ಕಾರವಾರ; ಸಿನಿಮೀಯ ಕಾರ್ಯಾಚರಣೆ, ಜನರಿಂದಲೇ ಮೀನುಗಾರರ ರಕ್ಷಣೆ
ಕಾರವಾರ(ಸೆ. 20) ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿಕೊಂಡಿದ್ದ ನಾಲ್ವರು ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ. ಭಟ್ಕಳ ಅಳ್ವೆಕೋಡಿಯಿಂದ ಬೆಳಗಿನ ಜಾವ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರು ನೀರಿನಲ್ಲಿ ಸಿಲುಕಿಕೊಂಡಿದ್ದರು.
16

<p>ಸಚಿನ್, ಹರೀಶ, ನಾರಾಯಣ ಮತ್ತು ಜ್ಞಾನೇಶ ಮೀನುಗಾರಿಕೆಗೆ ತೆರಳಿದ್ದ ಯುವಕರು ದೇವಾನುಗ್ರಹ ಹೆಸರಿನ ಯಾಂತ್ರಿಕ ದೋಣಿಯ ಮೂಲಕ ಮೀನುಗಾರಿಕೆ ತತೆರಳಿದ್ದರು.</p>
ಸಚಿನ್, ಹರೀಶ, ನಾರಾಯಣ ಮತ್ತು ಜ್ಞಾನೇಶ ಮೀನುಗಾರಿಕೆಗೆ ತೆರಳಿದ್ದ ಯುವಕರು ದೇವಾನುಗ್ರಹ ಹೆಸರಿನ ಯಾಂತ್ರಿಕ ದೋಣಿಯ ಮೂಲಕ ಮೀನುಗಾರಿಕೆ ತತೆರಳಿದ್ದರು.
26
<p>ಸಮುದ್ರದ ಅಲೆಯ ಆರ್ಭಟಕ್ಕೆ ದೋಣಿಯ ಎಂಜಿನ್ ಕೈಕೊಟ್ಟಿದೆ. ದೋಣಿ ನಿಯಂತ್ರಿಸಲು ಸಾಧ್ಯವಾಗದೆ ಸಹಾಯಕ್ಕೆ ಮೊರೆಯಿಟ್ಟಿದ್ದಾರೆ. ಸಮುದ್ರದ ನಡುವಿರುವ ಗುಡ್ಡದ ಆಸರೆ ಪಡೆದು ಮೊರೆ ಇಟ್ಟಿದ್ದರು.</p>
ಸಮುದ್ರದ ಅಲೆಯ ಆರ್ಭಟಕ್ಕೆ ದೋಣಿಯ ಎಂಜಿನ್ ಕೈಕೊಟ್ಟಿದೆ. ದೋಣಿ ನಿಯಂತ್ರಿಸಲು ಸಾಧ್ಯವಾಗದೆ ಸಹಾಯಕ್ಕೆ ಮೊರೆಯಿಟ್ಟಿದ್ದಾರೆ. ಸಮುದ್ರದ ನಡುವಿರುವ ಗುಡ್ಡದ ಆಸರೆ ಪಡೆದು ಮೊರೆ ಇಟ್ಟಿದ್ದರು.
36
<p>ಸ್ಥಳಕ್ಕೆ ಧಾವಿಸಿದ ಇತರೆ ಮೀನುಗಾರರು ಅಪಾಯಕ್ಕೆ ಸಿಲುಕಿದವರ ರಕ್ಷಣೆ ಮಾಡಿದ್ದಾರೆ.</p>
ಸ್ಥಳಕ್ಕೆ ಧಾವಿಸಿದ ಇತರೆ ಮೀನುಗಾರರು ಅಪಾಯಕ್ಕೆ ಸಿಲುಕಿದವರ ರಕ್ಷಣೆ ಮಾಡಿದ್ದಾರೆ.
46
<p>ಗುಡ್ಡದ ಬಳಿಯೇ ದೋಣಿ ಲಂಗರು ಹಾಕಿಸಿ ಬೋಟ್ ಮೂಲಕ ಮೀನುಗಾರರನ್ನು ಕರೆತರಲಾಗಿದೆ.</p>
ಗುಡ್ಡದ ಬಳಿಯೇ ದೋಣಿ ಲಂಗರು ಹಾಕಿಸಿ ಬೋಟ್ ಮೂಲಕ ಮೀನುಗಾರರನ್ನು ಕರೆತರಲಾಗಿದೆ.
56
<p>ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಸಂಜೆ ವೇಳೆ ರಕ್ಷಣಾ ಕಾರ್ಯ ಮಾಡಲಾಗಿದೆ.</p>
ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಸಂಜೆ ವೇಳೆ ರಕ್ಷಣಾ ಕಾರ್ಯ ಮಾಡಲಾಗಿದೆ.
66
<p>ಕರ್ನಾಟಕದ ಹಲವು ಭಾಗ ಸೇರಿದಂತೆ ಕರಾವಳಿಯಲ್ಲಿಯೂ ಭಾರೀ ಮಳೆಯಾಗುತ್ತಿದ್ದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿಯೇ ಇದೆ. </p>
ಕರ್ನಾಟಕದ ಹಲವು ಭಾಗ ಸೇರಿದಂತೆ ಕರಾವಳಿಯಲ್ಲಿಯೂ ಭಾರೀ ಮಳೆಯಾಗುತ್ತಿದ್ದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿಯೇ ಇದೆ.
Latest Videos