MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಕಾರವಾರ; ಸಿನಿಮೀಯ ಕಾರ್ಯಾಚರಣೆ, ಜನರಿಂದಲೇ ಮೀನುಗಾರರ ರಕ್ಷಣೆ

ಕಾರವಾರ; ಸಿನಿಮೀಯ ಕಾರ್ಯಾಚರಣೆ, ಜನರಿಂದಲೇ ಮೀನುಗಾರರ ರಕ್ಷಣೆ

ಕಾರವಾರ(ಸೆ. 20) ಸಮುದ್ರದಲ್ಲಿ  ಅಪಾಯಕ್ಕೆ ಸಿಲುಕಿಕೊಂಡಿದ್ದ  ನಾಲ್ವರು ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ. ಭಟ್ಕಳ ಅಳ್ವೆಕೋಡಿಯಿಂದ ಬೆಳಗಿನ ಜಾವ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರು ನೀರಿನಲ್ಲಿ ಸಿಲುಕಿಕೊಂಡಿದ್ದರು.

1 Min read
Suvarna News
Published : Sep 20 2020, 10:50 PM IST
Share this Photo Gallery
  • FB
  • TW
  • Linkdin
  • Whatsapp
16
<p>ಸಚಿನ್, ಹರೀಶ, ನಾರಾಯಣ ಮತ್ತು ಜ್ಞಾನೇಶ ಮೀನುಗಾರಿಕೆಗೆ ತೆರಳಿದ್ದ ಯುವಕರು&nbsp;&nbsp;ದೇವಾನುಗ್ರಹ ಹೆಸರಿನ ಯಾಂತ್ರಿಕ ದೋಣಿಯ ಮೂಲಕ ಮೀನುಗಾರಿಕೆ ತತೆರಳಿದ್ದರು.</p>

<p>ಸಚಿನ್, ಹರೀಶ, ನಾರಾಯಣ ಮತ್ತು ಜ್ಞಾನೇಶ ಮೀನುಗಾರಿಕೆಗೆ ತೆರಳಿದ್ದ ಯುವಕರು&nbsp;&nbsp;ದೇವಾನುಗ್ರಹ ಹೆಸರಿನ ಯಾಂತ್ರಿಕ ದೋಣಿಯ ಮೂಲಕ ಮೀನುಗಾರಿಕೆ ತತೆರಳಿದ್ದರು.</p>

ಸಚಿನ್, ಹರೀಶ, ನಾರಾಯಣ ಮತ್ತು ಜ್ಞಾನೇಶ ಮೀನುಗಾರಿಕೆಗೆ ತೆರಳಿದ್ದ ಯುವಕರು  ದೇವಾನುಗ್ರಹ ಹೆಸರಿನ ಯಾಂತ್ರಿಕ ದೋಣಿಯ ಮೂಲಕ ಮೀನುಗಾರಿಕೆ ತತೆರಳಿದ್ದರು.

26
<p>ಸಮುದ್ರದ ಅಲೆಯ ಆರ್ಭಟಕ್ಕೆ &nbsp;ದೋಣಿಯ ಎಂಜಿನ್ ಕೈಕೊಟ್ಟಿದೆ.&nbsp;&nbsp;ದೋಣಿ ನಿಯಂತ್ರಿಸಲು ಸಾಧ್ಯವಾಗದೆ ಸಹಾಯಕ್ಕೆ ಮೊರೆಯಿಟ್ಟಿದ್ದಾರೆ.&nbsp;ಸಮುದ್ರದ‌ ನಡುವಿರುವ ಗುಡ್ಡದ ಆಸರೆ ಪಡೆದು ಮೊರೆ ಇಟ್ಟಿದ್ದರು.</p>

<p>ಸಮುದ್ರದ ಅಲೆಯ ಆರ್ಭಟಕ್ಕೆ &nbsp;ದೋಣಿಯ ಎಂಜಿನ್ ಕೈಕೊಟ್ಟಿದೆ.&nbsp;&nbsp;ದೋಣಿ ನಿಯಂತ್ರಿಸಲು ಸಾಧ್ಯವಾಗದೆ ಸಹಾಯಕ್ಕೆ ಮೊರೆಯಿಟ್ಟಿದ್ದಾರೆ.&nbsp;ಸಮುದ್ರದ‌ ನಡುವಿರುವ ಗುಡ್ಡದ ಆಸರೆ ಪಡೆದು ಮೊರೆ ಇಟ್ಟಿದ್ದರು.</p>

ಸಮುದ್ರದ ಅಲೆಯ ಆರ್ಭಟಕ್ಕೆ  ದೋಣಿಯ ಎಂಜಿನ್ ಕೈಕೊಟ್ಟಿದೆ.  ದೋಣಿ ನಿಯಂತ್ರಿಸಲು ಸಾಧ್ಯವಾಗದೆ ಸಹಾಯಕ್ಕೆ ಮೊರೆಯಿಟ್ಟಿದ್ದಾರೆ. ಸಮುದ್ರದ‌ ನಡುವಿರುವ ಗುಡ್ಡದ ಆಸರೆ ಪಡೆದು ಮೊರೆ ಇಟ್ಟಿದ್ದರು.

36
<p>ಸ್ಥಳಕ್ಕೆ ಧಾವಿಸಿದ ಇತರೆ ಮೀನುಗಾರರು ಅಪಾಯಕ್ಕೆ ಸಿಲುಕಿದವರ ರಕ್ಷಣೆ ಮಾಡಿದ್ದಾರೆ.</p>

<p>ಸ್ಥಳಕ್ಕೆ ಧಾವಿಸಿದ ಇತರೆ ಮೀನುಗಾರರು ಅಪಾಯಕ್ಕೆ ಸಿಲುಕಿದವರ ರಕ್ಷಣೆ ಮಾಡಿದ್ದಾರೆ.</p>

ಸ್ಥಳಕ್ಕೆ ಧಾವಿಸಿದ ಇತರೆ ಮೀನುಗಾರರು ಅಪಾಯಕ್ಕೆ ಸಿಲುಕಿದವರ ರಕ್ಷಣೆ ಮಾಡಿದ್ದಾರೆ.

46
<p>ಗುಡ್ಡದ ಬಳಿಯೇ ದೋಣಿ ಲಂಗರು ಹಾಕಿಸಿ ಬೋಟ್ ಮೂಲಕ ಮೀನುಗಾರರನ್ನು ಕರೆತರಲಾಗಿದೆ.</p>

<p>ಗುಡ್ಡದ ಬಳಿಯೇ ದೋಣಿ ಲಂಗರು ಹಾಕಿಸಿ ಬೋಟ್ ಮೂಲಕ ಮೀನುಗಾರರನ್ನು ಕರೆತರಲಾಗಿದೆ.</p>

ಗುಡ್ಡದ ಬಳಿಯೇ ದೋಣಿ ಲಂಗರು ಹಾಕಿಸಿ ಬೋಟ್ ಮೂಲಕ ಮೀನುಗಾರರನ್ನು ಕರೆತರಲಾಗಿದೆ.

56
<p>ಹವಾಮಾನ‌ ವೈಪರೀತ್ಯದ ಕಾರಣದಿಂದಾಗಿ ಸಂಜೆ ವೇಳೆ ರಕ್ಷಣಾ ಕಾರ್ಯ ಮಾಡಲಾಗಿದೆ.</p>

<p>ಹವಾಮಾನ‌ ವೈಪರೀತ್ಯದ ಕಾರಣದಿಂದಾಗಿ ಸಂಜೆ ವೇಳೆ ರಕ್ಷಣಾ ಕಾರ್ಯ ಮಾಡಲಾಗಿದೆ.</p>

ಹವಾಮಾನ‌ ವೈಪರೀತ್ಯದ ಕಾರಣದಿಂದಾಗಿ ಸಂಜೆ ವೇಳೆ ರಕ್ಷಣಾ ಕಾರ್ಯ ಮಾಡಲಾಗಿದೆ.

66
<p>ಕರ್ನಾಟಕದ ಹಲವು ಭಾಗ ಸೇರಿದಂತೆ ಕರಾವಳಿಯಲ್ಲಿಯೂ ಭಾರೀ ಮಳೆಯಾಗುತ್ತಿದ್ದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿಯೇ ಇದೆ.&nbsp;</p>

<p>ಕರ್ನಾಟಕದ ಹಲವು ಭಾಗ ಸೇರಿದಂತೆ ಕರಾವಳಿಯಲ್ಲಿಯೂ ಭಾರೀ ಮಳೆಯಾಗುತ್ತಿದ್ದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿಯೇ ಇದೆ.&nbsp;</p>

ಕರ್ನಾಟಕದ ಹಲವು ಭಾಗ ಸೇರಿದಂತೆ ಕರಾವಳಿಯಲ್ಲಿಯೂ ಭಾರೀ ಮಳೆಯಾಗುತ್ತಿದ್ದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿಯೇ ಇದೆ. 

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved