MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಕೊರೋನಾ ಕಾಟ: 30 ಕಿ.ಮೀ. ಸೈಕಲ್‌ ತುಳಿದು ಕರ್ತವ್ಯಕ್ಕೆ ಬರುವ ಚಾಲಕ..!

ಕೊರೋನಾ ಕಾಟ: 30 ಕಿ.ಮೀ. ಸೈಕಲ್‌ ತುಳಿದು ಕರ್ತವ್ಯಕ್ಕೆ ಬರುವ ಚಾಲಕ..!

ಶಿವಮೂರ್ತಿ ಇಟಗಿಯಲಬುರ್ಗಾ(ಜು.18): ಮಹಾಮಾರಿ ಕೊರೋನಾ ಹಿನ್ನೆಲೆಯಲ್ಲಿ ಹಲವಾರು ಸಾರಿಗೆ ಟ್ರಿಪ್‌ಗಳು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಇಲ್ಲಿಯ ಬಸ್‌ ಚಾಲಕ ಕಂ ನಿರ್ವಾಹಕರೊಬ್ಬರು ಪ್ರತಿ ದಿನ 30 ಕಿಲೋ ಮೀಟರ್‌ ಸೈಕಲ್‌ ತುಳಿದು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. 

1 Min read
Kannadaprabha News | Asianet News
Published : Jul 18 2020, 10:02 AM IST
Share this Photo Gallery
  • FB
  • TW
  • Linkdin
  • Whatsapp
15
<p>ಯಲಬುರ್ಗಾ ಡಿಪೋದಲ್ಲಿ ಚಾಲಕ ಕಂ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿರುವ ನೀಲಪ್ಪ ಎಚ್‌. ಗದಗ ಜಿಲ್ಲೆಯ ರೋಣ ತಾಲೂಕಿನ ನಿಡಗುಂದಿಯಿಂದ ಪ್ರತಿ ದಿನ 30 ಕಿ.ಮೀ. ಸೈಕಲ್‌ ತುಳಿದು ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಬರುತ್ತಿದ್ದಾರೆ. ಸಂಜೆ ಡ್ಯೂಟಿ ಮುಗಿದ ಬಳಿಕ ಮತ್ತೆ 30 ಕಿ.ಮೀ. ಸೈಕಲ್‌ ತುಳಿದು ವಾಪಸ್‌ ಗ್ರಾಮಕ್ಕೆ ತೆರಳುತ್ತಾರೆ.</p>

<p>ಯಲಬುರ್ಗಾ ಡಿಪೋದಲ್ಲಿ ಚಾಲಕ ಕಂ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿರುವ ನೀಲಪ್ಪ ಎಚ್‌. ಗದಗ ಜಿಲ್ಲೆಯ ರೋಣ ತಾಲೂಕಿನ ನಿಡಗುಂದಿಯಿಂದ ಪ್ರತಿ ದಿನ 30 ಕಿ.ಮೀ. ಸೈಕಲ್‌ ತುಳಿದು ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಬರುತ್ತಿದ್ದಾರೆ. ಸಂಜೆ ಡ್ಯೂಟಿ ಮುಗಿದ ಬಳಿಕ ಮತ್ತೆ 30 ಕಿ.ಮೀ. ಸೈಕಲ್‌ ತುಳಿದು ವಾಪಸ್‌ ಗ್ರಾಮಕ್ಕೆ ತೆರಳುತ್ತಾರೆ.</p>

ಯಲಬುರ್ಗಾ ಡಿಪೋದಲ್ಲಿ ಚಾಲಕ ಕಂ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿರುವ ನೀಲಪ್ಪ ಎಚ್‌. ಗದಗ ಜಿಲ್ಲೆಯ ರೋಣ ತಾಲೂಕಿನ ನಿಡಗುಂದಿಯಿಂದ ಪ್ರತಿ ದಿನ 30 ಕಿ.ಮೀ. ಸೈಕಲ್‌ ತುಳಿದು ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಬರುತ್ತಿದ್ದಾರೆ. ಸಂಜೆ ಡ್ಯೂಟಿ ಮುಗಿದ ಬಳಿಕ ಮತ್ತೆ 30 ಕಿ.ಮೀ. ಸೈಕಲ್‌ ತುಳಿದು ವಾಪಸ್‌ ಗ್ರಾಮಕ್ಕೆ ತೆರಳುತ್ತಾರೆ.

25
<p>ನಿಡಗುಂದಿಯಲ್ಲಿ ವಾಸ ಮಾಡುತ್ತಿರುವ ನೀಲಪ್ಪ ಎಚ್‌ ಈ ಮೊದಲು ಬಸ್‌ ಮೂಲಕ ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಬರುತ್ತಿದ್ದರು.&nbsp;</p>

<p>ನಿಡಗುಂದಿಯಲ್ಲಿ ವಾಸ ಮಾಡುತ್ತಿರುವ ನೀಲಪ್ಪ ಎಚ್‌ ಈ ಮೊದಲು ಬಸ್‌ ಮೂಲಕ ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಬರುತ್ತಿದ್ದರು.&nbsp;</p>

ನಿಡಗುಂದಿಯಲ್ಲಿ ವಾಸ ಮಾಡುತ್ತಿರುವ ನೀಲಪ್ಪ ಎಚ್‌ ಈ ಮೊದಲು ಬಸ್‌ ಮೂಲಕ ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಬರುತ್ತಿದ್ದರು. 

35
<p>ಕೊರೋನಾ ಹಿನ್ನೆಲೆಯಲ್ಲಿ ಪ್ರಯಾಣಿಕರಿಲ್ಲದೇ ಬಸ್‌ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಅವರಿಗೆ ಬಸ್‌ ಸಿಗುತ್ತಿಲ್ಲ. ಖಾಸಗಿ ವಾಹನಗಳ ಸಂಚಾರವೂ ಇಲ್ಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಮುಂಜಾನೆ 5.30 ಕ್ಕೆ ಸೈಕಲ್‌ನಲ್ಲಿ ಹೊರಡುವ ಅವರು 7 ಗಂಟೆಗೆ ಯಲಬುರ್ಗಾಕ್ಕೆ ಕರ್ತವ್ಯಕ್ಕೆ ಆಗಮಿಸುತ್ತಾರೆ.</p>

<p>ಕೊರೋನಾ ಹಿನ್ನೆಲೆಯಲ್ಲಿ ಪ್ರಯಾಣಿಕರಿಲ್ಲದೇ ಬಸ್‌ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಅವರಿಗೆ ಬಸ್‌ ಸಿಗುತ್ತಿಲ್ಲ. ಖಾಸಗಿ ವಾಹನಗಳ ಸಂಚಾರವೂ ಇಲ್ಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಮುಂಜಾನೆ 5.30 ಕ್ಕೆ ಸೈಕಲ್‌ನಲ್ಲಿ ಹೊರಡುವ ಅವರು 7 ಗಂಟೆಗೆ ಯಲಬುರ್ಗಾಕ್ಕೆ ಕರ್ತವ್ಯಕ್ಕೆ ಆಗಮಿಸುತ್ತಾರೆ.</p>

ಕೊರೋನಾ ಹಿನ್ನೆಲೆಯಲ್ಲಿ ಪ್ರಯಾಣಿಕರಿಲ್ಲದೇ ಬಸ್‌ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಅವರಿಗೆ ಬಸ್‌ ಸಿಗುತ್ತಿಲ್ಲ. ಖಾಸಗಿ ವಾಹನಗಳ ಸಂಚಾರವೂ ಇಲ್ಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಮುಂಜಾನೆ 5.30 ಕ್ಕೆ ಸೈಕಲ್‌ನಲ್ಲಿ ಹೊರಡುವ ಅವರು 7 ಗಂಟೆಗೆ ಯಲಬುರ್ಗಾಕ್ಕೆ ಕರ್ತವ್ಯಕ್ಕೆ ಆಗಮಿಸುತ್ತಾರೆ.

45
<p>ನಮ್ಮ ಡಿಪೋದಲ್ಲಿ ಕರ್ತವ್ಯ ನಿರ್ವಹಿಸುವ ನೀಲಪ್ಪ ಅತ್ಯಂತ ಕ್ರಿಯಾಶೀಲ ವ್ಯಕ್ತಿ, ಸಮಯ ಪ್ರಜ್ಞೆ ಇಟ್ಟುಕೊಂಡು ಕರ್ತವ್ಯಕ್ಕೆ ಹಾಜರಾಗುತ್ತಾನೆ. ರಜೆ ತೆಗೆದುಕೊಂಡಿರುವುದು ಬಹಳ ವಿರಳ. ಇತರ ನೌಕರರು ಸಮಯ ಪ್ರಜ್ಞೆ ಅಳವಡಿಸಿಕೊಂಡು ಕರ್ತವ್ಯ ರ್ನಿಹಿಸಬೇಕು ಎಂದು ಯಲಬುರ್ಗಾ ಸಾರಿಗೆ ಡಿಪೋ ಮ್ಯಾನೇಜರ್‌ ರಮೇಶ ಚಿಣಗಿ ಅವರು ಹೇಳಿದ್ದಾರೆ.&nbsp;</p>

<p>ನಮ್ಮ ಡಿಪೋದಲ್ಲಿ ಕರ್ತವ್ಯ ನಿರ್ವಹಿಸುವ ನೀಲಪ್ಪ ಅತ್ಯಂತ ಕ್ರಿಯಾಶೀಲ ವ್ಯಕ್ತಿ, ಸಮಯ ಪ್ರಜ್ಞೆ ಇಟ್ಟುಕೊಂಡು ಕರ್ತವ್ಯಕ್ಕೆ ಹಾಜರಾಗುತ್ತಾನೆ. ರಜೆ ತೆಗೆದುಕೊಂಡಿರುವುದು ಬಹಳ ವಿರಳ. ಇತರ ನೌಕರರು ಸಮಯ ಪ್ರಜ್ಞೆ ಅಳವಡಿಸಿಕೊಂಡು ಕರ್ತವ್ಯ ರ್ನಿಹಿಸಬೇಕು ಎಂದು ಯಲಬುರ್ಗಾ ಸಾರಿಗೆ ಡಿಪೋ ಮ್ಯಾನೇಜರ್‌ ರಮೇಶ ಚಿಣಗಿ ಅವರು ಹೇಳಿದ್ದಾರೆ.&nbsp;</p>

ನಮ್ಮ ಡಿಪೋದಲ್ಲಿ ಕರ್ತವ್ಯ ನಿರ್ವಹಿಸುವ ನೀಲಪ್ಪ ಅತ್ಯಂತ ಕ್ರಿಯಾಶೀಲ ವ್ಯಕ್ತಿ, ಸಮಯ ಪ್ರಜ್ಞೆ ಇಟ್ಟುಕೊಂಡು ಕರ್ತವ್ಯಕ್ಕೆ ಹಾಜರಾಗುತ್ತಾನೆ. ರಜೆ ತೆಗೆದುಕೊಂಡಿರುವುದು ಬಹಳ ವಿರಳ. ಇತರ ನೌಕರರು ಸಮಯ ಪ್ರಜ್ಞೆ ಅಳವಡಿಸಿಕೊಂಡು ಕರ್ತವ್ಯ ರ್ನಿಹಿಸಬೇಕು ಎಂದು ಯಲಬುರ್ಗಾ ಸಾರಿಗೆ ಡಿಪೋ ಮ್ಯಾನೇಜರ್‌ ರಮೇಶ ಚಿಣಗಿ ಅವರು ಹೇಳಿದ್ದಾರೆ. 

55
<p>ನಮ್ಮ ವೃತ್ತಿಯಲ್ಲಿ ಸದಾ ಶ್ರದ್ಧೆ, ಪ್ರಾಮಾಣಿಕತೆ, ಸಮಯ ಪ್ರಜ್ಞೆ ಅಳವಡಿಸಿಕೊಂಡು ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿದಾಗ ಸಿಗುವ ತೃಪ್ತಿಕ್ಕಿಂತ ಬೇರೊಂದಿಲ್ಲ ಎಂದು ಚಾಲಕ ಕಂ ನಿರ್ವಾಹಕ ನೀಲಪ್ಪ ಎಚ್‌ ಅವರು ತಿಳಿಸಿದ್ದಾರೆ.&nbsp;</p>

<p>ನಮ್ಮ ವೃತ್ತಿಯಲ್ಲಿ ಸದಾ ಶ್ರದ್ಧೆ, ಪ್ರಾಮಾಣಿಕತೆ, ಸಮಯ ಪ್ರಜ್ಞೆ ಅಳವಡಿಸಿಕೊಂಡು ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿದಾಗ ಸಿಗುವ ತೃಪ್ತಿಕ್ಕಿಂತ ಬೇರೊಂದಿಲ್ಲ ಎಂದು ಚಾಲಕ ಕಂ ನಿರ್ವಾಹಕ ನೀಲಪ್ಪ ಎಚ್‌ ಅವರು ತಿಳಿಸಿದ್ದಾರೆ.&nbsp;</p>

ನಮ್ಮ ವೃತ್ತಿಯಲ್ಲಿ ಸದಾ ಶ್ರದ್ಧೆ, ಪ್ರಾಮಾಣಿಕತೆ, ಸಮಯ ಪ್ರಜ್ಞೆ ಅಳವಡಿಸಿಕೊಂಡು ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿದಾಗ ಸಿಗುವ ತೃಪ್ತಿಕ್ಕಿಂತ ಬೇರೊಂದಿಲ್ಲ ಎಂದು ಚಾಲಕ ಕಂ ನಿರ್ವಾಹಕ ನೀಲಪ್ಪ ಎಚ್‌ ಅವರು ತಿಳಿಸಿದ್ದಾರೆ. 

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved