MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಲೆನೊವಾ ವಿಶೇಷ ಸ್ಪರ್ಧೆ: ವಿಶ್ವದ 10 ಮಹಿಳೆಯರ ಜೀವನಗಾಥೆಗೆ ನರಗುಂದದ ಯುವತಿ ಅಯ್ಕೆ

ಲೆನೊವಾ ವಿಶೇಷ ಸ್ಪರ್ಧೆ: ವಿಶ್ವದ 10 ಮಹಿಳೆಯರ ಜೀವನಗಾಥೆಗೆ ನರಗುಂದದ ಯುವತಿ ಅಯ್ಕೆ

ನರಗುಂದ(ಅ.15): ಬಾಲ್ಯದಲ್ಲಿ ತಂದೆ ತಾಯಿಗಳು ಮದುವೆ ಮಾಡಲು ಮುಂದಾದಾಗ ಅದನ್ನು ಮುಂದೂಡಿ ಈಗ ತನ್ನದೇ ಆದ ಕಥೆ ಮೂಲಕ ವಿಶ್ವಮಾನ್ಯಳಾಗಿದ್ದಾಳೆ ತಾಲೂಕಿನ ಕುರಗೋವಿನಕೊಪ್ಪದ ಅಶ್ವಿನಿ ದೊಡ್ಡಲಿಂಗಪ್ಪನವರ.

1 Min read
Author : Kannadaprabha News | Asianet News
Published : Oct 15 2020, 01:51 PM IST
Share this Photo Gallery
  • FB
  • TW
  • Linkdin
  • Whatsapp
17
<p>ಅಶ್ವಿನಿ ಅಪ್ಪಟ ಗ್ರಾಮೀಣ ಪ್ರತಿಭೆ. ಈಗ ಲೆನೊವಾ ಕಂಪೆನಿ ಆಯೋಜಿಸಿರುವ ವಿಶೇಷ ಸ್ಪರ್ಧೆಗೆ ಅಶ್ವಿನಿಯ ಜೀವನದ ಕಥೆ ಆಯ್ಕೆಯಾಗಿದೆ. ವಿಶ್ವದ ಕೇವಲ 10 ಮಹಿಳೆಯರ ಕಥೆಗಳನ್ನು ಲೆನೊವಾ ಸಂಸ್ಥೆ ಆಯ್ಕೆ ಮಾಡಿದೆ. ಅವುಗಳಲ್ಲಿ ಅಶ್ವಿನಿ ಕಥೆ ಕೂಡ ಒಂದು ಎನ್ನುವುದು ವಿಶೇಷ.</p>

<p>ಅಶ್ವಿನಿ ಅಪ್ಪಟ ಗ್ರಾಮೀಣ ಪ್ರತಿಭೆ. ಈಗ ಲೆನೊವಾ ಕಂಪೆನಿ ಆಯೋಜಿಸಿರುವ ವಿಶೇಷ ಸ್ಪರ್ಧೆಗೆ ಅಶ್ವಿನಿಯ ಜೀವನದ ಕಥೆ ಆಯ್ಕೆಯಾಗಿದೆ. ವಿಶ್ವದ ಕೇವಲ 10 ಮಹಿಳೆಯರ ಕಥೆಗಳನ್ನು ಲೆನೊವಾ ಸಂಸ್ಥೆ ಆಯ್ಕೆ ಮಾಡಿದೆ. ಅವುಗಳಲ್ಲಿ ಅಶ್ವಿನಿ ಕಥೆ ಕೂಡ ಒಂದು ಎನ್ನುವುದು ವಿಶೇಷ.</p>

ಅಶ್ವಿನಿ ಅಪ್ಪಟ ಗ್ರಾಮೀಣ ಪ್ರತಿಭೆ. ಈಗ ಲೆನೊವಾ ಕಂಪೆನಿ ಆಯೋಜಿಸಿರುವ ವಿಶೇಷ ಸ್ಪರ್ಧೆಗೆ ಅಶ್ವಿನಿಯ ಜೀವನದ ಕಥೆ ಆಯ್ಕೆಯಾಗಿದೆ. ವಿಶ್ವದ ಕೇವಲ 10 ಮಹಿಳೆಯರ ಕಥೆಗಳನ್ನು ಲೆನೊವಾ ಸಂಸ್ಥೆ ಆಯ್ಕೆ ಮಾಡಿದೆ. ಅವುಗಳಲ್ಲಿ ಅಶ್ವಿನಿ ಕಥೆ ಕೂಡ ಒಂದು ಎನ್ನುವುದು ವಿಶೇಷ.

27
<p>ಕುರಗೋವಿನಕೊಪ್ಪದ ಗ್ರಾಮೀಣ ಪ್ರತಿಭೆ ಅಶ್ವಿನಿ ತನ್ನ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಸ್ವಗ್ರಾಮದಲ್ಲಿಯೇ ಮುಗಿಸಿದ್ದು, ಪ್ರೌಢಶಾಲಾ ಶಿಕ್ಷಣವನ್ನು ನರಗುಂದ ಲಯನ್ಸ್‌ ಕನ್ನಡ ಮಾಧ್ಯಮ ಶಾಲೆಯಲ್ಲಿ, ಪಿಯುಸಿ ಶಿಕ್ಷಣವನ್ನು ಲಯನ್ಸ್‌ ಪಿಯು ಕಾಲೇಜಿನಲ್ಲಿ ಪೂರೈಸಿದ್ದಾರೆ.&nbsp;</p>

<p>ಕುರಗೋವಿನಕೊಪ್ಪದ ಗ್ರಾಮೀಣ ಪ್ರತಿಭೆ ಅಶ್ವಿನಿ ತನ್ನ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಸ್ವಗ್ರಾಮದಲ್ಲಿಯೇ ಮುಗಿಸಿದ್ದು, ಪ್ರೌಢಶಾಲಾ ಶಿಕ್ಷಣವನ್ನು ನರಗುಂದ ಲಯನ್ಸ್‌ ಕನ್ನಡ ಮಾಧ್ಯಮ ಶಾಲೆಯಲ್ಲಿ, ಪಿಯುಸಿ ಶಿಕ್ಷಣವನ್ನು ಲಯನ್ಸ್‌ ಪಿಯು ಕಾಲೇಜಿನಲ್ಲಿ ಪೂರೈಸಿದ್ದಾರೆ.&nbsp;</p>

ಕುರಗೋವಿನಕೊಪ್ಪದ ಗ್ರಾಮೀಣ ಪ್ರತಿಭೆ ಅಶ್ವಿನಿ ತನ್ನ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಸ್ವಗ್ರಾಮದಲ್ಲಿಯೇ ಮುಗಿಸಿದ್ದು, ಪ್ರೌಢಶಾಲಾ ಶಿಕ್ಷಣವನ್ನು ನರಗುಂದ ಲಯನ್ಸ್‌ ಕನ್ನಡ ಮಾಧ್ಯಮ ಶಾಲೆಯಲ್ಲಿ, ಪಿಯುಸಿ ಶಿಕ್ಷಣವನ್ನು ಲಯನ್ಸ್‌ ಪಿಯು ಕಾಲೇಜಿನಲ್ಲಿ ಪೂರೈಸಿದ್ದಾರೆ. 

37
<p>ಪದವಿ ಶಿಕ್ಷಣವನ್ನು ಪಟ್ಟಣದ ಸಿದ್ದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಗಿಸಿದ್ದಾರೆ. ಪ್ರೌಢಶಾಲಾ ಶಿಕ್ಷಣ ಮುಗಿಸುತ್ತಲೇ ಮನೆಯಲ್ಲಿ ಮದುವೆಗೆ ಮುಂದಾದಾಗದ ಅವರ ಮನವೊಲಿಸಿ, ಸಾಧನೆಯತ್ತ ಹೆಜ್ಜೆ ಇಟ್ಟ ಅಶ್ವಿನಿ ದೊಡ್ಡಲಿಂಗಪ್ಪನವರ</p>

<p>ಪದವಿ ಶಿಕ್ಷಣವನ್ನು ಪಟ್ಟಣದ ಸಿದ್ದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಗಿಸಿದ್ದಾರೆ. ಪ್ರೌಢಶಾಲಾ ಶಿಕ್ಷಣ ಮುಗಿಸುತ್ತಲೇ ಮನೆಯಲ್ಲಿ ಮದುವೆಗೆ ಮುಂದಾದಾಗದ ಅವರ ಮನವೊಲಿಸಿ, ಸಾಧನೆಯತ್ತ ಹೆಜ್ಜೆ ಇಟ್ಟ ಅಶ್ವಿನಿ ದೊಡ್ಡಲಿಂಗಪ್ಪನವರ</p>

ಪದವಿ ಶಿಕ್ಷಣವನ್ನು ಪಟ್ಟಣದ ಸಿದ್ದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಗಿಸಿದ್ದಾರೆ. ಪ್ರೌಢಶಾಲಾ ಶಿಕ್ಷಣ ಮುಗಿಸುತ್ತಲೇ ಮನೆಯಲ್ಲಿ ಮದುವೆಗೆ ಮುಂದಾದಾಗದ ಅವರ ಮನವೊಲಿಸಿ, ಸಾಧನೆಯತ್ತ ಹೆಜ್ಜೆ ಇಟ್ಟ ಅಶ್ವಿನಿ ದೊಡ್ಡಲಿಂಗಪ್ಪನವರ

47
<p>ಪಿಯುಸಿ ಹಾಗೂ ಪದವಿ ಶಿಕ್ಷಣ ಮುಗಿಸಿದಾಗಲೂ ಮನೆಯವರ ಮದುವೆ ಮಾಡಲು ದುಂಬಾಲು ಬಿದ್ದಾಗ ಅದನ್ನು ನಯವಾಗಿ ತಿರಸ್ಕರಿಸಿದ್ದ ಅಶ್ವಿನಿ</p>

<p>ಪಿಯುಸಿ ಹಾಗೂ ಪದವಿ ಶಿಕ್ಷಣ ಮುಗಿಸಿದಾಗಲೂ ಮನೆಯವರ ಮದುವೆ ಮಾಡಲು ದುಂಬಾಲು ಬಿದ್ದಾಗ ಅದನ್ನು ನಯವಾಗಿ ತಿರಸ್ಕರಿಸಿದ್ದ ಅಶ್ವಿನಿ</p>

ಪಿಯುಸಿ ಹಾಗೂ ಪದವಿ ಶಿಕ್ಷಣ ಮುಗಿಸಿದಾಗಲೂ ಮನೆಯವರ ಮದುವೆ ಮಾಡಲು ದುಂಬಾಲು ಬಿದ್ದಾಗ ಅದನ್ನು ನಯವಾಗಿ ತಿರಸ್ಕರಿಸಿದ್ದ ಅಶ್ವಿನಿ

57
<p>ಆನಂತರ ಮನೆಯವರ ಅಸಮಾಧಾನದ ನಡುವೆ ಗೆಳತಿಯರ ಸಹಾಯದಿಂದ ಹುಬ್ಬಳ್ಳಿ ದೇಶಪಾಂಡೆ ಫೌಂಡೇಶನ್‌ಗೆ ಸೇರಿ ಕೌಶಲ್ಯಾಭಿವೃದ್ಧಿ ತರಬೇತಿ ಮುಗಿಸಿ ಶಿಕ್ಷಕರಿಗೆ ತರಬೇತಿ ನೀಡುವ ತರಬೇತುದಾರಾಗಿ ರೂಪುಗೊಂಡಿದ್ದು ವಿಶೇಷ. ಆನಂತರ ಬೆಂಗಳೂರಿನ ಮೇಘ ಶಾಲಾ ಸಂಸ್ಥೆಗೆ ಕ್ಯಾಂಪಸ್‌ ಸಂದರ್ಶನದಲ್ಲಿ ಆಯ್ಕೆಯಾಗಿದ್ದಾರೆ.</p>

<p>ಆನಂತರ ಮನೆಯವರ ಅಸಮಾಧಾನದ ನಡುವೆ ಗೆಳತಿಯರ ಸಹಾಯದಿಂದ ಹುಬ್ಬಳ್ಳಿ ದೇಶಪಾಂಡೆ ಫೌಂಡೇಶನ್‌ಗೆ ಸೇರಿ ಕೌಶಲ್ಯಾಭಿವೃದ್ಧಿ ತರಬೇತಿ ಮುಗಿಸಿ ಶಿಕ್ಷಕರಿಗೆ ತರಬೇತಿ ನೀಡುವ ತರಬೇತುದಾರಾಗಿ ರೂಪುಗೊಂಡಿದ್ದು ವಿಶೇಷ. ಆನಂತರ ಬೆಂಗಳೂರಿನ ಮೇಘ ಶಾಲಾ ಸಂಸ್ಥೆಗೆ ಕ್ಯಾಂಪಸ್‌ ಸಂದರ್ಶನದಲ್ಲಿ ಆಯ್ಕೆಯಾಗಿದ್ದಾರೆ.</p>

ಆನಂತರ ಮನೆಯವರ ಅಸಮಾಧಾನದ ನಡುವೆ ಗೆಳತಿಯರ ಸಹಾಯದಿಂದ ಹುಬ್ಬಳ್ಳಿ ದೇಶಪಾಂಡೆ ಫೌಂಡೇಶನ್‌ಗೆ ಸೇರಿ ಕೌಶಲ್ಯಾಭಿವೃದ್ಧಿ ತರಬೇತಿ ಮುಗಿಸಿ ಶಿಕ್ಷಕರಿಗೆ ತರಬೇತಿ ನೀಡುವ ತರಬೇತುದಾರಾಗಿ ರೂಪುಗೊಂಡಿದ್ದು ವಿಶೇಷ. ಆನಂತರ ಬೆಂಗಳೂರಿನ ಮೇಘ ಶಾಲಾ ಸಂಸ್ಥೆಗೆ ಕ್ಯಾಂಪಸ್‌ ಸಂದರ್ಶನದಲ್ಲಿ ಆಯ್ಕೆಯಾಗಿದ್ದಾರೆ.

67
<p>ಅಲ್ಲಿಂದ ಅಶ್ವಿನಿ ಬೆಂಗಳೂರಿನ ವಿವಿಧ ಶಾಲಾ ಶಿಕ್ಷಕರಿಗೆ ಕೌಶಲ್ಯ ಹಾಗೂ ತಂತ್ರಜ್ಞಾನ ಬಳಸಿ ಎಲ್ಲ ಶಿಕ್ಷಕರ ಮನ ಗೆದ್ದಿದ್ದಾರೆ. ಈ ಸಂದರ್ಭದಲ್ಲಿಯೇ ಲೆನೊವಾ ಕಂಪೆನಿ ಜೀವನ ಕಥೆಗೆ ಆಯ್ಕೆಯಾಗಿದ್ದಾರೆ. ಲಾಕ್‌ಡೌನ್‌ ಪರಿಣಾಮ ಈಗ ಗ್ರಾಮದಲ್ಲಿಯೇ ಇದ್ದು ಆನ್‌ಲೈನ್‌ ಮೂಲಕ ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದಾರೆ.</p>

<p>ಅಲ್ಲಿಂದ ಅಶ್ವಿನಿ ಬೆಂಗಳೂರಿನ ವಿವಿಧ ಶಾಲಾ ಶಿಕ್ಷಕರಿಗೆ ಕೌಶಲ್ಯ ಹಾಗೂ ತಂತ್ರಜ್ಞಾನ ಬಳಸಿ ಎಲ್ಲ ಶಿಕ್ಷಕರ ಮನ ಗೆದ್ದಿದ್ದಾರೆ. ಈ ಸಂದರ್ಭದಲ್ಲಿಯೇ ಲೆನೊವಾ ಕಂಪೆನಿ ಜೀವನ ಕಥೆಗೆ ಆಯ್ಕೆಯಾಗಿದ್ದಾರೆ. ಲಾಕ್‌ಡೌನ್‌ ಪರಿಣಾಮ ಈಗ ಗ್ರಾಮದಲ್ಲಿಯೇ ಇದ್ದು ಆನ್‌ಲೈನ್‌ ಮೂಲಕ ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದಾರೆ.</p>

ಅಲ್ಲಿಂದ ಅಶ್ವಿನಿ ಬೆಂಗಳೂರಿನ ವಿವಿಧ ಶಾಲಾ ಶಿಕ್ಷಕರಿಗೆ ಕೌಶಲ್ಯ ಹಾಗೂ ತಂತ್ರಜ್ಞಾನ ಬಳಸಿ ಎಲ್ಲ ಶಿಕ್ಷಕರ ಮನ ಗೆದ್ದಿದ್ದಾರೆ. ಈ ಸಂದರ್ಭದಲ್ಲಿಯೇ ಲೆನೊವಾ ಕಂಪೆನಿ ಜೀವನ ಕಥೆಗೆ ಆಯ್ಕೆಯಾಗಿದ್ದಾರೆ. ಲಾಕ್‌ಡೌನ್‌ ಪರಿಣಾಮ ಈಗ ಗ್ರಾಮದಲ್ಲಿಯೇ ಇದ್ದು ಆನ್‌ಲೈನ್‌ ಮೂಲಕ ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದಾರೆ.

77
<p>ಹೆಣ್ಣುಮಕ್ಕಳನ್ನು ಮದುವೆ ಬಂಧನಕ್ಕೆ ದೂಡದೇ ಅವರಿಗೆ ಶಿಕ್ಷಣ ನೀಡಲು ಪಾಲಕರು ಮುಂದಾಗಬೇಕು. ನನಗೂ ಮದುವೆ ಮಾಡಲು ಮುಂದಾದಾಗ ಅದರ ಬಗ್ಗೆ ಹೆತ್ತವರ ಮನವೊಲಿಸಿ ನಾನು ಪದವಿ ಶಿಕ್ಷಣ ಪೂರೈಸಿ ಸ್ವಾವಲಂಬಿಯಾದೆ. ಜತೆಗೆ ಮದುವೆ ಬೇಗ ಮಾಡುವವರಿಗೆ ತಿಳಿಸಿ ಹೇಳತೊಡಗಿದೆ. ಅದೇ ನನ್ನ ಜೀವನ ಕಥೆ. ಇದು ಉಳಿದ ಹೆಣ್ಣುಮಕ್ಕಳಿಗೆ ಮಾದರಿಯಾಗಬೇಕು ಎಂದು ಅಶ್ವಿನಿ ದೊಡ್ಡನಿಂಗಪ್ಪನವರ ಅವರು ತಿಳಿಸಿದ್ದಾರೆ.&nbsp;</p>

<p>ಹೆಣ್ಣುಮಕ್ಕಳನ್ನು ಮದುವೆ ಬಂಧನಕ್ಕೆ ದೂಡದೇ ಅವರಿಗೆ ಶಿಕ್ಷಣ ನೀಡಲು ಪಾಲಕರು ಮುಂದಾಗಬೇಕು. ನನಗೂ ಮದುವೆ ಮಾಡಲು ಮುಂದಾದಾಗ ಅದರ ಬಗ್ಗೆ ಹೆತ್ತವರ ಮನವೊಲಿಸಿ ನಾನು ಪದವಿ ಶಿಕ್ಷಣ ಪೂರೈಸಿ ಸ್ವಾವಲಂಬಿಯಾದೆ. ಜತೆಗೆ ಮದುವೆ ಬೇಗ ಮಾಡುವವರಿಗೆ ತಿಳಿಸಿ ಹೇಳತೊಡಗಿದೆ. ಅದೇ ನನ್ನ ಜೀವನ ಕಥೆ. ಇದು ಉಳಿದ ಹೆಣ್ಣುಮಕ್ಕಳಿಗೆ ಮಾದರಿಯಾಗಬೇಕು ಎಂದು ಅಶ್ವಿನಿ ದೊಡ್ಡನಿಂಗಪ್ಪನವರ ಅವರು ತಿಳಿಸಿದ್ದಾರೆ.&nbsp;</p>

ಹೆಣ್ಣುಮಕ್ಕಳನ್ನು ಮದುವೆ ಬಂಧನಕ್ಕೆ ದೂಡದೇ ಅವರಿಗೆ ಶಿಕ್ಷಣ ನೀಡಲು ಪಾಲಕರು ಮುಂದಾಗಬೇಕು. ನನಗೂ ಮದುವೆ ಮಾಡಲು ಮುಂದಾದಾಗ ಅದರ ಬಗ್ಗೆ ಹೆತ್ತವರ ಮನವೊಲಿಸಿ ನಾನು ಪದವಿ ಶಿಕ್ಷಣ ಪೂರೈಸಿ ಸ್ವಾವಲಂಬಿಯಾದೆ. ಜತೆಗೆ ಮದುವೆ ಬೇಗ ಮಾಡುವವರಿಗೆ ತಿಳಿಸಿ ಹೇಳತೊಡಗಿದೆ. ಅದೇ ನನ್ನ ಜೀವನ ಕಥೆ. ಇದು ಉಳಿದ ಹೆಣ್ಣುಮಕ್ಕಳಿಗೆ ಮಾದರಿಯಾಗಬೇಕು ಎಂದು ಅಶ್ವಿನಿ ದೊಡ್ಡನಿಂಗಪ್ಪನವರ ಅವರು ತಿಳಿಸಿದ್ದಾರೆ. 

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.

Latest Videos
Recommended Stories
Recommended image1
25ರ ಹುಡುಗಿ ಶುಗರ್‌ಬೇಬಿ, 45ರ ಅಂಕಲ್ ಶುಗರ್‌ಡ್ಯಾಡಿ: ಬೆಂಗ್ಳೂರಿನ ವಿಲ್ಲಾ ಪಾರ್ಟಿಯ ರಹಸ್ಯ!
Recommended image2
ನಾನಿದ್ದೀನಿ, ಧೈರ್ಯವಾಗಿರಿ: ದುಬೈ ಏರ್​ಪೋರ್ಟ್​ನಲ್ಲಿ ಕನ್ನಡಿಗರ ಜೊತೆ Bigg Boss Drone Pratap
Recommended image3
ಪಂಕಾ ಮಸೀದಿ, ಮುಸ್ಲಿಮರಿಗೆ ಸೇರಿದ ಅಂಗಡಿಗಳು ಕಾಣದಂತೆ ಬೃಹತ್ ಪರದೆ ಹಾಕಿ RSS ಶೋಭಾಯಾತ್ರೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved