MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಆತ್ಮಹತ್ಯೆ ಮಾಡಿಕೊಳ್ಳುವವರು ಹೇಡಿಗಳು: ಕೃಷಿ ಸಚಿವ ಪಾಟೀಲ

ಆತ್ಮಹತ್ಯೆ ಮಾಡಿಕೊಳ್ಳುವವರು ಹೇಡಿಗಳು: ಕೃಷಿ ಸಚಿವ ಪಾಟೀಲ

ಹಿರೇಕೆರೂರ(ನ.25): ಆತ್ಮಹತ್ಯೆ ಮಾಡಿಕೊಳ್ಳುವವರು ಹೇಡಿಗಳು. ಜೀವನದಲ್ಲಿ ದುಡಿಯಲಾರದ ಸೋಮಾರಿಗಳು, ದುಡಿದು ಹೆಂಡಿರು ಮಕ್ಕಳನ್ನು ಸಾಕಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ನಿಜವಾಗಿ ಭೂಮಿ ತಾಯಿಯನ್ನು ನಂಬಿದವರು ಇಂತಹ ಹೀನ ಕೃತ್ಯ ಮಾಡುವದಿಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ. 

2 Min read
Kannadaprabha News | Asianet News
Published : Nov 25 2020, 12:47 PM IST
Share this Photo Gallery
  • FB
  • TW
  • Linkdin
  • Whatsapp
17
<p>ಪಟ್ಟಣದಲ್ಲಿ ನಬಾರ್ಡ್‌, ಆರ್‌ಐಡಿಎಫ್‌ 23 ಯೋಜನೆಯಡಿ ನೂತನವಾಗಿ ನಿರ್ಮಿಸಿದ ರೈತ ಸಂಪರ್ಕ ಕೇಂದ್ರ ಕಟ್ಟಡದ ಉದ್ಘಟನಾ ಕಾರ್ಯಕ್ರಮ, ಬಾಡಿಗೆ ಆಧಾರಿತ ಕೃಷಿ ಯಂತ್ರೋಪಕರಣಗಳ ಸೇವಾ ಕೇಂದ್ರ (ಕೃಷಿ ಯಂತ್ರಧಾರೆ) ಉದ್ಘಾಟನಾ ಮತ್ತು ಕೃಷಿ ಯಂತ್ರೋಪಕರಣಗಳ ಹಾಗೂ ತುಂತುರು ನೀರಾವರಿ ಘಟಕಗಳ ವಿತರಣಾ ಕಾರ್ಯಕ್ರಮದಲ್ಲಿ ರೈತರನ್ನು ಕುರಿತು ಮಾತನಾಡಿದರು.</p>

<p>ಪಟ್ಟಣದಲ್ಲಿ ನಬಾರ್ಡ್‌, ಆರ್‌ಐಡಿಎಫ್‌ 23 ಯೋಜನೆಯಡಿ ನೂತನವಾಗಿ ನಿರ್ಮಿಸಿದ ರೈತ ಸಂಪರ್ಕ ಕೇಂದ್ರ ಕಟ್ಟಡದ ಉದ್ಘಟನಾ ಕಾರ್ಯಕ್ರಮ, ಬಾಡಿಗೆ ಆಧಾರಿತ ಕೃಷಿ ಯಂತ್ರೋಪಕರಣಗಳ ಸೇವಾ ಕೇಂದ್ರ (ಕೃಷಿ ಯಂತ್ರಧಾರೆ) ಉದ್ಘಾಟನಾ ಮತ್ತು ಕೃಷಿ ಯಂತ್ರೋಪಕರಣಗಳ ಹಾಗೂ ತುಂತುರು ನೀರಾವರಿ ಘಟಕಗಳ ವಿತರಣಾ ಕಾರ್ಯಕ್ರಮದಲ್ಲಿ ರೈತರನ್ನು ಕುರಿತು ಮಾತನಾಡಿದರು.</p>

ಪಟ್ಟಣದಲ್ಲಿ ನಬಾರ್ಡ್‌, ಆರ್‌ಐಡಿಎಫ್‌ 23 ಯೋಜನೆಯಡಿ ನೂತನವಾಗಿ ನಿರ್ಮಿಸಿದ ರೈತ ಸಂಪರ್ಕ ಕೇಂದ್ರ ಕಟ್ಟಡದ ಉದ್ಘಟನಾ ಕಾರ್ಯಕ್ರಮ, ಬಾಡಿಗೆ ಆಧಾರಿತ ಕೃಷಿ ಯಂತ್ರೋಪಕರಣಗಳ ಸೇವಾ ಕೇಂದ್ರ (ಕೃಷಿ ಯಂತ್ರಧಾರೆ) ಉದ್ಘಾಟನಾ ಮತ್ತು ಕೃಷಿ ಯಂತ್ರೋಪಕರಣಗಳ ಹಾಗೂ ತುಂತುರು ನೀರಾವರಿ ಘಟಕಗಳ ವಿತರಣಾ ಕಾರ್ಯಕ್ರಮದಲ್ಲಿ ರೈತರನ್ನು ಕುರಿತು ಮಾತನಾಡಿದರು.

27
<p>ಕೃಷಿ ಇಲಾಖೆ ಮುಳ್ಳಿನ ಹಾಸಿಗೆ ಇದ್ದಂತೆ. ಇಲ್ಲಿ ಯಾವುದೆ ಶಹಭಾಷಗಿರಿ ಪಡೆಯಲು ಸಾಧ್ಯವಿಲ್ಲ. ಆದರೂ ಸಹ ನಾನು ಒಬ್ಬ ರೈತನ ಮಾಗನಾಗಿದ್ದರಿಂದ ಈ ಇಲಾಖೆಯನ್ನು ತೆಗೆದುಕೊಂಡಿದ್ದೇನೆ. ರೈತ ಎಂದೂ ಬಿಕ್ಷೆ ಬೇಡಬಾರದು, ದೇಶಕ್ಕೆ ಅನ್ನ ನೀಡುವಂತವರು ಅವರ ಕಷ್ಟನಷ್ಟ ಮತ್ತು ನೋವನ್ನು ಕಡಿಮೆ ಮಾಡಬೇಕು ಎನ್ನುವುದೇ ನನ್ನ ಆಶಯ ಎಂದು ತಿಳಿಸಿದ್ದಾರೆ.&nbsp;</p>

<p>ಕೃಷಿ ಇಲಾಖೆ ಮುಳ್ಳಿನ ಹಾಸಿಗೆ ಇದ್ದಂತೆ. ಇಲ್ಲಿ ಯಾವುದೆ ಶಹಭಾಷಗಿರಿ ಪಡೆಯಲು ಸಾಧ್ಯವಿಲ್ಲ. ಆದರೂ ಸಹ ನಾನು ಒಬ್ಬ ರೈತನ ಮಾಗನಾಗಿದ್ದರಿಂದ ಈ ಇಲಾಖೆಯನ್ನು ತೆಗೆದುಕೊಂಡಿದ್ದೇನೆ. ರೈತ ಎಂದೂ ಬಿಕ್ಷೆ ಬೇಡಬಾರದು, ದೇಶಕ್ಕೆ ಅನ್ನ ನೀಡುವಂತವರು ಅವರ ಕಷ್ಟನಷ್ಟ ಮತ್ತು ನೋವನ್ನು ಕಡಿಮೆ ಮಾಡಬೇಕು ಎನ್ನುವುದೇ ನನ್ನ ಆಶಯ ಎಂದು ತಿಳಿಸಿದ್ದಾರೆ.&nbsp;</p>

ಕೃಷಿ ಇಲಾಖೆ ಮುಳ್ಳಿನ ಹಾಸಿಗೆ ಇದ್ದಂತೆ. ಇಲ್ಲಿ ಯಾವುದೆ ಶಹಭಾಷಗಿರಿ ಪಡೆಯಲು ಸಾಧ್ಯವಿಲ್ಲ. ಆದರೂ ಸಹ ನಾನು ಒಬ್ಬ ರೈತನ ಮಾಗನಾಗಿದ್ದರಿಂದ ಈ ಇಲಾಖೆಯನ್ನು ತೆಗೆದುಕೊಂಡಿದ್ದೇನೆ. ರೈತ ಎಂದೂ ಬಿಕ್ಷೆ ಬೇಡಬಾರದು, ದೇಶಕ್ಕೆ ಅನ್ನ ನೀಡುವಂತವರು ಅವರ ಕಷ್ಟನಷ್ಟ ಮತ್ತು ನೋವನ್ನು ಕಡಿಮೆ ಮಾಡಬೇಕು ಎನ್ನುವುದೇ ನನ್ನ ಆಶಯ ಎಂದು ತಿಳಿಸಿದ್ದಾರೆ. 

37
<p>ಲಾಕ್‌ಡೌನ್‌ ಸಮಯದಲ್ಲಿ ಎಲ್ಲ ಇಲಾಖೆಗಳು ಕಾರ್ಯಕ್ಷಮತೆಯನ್ನು ಕಳೆದುಕೊಂಡಿದ್ದರೂ ಸಹ ಕೃಷಿ ಇಲಾಖೆ ಮಾತ್ರ ಸದಾ ಚಟುವಟಿಕೆಯಿಂದ ಇದ್ದು ರೈತರಿಗೆ ಬಿತ್ತನೆ ಬೀಜ ಮತ್ತು ಗೊಬ್ಬರದ ಕೊರತೆಯಾಗದಂತೆ ನಿಭಾಯಿಸಿ ರೈತರು ಮುಂಗಾರು ಬೆಳೆಯನ್ನು ಪಡೆಯುವಂತೆ ಮಾಡಿದ್ದು ಇಲಾಖೆಯ ಹೆಮ್ಮೆಯ ವಿಷಯವಾಗಿದೆ. ಲಾಕ್‌ಡೌನ್‌ ಸಮಯದಲ್ಲಿ ರಾಜ್ಯದ ಮೂವತ್ತೂ ಜಿಲ್ಲೆಗೆ ಪ್ರವಾಸ ಮಾಡಿ ರೈತರ ಸಮಸ್ಯೆಗೆ ಪರಿಹಾರ ನೀಡಲಾಯಿತು. ಕೃಷಿ ಇಲಾಖೆಯ ಅಧಿಕಾರಿಗಳು ಸಹ ಕೊರೋನಾ ವಾರಿಯರ್ಸ್‌ ತರಹ ಕೆಲಸ ಮಾಡಿ ಪ್ರತಿ ಹಂತದಲ್ಲೂ ರೈತರಿಗೆ ಸ್ಪಂದಿಸಿದ್ದಾರೆ ಎಂದ ಸಚಿವರು.</p>

<p>ಲಾಕ್‌ಡೌನ್‌ ಸಮಯದಲ್ಲಿ ಎಲ್ಲ ಇಲಾಖೆಗಳು ಕಾರ್ಯಕ್ಷಮತೆಯನ್ನು ಕಳೆದುಕೊಂಡಿದ್ದರೂ ಸಹ ಕೃಷಿ ಇಲಾಖೆ ಮಾತ್ರ ಸದಾ ಚಟುವಟಿಕೆಯಿಂದ ಇದ್ದು ರೈತರಿಗೆ ಬಿತ್ತನೆ ಬೀಜ ಮತ್ತು ಗೊಬ್ಬರದ ಕೊರತೆಯಾಗದಂತೆ ನಿಭಾಯಿಸಿ ರೈತರು ಮುಂಗಾರು ಬೆಳೆಯನ್ನು ಪಡೆಯುವಂತೆ ಮಾಡಿದ್ದು ಇಲಾಖೆಯ ಹೆಮ್ಮೆಯ ವಿಷಯವಾಗಿದೆ. ಲಾಕ್‌ಡೌನ್‌ ಸಮಯದಲ್ಲಿ ರಾಜ್ಯದ ಮೂವತ್ತೂ ಜಿಲ್ಲೆಗೆ ಪ್ರವಾಸ ಮಾಡಿ ರೈತರ ಸಮಸ್ಯೆಗೆ ಪರಿಹಾರ ನೀಡಲಾಯಿತು. ಕೃಷಿ ಇಲಾಖೆಯ ಅಧಿಕಾರಿಗಳು ಸಹ ಕೊರೋನಾ ವಾರಿಯರ್ಸ್‌ ತರಹ ಕೆಲಸ ಮಾಡಿ ಪ್ರತಿ ಹಂತದಲ್ಲೂ ರೈತರಿಗೆ ಸ್ಪಂದಿಸಿದ್ದಾರೆ ಎಂದ ಸಚಿವರು.</p>

ಲಾಕ್‌ಡೌನ್‌ ಸಮಯದಲ್ಲಿ ಎಲ್ಲ ಇಲಾಖೆಗಳು ಕಾರ್ಯಕ್ಷಮತೆಯನ್ನು ಕಳೆದುಕೊಂಡಿದ್ದರೂ ಸಹ ಕೃಷಿ ಇಲಾಖೆ ಮಾತ್ರ ಸದಾ ಚಟುವಟಿಕೆಯಿಂದ ಇದ್ದು ರೈತರಿಗೆ ಬಿತ್ತನೆ ಬೀಜ ಮತ್ತು ಗೊಬ್ಬರದ ಕೊರತೆಯಾಗದಂತೆ ನಿಭಾಯಿಸಿ ರೈತರು ಮುಂಗಾರು ಬೆಳೆಯನ್ನು ಪಡೆಯುವಂತೆ ಮಾಡಿದ್ದು ಇಲಾಖೆಯ ಹೆಮ್ಮೆಯ ವಿಷಯವಾಗಿದೆ. ಲಾಕ್‌ಡೌನ್‌ ಸಮಯದಲ್ಲಿ ರಾಜ್ಯದ ಮೂವತ್ತೂ ಜಿಲ್ಲೆಗೆ ಪ್ರವಾಸ ಮಾಡಿ ರೈತರ ಸಮಸ್ಯೆಗೆ ಪರಿಹಾರ ನೀಡಲಾಯಿತು. ಕೃಷಿ ಇಲಾಖೆಯ ಅಧಿಕಾರಿಗಳು ಸಹ ಕೊರೋನಾ ವಾರಿಯರ್ಸ್‌ ತರಹ ಕೆಲಸ ಮಾಡಿ ಪ್ರತಿ ಹಂತದಲ್ಲೂ ರೈತರಿಗೆ ಸ್ಪಂದಿಸಿದ್ದಾರೆ ಎಂದ ಸಚಿವರು.

47
<p>ಕೃಷಿಕ ಇಲ್ಲ ಅಂದರೆ ಏನೂ ಇಲ್ಲ. ಆದ್ದರಿಂದ ರೈತರು ಸಮಗ್ರ ಕೃಷಿ ನೀತಿ ಅನುಸರಿಬೇಕು. ಭೂಮಿಯನ್ನು ಬಿತ್ತನೆ ಮಾಡುವ ಮುಂಚೆ ಮಣ್ಣು ಪರೀಕ್ಷೆ ಮಾಡಿಸಬೇಕು ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಿ ಕೊಟ್ಟಿಗೆ ಗೊಬ್ಬರ ಉಪಯೋಗಿಸಬೇಕು. ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿ ತನ್ನ ಸತ್ವ ಕಳೆದುಕೊಳ್ಳುತ್ತದೆ, ಇಳುವರಿ ಕಡಿಮೆಯಾಗುತ್ತದೆ. ಇಂದಿನ ದಿನಮಾನಗಳಲ್ಲಿ ಕೇವಲ ಒಂದು ಬೆಳೆಯನ್ನು ನಂಬಿಕೊಂಡರೆ ಬದುಕುವುದು ಕಷ್ಟ, ಮಿಶ್ರ ಬೆಳೆ ಪದ್ಧತಿ, ಆಧುನಿಕ ಬೆಳೆ ಪದ್ಧತಿಯನ್ನು ಅಳವಡಿಸಿಕೊಂಡಾಗ ಮಾತ್ರ ರೈತರು ಆರ್ಥಿಕವಾಗಿ ಸದೃಢರಾಗಲು ಸಾಧ್ಯ, ಕಡಿಮೆ ಖರ್ಚು ಮಾಡಿ ಹೆಚ್ಚು ಇಳುವರಿಯತ್ತ ಗಮನ ಹರಿಸಬೇಕು. ರೈತರು ಭೂಮಿಯಲ್ಲಿ ಬೆಳೆ ಬೆಳೆಯಲು ಸಲಹೆಗಳನ್ನು ಪಡೆಯಲು ಹತ್ತಿರದ ಆಗ್ರೋ ಕೇಂದ್ರಗಳಿಗೆ ಹೋಗದೆ ಕೃಷಿ ಅಧಿಕಾರಿಗಳ ಸಹಾಯ ಪಡೆಯಬೇಕು.</p>

<p>ಕೃಷಿಕ ಇಲ್ಲ ಅಂದರೆ ಏನೂ ಇಲ್ಲ. ಆದ್ದರಿಂದ ರೈತರು ಸಮಗ್ರ ಕೃಷಿ ನೀತಿ ಅನುಸರಿಬೇಕು. ಭೂಮಿಯನ್ನು ಬಿತ್ತನೆ ಮಾಡುವ ಮುಂಚೆ ಮಣ್ಣು ಪರೀಕ್ಷೆ ಮಾಡಿಸಬೇಕು ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಿ ಕೊಟ್ಟಿಗೆ ಗೊಬ್ಬರ ಉಪಯೋಗಿಸಬೇಕು. ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿ ತನ್ನ ಸತ್ವ ಕಳೆದುಕೊಳ್ಳುತ್ತದೆ, ಇಳುವರಿ ಕಡಿಮೆಯಾಗುತ್ತದೆ. ಇಂದಿನ ದಿನಮಾನಗಳಲ್ಲಿ ಕೇವಲ ಒಂದು ಬೆಳೆಯನ್ನು ನಂಬಿಕೊಂಡರೆ ಬದುಕುವುದು ಕಷ್ಟ, ಮಿಶ್ರ ಬೆಳೆ ಪದ್ಧತಿ, ಆಧುನಿಕ ಬೆಳೆ ಪದ್ಧತಿಯನ್ನು ಅಳವಡಿಸಿಕೊಂಡಾಗ ಮಾತ್ರ ರೈತರು ಆರ್ಥಿಕವಾಗಿ ಸದೃಢರಾಗಲು ಸಾಧ್ಯ, ಕಡಿಮೆ ಖರ್ಚು ಮಾಡಿ ಹೆಚ್ಚು ಇಳುವರಿಯತ್ತ ಗಮನ ಹರಿಸಬೇಕು. ರೈತರು ಭೂಮಿಯಲ್ಲಿ ಬೆಳೆ ಬೆಳೆಯಲು ಸಲಹೆಗಳನ್ನು ಪಡೆಯಲು ಹತ್ತಿರದ ಆಗ್ರೋ ಕೇಂದ್ರಗಳಿಗೆ ಹೋಗದೆ ಕೃಷಿ ಅಧಿಕಾರಿಗಳ ಸಹಾಯ ಪಡೆಯಬೇಕು.</p>

ಕೃಷಿಕ ಇಲ್ಲ ಅಂದರೆ ಏನೂ ಇಲ್ಲ. ಆದ್ದರಿಂದ ರೈತರು ಸಮಗ್ರ ಕೃಷಿ ನೀತಿ ಅನುಸರಿಬೇಕು. ಭೂಮಿಯನ್ನು ಬಿತ್ತನೆ ಮಾಡುವ ಮುಂಚೆ ಮಣ್ಣು ಪರೀಕ್ಷೆ ಮಾಡಿಸಬೇಕು ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಿ ಕೊಟ್ಟಿಗೆ ಗೊಬ್ಬರ ಉಪಯೋಗಿಸಬೇಕು. ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿ ತನ್ನ ಸತ್ವ ಕಳೆದುಕೊಳ್ಳುತ್ತದೆ, ಇಳುವರಿ ಕಡಿಮೆಯಾಗುತ್ತದೆ. ಇಂದಿನ ದಿನಮಾನಗಳಲ್ಲಿ ಕೇವಲ ಒಂದು ಬೆಳೆಯನ್ನು ನಂಬಿಕೊಂಡರೆ ಬದುಕುವುದು ಕಷ್ಟ, ಮಿಶ್ರ ಬೆಳೆ ಪದ್ಧತಿ, ಆಧುನಿಕ ಬೆಳೆ ಪದ್ಧತಿಯನ್ನು ಅಳವಡಿಸಿಕೊಂಡಾಗ ಮಾತ್ರ ರೈತರು ಆರ್ಥಿಕವಾಗಿ ಸದೃಢರಾಗಲು ಸಾಧ್ಯ, ಕಡಿಮೆ ಖರ್ಚು ಮಾಡಿ ಹೆಚ್ಚು ಇಳುವರಿಯತ್ತ ಗಮನ ಹರಿಸಬೇಕು. ರೈತರು ಭೂಮಿಯಲ್ಲಿ ಬೆಳೆ ಬೆಳೆಯಲು ಸಲಹೆಗಳನ್ನು ಪಡೆಯಲು ಹತ್ತಿರದ ಆಗ್ರೋ ಕೇಂದ್ರಗಳಿಗೆ ಹೋಗದೆ ಕೃಷಿ ಅಧಿಕಾರಿಗಳ ಸಹಾಯ ಪಡೆಯಬೇಕು.

57
<p>ಮುಂದಿನ ದಿನಗಳಲ್ಲಿ ನಾಡಿನ ಅನ್ನಾದಾತರ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅವುಗಳಲ್ಲಿ ಪ್ರತಿ ಗ್ರಾಪಂಗೆ ಒಂದು ಮಣ್ಣು ಪರೀಕ್ಷಾ ಕೇಂದ್ರ, ಕೃಷಿ ಸಂಜಿವಿನಿ ಯೋಜನೆಯಡಿಯಲ್ಲಿ ಮೊಬೈಲ್‌ ಮಣ್ಣು ಪರೀಕ್ಷೆ ವಾಹನ, ಈ ಯೋಜನೆ ಈಗಾಗಲೇ ಕೊಪ್ಪಳದಲ್ಲಿ ಅನಿಷ್ಠಾನಗೊಂಡಿದ್ದು ಇಲ್ಲಿಯೂ ಸಧ್ಯದಲ್ಲಿ ಅನುಷ್ಠಾನಗೊಳ್ಳಲಿದೆ.&nbsp;</p>

<p>ಮುಂದಿನ ದಿನಗಳಲ್ಲಿ ನಾಡಿನ ಅನ್ನಾದಾತರ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅವುಗಳಲ್ಲಿ ಪ್ರತಿ ಗ್ರಾಪಂಗೆ ಒಂದು ಮಣ್ಣು ಪರೀಕ್ಷಾ ಕೇಂದ್ರ, ಕೃಷಿ ಸಂಜಿವಿನಿ ಯೋಜನೆಯಡಿಯಲ್ಲಿ ಮೊಬೈಲ್‌ ಮಣ್ಣು ಪರೀಕ್ಷೆ ವಾಹನ, ಈ ಯೋಜನೆ ಈಗಾಗಲೇ ಕೊಪ್ಪಳದಲ್ಲಿ ಅನಿಷ್ಠಾನಗೊಂಡಿದ್ದು ಇಲ್ಲಿಯೂ ಸಧ್ಯದಲ್ಲಿ ಅನುಷ್ಠಾನಗೊಳ್ಳಲಿದೆ.&nbsp;</p>

ಮುಂದಿನ ದಿನಗಳಲ್ಲಿ ನಾಡಿನ ಅನ್ನಾದಾತರ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅವುಗಳಲ್ಲಿ ಪ್ರತಿ ಗ್ರಾಪಂಗೆ ಒಂದು ಮಣ್ಣು ಪರೀಕ್ಷಾ ಕೇಂದ್ರ, ಕೃಷಿ ಸಂಜಿವಿನಿ ಯೋಜನೆಯಡಿಯಲ್ಲಿ ಮೊಬೈಲ್‌ ಮಣ್ಣು ಪರೀಕ್ಷೆ ವಾಹನ, ಈ ಯೋಜನೆ ಈಗಾಗಲೇ ಕೊಪ್ಪಳದಲ್ಲಿ ಅನಿಷ್ಠಾನಗೊಂಡಿದ್ದು ಇಲ್ಲಿಯೂ ಸಧ್ಯದಲ್ಲಿ ಅನುಷ್ಠಾನಗೊಳ್ಳಲಿದೆ. 

67
<p>ಬಾಡಿಗೆ ಆಧಾರಿತ ಕೃಷಿ ಯಂತ್ರೋಪಕರಣಗಳ ಸೇವಾ ಕೇಂದ್ರ (ಕೃಷಿ ಯಂತ್ರ ಧಾರೆ) ಕೃಷಿ ಯಂತ್ರೋಪಕಣ ಖರೀದಿಗೆ ಸಬ್ಸಿಡಿ, ಎನ್‌ಎಂಎಸ್‌ಎ ಯೋಜನೆಯಡಿಯಲ್ಲಿ ಹಸು ನೀಡುವ ಯೋಜನೆ, ಕುರಿ ಸಾಕಾಣಿಕೆ, ಗ್ರಾಮೀಣ ಯಂತ್ರೋಪಕರಣ ಘಟಕ ಯೋಜನೆ ಗ್ರಾಮೀಣ ಮಣ್ಣು ಪರೀಕ್ಷಾ ಪ್ರಯೋಗಾಲಯ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ರೈತರು ಎಂತಹ ಸಂದರ್ಭ ಬಂದರೂ ಆತ್ಮಹತ್ಯೆಯಂತಹ ಕೃತ್ಯಕ್ಕೆ ಕೈ ಹಾಕಬೇಡಿ. ನಿಮ್ಮ ಜೊತೆ ಸರ್ಕಾರ ಇದೇ ಸರ್ಕಾರದ ಸೌಲಭ್ಯಗಳನ್ನು ಪಡೆದು ಉತ್ತಮ ಬೆಳೆ ಬೆಳೆದು ಆರ್ಥಿಕವಾಗಿ ಸಬಲಾಗಿರಿ ಎಂದು ಮನವಿ ಮಾಡಿದರು.</p>

<p>ಬಾಡಿಗೆ ಆಧಾರಿತ ಕೃಷಿ ಯಂತ್ರೋಪಕರಣಗಳ ಸೇವಾ ಕೇಂದ್ರ (ಕೃಷಿ ಯಂತ್ರ ಧಾರೆ) ಕೃಷಿ ಯಂತ್ರೋಪಕಣ ಖರೀದಿಗೆ ಸಬ್ಸಿಡಿ, ಎನ್‌ಎಂಎಸ್‌ಎ ಯೋಜನೆಯಡಿಯಲ್ಲಿ ಹಸು ನೀಡುವ ಯೋಜನೆ, ಕುರಿ ಸಾಕಾಣಿಕೆ, ಗ್ರಾಮೀಣ ಯಂತ್ರೋಪಕರಣ ಘಟಕ ಯೋಜನೆ ಗ್ರಾಮೀಣ ಮಣ್ಣು ಪರೀಕ್ಷಾ ಪ್ರಯೋಗಾಲಯ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ರೈತರು ಎಂತಹ ಸಂದರ್ಭ ಬಂದರೂ ಆತ್ಮಹತ್ಯೆಯಂತಹ ಕೃತ್ಯಕ್ಕೆ ಕೈ ಹಾಕಬೇಡಿ. ನಿಮ್ಮ ಜೊತೆ ಸರ್ಕಾರ ಇದೇ ಸರ್ಕಾರದ ಸೌಲಭ್ಯಗಳನ್ನು ಪಡೆದು ಉತ್ತಮ ಬೆಳೆ ಬೆಳೆದು ಆರ್ಥಿಕವಾಗಿ ಸಬಲಾಗಿರಿ ಎಂದು ಮನವಿ ಮಾಡಿದರು.</p>

ಬಾಡಿಗೆ ಆಧಾರಿತ ಕೃಷಿ ಯಂತ್ರೋಪಕರಣಗಳ ಸೇವಾ ಕೇಂದ್ರ (ಕೃಷಿ ಯಂತ್ರ ಧಾರೆ) ಕೃಷಿ ಯಂತ್ರೋಪಕಣ ಖರೀದಿಗೆ ಸಬ್ಸಿಡಿ, ಎನ್‌ಎಂಎಸ್‌ಎ ಯೋಜನೆಯಡಿಯಲ್ಲಿ ಹಸು ನೀಡುವ ಯೋಜನೆ, ಕುರಿ ಸಾಕಾಣಿಕೆ, ಗ್ರಾಮೀಣ ಯಂತ್ರೋಪಕರಣ ಘಟಕ ಯೋಜನೆ ಗ್ರಾಮೀಣ ಮಣ್ಣು ಪರೀಕ್ಷಾ ಪ್ರಯೋಗಾಲಯ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ರೈತರು ಎಂತಹ ಸಂದರ್ಭ ಬಂದರೂ ಆತ್ಮಹತ್ಯೆಯಂತಹ ಕೃತ್ಯಕ್ಕೆ ಕೈ ಹಾಕಬೇಡಿ. ನಿಮ್ಮ ಜೊತೆ ಸರ್ಕಾರ ಇದೇ ಸರ್ಕಾರದ ಸೌಲಭ್ಯಗಳನ್ನು ಪಡೆದು ಉತ್ತಮ ಬೆಳೆ ಬೆಳೆದು ಆರ್ಥಿಕವಾಗಿ ಸಬಲಾಗಿರಿ ಎಂದು ಮನವಿ ಮಾಡಿದರು.

77
<p>ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿದರು. ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಸೃಷ್ಟಿಪಾಟೀಲ, ಹಾವೇರಿ ಜಿಪಂ ಅಧ್ಯಕ್ಷ ಏಕನಾಥ ಭಾನುವಳ್ಳಿ, ಶಿವಾನಂದ ಕನ್ನಪ್ಪಳವರ, ತಾಪಂ ಅಧ್ಯಕ್ಷ ರಾಜು ಬಣಕಾರ, ಪಪಂ ಅಧ್ಯಕ್ಷ ಗುರುಶಾಂತ ಯತ್ತಿನಹಳ್ಳಿ, ಜಿಪಂ ಸದಸ್ಯ ಶಿವರಾಜ ಹರಿಜನ, ನೀಲಪ್ಪ ಈಟೇರ, ಸುಮಿತ್ರಾ ಪಾಟೀಲ, ಸುಧಾ ಚಿಂದಿ, ಜಿ. ಶಿವನಗೌಡ್ರ, ಜಿ. ಮಂಜುನಾಥ, ಸ್ಪೂರ್ತಿ ಜಿ.ಎಸ್‌, ಎಂ.ವಿ. ಮಂಜುನಾಥ, ಮಹೇಂದ್ರ ಬಡಳ್ಳಿ, ಎಸ್‌.ಎಸ್‌. ಪಾಟೀಲ ಇದ್ದರು.</p>

<p>ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿದರು. ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಸೃಷ್ಟಿಪಾಟೀಲ, ಹಾವೇರಿ ಜಿಪಂ ಅಧ್ಯಕ್ಷ ಏಕನಾಥ ಭಾನುವಳ್ಳಿ, ಶಿವಾನಂದ ಕನ್ನಪ್ಪಳವರ, ತಾಪಂ ಅಧ್ಯಕ್ಷ ರಾಜು ಬಣಕಾರ, ಪಪಂ ಅಧ್ಯಕ್ಷ ಗುರುಶಾಂತ ಯತ್ತಿನಹಳ್ಳಿ, ಜಿಪಂ ಸದಸ್ಯ ಶಿವರಾಜ ಹರಿಜನ, ನೀಲಪ್ಪ ಈಟೇರ, ಸುಮಿತ್ರಾ ಪಾಟೀಲ, ಸುಧಾ ಚಿಂದಿ, ಜಿ. ಶಿವನಗೌಡ್ರ, ಜಿ. ಮಂಜುನಾಥ, ಸ್ಪೂರ್ತಿ ಜಿ.ಎಸ್‌, ಎಂ.ವಿ. ಮಂಜುನಾಥ, ಮಹೇಂದ್ರ ಬಡಳ್ಳಿ, ಎಸ್‌.ಎಸ್‌. ಪಾಟೀಲ ಇದ್ದರು.</p>

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿದರು. ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಸೃಷ್ಟಿಪಾಟೀಲ, ಹಾವೇರಿ ಜಿಪಂ ಅಧ್ಯಕ್ಷ ಏಕನಾಥ ಭಾನುವಳ್ಳಿ, ಶಿವಾನಂದ ಕನ್ನಪ್ಪಳವರ, ತಾಪಂ ಅಧ್ಯಕ್ಷ ರಾಜು ಬಣಕಾರ, ಪಪಂ ಅಧ್ಯಕ್ಷ ಗುರುಶಾಂತ ಯತ್ತಿನಹಳ್ಳಿ, ಜಿಪಂ ಸದಸ್ಯ ಶಿವರಾಜ ಹರಿಜನ, ನೀಲಪ್ಪ ಈಟೇರ, ಸುಮಿತ್ರಾ ಪಾಟೀಲ, ಸುಧಾ ಚಿಂದಿ, ಜಿ. ಶಿವನಗೌಡ್ರ, ಜಿ. ಮಂಜುನಾಥ, ಸ್ಪೂರ್ತಿ ಜಿ.ಎಸ್‌, ಎಂ.ವಿ. ಮಂಜುನಾಥ, ಮಹೇಂದ್ರ ಬಡಳ್ಳಿ, ಎಸ್‌.ಎಸ್‌. ಪಾಟೀಲ ಇದ್ದರು.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved