ಕೊರೋನಾ ಗೆದ್ದ ಸಚಿವ ಆನಂದ ಸಿಂಗ್: ಹಂಪಿ ವಿರೂಪಾಕ್ಷೇಶ್ವರಸ್ವಾಮಿ ದರ್ಶನ
ಹೊಸಪೇಟೆ(ಆ.14): ಕೊರೋನಾದಿಂದ ಗುಣಮುಖರಾದ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಅವರು ಬುಧವಾರ ವಿಶ್ವವಿಖ್ಯಾತ ಹಂಪಿಗೆ ತೆರಳಿ ಶ್ರೀವಿರೂಪಾಕ್ಷೇಶ್ವರ ಸ್ವಾಮಿ ದರ್ಶನವನ್ನ ಪಡೆದುಕೊಂಡಿದ್ದಾರೆ.

<p>ಶ್ರೀವಿರೂಪಾಕ್ಷೇಶ್ವರ ಸ್ವಾಮಿ ಹಾಗೂ ಪಂಪಾದೇವಿ, ತಾಯಿ ಭುವನೇಶ್ವರಿ ತಾಯಿ ದರ್ಶನ ಪಡೆದುಕೊಂಡು ವಿಶೇಷ ಪೂಜೆ ಸಲ್ಲಿಸಿದ ಆನಂದ ಸಿಂಗ್ </p>
ಶ್ರೀವಿರೂಪಾಕ್ಷೇಶ್ವರ ಸ್ವಾಮಿ ಹಾಗೂ ಪಂಪಾದೇವಿ, ತಾಯಿ ಭುವನೇಶ್ವರಿ ತಾಯಿ ದರ್ಶನ ಪಡೆದುಕೊಂಡು ವಿಶೇಷ ಪೂಜೆ ಸಲ್ಲಿಸಿದ ಆನಂದ ಸಿಂಗ್
<p>ಪುತ್ರ ಸಿದಾರ್ಥಸಿಂಗ್, ಪುತ್ರಿ ವೈಷ್ಣವಿ ಸಿಂಗ್ ಜೊತೆಯಲ್ಲಿ ಹಂಪಿಗೆ ಆಗಮಿಸಿದ ಸಚಿವರು </p>
ಪುತ್ರ ಸಿದಾರ್ಥಸಿಂಗ್, ಪುತ್ರಿ ವೈಷ್ಣವಿ ಸಿಂಗ್ ಜೊತೆಯಲ್ಲಿ ಹಂಪಿಗೆ ಆಗಮಿಸಿದ ಸಚಿವರು
<p>ವಿಶೇಷ ಪೂಜೆ ಸಲ್ಲಿಸಿ, ಸಚಿವರಿಗೆ ತೀರ್ಥ ಪ್ರಸಾದ ನೀಡಿದ ದೇವಸ್ಥಾನ ಆರ್ಚಕರು</p>
ವಿಶೇಷ ಪೂಜೆ ಸಲ್ಲಿಸಿ, ಸಚಿವರಿಗೆ ತೀರ್ಥ ಪ್ರಸಾದ ನೀಡಿದ ದೇವಸ್ಥಾನ ಆರ್ಚಕರು
<p>ಸಚಿವ ಆನಂದ್ ಸಿಂಗ್ ಶ್ರೀವಿರೂಪಾಕ್ಷೇಶ್ವರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ದೇವಸ್ಥಾದ ಪಟ್ಟದ ಆನೆ ಲಕ್ಷಿತ್ರ್ಮೕಯಿಂದ ಆಶೀರ್ವಾದ ಪಡೆದುಕೊಂಡರು</p>
ಸಚಿವ ಆನಂದ್ ಸಿಂಗ್ ಶ್ರೀವಿರೂಪಾಕ್ಷೇಶ್ವರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ದೇವಸ್ಥಾದ ಪಟ್ಟದ ಆನೆ ಲಕ್ಷಿತ್ರ್ಮೕಯಿಂದ ಆಶೀರ್ವಾದ ಪಡೆದುಕೊಂಡರು
<p>ದೇವಸ್ಥಾನದ ಆವರಣದಲ್ಲಿರುವ ಕೋತಿಗಳಿಗೆ ಸಚಿವ ಆನಂದ್ ಸಿಂಗ್ ಹಣ್ಣು ನೀಡಿ ಪ್ರಾಣಿ ಪ್ರೀತಿ ತೋರಿದರು</p>
ದೇವಸ್ಥಾನದ ಆವರಣದಲ್ಲಿರುವ ಕೋತಿಗಳಿಗೆ ಸಚಿವ ಆನಂದ್ ಸಿಂಗ್ ಹಣ್ಣು ನೀಡಿ ಪ್ರಾಣಿ ಪ್ರೀತಿ ತೋರಿದರು
<p>ಹಂಪಿ ವಿದ್ಯಾರಣ್ಯ ಮಠಕ್ಕೆ ಭೇಟಿ ನೀಡಿ ಶ್ರೀವಿದ್ಯಾರಣ್ಯ ಭಾರತಿ ಶ್ರೀಗಳ ಆಶೀರ್ವಾದ ಪಡೆದುಕೊಂಡ ನಂತರ ಸಚಿವ ಸಿಂಗ್</p>
ಹಂಪಿ ವಿದ್ಯಾರಣ್ಯ ಮಠಕ್ಕೆ ಭೇಟಿ ನೀಡಿ ಶ್ರೀವಿದ್ಯಾರಣ್ಯ ಭಾರತಿ ಶ್ರೀಗಳ ಆಶೀರ್ವಾದ ಪಡೆದುಕೊಂಡ ನಂತರ ಸಚಿವ ಸಿಂಗ್
<p>ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಆರ್ಚಕರಾದ ಪಿ. ಶ್ರೀನಾಥಶರ್ಮಾ, ಜೆ.ಎಸ್. ಶ್ರೀನಾಥ ಶರ್ಮಾ ಸೇರಿದಂತೆ ದೇವಸ್ಥಾನದ ಆಡಳಿತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.</p>
ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಆರ್ಚಕರಾದ ಪಿ. ಶ್ರೀನಾಥಶರ್ಮಾ, ಜೆ.ಎಸ್. ಶ್ರೀನಾಥ ಶರ್ಮಾ ಸೇರಿದಂತೆ ದೇವಸ್ಥಾನದ ಆಡಳಿತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
<p>ಕೊರೊನಾ ಸೋಂಕು ದೃಢವಾಗುತ್ತಿದಂತೆ ಸಚಿವ ಆನಂದ ಸಿಂಗ್, ಕಳೆದ ಜು. 25ರಿಂದ ಆ. 7ರವರೆಗೆ ತಮ್ಮ ನಿವಾಸದಲ್ಲಿ ಹೋಂ ಕ್ವಾರಂಟೈನ್ ಇದ್ದುಕೊಂಡೆ, ಚಿಕಿತ್ಸೆ ಪಡೆದು, ಇದೀಗ ಗುಣಮುಖರಾಗಿ, ಪರಿವಾರ ಸಮೇತ ಹಂಪಿಯ ಶ್ರೀವಿರೂಪಾಕ್ಷೇಶ್ವರಸ್ವಾಮಿ ದರ್ಶನ ಪಡೆದುಕೊಂಡರು.</p>
ಕೊರೊನಾ ಸೋಂಕು ದೃಢವಾಗುತ್ತಿದಂತೆ ಸಚಿವ ಆನಂದ ಸಿಂಗ್, ಕಳೆದ ಜು. 25ರಿಂದ ಆ. 7ರವರೆಗೆ ತಮ್ಮ ನಿವಾಸದಲ್ಲಿ ಹೋಂ ಕ್ವಾರಂಟೈನ್ ಇದ್ದುಕೊಂಡೆ, ಚಿಕಿತ್ಸೆ ಪಡೆದು, ಇದೀಗ ಗುಣಮುಖರಾಗಿ, ಪರಿವಾರ ಸಮೇತ ಹಂಪಿಯ ಶ್ರೀವಿರೂಪಾಕ್ಷೇಶ್ವರಸ್ವಾಮಿ ದರ್ಶನ ಪಡೆದುಕೊಂಡರು.