MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಸೈನಿಕ ತರಬೇತಿಗೆ ಬಳಸೋ ಲಾಂಚರ್ ಕಾವೇರಿ ನದಿಯಲ್ಲಿ ಪತ್ತೆ, ಇಲ್ಲಿವೆ ಫೋಟೋಸ್

ಸೈನಿಕ ತರಬೇತಿಗೆ ಬಳಸೋ ಲಾಂಚರ್ ಕಾವೇರಿ ನದಿಯಲ್ಲಿ ಪತ್ತೆ, ಇಲ್ಲಿವೆ ಫೋಟೋಸ್

ರಾಮನಗರ ತಾಲೂ​ಕಿನ ಉಯ್ಯಂಬಳ್ಳಿ ಹೋಬಳಿಯ ಕಾವೇರಿ ವನ್ಯ​ಜೀವಿ ಧಾಮದ ಸಂಗಮ ವಲಯ ಅರಣ್ಯ ವ್ಯಾಪ್ತಿಯ ಬೊಮ್ಮ​ಸಂದ್ರದಲ್ಲಿ ಆರು ಲಾಂಚರ್‌ಗಳು ಪತ್ತೆ​ಯಾ​ಗಿವೆ. ಇಲ್ಲಿವೆ ಫೋಟೋಸ್

1 Min read
Suvarna News | Asianet News
Published : May 12 2020, 02:46 PM IST
Share this Photo Gallery
  • FB
  • TW
  • Linkdin
  • Whatsapp
15
<p>ಕನ​ಕ​ಪುರ<strong> </strong>ತಾಲೂ​ಕಿನ ಉಯ್ಯಂಬಳ್ಳಿ ಹೋಬಳಿಯ ಕಾವೇರಿ ವನ್ಯ​ಜೀವಿ ಧಾಮದ ಸಂಗಮ ವಲಯ ಅರಣ್ಯ ವ್ಯಾಪ್ತಿಯ ಬೊಮ್ಮ​ಸಂದ್ರದಲ್ಲಿ ಆರು ಲಾಂಚರ್‌ಗಳು ಪತ್ತೆ​ಯಾ​ಗಿವೆ. ಇವು​ಗ​ಳಲ್ಲಿ ಆರು ಸ್ಫೋಟ​ಗೊಂಡಿದ್ದು, ಒಂದು ಸಜೀ​ವ​ವಾ​ಗಿದೆ.</p>

<p>ಕನ​ಕ​ಪುರ<strong> </strong>ತಾಲೂ​ಕಿನ ಉಯ್ಯಂಬಳ್ಳಿ ಹೋಬಳಿಯ ಕಾವೇರಿ ವನ್ಯ​ಜೀವಿ ಧಾಮದ ಸಂಗಮ ವಲಯ ಅರಣ್ಯ ವ್ಯಾಪ್ತಿಯ ಬೊಮ್ಮ​ಸಂದ್ರದಲ್ಲಿ ಆರು ಲಾಂಚರ್‌ಗಳು ಪತ್ತೆ​ಯಾ​ಗಿವೆ. ಇವು​ಗ​ಳಲ್ಲಿ ಆರು ಸ್ಫೋಟ​ಗೊಂಡಿದ್ದು, ಒಂದು ಸಜೀ​ವ​ವಾ​ಗಿದೆ.</p>

ಕನ​ಕ​ಪುರತಾಲೂ​ಕಿನ ಉಯ್ಯಂಬಳ್ಳಿ ಹೋಬಳಿಯ ಕಾವೇರಿ ವನ್ಯ​ಜೀವಿ ಧಾಮದ ಸಂಗಮ ವಲಯ ಅರಣ್ಯ ವ್ಯಾಪ್ತಿಯ ಬೊಮ್ಮ​ಸಂದ್ರದಲ್ಲಿ ಆರು ಲಾಂಚರ್‌ಗಳು ಪತ್ತೆ​ಯಾ​ಗಿವೆ. ಇವು​ಗ​ಳಲ್ಲಿ ಆರು ಸ್ಫೋಟ​ಗೊಂಡಿದ್ದು, ಒಂದು ಸಜೀ​ವ​ವಾ​ಗಿದೆ.

25
<p>ಮಲ್ಟಿಪರ್ಪಸ್‌ ರಾಕೆಟ್‌ ಲಾಂಚರ್‌ ಇದಾ​ಗಿದ್ದು, ಪ್ರತಿ​ಯೊಂದು ಲಾಂಚರ್‌ ಮೂರು ಅಡಿ ಎತ್ತರ , ಎರಡು ಇಂಚು ಸುತ್ತ​ಳತೆ ಉಳ್ಳ ಕಾಪರ್‌ ನಿಂದ ತಯಾ​ರಿ​ಸಿ​ರುವ ಕೊಳವೆ ಆಕಾ​ರ​ದ​ಲ್ಲಿವೆ. ಒಂದೊಂದು ಲಾಂಚರ್‌ ನ ಒಳ​ಭಾ​ಗ​ದಲ್ಲಿ ಒಂದೂ​ವರೆ ಅಡಿ ಎತ್ತ​ರದ ಸಣ್ಣ ಸಣ್ಣ ಏಳು ರಾಕೆಟ್‌ ಗಳು ಇವೆ.</p>

<p>ಮಲ್ಟಿಪರ್ಪಸ್‌ ರಾಕೆಟ್‌ ಲಾಂಚರ್‌ ಇದಾ​ಗಿದ್ದು, ಪ್ರತಿ​ಯೊಂದು ಲಾಂಚರ್‌ ಮೂರು ಅಡಿ ಎತ್ತರ , ಎರಡು ಇಂಚು ಸುತ್ತ​ಳತೆ ಉಳ್ಳ ಕಾಪರ್‌ ನಿಂದ ತಯಾ​ರಿ​ಸಿ​ರುವ ಕೊಳವೆ ಆಕಾ​ರ​ದ​ಲ್ಲಿವೆ. ಒಂದೊಂದು ಲಾಂಚರ್‌ ನ ಒಳ​ಭಾ​ಗ​ದಲ್ಲಿ ಒಂದೂ​ವರೆ ಅಡಿ ಎತ್ತ​ರದ ಸಣ್ಣ ಸಣ್ಣ ಏಳು ರಾಕೆಟ್‌ ಗಳು ಇವೆ.</p>

ಮಲ್ಟಿಪರ್ಪಸ್‌ ರಾಕೆಟ್‌ ಲಾಂಚರ್‌ ಇದಾ​ಗಿದ್ದು, ಪ್ರತಿ​ಯೊಂದು ಲಾಂಚರ್‌ ಮೂರು ಅಡಿ ಎತ್ತರ , ಎರಡು ಇಂಚು ಸುತ್ತ​ಳತೆ ಉಳ್ಳ ಕಾಪರ್‌ ನಿಂದ ತಯಾ​ರಿ​ಸಿ​ರುವ ಕೊಳವೆ ಆಕಾ​ರ​ದ​ಲ್ಲಿವೆ. ಒಂದೊಂದು ಲಾಂಚರ್‌ ನ ಒಳ​ಭಾ​ಗ​ದಲ್ಲಿ ಒಂದೂ​ವರೆ ಅಡಿ ಎತ್ತ​ರದ ಸಣ್ಣ ಸಣ್ಣ ಏಳು ರಾಕೆಟ್‌ ಗಳು ಇವೆ.

35
<p>ಪೊಲೀಸ್‌ ಅಧಿ​ಕಾ​ರಿ​ಗಳು ಸ್ಫೋಟಕ ಪತ್ತೆ ತಜ್ಞರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸ್ಫೋಟ​ಗೊಂಡಿ​ರುವ ಲಾಂಚರ್‌ ಗಳ ಅವ​ಶೇ​ಷ​ಗ​ಳನ್ನು ಸಂಗ್ರ​ಹಿಸಿ ಪರಿ​ಶೀ​ಲನೆ ನಡೆ​ಸಿ​ದರು. ಆನಂತರ ಲಾಂಚರ್‌ ನ ಅವ​ಶೇ​ಷ ಹಾಗೂ ಸಜೀವ ಲಾಂಚರ್‌ ಅನ್ನು ಪರೀಕ್ಷೆ​ಗಾಗಿ ಎಫ್‌ ಎಸ್‌ ಎಲ್‌ (ವಿಧಿ ವಿಜ್ಞಾನ ಪ್ರಯೋ​ಗಾ​ಲ​ಯ​) ಗೆ ಕಳು​ಹಿ​ಸಿ​ಕೊ​ಟ್ಟಿದ್ದಾ​ರೆ.</p>

<p>ಪೊಲೀಸ್‌ ಅಧಿ​ಕಾ​ರಿ​ಗಳು ಸ್ಫೋಟಕ ಪತ್ತೆ ತಜ್ಞರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸ್ಫೋಟ​ಗೊಂಡಿ​ರುವ ಲಾಂಚರ್‌ ಗಳ ಅವ​ಶೇ​ಷ​ಗ​ಳನ್ನು ಸಂಗ್ರ​ಹಿಸಿ ಪರಿ​ಶೀ​ಲನೆ ನಡೆ​ಸಿ​ದರು. ಆನಂತರ ಲಾಂಚರ್‌ ನ ಅವ​ಶೇ​ಷ ಹಾಗೂ ಸಜೀವ ಲಾಂಚರ್‌ ಅನ್ನು ಪರೀಕ್ಷೆ​ಗಾಗಿ ಎಫ್‌ ಎಸ್‌ ಎಲ್‌ (ವಿಧಿ ವಿಜ್ಞಾನ ಪ್ರಯೋ​ಗಾ​ಲ​ಯ​) ಗೆ ಕಳು​ಹಿ​ಸಿ​ಕೊ​ಟ್ಟಿದ್ದಾ​ರೆ.</p>

ಪೊಲೀಸ್‌ ಅಧಿ​ಕಾ​ರಿ​ಗಳು ಸ್ಫೋಟಕ ಪತ್ತೆ ತಜ್ಞರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸ್ಫೋಟ​ಗೊಂಡಿ​ರುವ ಲಾಂಚರ್‌ ಗಳ ಅವ​ಶೇ​ಷ​ಗ​ಳನ್ನು ಸಂಗ್ರ​ಹಿಸಿ ಪರಿ​ಶೀ​ಲನೆ ನಡೆ​ಸಿ​ದರು. ಆನಂತರ ಲಾಂಚರ್‌ ನ ಅವ​ಶೇ​ಷ ಹಾಗೂ ಸಜೀವ ಲಾಂಚರ್‌ ಅನ್ನು ಪರೀಕ್ಷೆ​ಗಾಗಿ ಎಫ್‌ ಎಸ್‌ ಎಲ್‌ (ವಿಧಿ ವಿಜ್ಞಾನ ಪ್ರಯೋ​ಗಾ​ಲ​ಯ​) ಗೆ ಕಳು​ಹಿ​ಸಿ​ಕೊ​ಟ್ಟಿದ್ದಾ​ರೆ.

45
<p>ಬೊಮ್ಮ​ಸಂದ್ರದ ಇಬ್ಬರು ಯುವ ಬೇಟೆ​ಗಾ​ರರು ಆರು ಲಾಂಚರ್‌ಗಳನ್ನು ಮಾರಾಟ ಮಾಡಲು ಪ್ರಯ​ತ್ನಿ​ಸಿ​ದ್ದಾರೆ. ಅವು​ಗ​ಳನ್ನು ಖರೀ​ದಿ​ಸಲು ಮುಂದಾದ ವ್ಯಕ್ತಿ ಲಾಂಚರ್‌ನಲ್ಲಿ ಕಾಪರ್‌ , ಅಲ್ಯು​ಮಿ​ನಿಯಂ ಅನ್ನು ಮಾತ್ರ ಕೊಳ್ಳು​ವು​ದಾಗಿ ತಿಳಿ​ಸಿ​ದ್ದಾನೆ ಎನ್ನ​ಲಾ​ಗಿದೆ.</p>

<p>ಬೊಮ್ಮ​ಸಂದ್ರದ ಇಬ್ಬರು ಯುವ ಬೇಟೆ​ಗಾ​ರರು ಆರು ಲಾಂಚರ್‌ಗಳನ್ನು ಮಾರಾಟ ಮಾಡಲು ಪ್ರಯ​ತ್ನಿ​ಸಿ​ದ್ದಾರೆ. ಅವು​ಗ​ಳನ್ನು ಖರೀ​ದಿ​ಸಲು ಮುಂದಾದ ವ್ಯಕ್ತಿ ಲಾಂಚರ್‌ನಲ್ಲಿ ಕಾಪರ್‌ , ಅಲ್ಯು​ಮಿ​ನಿಯಂ ಅನ್ನು ಮಾತ್ರ ಕೊಳ್ಳು​ವು​ದಾಗಿ ತಿಳಿ​ಸಿ​ದ್ದಾನೆ ಎನ್ನ​ಲಾ​ಗಿದೆ.</p>

ಬೊಮ್ಮ​ಸಂದ್ರದ ಇಬ್ಬರು ಯುವ ಬೇಟೆ​ಗಾ​ರರು ಆರು ಲಾಂಚರ್‌ಗಳನ್ನು ಮಾರಾಟ ಮಾಡಲು ಪ್ರಯ​ತ್ನಿ​ಸಿ​ದ್ದಾರೆ. ಅವು​ಗ​ಳನ್ನು ಖರೀ​ದಿ​ಸಲು ಮುಂದಾದ ವ್ಯಕ್ತಿ ಲಾಂಚರ್‌ನಲ್ಲಿ ಕಾಪರ್‌ , ಅಲ್ಯು​ಮಿ​ನಿಯಂ ಅನ್ನು ಮಾತ್ರ ಕೊಳ್ಳು​ವು​ದಾಗಿ ತಿಳಿ​ಸಿ​ದ್ದಾನೆ ಎನ್ನ​ಲಾ​ಗಿದೆ.

55
<p>ಅರಣ್ಯ ಇಲಾಖೆ ಅಧಿ​ಕಾ​ರಿ​ಗಳು ಜಿಲ್ಲಾ ಪೊಲೀಸ್‌ ವರಿ​ಷ್ಠಾ​ಧಿ​ಕಾ​ರಿ​ ಅನೂಪ್‌ ಎ.ಶೆಟ್ಟಿಅವರ ಗಮ​ನಕ್ಕೆ ತಂದಿ​ದ್ದಾರೆ. ಆನಂತರ ಪೊಲೀ​ಸರು ಸ್ಫೋಟಕ ಪತ್ತೆ ತಜ್ಞ​ರೊಂದಿ​ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿ​ಶೀ​ಲನೆ ನಡೆಸಿ ಸ್ಫೋಟ​ಗೊಂಡಿದ್ದ ಲಾಂಚರ್‌ ಗಳ ಅವ​ಶೇ​ಷ​ಗ​ಳನ್ನು ಸಂಗ್ರ​ಹಿಸಿ ವಿಧಿ ವಿಜ್ಞಾನ ಪ್ರಯೋ​ಗಾ​ಲ​ಯಕ್ಕೆ ಕಳು​ಹಿ​ಸಿ​ದರು.</p>

<p>ಅರಣ್ಯ ಇಲಾಖೆ ಅಧಿ​ಕಾ​ರಿ​ಗಳು ಜಿಲ್ಲಾ ಪೊಲೀಸ್‌ ವರಿ​ಷ್ಠಾ​ಧಿ​ಕಾ​ರಿ​ ಅನೂಪ್‌ ಎ.ಶೆಟ್ಟಿಅವರ ಗಮ​ನಕ್ಕೆ ತಂದಿ​ದ್ದಾರೆ. ಆನಂತರ ಪೊಲೀ​ಸರು ಸ್ಫೋಟಕ ಪತ್ತೆ ತಜ್ಞ​ರೊಂದಿ​ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿ​ಶೀ​ಲನೆ ನಡೆಸಿ ಸ್ಫೋಟ​ಗೊಂಡಿದ್ದ ಲಾಂಚರ್‌ ಗಳ ಅವ​ಶೇ​ಷ​ಗ​ಳನ್ನು ಸಂಗ್ರ​ಹಿಸಿ ವಿಧಿ ವಿಜ್ಞಾನ ಪ್ರಯೋ​ಗಾ​ಲ​ಯಕ್ಕೆ ಕಳು​ಹಿ​ಸಿ​ದರು.</p>

ಅರಣ್ಯ ಇಲಾಖೆ ಅಧಿ​ಕಾ​ರಿ​ಗಳು ಜಿಲ್ಲಾ ಪೊಲೀಸ್‌ ವರಿ​ಷ್ಠಾ​ಧಿ​ಕಾ​ರಿ​ ಅನೂಪ್‌ ಎ.ಶೆಟ್ಟಿಅವರ ಗಮ​ನಕ್ಕೆ ತಂದಿ​ದ್ದಾರೆ. ಆನಂತರ ಪೊಲೀ​ಸರು ಸ್ಫೋಟಕ ಪತ್ತೆ ತಜ್ಞ​ರೊಂದಿ​ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿ​ಶೀ​ಲನೆ ನಡೆಸಿ ಸ್ಫೋಟ​ಗೊಂಡಿದ್ದ ಲಾಂಚರ್‌ ಗಳ ಅವ​ಶೇ​ಷ​ಗ​ಳನ್ನು ಸಂಗ್ರ​ಹಿಸಿ ವಿಧಿ ವಿಜ್ಞಾನ ಪ್ರಯೋ​ಗಾ​ಲ​ಯಕ್ಕೆ ಕಳು​ಹಿ​ಸಿ​ದರು.

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved