MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಬಳ್ಳಾರಿ: ಡಾ. ರಾಜ್‌ಕುಮಾರ್‌ ಅಭಿಮಾನಿಯ ಮದುವೆ, ಗಮನ ಸೆಳೆದ ವಿವಾಹ ಆಮಂತ್ರಣ ಪತ್ರಿಕೆ

ಬಳ್ಳಾರಿ: ಡಾ. ರಾಜ್‌ಕುಮಾರ್‌ ಅಭಿಮಾನಿಯ ಮದುವೆ, ಗಮನ ಸೆಳೆದ ವಿವಾಹ ಆಮಂತ್ರಣ ಪತ್ರಿಕೆ

ಬಳ್ಳಾರಿ(ನ.08): ನಗರದ ಡಾ. ರಾಜ್‌ಕುಮಾರ್‌ ಅಭಿಮಾನಿ ಎಚ್‌. ರವಿಕುಮಾರ್‌ ಎಂಬುವರು ತಮ್ಮ ವಿವಾಹದ ವಿಶೇಷ ಆಮಂತ್ರಣ ಮಾಡಿಸಿ ಗಮನ ಸೆಳೆದಿದ್ದಾರೆ.

1 Min read
Kannadaprabha News | Asianet News
Published : Nov 08 2020, 12:55 PM IST| Updated : Nov 08 2020, 12:59 PM IST
Share this Photo Gallery
  • FB
  • TW
  • Linkdin
  • Whatsapp
14
<p>ಕನ್ನಡಧ್ವಜ ಹೋಲುವ ಹಳದಿ ಹಾಗೂ ಕೆಂಪು ಬಣ್ಣವಿರುವ ಆಮಂತ್ರಣ ಪತ್ರಿಕೆಯ ಲಕೋಟೆ ಒಳಗೆ ಕರ್ನಾಟಕ ಭೂಪಟ ಮಾದರಿಯ ವಿವಾಹ ಆಮಂತ್ರಣ ಪತ್ರಿಕೆ ಇದ್ದು, ಕುವೆಂಪು, ಬೇಂದ್ರೆ, ಕಾರಂತ, ಕಾರ್ನಾಡ್‌, ಮಾಸ್ತಿ, ಅನಂತಮೂರ್ತಿ, ಡಾ. ಚಂದ್ರಶೇಖರ ಕಂಬಾರ, ಡಾ. ವಿ.ಕೃ. ಗೋಕಾಕ್‌, ಡಾ. ರಾಜ್‌ಕುಮಾರ್‌, ಪಾರ್ವತಮ್ಮ ರಾಜ್‌ಕುಮಾರ್‌, ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌, ಪುನೀತ್‌ರಾಜ್‌ಕುಮಾರ್‌ ಅವರ ಭಾವಚಿತ್ರಗಳಿವೆ.</p>

<p>ಕನ್ನಡಧ್ವಜ ಹೋಲುವ ಹಳದಿ ಹಾಗೂ ಕೆಂಪು ಬಣ್ಣವಿರುವ ಆಮಂತ್ರಣ ಪತ್ರಿಕೆಯ ಲಕೋಟೆ ಒಳಗೆ ಕರ್ನಾಟಕ ಭೂಪಟ ಮಾದರಿಯ ವಿವಾಹ ಆಮಂತ್ರಣ ಪತ್ರಿಕೆ ಇದ್ದು, ಕುವೆಂಪು, ಬೇಂದ್ರೆ, ಕಾರಂತ, ಕಾರ್ನಾಡ್‌, ಮಾಸ್ತಿ, ಅನಂತಮೂರ್ತಿ, ಡಾ. ಚಂದ್ರಶೇಖರ ಕಂಬಾರ, ಡಾ. ವಿ.ಕೃ. ಗೋಕಾಕ್‌, ಡಾ. ರಾಜ್‌ಕುಮಾರ್‌, ಪಾರ್ವತಮ್ಮ ರಾಜ್‌ಕುಮಾರ್‌, ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌, ಪುನೀತ್‌ರಾಜ್‌ಕುಮಾರ್‌ ಅವರ ಭಾವಚಿತ್ರಗಳಿವೆ.</p>

ಕನ್ನಡಧ್ವಜ ಹೋಲುವ ಹಳದಿ ಹಾಗೂ ಕೆಂಪು ಬಣ್ಣವಿರುವ ಆಮಂತ್ರಣ ಪತ್ರಿಕೆಯ ಲಕೋಟೆ ಒಳಗೆ ಕರ್ನಾಟಕ ಭೂಪಟ ಮಾದರಿಯ ವಿವಾಹ ಆಮಂತ್ರಣ ಪತ್ರಿಕೆ ಇದ್ದು, ಕುವೆಂಪು, ಬೇಂದ್ರೆ, ಕಾರಂತ, ಕಾರ್ನಾಡ್‌, ಮಾಸ್ತಿ, ಅನಂತಮೂರ್ತಿ, ಡಾ. ಚಂದ್ರಶೇಖರ ಕಂಬಾರ, ಡಾ. ವಿ.ಕೃ. ಗೋಕಾಕ್‌, ಡಾ. ರಾಜ್‌ಕುಮಾರ್‌, ಪಾರ್ವತಮ್ಮ ರಾಜ್‌ಕುಮಾರ್‌, ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌, ಪುನೀತ್‌ರಾಜ್‌ಕುಮಾರ್‌ ಅವರ ಭಾವಚಿತ್ರಗಳಿವೆ.

24
<p>ಆಮಂತ್ರಣ ಪತ್ರಿಕೆಯ ಮತ್ತೊಂದು ಭಾಗದಲ್ಲಿ ವಧು-ವರರ ಹೆಸರು, ವಿವಾಹ ದಿನಾಂಕ ಹಾಗೂ ಸಮಯ ಇದೆ.</p>

<p>ಆಮಂತ್ರಣ ಪತ್ರಿಕೆಯ ಮತ್ತೊಂದು ಭಾಗದಲ್ಲಿ ವಧು-ವರರ ಹೆಸರು, ವಿವಾಹ ದಿನಾಂಕ ಹಾಗೂ ಸಮಯ ಇದೆ.</p>

ಆಮಂತ್ರಣ ಪತ್ರಿಕೆಯ ಮತ್ತೊಂದು ಭಾಗದಲ್ಲಿ ವಧು-ವರರ ಹೆಸರು, ವಿವಾಹ ದಿನಾಂಕ ಹಾಗೂ ಸಮಯ ಇದೆ.

34
<p>ರಾಷ್ಟ್ರಕವಿ ಕುವೆಂಪು ಅವರ ಎಲ್ಲಾದರೂ ಇರು ಎಂತಾದರೂ ಇರು ಎಂಬ ಕವಿವಾಣಿಯ ಸಾಲುಗಳಿವೆ. ಆಮಂತ್ರಣ ಪತ್ರಿಕೆ ಹೀಗೂ ಮಾಡಿಸಬಹುದು ಎನ್ನುವುದಕ್ಕೆ ಇದು ನಿದರ್ಶನವಾಗಿದೆ.</p>

<p>ರಾಷ್ಟ್ರಕವಿ ಕುವೆಂಪು ಅವರ ಎಲ್ಲಾದರೂ ಇರು ಎಂತಾದರೂ ಇರು ಎಂಬ ಕವಿವಾಣಿಯ ಸಾಲುಗಳಿವೆ. ಆಮಂತ್ರಣ ಪತ್ರಿಕೆ ಹೀಗೂ ಮಾಡಿಸಬಹುದು ಎನ್ನುವುದಕ್ಕೆ ಇದು ನಿದರ್ಶನವಾಗಿದೆ.</p>

ರಾಷ್ಟ್ರಕವಿ ಕುವೆಂಪು ಅವರ ಎಲ್ಲಾದರೂ ಇರು ಎಂತಾದರೂ ಇರು ಎಂಬ ಕವಿವಾಣಿಯ ಸಾಲುಗಳಿವೆ. ಆಮಂತ್ರಣ ಪತ್ರಿಕೆ ಹೀಗೂ ಮಾಡಿಸಬಹುದು ಎನ್ನುವುದಕ್ಕೆ ಇದು ನಿದರ್ಶನವಾಗಿದೆ.

44
<p>ಕರ್ನಾಟಕ ಭೂಪಟ ಮಾದರಿ ವಿವಾಹ ಆಮಂತ್ರಣ ಪತ್ರಿ​ಕೆ</p>

<p>ಕರ್ನಾಟಕ ಭೂಪಟ ಮಾದರಿ ವಿವಾಹ ಆಮಂತ್ರಣ ಪತ್ರಿ​ಕೆ</p>

ಕರ್ನಾಟಕ ಭೂಪಟ ಮಾದರಿ ವಿವಾಹ ಆಮಂತ್ರಣ ಪತ್ರಿ​ಕೆ

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved