ಬಾಗಲಕೋಟೆ: ಕೊರೋನಾ ನಿಗ್ರಹಕ್ಕೆ ಹೋಮ ಹವನ
ಬಾಗಲಕೋಟೆ(ಮೇ.02): ಮಹಾಮಾರಿ ಕೊರೋನಾ ನಿಗ್ರಹಕ್ಕೆ ಅರ್ಚಕರು ಹೋಮ ಹವನದ ಮೊರೆ ಹೋಗಿದ್ದಾರೆ. ಹೌದು, ನಗರದ ಕಿಲ್ಲಾ ಗಲ್ಲಿಯಲ್ಲಿರುವ ಕೊತ್ತಲೇಶ್ವರ ದೇವಾಲಯದಲ್ಲಿ ಅರ್ಚಕರು ನರಸಿಂಹ ಹೋಮವನ್ನ ನಡೆಸಿದ್ದಾರೆ. ಸೀಮಿತವಾಗಿ ಐದಾರು ಜನ ಅರ್ಚಕರು ಮಾತ್ರ ಹೋಮ ಹವನವನ್ನ ಮಾಡಿದ್ದಾರೆ.
15

<p>ಬಾಗಲಕೋಟೆಯ ಕೊತ್ತಲೇಶ್ವರ ದೇವಾಲಯದಲ್ಲಿ ನಡೆದ ನರಸಿಂಹ ಹೋಮ</p>
ಬಾಗಲಕೋಟೆಯ ಕೊತ್ತಲೇಶ್ವರ ದೇವಾಲಯದಲ್ಲಿ ನಡೆದ ನರಸಿಂಹ ಹೋಮ
25
<p>ವಿಪ್ರ ಕೇಸರಿ ಟ್ರಸ್ಟ್ ವತಿಯಿಂದ ನಡೆದ ನರಸಿಂಹ ಹೋಮ ಹವನ</p>
ವಿಪ್ರ ಕೇಸರಿ ಟ್ರಸ್ಟ್ ವತಿಯಿಂದ ನಡೆದ ನರಸಿಂಹ ಹೋಮ ಹವನ
35
<p>ಅರ್ಚಕ ವಿನಾಯಕ ತಾಳಿಕೋಟಿ ನೇತೃತ್ವದಲ್ಲಿ ನಡೆದ ನರಸಿಂಹ ಹೋಮ</p>
ಅರ್ಚಕ ವಿನಾಯಕ ತಾಳಿಕೋಟಿ ನೇತೃತ್ವದಲ್ಲಿ ನಡೆದ ನರಸಿಂಹ ಹೋಮ
45
<p>ಮುಖಕ್ಕೆ ಮಾಸ್ಕ್ ಧರಿಸಿ ಐದಾರು ಜನ ಅರ್ಚಕರಿಂದ ನಡೆದ ಮಂತ್ರೋಚ್ಛಾರ ಪಠಣ</p>
ಮುಖಕ್ಕೆ ಮಾಸ್ಕ್ ಧರಿಸಿ ಐದಾರು ಜನ ಅರ್ಚಕರಿಂದ ನಡೆದ ಮಂತ್ರೋಚ್ಛಾರ ಪಠಣ
55
<p>ಬೇಗ ಮಹಾಮಾರಿ ಕೊರೋನಾ ತೊಲಗಿ ಭಕ್ತ ಕುಲದ ಸಂಕಷ್ಟದಿಂದ ಪಾರಾಗಲಿ ಎಂದು ಪ್ರಾರ್ಥಿಸಿದ ಅರ್ಚಕರು </p>
ಬೇಗ ಮಹಾಮಾರಿ ಕೊರೋನಾ ತೊಲಗಿ ಭಕ್ತ ಕುಲದ ಸಂಕಷ್ಟದಿಂದ ಪಾರಾಗಲಿ ಎಂದು ಪ್ರಾರ್ಥಿಸಿದ ಅರ್ಚಕರು
Latest Videos