MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ತರೀಕೆರೆ; ಮದುವೆ ಛತ್ರದಿಂದ ವರ ಪರಾರಿ.. ಮದುಮಗಳ ಕೈಹಿಡಿದ ಕಂಡಕ್ಟರ್!

ತರೀಕೆರೆ; ಮದುವೆ ಛತ್ರದಿಂದ ವರ ಪರಾರಿ.. ಮದುಮಗಳ ಕೈಹಿಡಿದ ಕಂಡಕ್ಟರ್!

ಚಿಕ್ಕಮಗಳೂರು (ಜ. 03)   ರಾತ್ರಿ ರಿಸೆಪ್ಷನ್ ಗೆ ಇದ್ದ ವರ ಬೆಳಗ್ಗೆ ಮುಹೂರ್ತಕ್ಕೆ ನಾಪತ್ತೆಯಾಗಿದ್ದಾನೆ. ಇನ್ನೊಬ್ಬ ಹುಡುಗ  ಛತ್ರದಲ್ಲೇ ಯುವತಿಯ ಕೈಹಿಡಿದಿದ್ದಾನೆ. ತರೀಕರೆಯ ಶೃಂಗೇರಿ ಸಮುದಾಯ ಭವನದಲ್ಲಿನ ಸುಖಾಂತ್ಯದ ಮದುವೆ ಇದೆ.

1 Min read
Suvarna News
Published : Jan 03 2021, 09:38 PM IST
Share this Photo Gallery
  • FB
  • TW
  • Linkdin
  • Whatsapp
14
<p>ದೋರನಾಳು ಗ್ರಾಮದ ನವೀನ್ &nbsp;ಗೆ ಹೊಸದುರ್ಗದ ಸಿಂಧು ಜೊತೆ ಮದುವೆ ನಿಶ್ಚಯವಾಗಿತ್ತು.&nbsp;&nbsp;&nbsp;ಆದರೆ ಇನ್ನೊಂದು ಕಡೆ ನವೀನ್ ಪ್ರೀತಿಸಿದ ಯುವತಿಯಿಂದ ಮದುವೆ ನಿಲ್ಲಿಸುವ ಬೆದರಿಕೆ ಹಾಕಿದ್ದಳು.</p>

<p>ದೋರನಾಳು ಗ್ರಾಮದ ನವೀನ್ &nbsp;ಗೆ ಹೊಸದುರ್ಗದ ಸಿಂಧು ಜೊತೆ ಮದುವೆ ನಿಶ್ಚಯವಾಗಿತ್ತು.&nbsp;&nbsp;&nbsp;ಆದರೆ ಇನ್ನೊಂದು ಕಡೆ ನವೀನ್ ಪ್ರೀತಿಸಿದ ಯುವತಿಯಿಂದ ಮದುವೆ ನಿಲ್ಲಿಸುವ ಬೆದರಿಕೆ ಹಾಕಿದ್ದಳು.</p>

ದೋರನಾಳು ಗ್ರಾಮದ ನವೀನ್  ಗೆ ಹೊಸದುರ್ಗದ ಸಿಂಧು ಜೊತೆ ಮದುವೆ ನಿಶ್ಚಯವಾಗಿತ್ತು.   ಆದರೆ ಇನ್ನೊಂದು ಕಡೆ ನವೀನ್ ಪ್ರೀತಿಸಿದ ಯುವತಿಯಿಂದ ಮದುವೆ ನಿಲ್ಲಿಸುವ ಬೆದರಿಕೆ ಹಾಕಿದ್ದಳು.

24
<p>ಇದೆಲ್ಲದರ ಪರಿಣಾಮ ಎಂಬಂತೆ ಛತ್ರದಿಂದಲೇ ವರ ನವೀನ್ ನಾಪತ್ತೆಯಾದ.&nbsp;&nbsp;ಮಧುಮಗಳಾಗಿದ್ದ ಸಿಂಧು ಅವರನ್ನು ಬಿಎಂಟಿಸಿ ಕಂಡಕ್ಟರ್ ಚಂದ್ರು ಮದುವೆಯಾದರು. ಚಂದ್ರು ತರೀಕೆರೆ ತಾಲೂಕಿನ ನಂದಿ ಗ್ರಾಮದ ಯುವಕ.</p>

<p>ಇದೆಲ್ಲದರ ಪರಿಣಾಮ ಎಂಬಂತೆ ಛತ್ರದಿಂದಲೇ ವರ ನವೀನ್ ನಾಪತ್ತೆಯಾದ.&nbsp;&nbsp;ಮಧುಮಗಳಾಗಿದ್ದ ಸಿಂಧು ಅವರನ್ನು ಬಿಎಂಟಿಸಿ ಕಂಡಕ್ಟರ್ ಚಂದ್ರು ಮದುವೆಯಾದರು. ಚಂದ್ರು ತರೀಕೆರೆ ತಾಲೂಕಿನ ನಂದಿ ಗ್ರಾಮದ ಯುವಕ.</p>

ಇದೆಲ್ಲದರ ಪರಿಣಾಮ ಎಂಬಂತೆ ಛತ್ರದಿಂದಲೇ ವರ ನವೀನ್ ನಾಪತ್ತೆಯಾದ.  ಮಧುಮಗಳಾಗಿದ್ದ ಸಿಂಧು ಅವರನ್ನು ಬಿಎಂಟಿಸಿ ಕಂಡಕ್ಟರ್ ಚಂದ್ರು ಮದುವೆಯಾದರು. ಚಂದ್ರು ತರೀಕೆರೆ ತಾಲೂಕಿನ ನಂದಿ ಗ್ರಾಮದ ಯುವಕ.

34
<p>ಹಸೆಮಣೆ ಏರಬೇಕಿದ್ದ ಯುವತಿಗೆ ಮದುವೆ ನಿಲ್ಲುವ ಆತಂಕ ಎದುರಾಗಿತ್ತು. ಆದರೆ, ಮದುವೆ ನಿಲ್ಲದೆ ಛತ್ರದಲ್ಲೇ ಮತ್ತೋರ್ವ ಯುವಕ ಚಂದ್ರು ನಾನೇ ಮದುವೆಯಾಗುತ್ತೇನೆಂದು ವಿವಾಹವಾಗಿದ್ದು ಎಲ್ಲವೂ ಸುಖಾಂತ್ಯವಾಗಿದೆ.</p>

<p>ಹಸೆಮಣೆ ಏರಬೇಕಿದ್ದ ಯುವತಿಗೆ ಮದುವೆ ನಿಲ್ಲುವ ಆತಂಕ ಎದುರಾಗಿತ್ತು. ಆದರೆ, ಮದುವೆ ನಿಲ್ಲದೆ ಛತ್ರದಲ್ಲೇ ಮತ್ತೋರ್ವ ಯುವಕ ಚಂದ್ರು ನಾನೇ ಮದುವೆಯಾಗುತ್ತೇನೆಂದು ವಿವಾಹವಾಗಿದ್ದು ಎಲ್ಲವೂ ಸುಖಾಂತ್ಯವಾಗಿದೆ.</p>

ಹಸೆಮಣೆ ಏರಬೇಕಿದ್ದ ಯುವತಿಗೆ ಮದುವೆ ನಿಲ್ಲುವ ಆತಂಕ ಎದುರಾಗಿತ್ತು. ಆದರೆ, ಮದುವೆ ನಿಲ್ಲದೆ ಛತ್ರದಲ್ಲೇ ಮತ್ತೋರ್ವ ಯುವಕ ಚಂದ್ರು ನಾನೇ ಮದುವೆಯಾಗುತ್ತೇನೆಂದು ವಿವಾಹವಾಗಿದ್ದು ಎಲ್ಲವೂ ಸುಖಾಂತ್ಯವಾಗಿದೆ.

44
<p>ಯುವಕ ಚಂದ್ರು ತೆಗೆದುಕೊಂಡ ತೀರ್ಮಾನಕ್ಕೆ ಎಲ್ಲ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.x</p>

<p>ಯುವಕ ಚಂದ್ರು ತೆಗೆದುಕೊಂಡ ತೀರ್ಮಾನಕ್ಕೆ ಎಲ್ಲ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.x</p>

ಯುವಕ ಚಂದ್ರು ತೆಗೆದುಕೊಂಡ ತೀರ್ಮಾನಕ್ಕೆ ಎಲ್ಲ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.x

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved