MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಕೊರೋನಾದಿಂದ ಮೃತಪಟ್ಟವರ ಉಚಿತ ಅಂತ್ಯಕ್ರಿಯೆ: ಗ್ರಾಪಂ ಸಿಬ್ಬಂದಿಯಿಂದ ಮಾನವೀಯ ಕಾರ್ಯ

ಕೊರೋನಾದಿಂದ ಮೃತಪಟ್ಟವರ ಉಚಿತ ಅಂತ್ಯಕ್ರಿಯೆ: ಗ್ರಾಪಂ ಸಿಬ್ಬಂದಿಯಿಂದ ಮಾನವೀಯ ಕಾರ್ಯ

ಬಾಗಲಕೋಟೆ(ಮೇ.26): ಮಹಾಮಾರಿ ಕೊರೋನಾನಿಂದ ಮೃತಪಟ್ಟವರ ಉಚಿತ ಅಂತ್ಯಕ್ರಿಯೆ ಮಾಡುವ ಮೂಲಕ ಜಿಲ್ಲೆಯ ಮುಧೋಳ ತಾಲೂಕಿನ ಶಿರೋಳ ಗ್ರಾಮ ಪಂಚಾಯತಿ ಸಿಬ್ಬಂದಿ ಮಾನವೀಯತೆ ಮೆರೆಯುತ್ತಿದ್ದಾರೆ. ಗ್ರಾಮ ಪಂಚಾಯತಿ ಸಿಬ್ಬಂದಿಗೆ ಕೆಲವು ಸ್ವಯಂ ಸೇವಕರೂ ಕೂಡ ಸಾಥ್ ಕೊಟ್ಟಿದ್ದಾರೆ.  

1 Min read
Suvarna News | Asianet News
Published : May 26 2021, 01:29 PM IST
Share this Photo Gallery
  • FB
  • TW
  • Linkdin
  • Whatsapp
16
<p>6 ಜನರ ತಂಡವೊಂದನ್ನು ಕಟ್ಟಿಕೊಂಡು ಉಚಿತ ಅಂತ್ಯಕ್ರಿಯೆ ನಡೆಸುತ್ತಿರುವ ಗ್ರಾಮ ಪಂಚಾಯತಿ ಸಿಬ್ಬಂದಿ</p>

<p>6 ಜನರ ತಂಡವೊಂದನ್ನು ಕಟ್ಟಿಕೊಂಡು ಉಚಿತ ಅಂತ್ಯಕ್ರಿಯೆ ನಡೆಸುತ್ತಿರುವ ಗ್ರಾಮ ಪಂಚಾಯತಿ ಸಿಬ್ಬಂದಿ</p>

6 ಜನರ ತಂಡವೊಂದನ್ನು ಕಟ್ಟಿಕೊಂಡು ಉಚಿತ ಅಂತ್ಯಕ್ರಿಯೆ ನಡೆಸುತ್ತಿರುವ ಗ್ರಾಮ ಪಂಚಾಯತಿ ಸಿಬ್ಬಂದಿ

26
<p>ಗ್ರಾಮ ಪಂಚಾಯತಿ ವಾಟರ್‌ಮನ್, ಗ್ರಾಮ ಸಹಾಯಕ, ಗ್ರಾಮ ಪಂಚಾಯತಿ ಸದಸ್ಯ ಸೇರಿದಂತೆ ಮೂವರು ಸ್ವಯಂ ಸೇವಕರೂ ಸೇರಿ ಮಾನವೀಯ ಕಾರ್ಯ ನಡೆಸುತ್ತಿರುವ ಈ ತಂಡ</p>

<p>ಗ್ರಾಮ ಪಂಚಾಯತಿ ವಾಟರ್‌ಮನ್, ಗ್ರಾಮ ಸಹಾಯಕ, ಗ್ರಾಮ ಪಂಚಾಯತಿ ಸದಸ್ಯ ಸೇರಿದಂತೆ ಮೂವರು ಸ್ವಯಂ ಸೇವಕರೂ ಸೇರಿ ಮಾನವೀಯ ಕಾರ್ಯ ನಡೆಸುತ್ತಿರುವ ಈ ತಂಡ</p>

ಗ್ರಾಮ ಪಂಚಾಯತಿ ವಾಟರ್‌ಮನ್, ಗ್ರಾಮ ಸಹಾಯಕ, ಗ್ರಾಮ ಪಂಚಾಯತಿ ಸದಸ್ಯ ಸೇರಿದಂತೆ ಮೂವರು ಸ್ವಯಂ ಸೇವಕರೂ ಸೇರಿ ಮಾನವೀಯ ಕಾರ್ಯ ನಡೆಸುತ್ತಿರುವ ಈ ತಂಡ

36
<p>ಗ್ರಾಮದಲ್ಲಿ ಯಾರೇ ಕೋವಿಡ್‌ನಿಂದ ಮೃತಪಟ್ಟರೂ ಪಿಪಿಇ ಕಿಟ್ ಧರಿಸಿ ಅಂತ್ಯಕ್ರಿಯೆಗೆ ಸಜ್ಜಾಗುವ ತಂಡ</p>

<p>ಗ್ರಾಮದಲ್ಲಿ ಯಾರೇ ಕೋವಿಡ್‌ನಿಂದ ಮೃತಪಟ್ಟರೂ ಪಿಪಿಇ ಕಿಟ್ ಧರಿಸಿ ಅಂತ್ಯಕ್ರಿಯೆಗೆ ಸಜ್ಜಾಗುವ ತಂಡ</p>

ಗ್ರಾಮದಲ್ಲಿ ಯಾರೇ ಕೋವಿಡ್‌ನಿಂದ ಮೃತಪಟ್ಟರೂ ಪಿಪಿಇ ಕಿಟ್ ಧರಿಸಿ ಅಂತ್ಯಕ್ರಿಯೆಗೆ ಸಜ್ಜಾಗುವ ತಂಡ

46
<p>ಗ್ರಾಮ ಪಂಚಾಯತಿ ವಾಟರ್‌ಮನ್ ಲಕ್ಷ್ಮಣ ನಬಾಬ, ಗ್ರಾಮ ಸಹಾಯಕ ಖ್ವಾಜಾಮೀನ್ ವಾಲೀಕಾರ, ಗ್ರಾಮ ಪಂಚಾಯತಿ ಸದಸ್ಯ ಯಮನಪ್ಪ ತಳಗೇರಿ ಸೇರಿದಂತೆ ಸ್ವಯಂ ಸೇವಕರಾದ ದಸ್ತಗೀರಸಾಬ, ವಿಕಾಸ, ಮೈಬೂಸಾಬ್ ಎಂಬುವವರಿಂದ ಕಾರ್ಯನಿರ್ಹಹಿಸುತ್ತಿರುವ ತಂಡ</p>

<p>ಗ್ರಾಮ ಪಂಚಾಯತಿ ವಾಟರ್‌ಮನ್ ಲಕ್ಷ್ಮಣ ನಬಾಬ, ಗ್ರಾಮ ಸಹಾಯಕ ಖ್ವಾಜಾಮೀನ್ ವಾಲೀಕಾರ, ಗ್ರಾಮ ಪಂಚಾಯತಿ ಸದಸ್ಯ ಯಮನಪ್ಪ ತಳಗೇರಿ ಸೇರಿದಂತೆ ಸ್ವಯಂ ಸೇವಕರಾದ ದಸ್ತಗೀರಸಾಬ, ವಿಕಾಸ, ಮೈಬೂಸಾಬ್ ಎಂಬುವವರಿಂದ ಕಾರ್ಯನಿರ್ಹಹಿಸುತ್ತಿರುವ ತಂಡ</p>

ಗ್ರಾಮ ಪಂಚಾಯತಿ ವಾಟರ್‌ಮನ್ ಲಕ್ಷ್ಮಣ ನಬಾಬ, ಗ್ರಾಮ ಸಹಾಯಕ ಖ್ವಾಜಾಮೀನ್ ವಾಲೀಕಾರ, ಗ್ರಾಮ ಪಂಚಾಯತಿ ಸದಸ್ಯ ಯಮನಪ್ಪ ತಳಗೇರಿ ಸೇರಿದಂತೆ ಸ್ವಯಂ ಸೇವಕರಾದ ದಸ್ತಗೀರಸಾಬ, ವಿಕಾಸ, ಮೈಬೂಸಾಬ್ ಎಂಬುವವರಿಂದ ಕಾರ್ಯನಿರ್ಹಹಿಸುತ್ತಿರುವ ತಂಡ

56
<p>ಸರ್ಕಾರದ ಮಾರ್ಗಸೂಚಿಯಂತೆ ಕೋವಿಡ್ ನಿಯಮಾವಳಿಯನ್ವಯ ಅಂತ್ಯ ಸಂಸ್ಕಾರ&nbsp;</p>

<p>ಸರ್ಕಾರದ ಮಾರ್ಗಸೂಚಿಯಂತೆ ಕೋವಿಡ್ ನಿಯಮಾವಳಿಯನ್ವಯ ಅಂತ್ಯ ಸಂಸ್ಕಾರ&nbsp;</p>

ಸರ್ಕಾರದ ಮಾರ್ಗಸೂಚಿಯಂತೆ ಕೋವಿಡ್ ನಿಯಮಾವಳಿಯನ್ವಯ ಅಂತ್ಯ ಸಂಸ್ಕಾರ 

66
<p>ಕೋವಿಡ್ ಸಮಯದಲ್ಲಿ ನಿಸ್ವಾರ್ಥ ಸೇವೆಗೆ ಗ್ರಾಮಸ್ಥರಿಂದ ಧನ್ಯವಾದ</p>

<p>ಕೋವಿಡ್ ಸಮಯದಲ್ಲಿ ನಿಸ್ವಾರ್ಥ ಸೇವೆಗೆ ಗ್ರಾಮಸ್ಥರಿಂದ ಧನ್ಯವಾದ</p>

ಕೋವಿಡ್ ಸಮಯದಲ್ಲಿ ನಿಸ್ವಾರ್ಥ ಸೇವೆಗೆ ಗ್ರಾಮಸ್ಥರಿಂದ ಧನ್ಯವಾದ

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved