ಕೊರೋನಾದಿಂದ ಮೃತಪಟ್ಟವರ ಉಚಿತ ಅಂತ್ಯಕ್ರಿಯೆ: ಗ್ರಾಪಂ ಸಿಬ್ಬಂದಿಯಿಂದ ಮಾನವೀಯ ಕಾರ್ಯ
ಬಾಗಲಕೋಟೆ(ಮೇ.26): ಮಹಾಮಾರಿ ಕೊರೋನಾನಿಂದ ಮೃತಪಟ್ಟವರ ಉಚಿತ ಅಂತ್ಯಕ್ರಿಯೆ ಮಾಡುವ ಮೂಲಕ ಜಿಲ್ಲೆಯ ಮುಧೋಳ ತಾಲೂಕಿನ ಶಿರೋಳ ಗ್ರಾಮ ಪಂಚಾಯತಿ ಸಿಬ್ಬಂದಿ ಮಾನವೀಯತೆ ಮೆರೆಯುತ್ತಿದ್ದಾರೆ. ಗ್ರಾಮ ಪಂಚಾಯತಿ ಸಿಬ್ಬಂದಿಗೆ ಕೆಲವು ಸ್ವಯಂ ಸೇವಕರೂ ಕೂಡ ಸಾಥ್ ಕೊಟ್ಟಿದ್ದಾರೆ.
16

<p>6 ಜನರ ತಂಡವೊಂದನ್ನು ಕಟ್ಟಿಕೊಂಡು ಉಚಿತ ಅಂತ್ಯಕ್ರಿಯೆ ನಡೆಸುತ್ತಿರುವ ಗ್ರಾಮ ಪಂಚಾಯತಿ ಸಿಬ್ಬಂದಿ</p>
6 ಜನರ ತಂಡವೊಂದನ್ನು ಕಟ್ಟಿಕೊಂಡು ಉಚಿತ ಅಂತ್ಯಕ್ರಿಯೆ ನಡೆಸುತ್ತಿರುವ ಗ್ರಾಮ ಪಂಚಾಯತಿ ಸಿಬ್ಬಂದಿ
26
<p>ಗ್ರಾಮ ಪಂಚಾಯತಿ ವಾಟರ್ಮನ್, ಗ್ರಾಮ ಸಹಾಯಕ, ಗ್ರಾಮ ಪಂಚಾಯತಿ ಸದಸ್ಯ ಸೇರಿದಂತೆ ಮೂವರು ಸ್ವಯಂ ಸೇವಕರೂ ಸೇರಿ ಮಾನವೀಯ ಕಾರ್ಯ ನಡೆಸುತ್ತಿರುವ ಈ ತಂಡ</p>
ಗ್ರಾಮ ಪಂಚಾಯತಿ ವಾಟರ್ಮನ್, ಗ್ರಾಮ ಸಹಾಯಕ, ಗ್ರಾಮ ಪಂಚಾಯತಿ ಸದಸ್ಯ ಸೇರಿದಂತೆ ಮೂವರು ಸ್ವಯಂ ಸೇವಕರೂ ಸೇರಿ ಮಾನವೀಯ ಕಾರ್ಯ ನಡೆಸುತ್ತಿರುವ ಈ ತಂಡ
36
<p>ಗ್ರಾಮದಲ್ಲಿ ಯಾರೇ ಕೋವಿಡ್ನಿಂದ ಮೃತಪಟ್ಟರೂ ಪಿಪಿಇ ಕಿಟ್ ಧರಿಸಿ ಅಂತ್ಯಕ್ರಿಯೆಗೆ ಸಜ್ಜಾಗುವ ತಂಡ</p>
ಗ್ರಾಮದಲ್ಲಿ ಯಾರೇ ಕೋವಿಡ್ನಿಂದ ಮೃತಪಟ್ಟರೂ ಪಿಪಿಇ ಕಿಟ್ ಧರಿಸಿ ಅಂತ್ಯಕ್ರಿಯೆಗೆ ಸಜ್ಜಾಗುವ ತಂಡ
46
<p>ಗ್ರಾಮ ಪಂಚಾಯತಿ ವಾಟರ್ಮನ್ ಲಕ್ಷ್ಮಣ ನಬಾಬ, ಗ್ರಾಮ ಸಹಾಯಕ ಖ್ವಾಜಾಮೀನ್ ವಾಲೀಕಾರ, ಗ್ರಾಮ ಪಂಚಾಯತಿ ಸದಸ್ಯ ಯಮನಪ್ಪ ತಳಗೇರಿ ಸೇರಿದಂತೆ ಸ್ವಯಂ ಸೇವಕರಾದ ದಸ್ತಗೀರಸಾಬ, ವಿಕಾಸ, ಮೈಬೂಸಾಬ್ ಎಂಬುವವರಿಂದ ಕಾರ್ಯನಿರ್ಹಹಿಸುತ್ತಿರುವ ತಂಡ</p>
ಗ್ರಾಮ ಪಂಚಾಯತಿ ವಾಟರ್ಮನ್ ಲಕ್ಷ್ಮಣ ನಬಾಬ, ಗ್ರಾಮ ಸಹಾಯಕ ಖ್ವಾಜಾಮೀನ್ ವಾಲೀಕಾರ, ಗ್ರಾಮ ಪಂಚಾಯತಿ ಸದಸ್ಯ ಯಮನಪ್ಪ ತಳಗೇರಿ ಸೇರಿದಂತೆ ಸ್ವಯಂ ಸೇವಕರಾದ ದಸ್ತಗೀರಸಾಬ, ವಿಕಾಸ, ಮೈಬೂಸಾಬ್ ಎಂಬುವವರಿಂದ ಕಾರ್ಯನಿರ್ಹಹಿಸುತ್ತಿರುವ ತಂಡ
56
<p>ಸರ್ಕಾರದ ಮಾರ್ಗಸೂಚಿಯಂತೆ ಕೋವಿಡ್ ನಿಯಮಾವಳಿಯನ್ವಯ ಅಂತ್ಯ ಸಂಸ್ಕಾರ </p>
ಸರ್ಕಾರದ ಮಾರ್ಗಸೂಚಿಯಂತೆ ಕೋವಿಡ್ ನಿಯಮಾವಳಿಯನ್ವಯ ಅಂತ್ಯ ಸಂಸ್ಕಾರ
66
<p>ಕೋವಿಡ್ ಸಮಯದಲ್ಲಿ ನಿಸ್ವಾರ್ಥ ಸೇವೆಗೆ ಗ್ರಾಮಸ್ಥರಿಂದ ಧನ್ಯವಾದ</p>
ಕೋವಿಡ್ ಸಮಯದಲ್ಲಿ ನಿಸ್ವಾರ್ಥ ಸೇವೆಗೆ ಗ್ರಾಮಸ್ಥರಿಂದ ಧನ್ಯವಾದ
Latest Videos