MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಕಾರ್ಮಿಕರ ಅಭಾವಕ್ಕೆ ಎದೆಗುಂದದ ಅನ್ನದಾತ: ರೈತನ ಹೊಸ ಐಡಿಯಾಗೆ ಮಾರು ಹೋದ ಜನ..!

ಕಾರ್ಮಿಕರ ಅಭಾವಕ್ಕೆ ಎದೆಗುಂದದ ಅನ್ನದಾತ: ರೈತನ ಹೊಸ ಐಡಿಯಾಗೆ ಮಾರು ಹೋದ ಜನ..!

ರೋಣ(ಅ.08): ಕೂಲಿ ಆಳು (ಕಾರ್ಮಿಕರು)ಗಳ ಅಭಾವಕ್ಕೆ ಎದೆಗುಂದದೇ  ತಾಲೂಕಿನ ಹುನಗುಂಡಿ ಗ್ರಾಮದ ರೈತ ಯಲ್ಲಪ್ಪ ಕುರಿ ತನ್ನ ಬೈಕ್ ಮೂಲಕ ಈರುಳ್ಳಿ ಮತ್ತು ಮೆಣಸಿನ ಬೆಳೆ ಮಧ್ಯೆ ಜೋಳ ಬೀಜ ಬಿತ್ತನೆಗೆ ಮುಂದಾಗಿ ಯಶಸ್ಸು ಕಂಡಿದ್ದಾನೆ. ಇದರಿಂದ ಸಮಯ ಮತ್ತು ಹಣ ಉಳಿತಾಯ ಮಾಡಿದ್ದಾನೆ.

2 Min read
Kannadaprabha News | Asianet News
Published : Oct 08 2020, 01:07 PM IST
Share this Photo Gallery
  • FB
  • TW
  • Linkdin
  • Whatsapp
14
<p>ಈಗಾಗಲೇ ಈರುಳ್ಳಿ ಮತ್ತು ಮೆಣಸಿನ ಬೆಳೆ ಬೆಳೆಯಲಾಗಿದ್ದು, ಈ ಬೆಳೆಗಳ ಮಧ್ಯೆ ಮಿಶ್ರ ಬೆಳೆಯಾಗಿ ಜೋಳ ಬೆಳೆಯಲಾಗುತ್ತದೆ. ಆದರೆ ಬೆಳೆಯಲ್ಲಿಯೇ ಎತ್ತು ಅಥವಾ ಟ್ರ್ಯಾಕ್ಟರ್ ಬಳಸಿ ಬಿತ್ತನೆ ಮಾಡಲು ಬರುವದಿಲ್ಲ. &nbsp;ಕೇವಲ ಕೂಲಿ ಆಳುಗಳ ಮೂಲಕ ಬೀಜ ಊರಿಸಿ (ನಾಟಿ) ಬೇಕು. ಹೀಗೆ ಬೀಜ ಊರಿಸಲು ಒಂದು ಎಕರೆಗೆ ಕನಿಷ್ಟ 5 ಆಳುಗಳು 2 ದಿನ ಶ್ರಮಿಸಬೇಕು. ಇದಲ್ಲದೇ ಎತ್ತಿನಂತೆ ಹೆಗಲಿಗೆ ನೊಗ ಹೊತ್ತು ಮನುಷ್ಯರೇ ಎಳೆ ಗುಂಟೆ ಎಳೆಯುತ್ತಾ ಬಿತ್ತನೆಯನ್ನು ಮಾಡಬೇಕು. ಆದರೆ ಹೀಗೆ ಎಳೆಯುವಾಗ ಹೆಗಲು ಮತ್ತು ಹೊಟ್ಟೆಗೆ ಆಯಾಸ ಮತ್ತು ಶ್ರಮ ಹೆಚ್ಚಾಗುತ್ತದೆ.&nbsp;</p>

<p>ಈಗಾಗಲೇ ಈರುಳ್ಳಿ ಮತ್ತು ಮೆಣಸಿನ ಬೆಳೆ ಬೆಳೆಯಲಾಗಿದ್ದು, ಈ ಬೆಳೆಗಳ ಮಧ್ಯೆ ಮಿಶ್ರ ಬೆಳೆಯಾಗಿ ಜೋಳ ಬೆಳೆಯಲಾಗುತ್ತದೆ. ಆದರೆ ಬೆಳೆಯಲ್ಲಿಯೇ ಎತ್ತು ಅಥವಾ ಟ್ರ್ಯಾಕ್ಟರ್ ಬಳಸಿ ಬಿತ್ತನೆ ಮಾಡಲು ಬರುವದಿಲ್ಲ. &nbsp;ಕೇವಲ ಕೂಲಿ ಆಳುಗಳ ಮೂಲಕ ಬೀಜ ಊರಿಸಿ (ನಾಟಿ) ಬೇಕು. ಹೀಗೆ ಬೀಜ ಊರಿಸಲು ಒಂದು ಎಕರೆಗೆ ಕನಿಷ್ಟ 5 ಆಳುಗಳು 2 ದಿನ ಶ್ರಮಿಸಬೇಕು. ಇದಲ್ಲದೇ ಎತ್ತಿನಂತೆ ಹೆಗಲಿಗೆ ನೊಗ ಹೊತ್ತು ಮನುಷ್ಯರೇ ಎಳೆ ಗುಂಟೆ ಎಳೆಯುತ್ತಾ ಬಿತ್ತನೆಯನ್ನು ಮಾಡಬೇಕು. ಆದರೆ ಹೀಗೆ ಎಳೆಯುವಾಗ ಹೆಗಲು ಮತ್ತು ಹೊಟ್ಟೆಗೆ ಆಯಾಸ ಮತ್ತು ಶ್ರಮ ಹೆಚ್ಚಾಗುತ್ತದೆ.&nbsp;</p>

ಈಗಾಗಲೇ ಈರುಳ್ಳಿ ಮತ್ತು ಮೆಣಸಿನ ಬೆಳೆ ಬೆಳೆಯಲಾಗಿದ್ದು, ಈ ಬೆಳೆಗಳ ಮಧ್ಯೆ ಮಿಶ್ರ ಬೆಳೆಯಾಗಿ ಜೋಳ ಬೆಳೆಯಲಾಗುತ್ತದೆ. ಆದರೆ ಬೆಳೆಯಲ್ಲಿಯೇ ಎತ್ತು ಅಥವಾ ಟ್ರ್ಯಾಕ್ಟರ್ ಬಳಸಿ ಬಿತ್ತನೆ ಮಾಡಲು ಬರುವದಿಲ್ಲ.  ಕೇವಲ ಕೂಲಿ ಆಳುಗಳ ಮೂಲಕ ಬೀಜ ಊರಿಸಿ (ನಾಟಿ) ಬೇಕು. ಹೀಗೆ ಬೀಜ ಊರಿಸಲು ಒಂದು ಎಕರೆಗೆ ಕನಿಷ್ಟ 5 ಆಳುಗಳು 2 ದಿನ ಶ್ರಮಿಸಬೇಕು. ಇದಲ್ಲದೇ ಎತ್ತಿನಂತೆ ಹೆಗಲಿಗೆ ನೊಗ ಹೊತ್ತು ಮನುಷ್ಯರೇ ಎಳೆ ಗುಂಟೆ ಎಳೆಯುತ್ತಾ ಬಿತ್ತನೆಯನ್ನು ಮಾಡಬೇಕು. ಆದರೆ ಹೀಗೆ ಎಳೆಯುವಾಗ ಹೆಗಲು ಮತ್ತು ಹೊಟ್ಟೆಗೆ ಆಯಾಸ ಮತ್ತು ಶ್ರಮ ಹೆಚ್ಚಾಗುತ್ತದೆ. 

24
<p>ಈ ಕಾರಣದಿಂದಲೇ ಎಳೆಗುಂಟೆ ಎಳೆಯಲು ಯಾರು ಮುಂದೆ ಬರುತ್ತಿಲ್ಲ. ಅಲ್ಲದೇ ಕಳೆದ 15 ದಿನಗಳಿಂದ ನಿರಂತರ ಸುರಿದ ಮಳೆಯಿಂದಾಗಿ ಬಿತ್ತನೆ ಅವಧಿ ಮುಗಿಯುತ್ತಾ ಬರುತ್ತಿದ್ದು, ಇದರಿಂದ ಚಿಂತಾಕ್ರಾಂತನಾದ ರೈತ ಯಲ್ಲಪ್ಪ ಕುರಿ, ತನ್ನ ಪತ್ನಿ ನೀಲಮ್ಮ, ಮಗ ಬಸವರಾಜನೊಂದಿಗೆ ಬೈಕ್ ಮೂಲಕ ಜೋಳ ಬಿತ್ತನೆಗೆ ಪ್ಲ್ಯಾನ್ ಮಾಡಿಕೊಂಡು ಯಸಸ್ಸು ಕಂಡಿದ್ದಾನೆ. &nbsp;</p>

<p>ಈ ಕಾರಣದಿಂದಲೇ ಎಳೆಗುಂಟೆ ಎಳೆಯಲು ಯಾರು ಮುಂದೆ ಬರುತ್ತಿಲ್ಲ. ಅಲ್ಲದೇ ಕಳೆದ 15 ದಿನಗಳಿಂದ ನಿರಂತರ ಸುರಿದ ಮಳೆಯಿಂದಾಗಿ ಬಿತ್ತನೆ ಅವಧಿ ಮುಗಿಯುತ್ತಾ ಬರುತ್ತಿದ್ದು, ಇದರಿಂದ ಚಿಂತಾಕ್ರಾಂತನಾದ ರೈತ ಯಲ್ಲಪ್ಪ ಕುರಿ, ತನ್ನ ಪತ್ನಿ ನೀಲಮ್ಮ, ಮಗ ಬಸವರಾಜನೊಂದಿಗೆ ಬೈಕ್ ಮೂಲಕ ಜೋಳ ಬಿತ್ತನೆಗೆ ಪ್ಲ್ಯಾನ್ ಮಾಡಿಕೊಂಡು ಯಸಸ್ಸು ಕಂಡಿದ್ದಾನೆ. &nbsp;</p>

ಈ ಕಾರಣದಿಂದಲೇ ಎಳೆಗುಂಟೆ ಎಳೆಯಲು ಯಾರು ಮುಂದೆ ಬರುತ್ತಿಲ್ಲ. ಅಲ್ಲದೇ ಕಳೆದ 15 ದಿನಗಳಿಂದ ನಿರಂತರ ಸುರಿದ ಮಳೆಯಿಂದಾಗಿ ಬಿತ್ತನೆ ಅವಧಿ ಮುಗಿಯುತ್ತಾ ಬರುತ್ತಿದ್ದು, ಇದರಿಂದ ಚಿಂತಾಕ್ರಾಂತನಾದ ರೈತ ಯಲ್ಲಪ್ಪ ಕುರಿ, ತನ್ನ ಪತ್ನಿ ನೀಲಮ್ಮ, ಮಗ ಬಸವರಾಜನೊಂದಿಗೆ ಬೈಕ್ ಮೂಲಕ ಜೋಳ ಬಿತ್ತನೆಗೆ ಪ್ಲ್ಯಾನ್ ಮಾಡಿಕೊಂಡು ಯಸಸ್ಸು ಕಂಡಿದ್ದಾನೆ.  

34
<p>ಎಕರೆ ಒಂದಕ್ಕೆ ಬಿತ್ತಣೆಗೆ ಕನಿಷ್ಟ 10 ಕೂಲಿ ಆಳುಗಳು &nbsp;ಬೇಕಾಗುತ್ತವೆ. ಒಂದು ಆಳಿಗೆ 150 ರು.ಗಳಂತೆ ಒಟ್ಟು &nbsp;1500 ರು.ಗಳ ಖರ್ಚಾಗುತ್ತೆ. ಆದರೆ ಬೈಕ್ ಮೂಲಕ &nbsp;ಕೆವಲ 3 ಜನ ಕೆವಲ 1 ತಾಸಿನಲ್ಲಿ ಒಂದು ಎಕರೆ ಯಾವುದೇ ಪ್ರಯಾಸವಿಲ್ಲದೆ ಬಿತ್ತನೆ ಮಾಡಬಹುದು. ಕೇವಲ ಒಂದು ಲಿಟರ್ ಪೆಟ್ರೋಲ್‌ (75 ರು.ಗಳು) ಮಾತ್ರ ಖರ್ಚಾಗುತ್ತದೆ. ಬೈಕ್ ಗೆ ಎಳೆಗುಂಟಿ ಕಂಟಿ &nbsp;ಒಬ್ಬರು ಬಿತ್ತುತ್ತಾರೆ, ಅದರ ಹಿಂದೆ ಒಬ್ಬರು ಬೆಳೆಸಾಲು ಹೊಡೆಯುತ್ತಾರೆ. ಇದೆಲ್ಲವನ್ನು ಬೈಕ ಮೂಲಕ ಮಾಡಿ ಮೂಗಿಸುತ್ತಾರೆ. ಈ ರೀತಿ ಬಿತ್ತಣೆಗೆ ಮುಂದಾದ ರೈತ ಯಲ್ಲಪ್ಪ ಕುರಿ ಪ್ಲ್ಯಾನ್‌ಗೆ ರೈತ ಫಿಧಾ ಆಗಿದ್ದು, ನಾವು ಈ ರೀತಿ ಪ್ರಯೋಗ ಮಾಡಿದರಾಯ್ತು, ಸಮಯವು ಉಳಿಯುತ್ತೆ, ಆಳಿನ ಸಮಸ್ಯೆಯು ಇರಲ್ಲ ಎನ್ನುತ್ತಿದ್ದಾರೆ.</p>

<p>ಎಕರೆ ಒಂದಕ್ಕೆ ಬಿತ್ತಣೆಗೆ ಕನಿಷ್ಟ 10 ಕೂಲಿ ಆಳುಗಳು &nbsp;ಬೇಕಾಗುತ್ತವೆ. ಒಂದು ಆಳಿಗೆ 150 ರು.ಗಳಂತೆ ಒಟ್ಟು &nbsp;1500 ರು.ಗಳ ಖರ್ಚಾಗುತ್ತೆ. ಆದರೆ ಬೈಕ್ ಮೂಲಕ &nbsp;ಕೆವಲ 3 ಜನ ಕೆವಲ 1 ತಾಸಿನಲ್ಲಿ ಒಂದು ಎಕರೆ ಯಾವುದೇ ಪ್ರಯಾಸವಿಲ್ಲದೆ ಬಿತ್ತನೆ ಮಾಡಬಹುದು. ಕೇವಲ ಒಂದು ಲಿಟರ್ ಪೆಟ್ರೋಲ್‌ (75 ರು.ಗಳು) ಮಾತ್ರ ಖರ್ಚಾಗುತ್ತದೆ. ಬೈಕ್ ಗೆ ಎಳೆಗುಂಟಿ ಕಂಟಿ &nbsp;ಒಬ್ಬರು ಬಿತ್ತುತ್ತಾರೆ, ಅದರ ಹಿಂದೆ ಒಬ್ಬರು ಬೆಳೆಸಾಲು ಹೊಡೆಯುತ್ತಾರೆ. ಇದೆಲ್ಲವನ್ನು ಬೈಕ ಮೂಲಕ ಮಾಡಿ ಮೂಗಿಸುತ್ತಾರೆ. ಈ ರೀತಿ ಬಿತ್ತಣೆಗೆ ಮುಂದಾದ ರೈತ ಯಲ್ಲಪ್ಪ ಕುರಿ ಪ್ಲ್ಯಾನ್‌ಗೆ ರೈತ ಫಿಧಾ ಆಗಿದ್ದು, ನಾವು ಈ ರೀತಿ ಪ್ರಯೋಗ ಮಾಡಿದರಾಯ್ತು, ಸಮಯವು ಉಳಿಯುತ್ತೆ, ಆಳಿನ ಸಮಸ್ಯೆಯು ಇರಲ್ಲ ಎನ್ನುತ್ತಿದ್ದಾರೆ.</p>

ಎಕರೆ ಒಂದಕ್ಕೆ ಬಿತ್ತಣೆಗೆ ಕನಿಷ್ಟ 10 ಕೂಲಿ ಆಳುಗಳು  ಬೇಕಾಗುತ್ತವೆ. ಒಂದು ಆಳಿಗೆ 150 ರು.ಗಳಂತೆ ಒಟ್ಟು  1500 ರು.ಗಳ ಖರ್ಚಾಗುತ್ತೆ. ಆದರೆ ಬೈಕ್ ಮೂಲಕ  ಕೆವಲ 3 ಜನ ಕೆವಲ 1 ತಾಸಿನಲ್ಲಿ ಒಂದು ಎಕರೆ ಯಾವುದೇ ಪ್ರಯಾಸವಿಲ್ಲದೆ ಬಿತ್ತನೆ ಮಾಡಬಹುದು. ಕೇವಲ ಒಂದು ಲಿಟರ್ ಪೆಟ್ರೋಲ್‌ (75 ರು.ಗಳು) ಮಾತ್ರ ಖರ್ಚಾಗುತ್ತದೆ. ಬೈಕ್ ಗೆ ಎಳೆಗುಂಟಿ ಕಂಟಿ  ಒಬ್ಬರು ಬಿತ್ತುತ್ತಾರೆ, ಅದರ ಹಿಂದೆ ಒಬ್ಬರು ಬೆಳೆಸಾಲು ಹೊಡೆಯುತ್ತಾರೆ. ಇದೆಲ್ಲವನ್ನು ಬೈಕ ಮೂಲಕ ಮಾಡಿ ಮೂಗಿಸುತ್ತಾರೆ. ಈ ರೀತಿ ಬಿತ್ತಣೆಗೆ ಮುಂದಾದ ರೈತ ಯಲ್ಲಪ್ಪ ಕುರಿ ಪ್ಲ್ಯಾನ್‌ಗೆ ರೈತ ಫಿಧಾ ಆಗಿದ್ದು, ನಾವು ಈ ರೀತಿ ಪ್ರಯೋಗ ಮಾಡಿದರಾಯ್ತು, ಸಮಯವು ಉಳಿಯುತ್ತೆ, ಆಳಿನ ಸಮಸ್ಯೆಯು ಇರಲ್ಲ ಎನ್ನುತ್ತಿದ್ದಾರೆ.

44
<p>ಈ ಹಿಂದೆ ಉಳ್ಳಾಗಡ್ಡಿ (ಈರುಳ್ಳಿ) ಮಥು ಮೆಣಸಿನ ಬೆಳೆ ಮಧ್ಯೆ ಜೋಳವನ್ನು ಮಿಶ್ರ ಬೆಳೆಯನ್ನಾಗಿ ಬೆಳೆಯಲು ಮನಷ್ಯರೆ ಎಳೆಗುಂಟೆ ಎಳೆಯುತ್ತಾ ಬಿತ್ತಲಾಗುತ್ತಿತ್ತು. ಇದು ಭಾಳ್‌ ತ್ರಾಸ್ ಮತ್ತು ಸಮಯ ಹಿಡಿಯುತ್ತಿತ್ತು. ಅಲ್ಲದೇ &nbsp;ಈಗ ಈ ರೀತ ಎಳೆಗುಂಟೆ ಎಳೆದು &nbsp;ಬಿತ್ತಣೆ ಮಾಡಲು ಕೂಲಿ ಆಳುಗಳು ಸಿಗುತ್ತಿಲ್ಲ. ಆದ್ದರಿಂದ ಬೈಕ್ ಮೂಲಕ ಜೋಳ ಬಿತ್ತಣೆಗೆ ಮುಂದಾಗಿದ್ದೇನೆ. ಈಗಾಗಲೇ ಒಟ್ಟು 4 ಎಕರೆ ಬೈಕ್‌ ಮೂಲಕ ಮಿಶ್ರ ಬೆಳೆಯಾಗಿ ಜೋಳ ಬಿತ್ತಲಾಗಿದೆ. ಇದರಿಂದ ನಮಗೆ ಬಹಳ ಅನುಕೂಲವಾಗಿದೆ. ಸಮಯವು ಉಳಿದಿದೆ, ಹಣವೂ ಉಳಿದಿದೆ ಎಂದು &nbsp;ರೋಣ ತಾಲೂಕಿನ ಹುನಗುಂಡಿ ಗ್ರಾದ ರೈತ ಯಲ್ಲಪ್ಪ ಕುರಿ ಅವರು ತಿಳಿಸಿದ್ದಾರೆ.&nbsp;</p>

<p>ಈ ಹಿಂದೆ ಉಳ್ಳಾಗಡ್ಡಿ (ಈರುಳ್ಳಿ) ಮಥು ಮೆಣಸಿನ ಬೆಳೆ ಮಧ್ಯೆ ಜೋಳವನ್ನು ಮಿಶ್ರ ಬೆಳೆಯನ್ನಾಗಿ ಬೆಳೆಯಲು ಮನಷ್ಯರೆ ಎಳೆಗುಂಟೆ ಎಳೆಯುತ್ತಾ ಬಿತ್ತಲಾಗುತ್ತಿತ್ತು. ಇದು ಭಾಳ್‌ ತ್ರಾಸ್ ಮತ್ತು ಸಮಯ ಹಿಡಿಯುತ್ತಿತ್ತು. ಅಲ್ಲದೇ &nbsp;ಈಗ ಈ ರೀತ ಎಳೆಗುಂಟೆ ಎಳೆದು &nbsp;ಬಿತ್ತಣೆ ಮಾಡಲು ಕೂಲಿ ಆಳುಗಳು ಸಿಗುತ್ತಿಲ್ಲ. ಆದ್ದರಿಂದ ಬೈಕ್ ಮೂಲಕ ಜೋಳ ಬಿತ್ತಣೆಗೆ ಮುಂದಾಗಿದ್ದೇನೆ. ಈಗಾಗಲೇ ಒಟ್ಟು 4 ಎಕರೆ ಬೈಕ್‌ ಮೂಲಕ ಮಿಶ್ರ ಬೆಳೆಯಾಗಿ ಜೋಳ ಬಿತ್ತಲಾಗಿದೆ. ಇದರಿಂದ ನಮಗೆ ಬಹಳ ಅನುಕೂಲವಾಗಿದೆ. ಸಮಯವು ಉಳಿದಿದೆ, ಹಣವೂ ಉಳಿದಿದೆ ಎಂದು &nbsp;ರೋಣ ತಾಲೂಕಿನ ಹುನಗುಂಡಿ ಗ್ರಾದ ರೈತ ಯಲ್ಲಪ್ಪ ಕುರಿ ಅವರು ತಿಳಿಸಿದ್ದಾರೆ.&nbsp;</p>

ಈ ಹಿಂದೆ ಉಳ್ಳಾಗಡ್ಡಿ (ಈರುಳ್ಳಿ) ಮಥು ಮೆಣಸಿನ ಬೆಳೆ ಮಧ್ಯೆ ಜೋಳವನ್ನು ಮಿಶ್ರ ಬೆಳೆಯನ್ನಾಗಿ ಬೆಳೆಯಲು ಮನಷ್ಯರೆ ಎಳೆಗುಂಟೆ ಎಳೆಯುತ್ತಾ ಬಿತ್ತಲಾಗುತ್ತಿತ್ತು. ಇದು ಭಾಳ್‌ ತ್ರಾಸ್ ಮತ್ತು ಸಮಯ ಹಿಡಿಯುತ್ತಿತ್ತು. ಅಲ್ಲದೇ  ಈಗ ಈ ರೀತ ಎಳೆಗುಂಟೆ ಎಳೆದು  ಬಿತ್ತಣೆ ಮಾಡಲು ಕೂಲಿ ಆಳುಗಳು ಸಿಗುತ್ತಿಲ್ಲ. ಆದ್ದರಿಂದ ಬೈಕ್ ಮೂಲಕ ಜೋಳ ಬಿತ್ತಣೆಗೆ ಮುಂದಾಗಿದ್ದೇನೆ. ಈಗಾಗಲೇ ಒಟ್ಟು 4 ಎಕರೆ ಬೈಕ್‌ ಮೂಲಕ ಮಿಶ್ರ ಬೆಳೆಯಾಗಿ ಜೋಳ ಬಿತ್ತಲಾಗಿದೆ. ಇದರಿಂದ ನಮಗೆ ಬಹಳ ಅನುಕೂಲವಾಗಿದೆ. ಸಮಯವು ಉಳಿದಿದೆ, ಹಣವೂ ಉಳಿದಿದೆ ಎಂದು  ರೋಣ ತಾಲೂಕಿನ ಹುನಗುಂಡಿ ಗ್ರಾದ ರೈತ ಯಲ್ಲಪ್ಪ ಕುರಿ ಅವರು ತಿಳಿಸಿದ್ದಾರೆ. 

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved