MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಹಾವೇರಿಯಲ್ಲಿ ಕಳ್ಳಬಟ್ಟಿ ಅಡ್ಡೆ ಮೇಲೆ ದಾಳಿ: 240 ಲೀಟರ್ ಕೊಳೆ ವಶ

ಹಾವೇರಿಯಲ್ಲಿ ಕಳ್ಳಬಟ್ಟಿ ಅಡ್ಡೆ ಮೇಲೆ ದಾಳಿ: 240 ಲೀಟರ್ ಕೊಳೆ ವಶ

ಹಾವೇರಿ(ಜು.31): ಅಬಕಾರಿ ಇಲಾಖೆಯ ಅಧಿಕಾರಿಗಳು ಹಾಗೂ ಮತ್ತು ಪೊಲೀಸರು ಬೆಳ್ಳಂಬೆಳಿಗ್ಗೆ ಕಳ್ಳಬಟ್ಟಿ ಅಡ್ಡೆ ಮೇಲೆ ದಾಳಿ ನಡೆಸಿದ ಘಟನೆ ಇಂದು(ಶುಕ್ರವಾರ) ಜಿಲ್ಲೆಯ ಹಾನಗಲ್ ತಾಲೂಕಿನ ಹುಲಿಗಿನಕೊಪ್ಪದಲ್ಲಿ ನಡೆದಿದೆ.

1 Min read
Suvarna News | Asianet News
Published : Jul 31 2020, 11:16 AM IST
Share this Photo Gallery
  • FB
  • TW
  • Linkdin
  • Whatsapp
17
<p>ಬೆಳ್ಳಂಬೆಳಿಗ್ಗೆ ಕಾರ್ಯಾಚರಣೆಗಿಳಿದ ಅಬಕಾರಿ ಹಾಗೂ ಪೊಲೀಸರು</p>

<p>ಬೆಳ್ಳಂಬೆಳಿಗ್ಗೆ ಕಾರ್ಯಾಚರಣೆಗಿಳಿದ ಅಬಕಾರಿ ಹಾಗೂ ಪೊಲೀಸರು</p>

ಬೆಳ್ಳಂಬೆಳಿಗ್ಗೆ ಕಾರ್ಯಾಚರಣೆಗಿಳಿದ ಅಬಕಾರಿ ಹಾಗೂ ಪೊಲೀಸರು

27
<p>ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹುಲಿಗಿನಕೊಪ್ಪದಲ್ಲಿ ನಡೆದ ಘಟನೆ</p>

<p>ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹುಲಿಗಿನಕೊಪ್ಪದಲ್ಲಿ ನಡೆದ ಘಟನೆ</p>

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹುಲಿಗಿನಕೊಪ್ಪದಲ್ಲಿ ನಡೆದ ಘಟನೆ

37
<p>ದಾಳಿ ವೇಳೆ 8 ಲೀಟರ್ ಕಳ್ಳಬಟ್ಟಿ, 240 ಲೀಟರ್ ಕೊಳೆ ವಶಪಡಿಸಿಕೊಂಡ ಪೊಲೀಸರು</p>

<p>ದಾಳಿ ವೇಳೆ 8 ಲೀಟರ್ ಕಳ್ಳಬಟ್ಟಿ, 240 ಲೀಟರ್ ಕೊಳೆ ವಶಪಡಿಸಿಕೊಂಡ ಪೊಲೀಸರು</p>

ದಾಳಿ ವೇಳೆ 8 ಲೀಟರ್ ಕಳ್ಳಬಟ್ಟಿ, 240 ಲೀಟರ್ ಕೊಳೆ ವಶಪಡಿಸಿಕೊಂಡ ಪೊಲೀಸರು

47
<p>ತಪ್ಪಿಸಿಕೊಂಡ ಮತ್ತಿಬ್ಬರು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ ಪೊಲೀಸ್ ಇಲಾಖೆ</p>

<p>ತಪ್ಪಿಸಿಕೊಂಡ ಮತ್ತಿಬ್ಬರು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ ಪೊಲೀಸ್ ಇಲಾಖೆ</p>

ತಪ್ಪಿಸಿಕೊಂಡ ಮತ್ತಿಬ್ಬರು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ ಪೊಲೀಸ್ ಇಲಾಖೆ

57
<p>ಇಬ್ಬರು ಮಹಿಳೆಯರು ಸೇರಿ ಓರ್ವ ವ್ಯಕ್ತಿ ನಡಿಸುತ್ತಿದ್ದ ಕಳ್ಳಬಟ್ಟಿ ದಂಧೆ</p>

<p>ಇಬ್ಬರು ಮಹಿಳೆಯರು ಸೇರಿ ಓರ್ವ ವ್ಯಕ್ತಿ ನಡಿಸುತ್ತಿದ್ದ ಕಳ್ಳಬಟ್ಟಿ ದಂಧೆ</p>

ಇಬ್ಬರು ಮಹಿಳೆಯರು ಸೇರಿ ಓರ್ವ ವ್ಯಕ್ತಿ ನಡಿಸುತ್ತಿದ್ದ ಕಳ್ಳಬಟ್ಟಿ ದಂಧೆ

67
<p>ತಪ್ಪಿಸಿಕೊಂಡ ಮತ್ತಿಬ್ಬರು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ ಪೊಲೀಸ್ ಇಲಾಖೆ</p>

<p>ತಪ್ಪಿಸಿಕೊಂಡ ಮತ್ತಿಬ್ಬರು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ ಪೊಲೀಸ್ ಇಲಾಖೆ</p>

ತಪ್ಪಿಸಿಕೊಂಡ ಮತ್ತಿಬ್ಬರು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ ಪೊಲೀಸ್ ಇಲಾಖೆ

77
<p>ಡಾ. ಆಶಾ ಅಬಕಾರಿ ಉಪ ನಿರ್ದೇಶಕರು ಮತ್ತು ಆಡೂರ ಠಾಣೆಯ ಪಿ.ಎಸ್.ಐ ಅಂಜನಪ್ಪ ನೇತೃತ್ವದಲ್ಲಿ ದಾಳಿ</p>

<p>ಡಾ. ಆಶಾ ಅಬಕಾರಿ ಉಪ ನಿರ್ದೇಶಕರು ಮತ್ತು ಆಡೂರ ಠಾಣೆಯ ಪಿ.ಎಸ್.ಐ ಅಂಜನಪ್ಪ ನೇತೃತ್ವದಲ್ಲಿ ದಾಳಿ</p>

ಡಾ. ಆಶಾ ಅಬಕಾರಿ ಉಪ ನಿರ್ದೇಶಕರು ಮತ್ತು ಆಡೂರ ಠಾಣೆಯ ಪಿ.ಎಸ್.ಐ ಅಂಜನಪ್ಪ ನೇತೃತ್ವದಲ್ಲಿ ದಾಳಿ

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved