MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಚಿತ್ರಗಳು: ಆನೆಗಳನ್ನು ಕಾಡಲ್ಲಿ ಸ್ವತಂತ್ರವಾಗಿ ಬಿಡುವಂತೆ ಮಕ್ಕಳ ಒತ್ತಾಯ

ಚಿತ್ರಗಳು: ಆನೆಗಳನ್ನು ಕಾಡಲ್ಲಿ ಸ್ವತಂತ್ರವಾಗಿ ಬಿಡುವಂತೆ ಮಕ್ಕಳ ಒತ್ತಾಯ

ಆಗಸ್ಟ್ 12 ವಿಶ್ವ ಆನೆಗಳ ದಿನಾಚರಣೆಯ ಪ್ರಯುಕ್ತ ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವೃತ್ತದ ವತಿಯಿಂದ ಪ್ರಕೃತಿಯಲ್ಲಿಆನೆಯ ಪ್ರಾಮುಖ್ಯತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಉದ್ದೇಶದಿಂದ ದಕ್ಷಿಣಕನ್ನಡ - ಉಡುಪಿ ಜಿಲ್ಲೆಗಳ 15 ವರ್ಷದೊಳಗಿನ ಮಕ್ಕಳಿಗೆ ಆನೆಯ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಆನ್ ಲೈನ್ ಮೂಲಕ ಚಿತ್ರಗಳನ್ನು ಕಳಹಿಸಬೇಕಾಗಿದ್ದು, ದಾಖಲೆಯ 1,496 ಚಿತ್ರಗಳು ಸ್ಪರ್ಧೆಗೆ ಸಲ್ಲಿಕೆಯಾಗಿದ್ದವು. ಈ ಚಿತ್ರಗಳಲ್ಲಿ ಮಕ್ಕಳು ಆನೆಗಳ ರಕ್ಷಣೆಯ ವಿಶೇಷ ಕಾಳಜಿ ತೋರಿಸಿದ್ದು, ಅದೇ ಕಾರಣಕ್ಕೆ ಈ ಚಿತ್ರಗಳು ಬಹುಮಾನ ಗೆದ್ದಿವೆ. 

1 Min read
Suvarna News
Published : Aug 13 2020, 04:09 PM IST
Share this Photo Gallery
  • FB
  • TW
  • Linkdin
  • Whatsapp
16
<p>10 ವರ್ಷದ ಒಳಗಿನ ವಿಭಾಗದಲ್ಲಿ ಪ್ರಥಮ ಸಾತ್ವಿಕ್ ಕೆ.ಆಚಾರ್ಯ ಕಾರ್ಕಳ</p>

<p>10 ವರ್ಷದ ಒಳಗಿನ ವಿಭಾಗದಲ್ಲಿ ಪ್ರಥಮ - ಸಾತ್ವಿಕ್ ಕೆ.ಆಚಾರ್ಯ ಕಾರ್ಕಳ</p>

10 ವರ್ಷದ ಒಳಗಿನ ವಿಭಾಗದಲ್ಲಿ ಪ್ರಥಮ - ಸಾತ್ವಿಕ್ ಕೆ.ಆಚಾರ್ಯ ಕಾರ್ಕಳ

26
<p>ದ್ವಿತೀಯ - ಧೃತಿಎಸ್. ಉಡುಪಿ&nbsp;</p>

<p>ದ್ವಿತೀಯ - ಧೃತಿಎಸ್. ಉಡುಪಿ&nbsp;</p>

ದ್ವಿತೀಯ - ಧೃತಿಎಸ್. ಉಡುಪಿ 

36
<p>ತೃತೀಯ - ನಿಲಿಷ್ಕಾ ಕೆ. ಪುತ್ತೂರು ಬಹುಮಾನ ಗೆದ್ದುಕೊಂಡಿದ್ದಾರೆ.</p>

<p>ತೃತೀಯ - ನಿಲಿಷ್ಕಾ ಕೆ. ಪುತ್ತೂರು ಬಹುಮಾನ ಗೆದ್ದುಕೊಂಡಿದ್ದಾರೆ.</p>

ತೃತೀಯ - ನಿಲಿಷ್ಕಾ ಕೆ. ಪುತ್ತೂರು ಬಹುಮಾನ ಗೆದ್ದುಕೊಂಡಿದ್ದಾರೆ.

46
<p>10 - 15 ವರ್ಷದ ಒಳಗಿನ ವಿಭಾಗದಲ್ಲಿ ಪ್ರಥಮ - ಕೆ. ಪ್ರತಿಷ್ಠಾ ಶೇಟ್ ಉಡುಪಿ</p>

<p>10 - 15 ವರ್ಷದ ಒಳಗಿನ ವಿಭಾಗದಲ್ಲಿ ಪ್ರಥಮ - ಕೆ. ಪ್ರತಿಷ್ಠಾ ಶೇಟ್ ಉಡುಪಿ</p>

10 - 15 ವರ್ಷದ ಒಳಗಿನ ವಿಭಾಗದಲ್ಲಿ ಪ್ರಥಮ - ಕೆ. ಪ್ರತಿಷ್ಠಾ ಶೇಟ್ ಉಡುಪಿ

56
<p>ದ್ವಿತೀಯ - ಶರಣ್ಯ ಭಟ್ ಬ್ರಹ್ಮಾವರ</p>

<p>ದ್ವಿತೀಯ - ಶರಣ್ಯ ಭಟ್ ಬ್ರಹ್ಮಾವರ</p>

ದ್ವಿತೀಯ - ಶರಣ್ಯ ಭಟ್ ಬ್ರಹ್ಮಾವರ

66
<p>ತೃತೀಯ - ಮೋಕ್ಷಿತ್ ಸುರೇಶ್ ಮಂಗಳೂರು ಮತ್ತು ಹಾಮಿದ ವಫಾಯು ಪುತ್ತೂರು ಅವರು ಗಳಿಸಿದ್ದಾರೆ.</p>

<p>ತೃತೀಯ - ಮೋಕ್ಷಿತ್ ಸುರೇಶ್ ಮಂಗಳೂರು ಮತ್ತು ಹಾಮಿದ ವಫಾಯು ಪುತ್ತೂರು ಅವರು ಗಳಿಸಿದ್ದಾರೆ.</p>

ತೃತೀಯ - ಮೋಕ್ಷಿತ್ ಸುರೇಶ್ ಮಂಗಳೂರು ಮತ್ತು ಹಾಮಿದ ವಫಾಯು ಪುತ್ತೂರು ಅವರು ಗಳಿಸಿದ್ದಾರೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved