MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಹೊಸಪೇಟೆ: ಸಾವ​ಯವ ಕೃಷಿ ಆರಂಭಿ​ಸಿದ ಮಾಜಿ ದೇವ​ದಾಸಿಯರು..!

ಹೊಸಪೇಟೆ: ಸಾವ​ಯವ ಕೃಷಿ ಆರಂಭಿ​ಸಿದ ಮಾಜಿ ದೇವ​ದಾಸಿಯರು..!

ಕೃಷ್ಣ ಎನ್‌. ಲಮಾಣಿಹೊಸಪೇಟೆ(ನ.16): ಇಲ್ಲಿನ ಮಾಜಿ ದೇವದಾಸಿಯರು ಕೃಷಿ ಕಾರ್ಯ ಕೈಗೊಳ್ಳುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಂಡು ಇತರರಿಗೂ ಮಾದರಿಯಾಗಿದ್ದಾರೆ. ತಾಲೂಕಿನ ನಾಗೇನಹಳ್ಳಿಯ ಮಾಜಿ ದೇವದಾಸಿಯರು ಕೃಷಿಯಲ್ಲಿ ತೊಡಗಿಸಿಕೊಂಡು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. 

1 Min read
Kannadaprabha News | Asianet News
Published : Nov 16 2020, 02:14 PM IST
Share this Photo Gallery
  • FB
  • TW
  • Linkdin
  • Whatsapp
15
<p>ಹೊಸಪೇಟೆ ನಗರದ ಸಖಿ ಟ್ರಸ್ಟ್‌ ಮಾರ್ಗದರ್ಶನದಲ್ಲಿ 15 ಮಾಜಿ ದೇವದಾಸಿಯರು ಐದು ಎಕರೆ ಜಮೀನನ್ನು ಮೂರು ವರ್ಷದ ಮಟ್ಟಿಗೆ ಗುತ್ತಿಗೆ ಪಡೆದುಕೊಂಡು ಕೃಷಿ ಕಾರ್ಯ ಕೈಗೊಂಡಿದ್ದಾರೆ. ರಾಸಾಯನಿಕ ಗೊಬ್ಬರ ಹಾಗೂ ಔಷಧ ಬಳಸದೇ ಸಾವಯವ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಈ ಮಹಿಳೆಯರು ಬತ್ತ, ಜೋಳ, ಮೆಕ್ಕೆಜೋಳ ಹಾಗೂ ತರಕಾರಿ ಬೆಳೆಯುತ್ತಿದ್ದಾರೆ.</p>

<p>ಹೊಸಪೇಟೆ ನಗರದ ಸಖಿ ಟ್ರಸ್ಟ್‌ ಮಾರ್ಗದರ್ಶನದಲ್ಲಿ 15 ಮಾಜಿ ದೇವದಾಸಿಯರು ಐದು ಎಕರೆ ಜಮೀನನ್ನು ಮೂರು ವರ್ಷದ ಮಟ್ಟಿಗೆ ಗುತ್ತಿಗೆ ಪಡೆದುಕೊಂಡು ಕೃಷಿ ಕಾರ್ಯ ಕೈಗೊಂಡಿದ್ದಾರೆ. ರಾಸಾಯನಿಕ ಗೊಬ್ಬರ ಹಾಗೂ ಔಷಧ ಬಳಸದೇ ಸಾವಯವ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಈ ಮಹಿಳೆಯರು ಬತ್ತ, ಜೋಳ, ಮೆಕ್ಕೆಜೋಳ ಹಾಗೂ ತರಕಾರಿ ಬೆಳೆಯುತ್ತಿದ್ದಾರೆ.</p>

ಹೊಸಪೇಟೆ ನಗರದ ಸಖಿ ಟ್ರಸ್ಟ್‌ ಮಾರ್ಗದರ್ಶನದಲ್ಲಿ 15 ಮಾಜಿ ದೇವದಾಸಿಯರು ಐದು ಎಕರೆ ಜಮೀನನ್ನು ಮೂರು ವರ್ಷದ ಮಟ್ಟಿಗೆ ಗುತ್ತಿಗೆ ಪಡೆದುಕೊಂಡು ಕೃಷಿ ಕಾರ್ಯ ಕೈಗೊಂಡಿದ್ದಾರೆ. ರಾಸಾಯನಿಕ ಗೊಬ್ಬರ ಹಾಗೂ ಔಷಧ ಬಳಸದೇ ಸಾವಯವ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಈ ಮಹಿಳೆಯರು ಬತ್ತ, ಜೋಳ, ಮೆಕ್ಕೆಜೋಳ ಹಾಗೂ ತರಕಾರಿ ಬೆಳೆಯುತ್ತಿದ್ದಾರೆ.

25
<p>ಕೃಷಿ ಜತೆಗೆ 8 ಎಮ್ಮೆ ಸಾಕಿದ್ದಾರೆ. ಒಂದು ಎಮ್ಮೆ ನಿತ್ಯ ನಾಲ್ಕು ಲೀಟರ್‌ ಹಾಲು ನೀಡುತ್ತಿದೆ. ಹಾಲನ್ನು ಡೈರಿಗೆ ಹಾಕುತ್ತಾರೆ. ಸ್ವಲ್ಪ ಪ್ರಮಾಣದ ಹಾಲನ್ನು ಈ ಮಹಿಳೆಯರು ತಮ್ಮ ಕುಟುಂಬಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಕೃಷಿ ಹಾಗೂ ಹಾಲಿನ ಡೈರಿಯಿಂದ ಬರುವ ಆದಾಯಕ್ಕಾಗಿ ಬ್ಯಾಂಕೊಂದರಲ್ಲಿ ಗುಂಪು ಉಳಿತಾಯ ಖಾತೆ ತೆರೆದಿದ್ದಾರೆ. ಹಣ ನೇರವಾಗಿ ಈ ಖಾತೆಯಲ್ಲಿ ಜಮೆ ಆಗುತ್ತಿದೆ. ಈ ಮಹಿಳೆಯರು ಕುರಿ ಸಾಕಣೆ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಇದಕ್ಕಾಗಿ ತರಬೇತಿಯನ್ನೂ ಪಡೆಯುತ್ತಿದ್ದಾರೆ. ಈ ಮೊದಲು ಬೇರೆಯವರ ಹೊಲದಲ್ಲಿ ಕೂಲಿ ಮಾಡುತ್ತಿದ್ದ ಈ ಮಹಿಳೆಯರೇ ಈಗ ರೈತ ಮಹಿಳೆಯರಾಗಿದ್ದಾರೆ.</p>

<p>ಕೃಷಿ ಜತೆಗೆ 8 ಎಮ್ಮೆ ಸಾಕಿದ್ದಾರೆ. ಒಂದು ಎಮ್ಮೆ ನಿತ್ಯ ನಾಲ್ಕು ಲೀಟರ್‌ ಹಾಲು ನೀಡುತ್ತಿದೆ. ಹಾಲನ್ನು ಡೈರಿಗೆ ಹಾಕುತ್ತಾರೆ. ಸ್ವಲ್ಪ ಪ್ರಮಾಣದ ಹಾಲನ್ನು ಈ ಮಹಿಳೆಯರು ತಮ್ಮ ಕುಟುಂಬಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಕೃಷಿ ಹಾಗೂ ಹಾಲಿನ ಡೈರಿಯಿಂದ ಬರುವ ಆದಾಯಕ್ಕಾಗಿ ಬ್ಯಾಂಕೊಂದರಲ್ಲಿ ಗುಂಪು ಉಳಿತಾಯ ಖಾತೆ ತೆರೆದಿದ್ದಾರೆ. ಹಣ ನೇರವಾಗಿ ಈ ಖಾತೆಯಲ್ಲಿ ಜಮೆ ಆಗುತ್ತಿದೆ. ಈ ಮಹಿಳೆಯರು ಕುರಿ ಸಾಕಣೆ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಇದಕ್ಕಾಗಿ ತರಬೇತಿಯನ್ನೂ ಪಡೆಯುತ್ತಿದ್ದಾರೆ. ಈ ಮೊದಲು ಬೇರೆಯವರ ಹೊಲದಲ್ಲಿ ಕೂಲಿ ಮಾಡುತ್ತಿದ್ದ ಈ ಮಹಿಳೆಯರೇ ಈಗ ರೈತ ಮಹಿಳೆಯರಾಗಿದ್ದಾರೆ.</p>

ಕೃಷಿ ಜತೆಗೆ 8 ಎಮ್ಮೆ ಸಾಕಿದ್ದಾರೆ. ಒಂದು ಎಮ್ಮೆ ನಿತ್ಯ ನಾಲ್ಕು ಲೀಟರ್‌ ಹಾಲು ನೀಡುತ್ತಿದೆ. ಹಾಲನ್ನು ಡೈರಿಗೆ ಹಾಕುತ್ತಾರೆ. ಸ್ವಲ್ಪ ಪ್ರಮಾಣದ ಹಾಲನ್ನು ಈ ಮಹಿಳೆಯರು ತಮ್ಮ ಕುಟುಂಬಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಕೃಷಿ ಹಾಗೂ ಹಾಲಿನ ಡೈರಿಯಿಂದ ಬರುವ ಆದಾಯಕ್ಕಾಗಿ ಬ್ಯಾಂಕೊಂದರಲ್ಲಿ ಗುಂಪು ಉಳಿತಾಯ ಖಾತೆ ತೆರೆದಿದ್ದಾರೆ. ಹಣ ನೇರವಾಗಿ ಈ ಖಾತೆಯಲ್ಲಿ ಜಮೆ ಆಗುತ್ತಿದೆ. ಈ ಮಹಿಳೆಯರು ಕುರಿ ಸಾಕಣೆ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಇದಕ್ಕಾಗಿ ತರಬೇತಿಯನ್ನೂ ಪಡೆಯುತ್ತಿದ್ದಾರೆ. ಈ ಮೊದಲು ಬೇರೆಯವರ ಹೊಲದಲ್ಲಿ ಕೂಲಿ ಮಾಡುತ್ತಿದ್ದ ಈ ಮಹಿಳೆಯರೇ ಈಗ ರೈತ ಮಹಿಳೆಯರಾಗಿದ್ದಾರೆ.

35
<p>ಮಾಜಿ ದೇವದಾಸಿಯರನ್ನು ಗುರುತಿಸಿ ಅವರಿಗೆ ಸಹಾಯ ಮಾಡಲಾಗುತ್ತಿದೆ. ಅವರು ಸುಸ್ಥಿರ ಕೃಷಿಯೊಂದಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮಾರ್ಗದರ್ಶನ ಮಾಡುತ್ತಿದ್ದೇವೆ ಎಂದು ಹೊಸಪೇಟೆಯ ಸಖಿ ಸಂಸ್ಥೆ ಮುಖ್ಯಸ್ಥೆ ಭಾಗ್ಯಲಕ್ಷ್ಮಿ ತಿಳಿಸಿದ್ದಾರೆ.&nbsp;</p>

<p>ಮಾಜಿ ದೇವದಾಸಿಯರನ್ನು ಗುರುತಿಸಿ ಅವರಿಗೆ ಸಹಾಯ ಮಾಡಲಾಗುತ್ತಿದೆ. ಅವರು ಸುಸ್ಥಿರ ಕೃಷಿಯೊಂದಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮಾರ್ಗದರ್ಶನ ಮಾಡುತ್ತಿದ್ದೇವೆ ಎಂದು ಹೊಸಪೇಟೆಯ ಸಖಿ ಸಂಸ್ಥೆ ಮುಖ್ಯಸ್ಥೆ ಭಾಗ್ಯಲಕ್ಷ್ಮಿ ತಿಳಿಸಿದ್ದಾರೆ.&nbsp;</p>

ಮಾಜಿ ದೇವದಾಸಿಯರನ್ನು ಗುರುತಿಸಿ ಅವರಿಗೆ ಸಹಾಯ ಮಾಡಲಾಗುತ್ತಿದೆ. ಅವರು ಸುಸ್ಥಿರ ಕೃಷಿಯೊಂದಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮಾರ್ಗದರ್ಶನ ಮಾಡುತ್ತಿದ್ದೇವೆ ಎಂದು ಹೊಸಪೇಟೆಯ ಸಖಿ ಸಂಸ್ಥೆ ಮುಖ್ಯಸ್ಥೆ ಭಾಗ್ಯಲಕ್ಷ್ಮಿ ತಿಳಿಸಿದ್ದಾರೆ. 

45
<p>ಕೃಷಿಯಿಂದ ಬದುಕು ಕಟ್ಟಿಕೊಳ್ಳುತ್ತಿದ್ದೇವೆ. ಜತೆಗೆ ಎಮ್ಮೆ ಹಾಲನ್ನು ಡೈರಿಗೆ ಹಾಕುತ್ತಿದ್ದೇವೆ. ಕುರಿ ಸಾಕಣೆ ಮಾಡಲು ಮುಂದಾಗಿದ್ದೇವೆ. ಉತ್ತಮ ಫಸಲು ಬಂದರೆ ನಮ್ಮ ಬದುಕು ಬಂಗಾರವಾಗಲಿದೆ ಎಂದು ಮಾಜಿ ದೇವದಾಸಿಯರಾದ ಹುಲಿಗೆಮ್ಮ, ಸೊಮಕ್ಕ ಅವರು ತಿಳಿಸಿದ್ದಾರೆ.&nbsp;</p>

<p>ಕೃಷಿಯಿಂದ ಬದುಕು ಕಟ್ಟಿಕೊಳ್ಳುತ್ತಿದ್ದೇವೆ. ಜತೆಗೆ ಎಮ್ಮೆ ಹಾಲನ್ನು ಡೈರಿಗೆ ಹಾಕುತ್ತಿದ್ದೇವೆ. ಕುರಿ ಸಾಕಣೆ ಮಾಡಲು ಮುಂದಾಗಿದ್ದೇವೆ. ಉತ್ತಮ ಫಸಲು ಬಂದರೆ ನಮ್ಮ ಬದುಕು ಬಂಗಾರವಾಗಲಿದೆ ಎಂದು ಮಾಜಿ ದೇವದಾಸಿಯರಾದ ಹುಲಿಗೆಮ್ಮ, ಸೊಮಕ್ಕ ಅವರು ತಿಳಿಸಿದ್ದಾರೆ.&nbsp;</p>

ಕೃಷಿಯಿಂದ ಬದುಕು ಕಟ್ಟಿಕೊಳ್ಳುತ್ತಿದ್ದೇವೆ. ಜತೆಗೆ ಎಮ್ಮೆ ಹಾಲನ್ನು ಡೈರಿಗೆ ಹಾಕುತ್ತಿದ್ದೇವೆ. ಕುರಿ ಸಾಕಣೆ ಮಾಡಲು ಮುಂದಾಗಿದ್ದೇವೆ. ಉತ್ತಮ ಫಸಲು ಬಂದರೆ ನಮ್ಮ ಬದುಕು ಬಂಗಾರವಾಗಲಿದೆ ಎಂದು ಮಾಜಿ ದೇವದಾಸಿಯರಾದ ಹುಲಿಗೆಮ್ಮ, ಸೊಮಕ್ಕ ಅವರು ತಿಳಿಸಿದ್ದಾರೆ. 

55
<p>ಸ್ವಾವಲಂಬಿ ಬದುಕು ಸಾಗಿ​ಸಲು ಕೃಷಿ ಜತೆಗೆ ಎಮ್ಮೆ ಸಾಕಣೆ ಮಾಡಿ ಇತರರಿಗೆ ಮಾದರಿಯಾದ ಮಾಜಿ ದೇವದಾಸಿಯರು</p>

<p>ಸ್ವಾವಲಂಬಿ ಬದುಕು ಸಾಗಿ​ಸಲು ಕೃಷಿ ಜತೆಗೆ ಎಮ್ಮೆ ಸಾಕಣೆ ಮಾಡಿ ಇತರರಿಗೆ ಮಾದರಿಯಾದ ಮಾಜಿ ದೇವದಾಸಿಯರು</p>

ಸ್ವಾವಲಂಬಿ ಬದುಕು ಸಾಗಿ​ಸಲು ಕೃಷಿ ಜತೆಗೆ ಎಮ್ಮೆ ಸಾಕಣೆ ಮಾಡಿ ಇತರರಿಗೆ ಮಾದರಿಯಾದ ಮಾಜಿ ದೇವದಾಸಿಯರು

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved