MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಮಠದೊಳಗೆ ಬಂದಳು ಗೋ ಮಾತೆ : ಕನಕನ ಕಿಂಡಿಯ ಎದುರು ಪೂಜೆ

ಮಠದೊಳಗೆ ಬಂದಳು ಗೋ ಮಾತೆ : ಕನಕನ ಕಿಂಡಿಯ ಎದುರು ಪೂಜೆ

ಶ್ರೀ ಕೃಷ್ಣ ಮಠದಲ್ಲಿ ಕನಕನ ಕಿಂಡಿಯ ಎದುರುಗಡೆ  ದೀಪಾವಳಿಯ ಬಲಿ ಪಾಡ್ಯ ಹಿನ್ನೆಲೆ  ಪರ್ಯಾಯ ಅದಮಾರು ಮಠದ ಶ್ರೀ ಈಶ ಪ್ರಿಯತೀರ್ಥ ಶ್ರೀಪಾದರು ಗೋಗ್ರಾಸ ನೀಡಿ  ಮಠದ ಪುರೋಹಿತರಾದ ಮುದರಂಗಡಿ ಲಕ್ಷ್ಮೀಶ ಆಚಾರ್ಯರು  "ಗೋ ಪೂಜೆ"ಯನ್ನು ನಡೆಸಿದರು. 

1 Min read
Kannadaprabha News | Asianet News
Published : Nov 15 2020, 03:25 PM IST
Share this Photo Gallery
  • FB
  • TW
  • Linkdin
  • Whatsapp
114
<p>ಶ್ರೀ ಕೃಷ್ಣ ಮಠದಲ್ಲಿ&nbsp; ದೀಪಾವಳಿ ಹಬ್ಬದ ಸಂಭ್ರಮ&nbsp;</p>

<p>ಶ್ರೀ ಕೃಷ್ಣ ಮಠದಲ್ಲಿ&nbsp; ದೀಪಾವಳಿ ಹಬ್ಬದ ಸಂಭ್ರಮ&nbsp;</p>

ಶ್ರೀ ಕೃಷ್ಣ ಮಠದಲ್ಲಿ  ದೀಪಾವಳಿ ಹಬ್ಬದ ಸಂಭ್ರಮ 

214
<p>&nbsp;ಕನಕನ ಕಿಂಡಿಯ ಎದುರುಗಡೆ &nbsp;ದೀಪಾವಳಿಯ ಬಲಿ ಪಾಡ್ಯ ಹಿನ್ನೆಲೆ &nbsp;ಪರ್ಯಾಯ ಅದಮಾರು ಮಠದ ಶ್ರೀ ಈಶ ಪ್ರಿಯತೀರ್ಥ ಶ್ರೀಪಾದರು ಗೋಗ್ರಾಸ ನೀಡಿದರು</p>

<p>&nbsp;ಕನಕನ ಕಿಂಡಿಯ ಎದುರುಗಡೆ &nbsp;ದೀಪಾವಳಿಯ ಬಲಿ ಪಾಡ್ಯ ಹಿನ್ನೆಲೆ &nbsp;ಪರ್ಯಾಯ ಅದಮಾರು ಮಠದ ಶ್ರೀ ಈಶ ಪ್ರಿಯತೀರ್ಥ ಶ್ರೀಪಾದರು ಗೋಗ್ರಾಸ ನೀಡಿದರು</p>

 ಕನಕನ ಕಿಂಡಿಯ ಎದುರುಗಡೆ  ದೀಪಾವಳಿಯ ಬಲಿ ಪಾಡ್ಯ ಹಿನ್ನೆಲೆ  ಪರ್ಯಾಯ ಅದಮಾರು ಮಠದ ಶ್ರೀ ಈಶ ಪ್ರಿಯತೀರ್ಥ ಶ್ರೀಪಾದರು ಗೋಗ್ರಾಸ ನೀಡಿದರು

314
<p>ಮಠದ ಪುರೋಹಿತರಾದ ಮುದರಂಗಡಿ ಲಕ್ಷ್ಮೀಶ ಆಚಾರ್ಯರು &nbsp;"ಗೋ ಪೂಜೆ"ಯನ್ನು ನಡೆಸಿದರು.&nbsp;</p>

<p>ಮಠದ ಪುರೋಹಿತರಾದ ಮುದರಂಗಡಿ ಲಕ್ಷ್ಮೀಶ ಆಚಾರ್ಯರು &nbsp;"ಗೋ ಪೂಜೆ"ಯನ್ನು ನಡೆಸಿದರು.&nbsp;</p>

ಮಠದ ಪುರೋಹಿತರಾದ ಮುದರಂಗಡಿ ಲಕ್ಷ್ಮೀಶ ಆಚಾರ್ಯರು  "ಗೋ ಪೂಜೆ"ಯನ್ನು ನಡೆಸಿದರು. 

414
<p>ಅದ್ದೂರಿಯಾಗಿ ಶ್ರೀ ಕೃಷ್ಣ ಮಠದಲ್ಲಿ ನಡೆದ ಗೋ ಪೂಜೆ</p>

<p>ಅದ್ದೂರಿಯಾಗಿ ಶ್ರೀ ಕೃಷ್ಣ ಮಠದಲ್ಲಿ ನಡೆದ ಗೋ ಪೂಜೆ</p>

ಅದ್ದೂರಿಯಾಗಿ ಶ್ರೀ ಕೃಷ್ಣ ಮಠದಲ್ಲಿ ನಡೆದ ಗೋ ಪೂಜೆ

514
<p>ಬಳಿಕ ರಥ ಬೀದಿಯಲ್ಲಿ ಬಿರುದು ಬಾವಲಿ ವಾದ್ಯ ಮೇಳಗಳೊಂದಿಗೆ ಗೋವುಗಳ ಮೆರವಣಿಗೆ ನಡೆಯಿತು.</p>

<p>ಬಳಿಕ ರಥ ಬೀದಿಯಲ್ಲಿ ಬಿರುದು ಬಾವಲಿ ವಾದ್ಯ ಮೇಳಗಳೊಂದಿಗೆ ಗೋವುಗಳ ಮೆರವಣಿಗೆ ನಡೆಯಿತು.</p>

ಬಳಿಕ ರಥ ಬೀದಿಯಲ್ಲಿ ಬಿರುದು ಬಾವಲಿ ವಾದ್ಯ ಮೇಳಗಳೊಂದಿಗೆ ಗೋವುಗಳ ಮೆರವಣಿಗೆ ನಡೆಯಿತು.

614
<p>ಉಡುಪಿ &nbsp;ಶ್ರೀ ಅದಮಾರು ಮಠದ ಗೋಶಾಲೆಯ &nbsp;ಗೋವುಗಳಿಗೆ &nbsp; ದೀಪಾವಳಿಪೂಜೆ</p>

<p>ಉಡುಪಿ &nbsp;ಶ್ರೀ ಅದಮಾರು ಮಠದ ಗೋಶಾಲೆಯ &nbsp;ಗೋವುಗಳಿಗೆ &nbsp; ದೀಪಾವಳಿಪೂಜೆ</p>

ಉಡುಪಿ  ಶ್ರೀ ಅದಮಾರು ಮಠದ ಗೋಶಾಲೆಯ  ಗೋವುಗಳಿಗೆ   ದೀಪಾವಳಿಪೂಜೆ

714
<p>ಪ್ರತೀ ವರ್ಷದಂತೆ ಈ ವರ್ಷವು ಮಠದಲ್ಲಿ ಜರುಗಿದ ದೀಪಾವಳಿ</p>

<p>ಪ್ರತೀ ವರ್ಷದಂತೆ ಈ ವರ್ಷವು ಮಠದಲ್ಲಿ ಜರುಗಿದ ದೀಪಾವಳಿ</p>

ಪ್ರತೀ ವರ್ಷದಂತೆ ಈ ವರ್ಷವು ಮಠದಲ್ಲಿ ಜರುಗಿದ ದೀಪಾವಳಿ

814
<p>ಮಠದಲ್ಲಿ ಗೋವುಗಳಿಗೆ ಹೂ ಹಾರ ಹಾಕಿ ನೇವೈದ್ಯ</p>

<p>ಮಠದಲ್ಲಿ ಗೋವುಗಳಿಗೆ ಹೂ ಹಾರ ಹಾಕಿ ನೇವೈದ್ಯ</p>

ಮಠದಲ್ಲಿ ಗೋವುಗಳಿಗೆ ಹೂ ಹಾರ ಹಾಕಿ ನೇವೈದ್ಯ

914
<p>ಶ್ರೀ ಕೃಷ್ಣ ಮಠದಲ್ಲಿ ಶ್ರೀಗಳ ನೇತೃತ್ವದಲ್ಲಿ ನಡೆದ ಪೂಜಾ ಕಾರ್ಯ</p>

<p>ಶ್ರೀ ಕೃಷ್ಣ ಮಠದಲ್ಲಿ ಶ್ರೀಗಳ ನೇತೃತ್ವದಲ್ಲಿ ನಡೆದ ಪೂಜಾ ಕಾರ್ಯ</p>

ಶ್ರೀ ಕೃಷ್ಣ ಮಠದಲ್ಲಿ ಶ್ರೀಗಳ ನೇತೃತ್ವದಲ್ಲಿ ನಡೆದ ಪೂಜಾ ಕಾರ್ಯ

1014
<p>ಗೋ ಪೂಜೆಯಲ್ಲಿ ನಿರತರಾಗಿರುವ ಶ್ರೀಗಳು</p>

<p>ಗೋ ಪೂಜೆಯಲ್ಲಿ ನಿರತರಾಗಿರುವ ಶ್ರೀಗಳು</p>

ಗೋ ಪೂಜೆಯಲ್ಲಿ ನಿರತರಾಗಿರುವ ಶ್ರೀಗಳು

1114
<p>ಮಠದ ಎಲ್ಲಾ ಗೋವುಗಳಿಗೂ ಪೂಜೆ ನೆರವೇರಿಸಿದ ಶ್ರೀಗಳು</p>

<p>ಮಠದ ಎಲ್ಲಾ ಗೋವುಗಳಿಗೂ ಪೂಜೆ ನೆರವೇರಿಸಿದ ಶ್ರೀಗಳು</p>

ಮಠದ ಎಲ್ಲಾ ಗೋವುಗಳಿಗೂ ಪೂಜೆ ನೆರವೇರಿಸಿದ ಶ್ರೀಗಳು

1214
<p>ಆರತಿ ಬೆಳಗಿ ಗೋ ಮಾತೆಗೆ ಪೂಜಾ ಕಾರ್ಯ</p>

<p>ಆರತಿ ಬೆಳಗಿ ಗೋ ಮಾತೆಗೆ ಪೂಜಾ ಕಾರ್ಯ</p>

ಆರತಿ ಬೆಳಗಿ ಗೋ ಮಾತೆಗೆ ಪೂಜಾ ಕಾರ್ಯ

1314
<p>ುಡುಪಿಯ ಬೀದಿಯಲ್ಲಿ ನಡೆದ ಅದ್ದೂರಿ ಮೆರವಣಿಗೆ</p>

<p>ುಡುಪಿಯ ಬೀದಿಯಲ್ಲಿ ನಡೆದ ಅದ್ದೂರಿ ಮೆರವಣಿಗೆ</p>

ುಡುಪಿಯ ಬೀದಿಯಲ್ಲಿ ನಡೆದ ಅದ್ದೂರಿ ಮೆರವಣಿಗೆ

1414
<p>ಮೆರವಣಿಗೆಯಲ್ಲಿ ಭಾಗಿಯಾದ ಶ್ರೀಗಳು</p>

<p>ಮೆರವಣಿಗೆಯಲ್ಲಿ ಭಾಗಿಯಾದ ಶ್ರೀಗಳು</p>

ಮೆರವಣಿಗೆಯಲ್ಲಿ ಭಾಗಿಯಾದ ಶ್ರೀಗಳು

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
Latest Videos
Recommended Stories
Recommended image1
ಮನ್‌ ಕೀ ಬಾತ್: ಕರ್ನಾಟಕದ ಜೇನು ಕೃಷಿಗೆ ಪ್ರಧಾನಿ ಮೋದಿ ಶ್ಲಾಘನೆ, ಪುತ್ತೂರು ಮತ್ತು ತುಮಕೂರು ಉಲ್ಲೇಖ
Recommended image2
ಬಸವ ತತ್ವದವರು ತಾಲಿಬಾನಿ ಇದ್ದಂತೆ ಎಂದು ಕಾಡಸಿದ್ದೇಶ್ವರ ಸ್ವಾಮೀಜಿಗೆ 'ಕಾಡು ಪ್ರಾಣಿ' ಎಂದ ಚನ್ನಬಸವಾನಂದ ಶ್ರೀ!
Recommended image3
ಬೆಂಗಳೂರು ಸುರಂಗ ರಸ್ತೆಗೆ ನಾಗರೀಕರು, ತಜ್ಞರ ವ್ಯಾಪಕ ವಿರೋಧ, 42 ಸಾವಿರ ಕೋಟಿ ಪ್ರಾಜೆಕ್ಟ್‌ ದುರಂತ ಎಂದ ಜನರು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved