ಸಿಎಂ ಭೇಟಿ ಮಾಡಿ ಪುತ್ರಿ ಮದುವೆಗೆ ಆಹ್ವಾನ ನೀಡಿದ ಜಮೀರ್.. ವಿಜಯೇಂದ್ರ ಸಹ ಇದ್ದರು
ಬೆಂಗಳೂರು(ಜ. 11) ಕಾಂಗ್ರೆಸ್ ನಾಯಕ ಚಾಮರಾಜಪೇಟೆ ಶಾಸಕ ಬಿಝಡ್ ಜಮೀರ್ ಅಹಮದ್ ಖಾನ್ ಬೆಂಗಳೂರು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ... ಯಾವ ಕಾರಣಕ್ಕೆ..
14

<p>ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಜಮೀರ್ ತಮ್ಮ ಪುತ್ರಿಯ ಮದುವೆಗೆ ಆಹ್ವಾನ ನೀಡಿದ್ದಾರೆ.</p><p> </p>
ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಜಮೀರ್ ತಮ್ಮ ಪುತ್ರಿಯ ಮದುವೆಗೆ ಆಹ್ವಾನ ನೀಡಿದ್ದಾರೆ.
24
<p>ಜಮೀರ್ ಮದುವೆಗೆ ಆಹ್ವಾನ ನೀಡುವ ವೇಳೆ ವಿಜಯೇಂದ್ರ ಸಹ ಇದ್ದರು.</p>
ಜಮೀರ್ ಮದುವೆಗೆ ಆಹ್ವಾನ ನೀಡುವ ವೇಳೆ ವಿಜಯೇಂದ್ರ ಸಹ ಇದ್ದರು.
34
<p>ಜನವರಿ 21 ಕ್ಕೆ ವಿವಾಹ ನೆರವೇರಲಿದೆ. </p>
ಜನವರಿ 21 ಕ್ಕೆ ವಿವಾಹ ನೆರವೇರಲಿದೆ.
44
<p>ಪಕ್ಷವನ್ನು ಮೀರಿ ಜಮೀರ್ ಎಲ್ಲ ನಾಯಕರಿಗೂ ಆಹ್ವಾನ ನೀಡುತ್ತಿದ್ದಾರೆ. </p>
ಪಕ್ಷವನ್ನು ಮೀರಿ ಜಮೀರ್ ಎಲ್ಲ ನಾಯಕರಿಗೂ ಆಹ್ವಾನ ನೀಡುತ್ತಿದ್ದಾರೆ.
Latest Videos