- Home
- Karnataka Districts
- ಪಂಚಮಸಾಲಿಗೆ ಮೀಸಲಾತಿ ನೀಡದಿದ್ದರೆ ಬಿಎಸ್ವೈ ಸಾವು ಖಚಿತ ಎಂದ ಯುವಕನ ವಿರುದ್ಧ ಕೇಸ್ ದಾಖಲು
ಪಂಚಮಸಾಲಿಗೆ ಮೀಸಲಾತಿ ನೀಡದಿದ್ದರೆ ಬಿಎಸ್ವೈ ಸಾವು ಖಚಿತ ಎಂದ ಯುವಕನ ವಿರುದ್ಧ ಕೇಸ್ ದಾಖಲು
ಬೀದರ್(ಫೆ.07): ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನಿಂದನೆ ಮಾಡಿದ ವ್ಯಕ್ತಿಯ ವಿರುದ್ಧ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
14

<p>ಪಂಚಮಸಾಲಿ ಲಿಂಗಾಯತರಿಗೆ-2ಎ ಮೀಸಲಾತಿ ನೀಡದಿದ್ದರೆ ಬಿಎಸ್ವೈ ಸಾವು ಖಚಿತ ಎಂದು ಬಸವರಾಜ್ ನಾಗರಾಳ ಎಂಬ ವ್ಯಕ್ತಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದ ಎಂದು ತಿಳಿದು ಬಂದಿದೆ. </p>
ಪಂಚಮಸಾಲಿ ಲಿಂಗಾಯತರಿಗೆ-2ಎ ಮೀಸಲಾತಿ ನೀಡದಿದ್ದರೆ ಬಿಎಸ್ವೈ ಸಾವು ಖಚಿತ ಎಂದು ಬಸವರಾಜ್ ನಾಗರಾಳ ಎಂಬ ವ್ಯಕ್ತಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದ ಎಂದು ತಿಳಿದು ಬಂದಿದೆ.
24
<p>ಸಿಎಂ ಯಡಿಯೂರಪ್ಪ ಅವರಿಗೆ ನಿಂದನೆ ಮಾಡಿದ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಬೀದರ್ನ ಬಿಜೆಪಿ ನಾಯಕ ಘಾಳೆಪ್ಪ ಚಟ್ಟಳ್ಳಿ ಎಂಬುವರು ಬಸವರಾಜ ನಾಗರಾಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. </p>
ಸಿಎಂ ಯಡಿಯೂರಪ್ಪ ಅವರಿಗೆ ನಿಂದನೆ ಮಾಡಿದ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಬೀದರ್ನ ಬಿಜೆಪಿ ನಾಯಕ ಘಾಳೆಪ್ಪ ಚಟ್ಟಳ್ಳಿ ಎಂಬುವರು ಬಸವರಾಜ ನಾಗರಾಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
34
<p>ಫೆ. 20 ರಂದು ಬಿಎಸ್ವೈ ಸಾವು ಖಚಿತ ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದ ಬಸವರಾಜ ನಾಗರಾಳ ಎಂಬ ವ್ಯಕ್ತಿ </p>
ಫೆ. 20 ರಂದು ಬಿಎಸ್ವೈ ಸಾವು ಖಚಿತ ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದ ಬಸವರಾಜ ನಾಗರಾಳ ಎಂಬ ವ್ಯಕ್ತಿ
44
<p>ಈ ಸಂಬಂಧ ಬೀದರ್ನ ಬಗದಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು</p>
ಈ ಸಂಬಂಧ ಬೀದರ್ನ ಬಗದಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
Latest Videos