- Home
- Karnataka Districts
- ಭಕ್ತರು ಕಡಿಮೆ: ಕುಕ್ಕೆ ದೇವಾಲಯದೊಳಗೆ ಸರ್ಪಗಳ ಸ್ವಚ್ಛಂದ ಓಡಾಟ, ನಾಗರಪಂಚಮಿ ಫೋಟೋಸ್ ಇಲ್ನೋಡಿ
ಭಕ್ತರು ಕಡಿಮೆ: ಕುಕ್ಕೆ ದೇವಾಲಯದೊಳಗೆ ಸರ್ಪಗಳ ಸ್ವಚ್ಛಂದ ಓಡಾಟ, ನಾಗರಪಂಚಮಿ ಫೋಟೋಸ್ ಇಲ್ನೋಡಿ
ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗರಪಂಚಮಿಯ ಹಿನ್ನಲೆಯಲ್ಲಿ ನಾಗನ ವಿಗ್ರಹಕ್ಕೆ ವಿಶೇಷ ಪೂಜೆ ನಡೆದಿದೆ. ಇಲ್ಲಿವೆ ಫೋಟೋಸ್

<p>Kukke subarmanya</p>
Kukke subarmanya
<p>ನಾಗನ ವಿಗ್ರಹಕ್ಕೆ ಹಾಲಭಿಷೇಕ</p>
ನಾಗನ ವಿಗ್ರಹಕ್ಕೆ ಹಾಲಭಿಷೇಕ
<p>ನಾಗನ ಕ್ಷೇತ್ರವೆಂದೇ ಪ್ರಖ್ಯಾತಿ ಹೊಂದಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಆಸುಪಾಸಿನಲ್ಲಿ ಸರ್ಪಗಳ ಸಂಚಾರ ಹೆಚ್ಚಾಗಿದ್ದು, ಭಕ್ತರು ಬಾರಿ ಸಂಖ್ಯೆಯಲ್ಲಿ ಇರುವ ಕಾರಣ ಈ ಸರ್ಪಗಳು ದೇವಸ್ಥಾನದ ಒಳಗೆ ಕಡಿಮೆ ಕಂಡು ಬರುತ್ತಿತ್ತು.</p>
ನಾಗನ ಕ್ಷೇತ್ರವೆಂದೇ ಪ್ರಖ್ಯಾತಿ ಹೊಂದಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಆಸುಪಾಸಿನಲ್ಲಿ ಸರ್ಪಗಳ ಸಂಚಾರ ಹೆಚ್ಚಾಗಿದ್ದು, ಭಕ್ತರು ಬಾರಿ ಸಂಖ್ಯೆಯಲ್ಲಿ ಇರುವ ಕಾರಣ ಈ ಸರ್ಪಗಳು ದೇವಸ್ಥಾನದ ಒಳಗೆ ಕಡಿಮೆ ಕಂಡು ಬರುತ್ತಿತ್ತು.
<p>ಈ ಬಾರಿ ಲಾಕ್ ಡೌನ್ ಹಿನ್ನಲೆಯಲ್ಲಿ ಭಕ್ತರ ಸಂಖ್ಯೆ ಕಡಿಮೆಯಿರುವ ಕಾರಣ ಸರ್ಪಗಳು ದೇವಸ್ಥಾನದ ಒಳಗೆ ಬರುತ್ತಿದೆ. </p>
ಈ ಬಾರಿ ಲಾಕ್ ಡೌನ್ ಹಿನ್ನಲೆಯಲ್ಲಿ ಭಕ್ತರ ಸಂಖ್ಯೆ ಕಡಿಮೆಯಿರುವ ಕಾರಣ ಸರ್ಪಗಳು ದೇವಸ್ಥಾನದ ಒಳಗೆ ಬರುತ್ತಿದೆ.
<p>ನಾಗರಪಂಚಮಿಯ ದಿನದಲ್ಲಿ ಕ್ಷೇತ್ರದೊಳಗೆ ಬಂದ ದೇವಸ್ಥಾನದ ಒಳಾಂಗಣದಲ್ಲೆಲ್ಲಾ ಓಡಾಡಿದೆ.</p>
ನಾಗರಪಂಚಮಿಯ ದಿನದಲ್ಲಿ ಕ್ಷೇತ್ರದೊಳಗೆ ಬಂದ ದೇವಸ್ಥಾನದ ಒಳಾಂಗಣದಲ್ಲೆಲ್ಲಾ ಓಡಾಡಿದೆ.
<p>ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದಲ್ಲೂ ನಾಗರಪಂಚಮಿಯ ಹಿನ್ನಲೆಯಲ್ಲಿ ನಾಗನ ವಿಗ್ರಹಕ್ಕೆ ವಿಶೇಷ ಪೂಜೆಯನ್ನು ನಡೆಸಲಾಗಿದೆ</p>
ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದಲ್ಲೂ ನಾಗರಪಂಚಮಿಯ ಹಿನ್ನಲೆಯಲ್ಲಿ ನಾಗನ ವಿಗ್ರಹಕ್ಕೆ ವಿಶೇಷ ಪೂಜೆಯನ್ನು ನಡೆಸಲಾಗಿದೆ
<p>Kukke subarmanya</p>
Kukke subarmanya
<p>ಗರ್ಭಗುಡಿಯ ಒಳಗೆ ಹೋಗಿ ಬಂದಿರುವ ಸರ್ಪ ಹೊರಾಂಗಣದಲ್ಲಿ ಪೂಜಿಸಲ್ಪಡುವ ನಾಗನ ಕಟ್ಟೆಯ ಬಳಿ ಬಂದು ಸುತ್ತಾಡಿ ಹೋಗಿದೆ. ನಾಗರ ಪಂಚಮಿಯಂದೇ ನಾಗಕ್ಷೇತ್ರಕ್ಕೆ ಸರ್ಪದ ಈ ಭೇಟಿ ಆಸ್ತಿಕರನ್ನು ಮಂತ್ರಮುಗ್ದಗೊಳಿಸಿದೆ.</p>
ಗರ್ಭಗುಡಿಯ ಒಳಗೆ ಹೋಗಿ ಬಂದಿರುವ ಸರ್ಪ ಹೊರಾಂಗಣದಲ್ಲಿ ಪೂಜಿಸಲ್ಪಡುವ ನಾಗನ ಕಟ್ಟೆಯ ಬಳಿ ಬಂದು ಸುತ್ತಾಡಿ ಹೋಗಿದೆ. ನಾಗರ ಪಂಚಮಿಯಂದೇ ನಾಗಕ್ಷೇತ್ರಕ್ಕೆ ಸರ್ಪದ ಈ ಭೇಟಿ ಆಸ್ತಿಕರನ್ನು ಮಂತ್ರಮುಗ್ದಗೊಳಿಸಿದೆ.
<p>ತನಗೆ ಯಾವ ರೀತಿ ಪೂಜೆಗಳು ನಡೆಯುತ್ತಿದೆ ಎನ್ನುವುದನ್ನು ನೋಡಲು ಸ್ವತಹ ನಾಗನೇ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಈ ಬಾರಿ ಭೇಟಿ ನೀಡಿದೆ.</p>
ತನಗೆ ಯಾವ ರೀತಿ ಪೂಜೆಗಳು ನಡೆಯುತ್ತಿದೆ ಎನ್ನುವುದನ್ನು ನೋಡಲು ಸ್ವತಹ ನಾಗನೇ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಈ ಬಾರಿ ಭೇಟಿ ನೀಡಿದೆ.