ಸಂಚಾರವಿಲ್ಲದೆ ಬಿಕೋ ಎನ್ನುತ್ತಿದೆ ಬೆಂಗಳೂರು : ಖಾಲಿ ಖಾಲಿ
ಬಸ್ ಮುಷ್ಕರದ ಪರಿಣಾಮ ಪ್ರಯಾಣಿಕರ ಮೇಲೆ ತೀವ್ರತೆರನಾಗಿದೆ. ಬಸ್ ಸಂಚಾರವಿಲ್ಲದೇ ರಾಜ್ಯದ ವಿವಿಧೆಡೆ ಜನರು ಪರದಾಡುತ್ತಿದ್ದರೆ ಇತ್ತ ಸದಾ ಗಿಜಿಗುಡತ್ತಿದ್ದ ಬೆಂಗಳೂರು ಸ್ತಬ್ದವಾಗಿದೆ. ಬಸ್ಗಳ ಸಂಚಾರವಿಲ್ಲದೆ ಜನರು ಪರದಾಡುತ್ತಿದ್ದಾರೆ. ಬಸ್ಗಳ ನಿಂತ ಪರಿಣಾಮ ಬೆಂಗಳೂರು ಖಾಲಿ ಖಾಲಿಯಾಗಿದೆ. ಫೋಟೋಗಳು: ಎ.ವೀರಮಣಿ, ಕನ್ನಡಪ್ರಭ

<p>ಸಾರಿಗೆ ನೌಕರರ ಮುಷ್ಕರ ಹಿನ್ನಲೆ ಸಾರ್ವಜನಿಕ ರಿಗೆ ತೊಂದರೆಯಾಗಬಾರದು ಸುಗಮವಾಗಿ ಸಂಚಾರ ನಡೆಯಬೇಕು. ಹಾಗಾಗಿ ಖಾಸಗಿ ಶಾಲಾ ಸಂಘದವರೊಂದಿಗೆ ಮಾತುಕತೆ ಮಾಡಿದ್ವಿ ಎಂದು ಸಾರಿಗೆ ಆಯುಕ್ತ ಶಿವಕುಮಾರ್ ಹೇಳಿಕೆ</p>
ಸಾರಿಗೆ ನೌಕರರ ಮುಷ್ಕರ ಹಿನ್ನಲೆ ಸಾರ್ವಜನಿಕ ರಿಗೆ ತೊಂದರೆಯಾಗಬಾರದು ಸುಗಮವಾಗಿ ಸಂಚಾರ ನಡೆಯಬೇಕು. ಹಾಗಾಗಿ ಖಾಸಗಿ ಶಾಲಾ ಸಂಘದವರೊಂದಿಗೆ ಮಾತುಕತೆ ಮಾಡಿದ್ವಿ ಎಂದು ಸಾರಿಗೆ ಆಯುಕ್ತ ಶಿವಕುಮಾರ್ ಹೇಳಿಕೆ
<p>ಮುಷ್ಕರದ ಹಿನ್ನಲೆ ಮ್ಯಾಕ್ಸಿ ಕ್ಯಾಬ್, ಖಾಸಗಿ ಬಸ್ ರಸ್ತೆಗಿಳಿದಿವೆ</p>
ಮುಷ್ಕರದ ಹಿನ್ನಲೆ ಮ್ಯಾಕ್ಸಿ ಕ್ಯಾಬ್, ಖಾಸಗಿ ಬಸ್ ರಸ್ತೆಗಿಳಿದಿವೆ
<p>24 ಸಾವಿರ ಸರ್ಕಾರಿ ಬಸ್ ಗಳು ಸಂಚರಿಸುತ್ತವೆ. ಅಷ್ಟು ಸಂಖ್ಯೆಯಲ್ಲಿಯೇ ಖಾಸಗಿ ಬಸ್ ಓಡಿಸಲು ಸಾಧ್ಯವಿಲ್ಲ</p>
24 ಸಾವಿರ ಸರ್ಕಾರಿ ಬಸ್ ಗಳು ಸಂಚರಿಸುತ್ತವೆ. ಅಷ್ಟು ಸಂಖ್ಯೆಯಲ್ಲಿಯೇ ಖಾಸಗಿ ಬಸ್ ಓಡಿಸಲು ಸಾಧ್ಯವಿಲ್ಲ
<p>ಟ್ಯಾಕ್ಸ್ ಕಟ್ಟದ ಬಸ್ ಗಳಿಗೂ ಪರ್ಮಿಷನ್ ವಿಚಾರ. 5 ಸಾವಿರ ಸೆರೆಂಡರ್ ಆದ ಬಸ್ ಇದೆ. ಟ್ಯಾಕ್ಸ್ ಕಟ್ಟದೇ ರಸ್ತೆಗೆ ಇಳಿಯಬಹುದು ಎಂಬ ಆದೇಶ ಸರ್ಕಾರ ಮಾಡಿದೆ</p>
ಟ್ಯಾಕ್ಸ್ ಕಟ್ಟದ ಬಸ್ ಗಳಿಗೂ ಪರ್ಮಿಷನ್ ವಿಚಾರ. 5 ಸಾವಿರ ಸೆರೆಂಡರ್ ಆದ ಬಸ್ ಇದೆ. ಟ್ಯಾಕ್ಸ್ ಕಟ್ಟದೇ ರಸ್ತೆಗೆ ಇಳಿಯಬಹುದು ಎಂಬ ಆದೇಶ ಸರ್ಕಾರ ಮಾಡಿದೆ
<p>ಸದ್ಯ ಸಂಚರಿಸ್ತಾ ಇದ್ದ ಬಸ್ ಗಳಿಗೆ ಮಾತ್ರ ಅವಕಾಶ ಮಾಡಿದ್ದೇವೆ. ಫಿಟ್ನನೆಸ್ ಇರುವಂತ ಬಸ್ ಗಳು ಓಡಾಡ್ತಿವೆ</p>
ಸದ್ಯ ಸಂಚರಿಸ್ತಾ ಇದ್ದ ಬಸ್ ಗಳಿಗೆ ಮಾತ್ರ ಅವಕಾಶ ಮಾಡಿದ್ದೇವೆ. ಫಿಟ್ನನೆಸ್ ಇರುವಂತ ಬಸ್ ಗಳು ಓಡಾಡ್ತಿವೆ
<p>ಸರಿ ಇಲ್ಲದ ಬಸ್ ಗಳನ್ನು ಬಸ್ ಗಳನ್ನು ಓಡಿಸ್ತಾರೆ ಅಂತಾ ನಂಗೆ ಅನಿಸ್ತಿಲ್ಲಾ. ದುಪ್ಪಟ್ಟು ಹಣ, ದಂಡ ವಿಚಾರದ ಅಂಕಿ ಅಂಶ ಇಲ್ಲಾ. ಅಧಿಕಾರಿಗಳಿಂದ ಮಾಹಿತಿ ಪಡೆದು ಮಾಹಿತಿ ಕೊಡಲಾಗುವುದು</p>
ಸರಿ ಇಲ್ಲದ ಬಸ್ ಗಳನ್ನು ಬಸ್ ಗಳನ್ನು ಓಡಿಸ್ತಾರೆ ಅಂತಾ ನಂಗೆ ಅನಿಸ್ತಿಲ್ಲಾ. ದುಪ್ಪಟ್ಟು ಹಣ, ದಂಡ ವಿಚಾರದ ಅಂಕಿ ಅಂಶ ಇಲ್ಲಾ. ಅಧಿಕಾರಿಗಳಿಂದ ಮಾಹಿತಿ ಪಡೆದು ಮಾಹಿತಿ ಕೊಡಲಾಗುವುದು
<p>ದೂರು ಬಂದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಒಂದು ತಿಂಗಳು ಕಾಲ ಖಾಸಗಿ ಅವರಿಗೆ ಟ್ಯಾಕ್ಸ್ ಇಂದ ವಿನಾಯತಿ ನೀಡಲಾಗಿದೆ</p>
ದೂರು ಬಂದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಒಂದು ತಿಂಗಳು ಕಾಲ ಖಾಸಗಿ ಅವರಿಗೆ ಟ್ಯಾಕ್ಸ್ ಇಂದ ವಿನಾಯತಿ ನೀಡಲಾಗಿದೆ
<p>ಸಾರಿಗೆ ನೌಕರರ ಮುಷ್ಕರ ಹಿನ್ನಲೆ. ಮುಷ್ಕರಕ್ಕೆ ಬೆಂಬಲ ನೀಡದೆ ಬಸ್ ಚಲಾಯಿಸಿದ ಚಾಲಕನ ವಿರುದ್ಧ ಆಕ್ರೋಶ</p>
ಸಾರಿಗೆ ನೌಕರರ ಮುಷ್ಕರ ಹಿನ್ನಲೆ. ಮುಷ್ಕರಕ್ಕೆ ಬೆಂಬಲ ನೀಡದೆ ಬಸ್ ಚಲಾಯಿಸಿದ ಚಾಲಕನ ವಿರುದ್ಧ ಆಕ್ರೋಶ
<p><br />ಬೆಳಿಗ್ಗೆ ಯಿಂದ ಮೆಜೆಸ್ಟಿಕ್ ಟೂ ಚನ್ನಮ್ಮನಕೆರೆ ಅಚ್ಚುಕಟ್ಟು ರೂಟ್ ಡ್ಯೂಟಿ ಮಾಡುತ್ತಿರೋ ಚಾಲಕ ತ್ಯಾಗರಾಜ್. ಇದೆ ಚಾಲಕನಿಗೆ ಬೆಳಿಗ್ಗೆ ಸಾರ್ವಜನಿಕರು ಸನ್ಮಾನ ಕೂಡ ಮಾಡಿದ್ರು. ಅದಕ್ಕೆ ವಿರುದ್ಧವಾಗಿ ಸಾರಿಗೆ ನೌಕರರು ತ್ಯಾಗರಾಜ್ ಫೋಟೋಗಳನ್ನ ಬಳಸಿ ಶ್ರದ್ದಾಂಜಲಿ ಅರ್ಪಣೆ</p>
ಬೆಳಿಗ್ಗೆ ಯಿಂದ ಮೆಜೆಸ್ಟಿಕ್ ಟೂ ಚನ್ನಮ್ಮನಕೆರೆ ಅಚ್ಚುಕಟ್ಟು ರೂಟ್ ಡ್ಯೂಟಿ ಮಾಡುತ್ತಿರೋ ಚಾಲಕ ತ್ಯಾಗರಾಜ್. ಇದೆ ಚಾಲಕನಿಗೆ ಬೆಳಿಗ್ಗೆ ಸಾರ್ವಜನಿಕರು ಸನ್ಮಾನ ಕೂಡ ಮಾಡಿದ್ರು. ಅದಕ್ಕೆ ವಿರುದ್ಧವಾಗಿ ಸಾರಿಗೆ ನೌಕರರು ತ್ಯಾಗರಾಜ್ ಫೋಟೋಗಳನ್ನ ಬಳಸಿ ಶ್ರದ್ದಾಂಜಲಿ ಅರ್ಪಣೆ
<p>ತಮ್ಮ ಸ್ಥಳ ತಲುಪಲು ಅನ್ಯ ದಾರಿಯತ್ತ ಮುಖ ಮಾಡಿದ ಪ್ರಯಾಣಿಕರು</p>
ತಮ್ಮ ಸ್ಥಳ ತಲುಪಲು ಅನ್ಯ ದಾರಿಯತ್ತ ಮುಖ ಮಾಡಿದ ಪ್ರಯಾಣಿಕರು
<p>ಖಾಸಗಿ ಬಸ್, ಕ್ಯಾಬ್, ಆಟೋಗಳು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ</p>
ಖಾಸಗಿ ಬಸ್, ಕ್ಯಾಬ್, ಆಟೋಗಳು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ
<p>ಖಾಲಿ ಖಾಲಿಯಾಗಿರುವ ಬೆಂಗಳೂರು</p>
ಖಾಲಿ ಖಾಲಿಯಾಗಿರುವ ಬೆಂಗಳೂರು
<p>ಬೆಂಗಳೂರು ಕೆಎಸ್ಆಟಿಸಿ ಬಸ್ ನಿಲ್ದಾಣ</p>
ಬೆಂಗಳೂರು ಕೆಎಸ್ಆಟಿಸಿ ಬಸ್ ನಿಲ್ದಾಣ
<p>ಆಟೋಗಳತ್ತ ಮುಖ ಮಾಡಿದ ಪ್ರಯಾಣಿಕರು</p>
ಆಟೋಗಳತ್ತ ಮುಖ ಮಾಡಿದ ಪ್ರಯಾಣಿಕರು
<p>ಬಸ್ಗಳ ಸಂಚಾರವಿಲ್ಲದ ಬೆಂಗಳೂರು ರಸ್ತೆ</p><p> </p>
ಬಸ್ಗಳ ಸಂಚಾರವಿಲ್ಲದ ಬೆಂಗಳೂರು ರಸ್ತೆ
<p>ಬಿಎಂಟಿಸಿ ಡ್ಯೂಟಿಗೆ ಹಾಜರಾದ ನಿರ್ವಾಹಕಿ</p>
ಬಿಎಂಟಿಸಿ ಡ್ಯೂಟಿಗೆ ಹಾಜರಾದ ನಿರ್ವಾಹಕಿ