Malayalam English Kannada Telugu Tamil Bangla Hindi Marathi
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಒಮ್ಮೆ ಚಾರ್ಜ್ ಮಾಡಿದ್ರೆ 250 KM ಸಂಚಾರ :BMTC ಎಲೆಕ್ಟ್ರಿಕಲ್ ಬಸ್ ಪ್ರಯೋಗಾರ್ಥ ಸಂಚಾರ

ಒಮ್ಮೆ ಚಾರ್ಜ್ ಮಾಡಿದ್ರೆ 250 KM ಸಂಚಾರ :BMTC ಎಲೆಕ್ಟ್ರಿಕಲ್ ಬಸ್ ಪ್ರಯೋಗಾರ್ಥ ಸಂಚಾರ

ಬೆಂಗಳೂರಿನ ಶಾಂತಿ ನಗರದಲ್ಲಿರುವ ಬಿ.ಎಂ.ಟಿ.ಸಿ. ಬಸ್ ನಿಲ್ದಾಣದಿಂದ ವಿಧಾನಸೌಧದವರೆಗೆ ಇಂದು ಎಲೆಕ್ಟ್ರಿಕ್ ಬಸ್ಸಿನಲ್ಲಿ ಪ್ರಾಯೋಗಿಕ ಸಂಚಾರ ನಡೆಸಲಾಯಿತು. ವಿಧಾನಸೌಧದಲ್ಲಿ  ಮುಖ್ಯಮಂತ್ರಿಗಳಾದ   ಬಿ.ಎಸ್. ಯಡಿಯೂರಪ್ಪ ಅವರು ಎಲೆಕ್ಟ್ರಿಕ್ ಬಸ್ಸುಗಳನ್ನು ವೀಕ್ಷಿಸಿ ನೂತನ ವ್ಯವಸ್ಥೆ ಬಗ್ಗೆ ಸಂತಸ ವ್ಯಕ್ತಪಡಿಸಿದರು.   

Kannadaprabha News| Asianet News | Updated : Oct 22 2020, 04:01 PM
1 Min read
Share this Photo Gallery
  • FB
  • TW
  • Linkdin
  • Whatsapp
  • Google NewsFollow Us
15
<p>ಬೆಂಗಳೂರಿನ ಶಾಂತಿ ನಗರದಲ್ಲಿರುವ ಬಿ.ಎಂ.ಟಿ.ಸಿ. ಬಸ್ ನಿಲ್ದಾಣದಿಂದ ವಿಧಾನಸೌಧದವರೆಗೆ ಇಂದು ಎಲೆಕ್ಟ್ರಿಕ್ ಬಸ್ಸಿನಲ್ಲಿ ಪ್ರಾಯೋಗಿಕ ಸಂಚಾರ . &nbsp;&nbsp;</p>

<p>ಬೆಂಗಳೂರಿನ ಶಾಂತಿ ನಗರದಲ್ಲಿರುವ ಬಿ.ಎಂ.ಟಿ.ಸಿ. ಬಸ್ ನಿಲ್ದಾಣದಿಂದ ವಿಧಾನಸೌಧದವರೆಗೆ ಇಂದು ಎಲೆಕ್ಟ್ರಿಕ್ ಬಸ್ಸಿನಲ್ಲಿ ಪ್ರಾಯೋಗಿಕ ಸಂಚಾರ . &nbsp;&nbsp;</p>

ಬೆಂಗಳೂರಿನ ಶಾಂತಿ ನಗರದಲ್ಲಿರುವ ಬಿ.ಎಂ.ಟಿ.ಸಿ. ಬಸ್ ನಿಲ್ದಾಣದಿಂದ ವಿಧಾನಸೌಧದವರೆಗೆ ಇಂದು ಎಲೆಕ್ಟ್ರಿಕ್ ಬಸ್ಸಿನಲ್ಲಿ ಪ್ರಾಯೋಗಿಕ ಸಂಚಾರ .   

25
<p>ವಿನೂತನ ಟೆಕ್ನಾಲಜಿ ಯನ್ನು ಹೊಂದಿರುವ ತೆಲಂಗಾಣ ಮೂಲದ ಓಲೆಕ್ಟ್ರಾ ಕಂಪನಿಯ ಎಲೆಕ್ಟ್ರಿಕ್ ಬಸ್ ಒಮ್ಮೆ 2 ಗಂಟೆ 30 ನಿಮಿಷ ಚಾರ್ಜ್ ಮಾಡಿದ್ರೆ 250 ಕಿ.ಮೀ ಸಂಚಾರ ಮಾಡಲಿದೆ. 100% ಪೋಲ್ಯುಷನ್ ಫ್ರೀ ಬಸ್ ಗಳನ್ನು ಓಡಿಸಲು ಮುಂದಾದ ಬಿಎಂಟಿಸಿ. ಬಸ್ ನಲ್ಲಿ 35 ಆಸನಗಳ ವ್ಯವಸ್ಥೆ ಮಾಡಲಾಗಿದೆ</p>

<p>ವಿನೂತನ ಟೆಕ್ನಾಲಜಿ ಯನ್ನು ಹೊಂದಿರುವ ತೆಲಂಗಾಣ ಮೂಲದ ಓಲೆಕ್ಟ್ರಾ ಕಂಪನಿಯ ಎಲೆಕ್ಟ್ರಿಕ್ ಬಸ್ ಒಮ್ಮೆ 2 ಗಂಟೆ 30 ನಿಮಿಷ ಚಾರ್ಜ್ ಮಾಡಿದ್ರೆ 250 ಕಿ.ಮೀ ಸಂಚಾರ ಮಾಡಲಿದೆ. 100% ಪೋಲ್ಯುಷನ್ ಫ್ರೀ ಬಸ್ ಗಳನ್ನು ಓಡಿಸಲು ಮುಂದಾದ ಬಿಎಂಟಿಸಿ. ಬಸ್ ನಲ್ಲಿ 35 ಆಸನಗಳ ವ್ಯವಸ್ಥೆ ಮಾಡಲಾಗಿದೆ</p>

ವಿನೂತನ ಟೆಕ್ನಾಲಜಿ ಯನ್ನು ಹೊಂದಿರುವ ತೆಲಂಗಾಣ ಮೂಲದ ಓಲೆಕ್ಟ್ರಾ ಕಂಪನಿಯ ಎಲೆಕ್ಟ್ರಿಕ್ ಬಸ್ ಒಮ್ಮೆ 2 ಗಂಟೆ 30 ನಿಮಿಷ ಚಾರ್ಜ್ ಮಾಡಿದ್ರೆ 250 ಕಿ.ಮೀ ಸಂಚಾರ ಮಾಡಲಿದೆ. 100% ಪೋಲ್ಯುಷನ್ ಫ್ರೀ ಬಸ್ ಗಳನ್ನು ಓಡಿಸಲು ಮುಂದಾದ ಬಿಎಂಟಿಸಿ. ಬಸ್ ನಲ್ಲಿ 35 ಆಸನಗಳ ವ್ಯವಸ್ಥೆ ಮಾಡಲಾಗಿದೆ

35
<p>ಆಟೋಮ್ಯಾಟಿಕ್ ರೂಟ್ ಬದಲಾವಣೆ, ಎಮರ್ಜೆನ್ಸಿ ಕರೆ ಮಾಡುವ ವ್ಯವಸ್ಥೆ( ಪೊಲೀಸ್. ಆ್ಯಂಬುಲೆನ್ಸ್. ಅಗ್ನಿಶಾಮಕ) ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ. ಬಸ್ ಒಳಭಾಗದಲ್ಲಿ ಎರಡು ಕ್ಯಾಮರಾ ಹೊರಭಾಗದಲ್ಲಿ ಒಂದು ಬ್ಯಾಕ್ ಕ್ಯಾಮರಾ ಹೊಂದಿರುತ್ತದೆ<br />
ಅಂಗವಿಕಲರು ಬಸ್ ಹತ್ತಲು ಫೋಲ್ಡಿಂಗ್ ಸ್ಟೇಪ್ ಅಳವಡಿಸಲಾಗಿದೆ</p>

<p>ಆಟೋಮ್ಯಾಟಿಕ್ ರೂಟ್ ಬದಲಾವಣೆ, ಎಮರ್ಜೆನ್ಸಿ ಕರೆ ಮಾಡುವ ವ್ಯವಸ್ಥೆ( ಪೊಲೀಸ್. ಆ್ಯಂಬುಲೆನ್ಸ್. ಅಗ್ನಿಶಾಮಕ) ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ. ಬಸ್ ಒಳಭಾಗದಲ್ಲಿ ಎರಡು ಕ್ಯಾಮರಾ ಹೊರಭಾಗದಲ್ಲಿ ಒಂದು ಬ್ಯಾಕ್ ಕ್ಯಾಮರಾ ಹೊಂದಿರುತ್ತದೆ<br /> ಅಂಗವಿಕಲರು ಬಸ್ ಹತ್ತಲು ಫೋಲ್ಡಿಂಗ್ ಸ್ಟೇಪ್ ಅಳವಡಿಸಲಾಗಿದೆ</p>

ಆಟೋಮ್ಯಾಟಿಕ್ ರೂಟ್ ಬದಲಾವಣೆ, ಎಮರ್ಜೆನ್ಸಿ ಕರೆ ಮಾಡುವ ವ್ಯವಸ್ಥೆ( ಪೊಲೀಸ್. ಆ್ಯಂಬುಲೆನ್ಸ್. ಅಗ್ನಿಶಾಮಕ) ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ. ಬಸ್ ಒಳಭಾಗದಲ್ಲಿ ಎರಡು ಕ್ಯಾಮರಾ ಹೊರಭಾಗದಲ್ಲಿ ಒಂದು ಬ್ಯಾಕ್ ಕ್ಯಾಮರಾ ಹೊಂದಿರುತ್ತದೆ
ಅಂಗವಿಕಲರು ಬಸ್ ಹತ್ತಲು ಫೋಲ್ಡಿಂಗ್ ಸ್ಟೇಪ್ ಅಳವಡಿಸಲಾಗಿದೆ

45
<p>ವಿಧಾನಸೌಧದಲ್ಲಿ &nbsp;ಮುಖ್ಯಮಂತ್ರಿ &nbsp;ಬಿ.ಎಸ್. ಯಡಿಯೂರಪ್ಪ ಅವರು ಎಲೆಕ್ಟ್ರಿಕ್ ಬಸ್ಸುಗಳನ್ನು ವೀಕ್ಷಿಸಿ ನೂತನ ವ್ಯವಸ್ಥೆ ಬಗ್ಗೆ ಸಂತಸ ವ್ಯಕ್ತಪಡಿಸಿದರು. &nbsp;ಬಿಎಂಟಿಸಿ ಅಧ್ಯಕ್ಷರಾದ ಶ್ರೀ ನಂದೀಶ್ ರೆಡ್ಡಿ, ಕೆ.ಎಸ್.ಆರ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶಿವಯೋಗಿ ಕಳಸದ್, ಬಿಎಂಟಿಸಿ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.</p>

<p>ವಿಧಾನಸೌಧದಲ್ಲಿ &nbsp;ಮುಖ್ಯಮಂತ್ರಿ &nbsp;ಬಿ.ಎಸ್. ಯಡಿಯೂರಪ್ಪ ಅವರು ಎಲೆಕ್ಟ್ರಿಕ್ ಬಸ್ಸುಗಳನ್ನು ವೀಕ್ಷಿಸಿ ನೂತನ ವ್ಯವಸ್ಥೆ ಬಗ್ಗೆ ಸಂತಸ ವ್ಯಕ್ತಪಡಿಸಿದರು. &nbsp;ಬಿಎಂಟಿಸಿ ಅಧ್ಯಕ್ಷರಾದ ಶ್ರೀ ನಂದೀಶ್ ರೆಡ್ಡಿ, ಕೆ.ಎಸ್.ಆರ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶಿವಯೋಗಿ ಕಳಸದ್, ಬಿಎಂಟಿಸಿ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.</p>

ವಿಧಾನಸೌಧದಲ್ಲಿ  ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ ಅವರು ಎಲೆಕ್ಟ್ರಿಕ್ ಬಸ್ಸುಗಳನ್ನು ವೀಕ್ಷಿಸಿ ನೂತನ ವ್ಯವಸ್ಥೆ ಬಗ್ಗೆ ಸಂತಸ ವ್ಯಕ್ತಪಡಿಸಿದರು.  ಬಿಎಂಟಿಸಿ ಅಧ್ಯಕ್ಷರಾದ ಶ್ರೀ ನಂದೀಶ್ ರೆಡ್ಡಿ, ಕೆ.ಎಸ್.ಆರ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶಿವಯೋಗಿ ಕಳಸದ್, ಬಿಎಂಟಿಸಿ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

55
<p>ಬಸ್ ನಲ್ಲಿರುವ ಪ್ರಯಾಣಿಕರಿಗೆ ಏನಾದರೂ ಅನಾರೋಗ್ಯದ ಸಮಸ್ಯೆ ಕಾಣಿಸಿಕೊಂಡರೇ ಆಸ್ಪತ್ರೆಗೆ ಸೇರಿಸಲು ಆ್ಯಂಬುಲೆನ್ಸ್ ರೀತಿಯಲ್ಲಿ ಸೈರನ್ ವ್ಯವಸ್ಥೆ</p>

<p>ಬಸ್ ನಲ್ಲಿರುವ ಪ್ರಯಾಣಿಕರಿಗೆ ಏನಾದರೂ ಅನಾರೋಗ್ಯದ ಸಮಸ್ಯೆ ಕಾಣಿಸಿಕೊಂಡರೇ ಆಸ್ಪತ್ರೆಗೆ ಸೇರಿಸಲು ಆ್ಯಂಬುಲೆನ್ಸ್ ರೀತಿಯಲ್ಲಿ ಸೈರನ್ ವ್ಯವಸ್ಥೆ</p>

ಬಸ್ ನಲ್ಲಿರುವ ಪ್ರಯಾಣಿಕರಿಗೆ ಏನಾದರೂ ಅನಾರೋಗ್ಯದ ಸಮಸ್ಯೆ ಕಾಣಿಸಿಕೊಂಡರೇ ಆಸ್ಪತ್ರೆಗೆ ಸೇರಿಸಲು ಆ್ಯಂಬುಲೆನ್ಸ್ ರೀತಿಯಲ್ಲಿ ಸೈರನ್ ವ್ಯವಸ್ಥೆ

Kannadaprabha News
About the Author
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ. Read More...
 
Recommended Stories
Top Stories