ಚಿತ್ರದುರ್ಗ: ಗಾಳಿ ಮಳೆಗೆ 1000ಕ್ಕೂ ಹೆಚ್ಚು ಬಾಳೆ ನಾಶ
ಚಿತ್ರದುರ್ಗ ಜಿಲ್ಲೆಯ ತಿಪ್ಪೇಸ್ವಾಮಿ. ಎಂ ಎಂಬುವರ ಬಾಳೆ ಗಾಳಿ ಸಹಿತ ಮಳೆಗೆ ಸಂಪೂರ್ಣ ಹಾನಿಯಾಗಿದ್ದು, ಕಡಿತಕ್ಕೆ ಬಂದಿದ್ದ ಸುಮಾರು 800 ರಿಂದ 1000 ಬಾಳೆ ಗಿಡಗಳು ನೆಲಕ್ಕುರುಳಿವೆ. ಇಲ್ಲಿವೆ ಫೋಟೋಸ್

<p>ಕಳೆದೊಂದು ವಾರದಿಂದ ರಾಜ್ಯದ ಹಲವು ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಿದೆ.</p>
ಕಳೆದೊಂದು ವಾರದಿಂದ ರಾಜ್ಯದ ಹಲವು ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಿದೆ.
<p>ಒಂದೆಡೆ ಕೃಷಿ ಉತ್ಪನ್ನಗಳನ್ನು ಮಾರಲಾಗದೆ ರೈತರು ಕಷ್ಟಪಡುತ್ತಿದ್ದರೆ ಇನ್ನೊಂದೆಡೆ ಮಳೆಯಿಂದ ಬೆಳೆ ಹಾನಿಯಾಗುತ್ತಿದೆ.</p>
ಒಂದೆಡೆ ಕೃಷಿ ಉತ್ಪನ್ನಗಳನ್ನು ಮಾರಲಾಗದೆ ರೈತರು ಕಷ್ಟಪಡುತ್ತಿದ್ದರೆ ಇನ್ನೊಂದೆಡೆ ಮಳೆಯಿಂದ ಬೆಳೆ ಹಾನಿಯಾಗುತ್ತಿದೆ.
<p>ಚಿತ್ರದುರ್ಗ ಜಿಲ್ಲೆಯ ತಿಪ್ಪೇಸ್ವಾಮಿ. ಎಂ<b> </b> ಎಂಬುವರ ಬಾಳೆ ಕೃಷಿ ಮೊನ್ನೆ ಬೀಸಿದ ಗಾಳಿ ಸಹಿತ ಮಳೆಗೆ ಸಂಪೂರ್ಣ ಹಾನಿಯಾಗಿದೆ</p>
ಚಿತ್ರದುರ್ಗ ಜಿಲ್ಲೆಯ ತಿಪ್ಪೇಸ್ವಾಮಿ. ಎಂ ಎಂಬುವರ ಬಾಳೆ ಕೃಷಿ ಮೊನ್ನೆ ಬೀಸಿದ ಗಾಳಿ ಸಹಿತ ಮಳೆಗೆ ಸಂಪೂರ್ಣ ಹಾನಿಯಾಗಿದೆ
<p>ಹೊಸದುರ್ಗ ತಾಲೂಕಿನ ಕೆಂಕೆರೆ ಗ್ರಾಮದ ಮಾಡದಕೆರೆ ಹೋಬಳಿಯಲ್ಲಿ ಮಳೆಯಿಂದ ಬಾಳೆ ತೋಟ ಅಪಾರ ಹಾನಿಯಾಗಿದೆ.</p>
ಹೊಸದುರ್ಗ ತಾಲೂಕಿನ ಕೆಂಕೆರೆ ಗ್ರಾಮದ ಮಾಡದಕೆರೆ ಹೋಬಳಿಯಲ್ಲಿ ಮಳೆಯಿಂದ ಬಾಳೆ ತೋಟ ಅಪಾರ ಹಾನಿಯಾಗಿದೆ.
<p>ಕೊಯ್ಲಿಗೆ ಬಂದಿದ್ದ ಸುಮಾರು 800 ರಿಂದ 1000 ಬಾಳೆ ಗಿಡಗಳು ನೆಲಕ್ಕುರುಳಿವೆ.</p>
ಕೊಯ್ಲಿಗೆ ಬಂದಿದ್ದ ಸುಮಾರು 800 ರಿಂದ 1000 ಬಾಳೆ ಗಿಡಗಳು ನೆಲಕ್ಕುರುಳಿವೆ.
<p>ನೆಲಕಚ್ಚಿರುವ ಬಾಳೆತೋಟದಲ್ಲಿ ಮಾಲೀಕ</p>
ನೆಲಕಚ್ಚಿರುವ ಬಾಳೆತೋಟದಲ್ಲಿ ಮಾಲೀಕ
<p>ಕೊರೊನ ಸಂಬಂಧಿಸಿ ರೈತರು ಈಗಾಗಲೇ ನಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿ ಬೆಳೆ ಹಾನಿಯಂತ ಘಟನೆಗಳು ನಿಜಕ್ಕೂ ರೈತರನ್ನು ಚಿಂತೆಗೀಡುಮಾಡುತ್ತಿವೆ</p>
ಕೊರೊನ ಸಂಬಂಧಿಸಿ ರೈತರು ಈಗಾಗಲೇ ನಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿ ಬೆಳೆ ಹಾನಿಯಂತ ಘಟನೆಗಳು ನಿಜಕ್ಕೂ ರೈತರನ್ನು ಚಿಂತೆಗೀಡುಮಾಡುತ್ತಿವೆ
<p>ಬಾಳೆ ಎಲೆಯನ್ನೂ ಮಾರಾಟ ಮಾಡುವಂತಿಲ್ಲ. ಬಾಳೆ ಎಲೆ, ಗೊನೆಗಳು ಸೇರಿ ಸಂಪೂರ್ಣ ಬೆಳೆ ನಾಶವಾಗಿದೆ</p>
ಬಾಳೆ ಎಲೆಯನ್ನೂ ಮಾರಾಟ ಮಾಡುವಂತಿಲ್ಲ. ಬಾಳೆ ಎಲೆ, ಗೊನೆಗಳು ಸೇರಿ ಸಂಪೂರ್ಣ ಬೆಳೆ ನಾಶವಾಗಿದೆ
<p>1000ಕ್ಕೂ ಹೆಚ್ಚು ಬಾಳೆ ನಾಶವಾಗಿದ್ದು, ರೈತನಿಗೆ ದೊಡ್ಡ ಹೊಡೆತ ಬಿದ್ದಿದೆ.</p>
1000ಕ್ಕೂ ಹೆಚ್ಚು ಬಾಳೆ ನಾಶವಾಗಿದ್ದು, ರೈತನಿಗೆ ದೊಡ್ಡ ಹೊಡೆತ ಬಿದ್ದಿದೆ.
<p>ಈಗಾಗಲೇ ಬೆಳೆ ಮಾರಲಾಗದೆ ಸಂಕಷ್ಟದಲ್ಲಿರುವ ರೈತರಿಗೆ ಮಳೆಯಿಂದ ಬೆಳೆ ನಾಶವಾಗಿರುವುದು ಇನ್ನಷ್ಟು ನಷ್ಟ ತರಲಿದೆ.</p>
ಈಗಾಗಲೇ ಬೆಳೆ ಮಾರಲಾಗದೆ ಸಂಕಷ್ಟದಲ್ಲಿರುವ ರೈತರಿಗೆ ಮಳೆಯಿಂದ ಬೆಳೆ ನಾಶವಾಗಿರುವುದು ಇನ್ನಷ್ಟು ನಷ್ಟ ತರಲಿದೆ.
<p>ಮಳೆಯ ಹೊಡೆತದಿಂದ ಆರ್ಥಿಕವಾಗಿ ತತ್ತರಿಸಿದ ಕೃಷಿಕರಿಗೆ ಚೇತರಿಸಿಕೊಳ್ಳಲು ನೆರವಾಗಬೇಕಿದೆ.</p>
ಮಳೆಯ ಹೊಡೆತದಿಂದ ಆರ್ಥಿಕವಾಗಿ ತತ್ತರಿಸಿದ ಕೃಷಿಕರಿಗೆ ಚೇತರಿಸಿಕೊಳ್ಳಲು ನೆರವಾಗಬೇಕಿದೆ.