MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಮಾರಕ ಕೊರೋನಾ ಬಗ್ಗೆ ಜಾಗೃತಿ ಮೂಡಿಸಲು ಮುಂದಾದ ಕಲಾವಿದ: ಚಮ್ಮಾರನಿಗೆ ಒಲಿದ 'ಮೌತ್‌ ಆರ್ಟ್‌'

ಮಾರಕ ಕೊರೋನಾ ಬಗ್ಗೆ ಜಾಗೃತಿ ಮೂಡಿಸಲು ಮುಂದಾದ ಕಲಾವಿದ: ಚಮ್ಮಾರನಿಗೆ ಒಲಿದ 'ಮೌತ್‌ ಆರ್ಟ್‌'

ದಾವಣಗೆರೆ(ಏ.27): ಇಡೀ ವಿಶ್ವವನ್ನೇ ಕಾಡುತ್ತಿರುವ ಮಹಾಮಾರಿ ಕೊರೋನಾ ವೈರಸ್‌ ನಿಯಂತ್ರಿಸಲು ಜಿಲ್ಲೆಯಲ್ಲಿ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿರುವ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರ ಚಿತ್ರವನ್ನ ಎರಡು ತಾಸಿನಲ್ಲಿ ಬಿಡಿಸುವ ಮೂಲಕ ಜಯಕುಮಾರ ಸಾಣಿಕೆ ಎಂಬ ಯುವಕ ಗಮನ ಸೆಳೆದಿದ್ದಾನೆ. ಇನ್ನು ಕೊರೋನಾ ವೈರಸ್‌ ಬಗ್ಗೆ ಮೌತ್‌ ಆರ್ಟ್‌ ಮೂಲಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಯಕುಮಾರ ಯೋಜನೆಯೊಂದನ್ನ ರೂಪಿಸಿದ್ದಾರೆ. 

1 Min read
Suvarna News | Asianet News
Published : Apr 27 2020, 10:00 AM IST| Updated : Apr 27 2020, 10:11 AM IST
Share this Photo Gallery
  • FB
  • TW
  • Linkdin
  • Whatsapp
110
<p>ಚಮ್ಮಾರಿಕೆ ಕುಲಕಸುಬನ್ನು ಶ್ರದ್ಧೆಯಿಂದ ಮಾಡುತ್ತಿರುವ ಜಿಲ್ಲೆಯ ಹರಿಹರ ಪಟ್ಟಣದ ಜಯಕುಮಾರ ಸಾಣಿಕೆ&nbsp;</p>

<p>ಚಮ್ಮಾರಿಕೆ ಕುಲಕಸುಬನ್ನು ಶ್ರದ್ಧೆಯಿಂದ ಮಾಡುತ್ತಿರುವ ಜಿಲ್ಲೆಯ ಹರಿಹರ ಪಟ್ಟಣದ ಜಯಕುಮಾರ ಸಾಣಿಕೆ&nbsp;</p>

ಚಮ್ಮಾರಿಕೆ ಕುಲಕಸುಬನ್ನು ಶ್ರದ್ಧೆಯಿಂದ ಮಾಡುತ್ತಿರುವ ಜಿಲ್ಲೆಯ ಹರಿಹರ ಪಟ್ಟಣದ ಜಯಕುಮಾರ ಸಾಣಿಕೆ 

210
<p>ತನ್ನ ಮೌತ್‌ ಆರ್ಟ್‌ ಮೂಲಕ ಗಮನ ಸೆಳೆದ ಬಿಎಸ್‌ಸಿ ಪದವಿ ಪೂರೈಸಿದ ಜಯಕುಮಾರ&nbsp;</p>

<p>ತನ್ನ ಮೌತ್‌ ಆರ್ಟ್‌ ಮೂಲಕ ಗಮನ ಸೆಳೆದ ಬಿಎಸ್‌ಸಿ ಪದವಿ ಪೂರೈಸಿದ ಜಯಕುಮಾರ&nbsp;</p>

ತನ್ನ ಮೌತ್‌ ಆರ್ಟ್‌ ಮೂಲಕ ಗಮನ ಸೆಳೆದ ಬಿಎಸ್‌ಸಿ ಪದವಿ ಪೂರೈಸಿದ ಜಯಕುಮಾರ 

310
<p>ಬಾಲ್ಯದಿಂದಲೂ ಕಲೆಯಲ್ಲಿ ಆಸಕ್ತಿ ಹೊಂದಿರುವ ಜಯಕುಮಾರ ತನ್ನ ಕುಲಕಸುಬಿನ ಜೊತೆಗೆ ಕೈಯಲ್ಲಿ ಚಿತ್ರ ಬಿಡಿಸುವ ಮೂಲಕ ಟ್ಯಾಟೂ ಹಾಕುವ ಜೊತೆಗೆ ರಂಗೋಲಿ ಕಲೆಯಲ್ಲೂ ಹೆಸರಾದ ಯುವ ಸಾಧಕ</p>

<p>ಬಾಲ್ಯದಿಂದಲೂ ಕಲೆಯಲ್ಲಿ ಆಸಕ್ತಿ ಹೊಂದಿರುವ ಜಯಕುಮಾರ ತನ್ನ ಕುಲಕಸುಬಿನ ಜೊತೆಗೆ ಕೈಯಲ್ಲಿ ಚಿತ್ರ ಬಿಡಿಸುವ ಮೂಲಕ ಟ್ಯಾಟೂ ಹಾಕುವ ಜೊತೆಗೆ ರಂಗೋಲಿ ಕಲೆಯಲ್ಲೂ ಹೆಸರಾದ ಯುವ ಸಾಧಕ</p>

ಬಾಲ್ಯದಿಂದಲೂ ಕಲೆಯಲ್ಲಿ ಆಸಕ್ತಿ ಹೊಂದಿರುವ ಜಯಕುಮಾರ ತನ್ನ ಕುಲಕಸುಬಿನ ಜೊತೆಗೆ ಕೈಯಲ್ಲಿ ಚಿತ್ರ ಬಿಡಿಸುವ ಮೂಲಕ ಟ್ಯಾಟೂ ಹಾಕುವ ಜೊತೆಗೆ ರಂಗೋಲಿ ಕಲೆಯಲ್ಲೂ ಹೆಸರಾದ ಯುವ ಸಾಧಕ

410
<p>ತಂದೆಯ ಅಗಲಿಕೆಯ ನಂತರ ತಾಯಿಗೆ ಜೊತೆಯಾಗಿ ಚಪ್ಪಲಿ ರಿಪೇರಿ ಅಂಗಡಿ ಜವಾಬ್ದಾರಿ ಹೊತ್ತ ಜಯಕುಮಾರ&nbsp;</p>

<p>ತಂದೆಯ ಅಗಲಿಕೆಯ ನಂತರ ತಾಯಿಗೆ ಜೊತೆಯಾಗಿ ಚಪ್ಪಲಿ ರಿಪೇರಿ ಅಂಗಡಿ ಜವಾಬ್ದಾರಿ ಹೊತ್ತ ಜಯಕುಮಾರ&nbsp;</p>

ತಂದೆಯ ಅಗಲಿಕೆಯ ನಂತರ ತಾಯಿಗೆ ಜೊತೆಯಾಗಿ ಚಪ್ಪಲಿ ರಿಪೇರಿ ಅಂಗಡಿ ಜವಾಬ್ದಾರಿ ಹೊತ್ತ ಜಯಕುಮಾರ 

510
<p>ಪ್ರತಿದಿನ 300-400 ರು. ದುಡಿಯುವ ಜಯಕುಮಾರಗೆ ಕಲೆ ಮಾತ್ರ ಎಂದಿಗೂ ಕೈ ಬಿಟ್ಟಿಲ್ಲ&nbsp;</p>

<p>ಪ್ರತಿದಿನ 300-400 ರು. ದುಡಿಯುವ ಜಯಕುಮಾರಗೆ ಕಲೆ ಮಾತ್ರ ಎಂದಿಗೂ ಕೈ ಬಿಟ್ಟಿಲ್ಲ&nbsp;</p>

ಪ್ರತಿದಿನ 300-400 ರು. ದುಡಿಯುವ ಜಯಕುಮಾರಗೆ ಕಲೆ ಮಾತ್ರ ಎಂದಿಗೂ ಕೈ ಬಿಟ್ಟಿಲ್ಲ 

610
<p>ಹರಿಹರಕ್ಕ ಕಾರ್ಯಕ್ರಮಕ್ಕೆ ಬಂದಿದ್ದ ನಟ ಉಪೇಂದ್ರ ಅವರಿಗೆ ತಾನು ಬಿಡಸಿದ್ದ ಚಿತ್ರ ಕೊಟ್ಟಿದ್ದ ಕಲಾವಿದ</p>

<p>ಹರಿಹರಕ್ಕ ಕಾರ್ಯಕ್ರಮಕ್ಕೆ ಬಂದಿದ್ದ ನಟ ಉಪೇಂದ್ರ ಅವರಿಗೆ ತಾನು ಬಿಡಸಿದ್ದ ಚಿತ್ರ ಕೊಟ್ಟಿದ್ದ ಕಲಾವಿದ</p>

ಹರಿಹರಕ್ಕ ಕಾರ್ಯಕ್ರಮಕ್ಕೆ ಬಂದಿದ್ದ ನಟ ಉಪೇಂದ್ರ ಅವರಿಗೆ ತಾನು ಬಿಡಸಿದ್ದ ಚಿತ್ರ ಕೊಟ್ಟಿದ್ದ ಕಲಾವಿದ

710
<p>ಜಯಕುಮಾರ ಕೈಯಲ್ಲಿ ಅರಳಿದ ಡಾ. ಬಿ. ಆರ್. ಅಂಬೇಡ್ಕರ್, ಪ್ರಧಾನಿ ಮೋದಿ, ರಾಷ್ಟ್ರಕವಿ ಕುವೆಂಪು, ಡಾ. ರಾಜಕುಮಾರ್, ಪುನೀತ್‌ ರಾಜಕುಮಾರ, ನಟ ಉಪೇಂದ್ರ , ಕಿಚ್ಚ ಸುದೀಪ್‌ ಸೇರಿದಂತೆ ಇನ್ನೂ ಅನೇಕ ಸಾಧಕರು</p>

<p>ಜಯಕುಮಾರ ಕೈಯಲ್ಲಿ ಅರಳಿದ ಡಾ. ಬಿ. ಆರ್. ಅಂಬೇಡ್ಕರ್, ಪ್ರಧಾನಿ ಮೋದಿ, ರಾಷ್ಟ್ರಕವಿ ಕುವೆಂಪು, ಡಾ. ರಾಜಕುಮಾರ್, ಪುನೀತ್‌ ರಾಜಕುಮಾರ, ನಟ ಉಪೇಂದ್ರ , ಕಿಚ್ಚ ಸುದೀಪ್‌ ಸೇರಿದಂತೆ ಇನ್ನೂ ಅನೇಕ ಸಾಧಕರು</p>

ಜಯಕುಮಾರ ಕೈಯಲ್ಲಿ ಅರಳಿದ ಡಾ. ಬಿ. ಆರ್. ಅಂಬೇಡ್ಕರ್, ಪ್ರಧಾನಿ ಮೋದಿ, ರಾಷ್ಟ್ರಕವಿ ಕುವೆಂಪು, ಡಾ. ರಾಜಕುಮಾರ್, ಪುನೀತ್‌ ರಾಜಕುಮಾರ, ನಟ ಉಪೇಂದ್ರ , ಕಿಚ್ಚ ಸುದೀಪ್‌ ಸೇರಿದಂತೆ ಇನ್ನೂ ಅನೇಕ ಸಾಧಕರು

810
<p>ಚಿತ್ರನಟ ಪುನಿತ ರಾಜಕುಮಾರ ನಿವಾಸಕ್ಕೆ ತೆರಳಿ ತಾನು ಬಿಡಿಸಿದ್ದ ಚಿತ್ರ ಕೊಟ್ಟ ಜಯಕುಮಾರ&nbsp;<br />&nbsp;</p>

<p>ಚಿತ್ರನಟ ಪುನಿತ ರಾಜಕುಮಾರ ನಿವಾಸಕ್ಕೆ ತೆರಳಿ ತಾನು ಬಿಡಿಸಿದ್ದ ಚಿತ್ರ ಕೊಟ್ಟ ಜಯಕುಮಾರ&nbsp;<br />&nbsp;</p>

ಚಿತ್ರನಟ ಪುನಿತ ರಾಜಕುಮಾರ ನಿವಾಸಕ್ಕೆ ತೆರಳಿ ತಾನು ಬಿಡಿಸಿದ್ದ ಚಿತ್ರ ಕೊಟ್ಟ ಜಯಕುಮಾರ 
 

910
<p>ಕೊರೋನಾ ವೈರಸ್‌ ವಿರುದ್ಧ ವಿನೂತನವಾಗಿ ಜಾಗೃತಿ ಮೂಡಿಸಲು ಮುಂದಾದ ಜಯಕುಮಾರ ಸಾಣಿಕೆ</p>

<p>ಕೊರೋನಾ ವೈರಸ್‌ ವಿರುದ್ಧ ವಿನೂತನವಾಗಿ ಜಾಗೃತಿ ಮೂಡಿಸಲು ಮುಂದಾದ ಜಯಕುಮಾರ ಸಾಣಿಕೆ</p>

ಕೊರೋನಾ ವೈರಸ್‌ ವಿರುದ್ಧ ವಿನೂತನವಾಗಿ ಜಾಗೃತಿ ಮೂಡಿಸಲು ಮುಂದಾದ ಜಯಕುಮಾರ ಸಾಣಿಕೆ

1010
<p>ಬಹುಮುಖ ಪ್ರತಿಭೆ ಜಯಕುಮಾರಗೆ ಪ್ರೋತ್ಸಾಹದ ಅಗತ್ಯವೂ ಇದೆ. ಮಾಹಿತಿಗೆ ಜಯಕುಮಾರ ಸಾಣಿಕೆ(ಮೊ.9844428807) ಸಂಪರ್ಕಿಸಬಹುದು</p>

<p>ಬಹುಮುಖ ಪ್ರತಿಭೆ ಜಯಕುಮಾರಗೆ ಪ್ರೋತ್ಸಾಹದ ಅಗತ್ಯವೂ ಇದೆ. ಮಾಹಿತಿಗೆ ಜಯಕುಮಾರ ಸಾಣಿಕೆ(ಮೊ.9844428807) ಸಂಪರ್ಕಿಸಬಹುದು</p>

ಬಹುಮುಖ ಪ್ರತಿಭೆ ಜಯಕುಮಾರಗೆ ಪ್ರೋತ್ಸಾಹದ ಅಗತ್ಯವೂ ಇದೆ. ಮಾಹಿತಿಗೆ ಜಯಕುಮಾರ ಸಾಣಿಕೆ(ಮೊ.9844428807) ಸಂಪರ್ಕಿಸಬಹುದು

About the Author

SN
Suvarna News

Latest Videos
Recommended Stories
Recommended image1
ಕಾರು ಅಪಘಾತದಲ್ಲಿ ಮುಂಡಗೋಡು ಗ್ರಾಮ ಲೆಕ್ಕಾಧಿಕಾರಿ ಸ್ಥಳದಲ್ಲೇ ಸಾವು, ಮತ್ತಿಬರಿಗೆ ಗಾಯ
Recommended image2
ಶಾಮನೂರು ಶಿವಶಂಕರಪ್ಪ ನಿಧನ; ತಿರುಪತಿ ಪ್ರಯಾಣ ರದ್ದು, ಸಚಿವ ಎಸ್‌ಎಸ್‌ ಮಲ್ಲಿಕಾರ್ಜುನ್ ಕುಟುಂಬ ತಕ್ಷಣ ವಾಪಸ್!
Recommended image3
ಹೊಸಕೋಟೆಗೆ ಕಾಂಗ್ರೆಸ್‌ ಅವಧಿಯಲ್ಲೇ ಮೆಟ್ರೋ, ಶೀಘ್ರದಲ್ಲೇ ಸಿಗಲಿದೆಯೇ ಸಿಹಿ ಸುದ್ದಿ, ಯಾವ ಮಾರ್ಗ ವಿಸ್ತರಣೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved