ಭರ್ಜರಿ ಬೇಟೆ : ಕಳುವಾಗಿದ್ದ 90ಲಕ್ಷ ಮೌಲ್ಯದ ಒಟ್ಟು 300 ಅಡಿಕೆ ಚೀಲ ವಶ
ಚಿತ್ರದುರ್ಗ ಗ್ರಾಮೀಣ ಪೊಲೀಸರು ಭರ್ಜರಿ ಬೇಟೆ ಮಾಡಿದ್ದಾರೆ. 90ಲಕ್ಷ ಮೌಲ್ಯದ ಒಟ್ಟು 300 ಅಡಿಕೆ ಚೀಲ, ಲಾರಿ, ಕಾರು ವಶ ಪಡಿಸಿಕೊಂಡಿದ್ದಾರೆ.
15

<p>ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ಮೂಲದ ರಿಜ್ವಾನ್ , ಲಿಂಗರಾಜ್ ಬಂಧಿತರು.</p>
ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ಮೂಲದ ರಿಜ್ವಾನ್ , ಲಿಂಗರಾಜ್ ಬಂಧಿತರು.
25
<p>11ಆರೋಪಿಗಳಿಗಾಗಿ ಶೋಧ.<br /> </p>
11ಆರೋಪಿಗಳಿಗಾಗಿ ಶೋಧ.
35
<p>ಜನವರಿ 5 ರಂದು ಭೀಮಸಮುದ್ರದಿಂದ ದೆಹಲಿಗೆ ತೆರಳುತ್ತಿದ್ದ ಅಡಿಕೆ ಲಾರಿ. ಅಡಿಕೆ ಲಾರಿಯನ್ನು ಹಿಂಬಾಲಿಸಿ ದರೋಡೆ ಮಾಡಿದ್ದರು.<br /> </p>
ಜನವರಿ 5 ರಂದು ಭೀಮಸಮುದ್ರದಿಂದ ದೆಹಲಿಗೆ ತೆರಳುತ್ತಿದ್ದ ಅಡಿಕೆ ಲಾರಿ. ಅಡಿಕೆ ಲಾರಿಯನ್ನು ಹಿಂಬಾಲಿಸಿ ದರೋಡೆ ಮಾಡಿದ್ದರು.
45
<p>ಚಿತ್ರದುರ್ಗದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಮಾಹಿತಿ. ಕುಖ್ಯಾತ ಅಂತರ್ ರಾಜ್ಯ ದರೋಡೆಕೋರ ಅಶ್ರಫ್ ಅಲಿ ಟೀಮ್ ನಿಂದ ಕೃತ್ಯ. ಅಶ್ರಫ್ ಅಲಿ ಸೇರಿ ಇತರೆ 11ಆರೋಪಿಗಳಿಗಾಗಿ ಶೋಧ.</p>
ಚಿತ್ರದುರ್ಗದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಮಾಹಿತಿ. ಕುಖ್ಯಾತ ಅಂತರ್ ರಾಜ್ಯ ದರೋಡೆಕೋರ ಅಶ್ರಫ್ ಅಲಿ ಟೀಮ್ ನಿಂದ ಕೃತ್ಯ. ಅಶ್ರಫ್ ಅಲಿ ಸೇರಿ ಇತರೆ 11ಆರೋಪಿಗಳಿಗಾಗಿ ಶೋಧ.
55
<p>ಜನೇವರಿ 5 ರಂದು ಭೀಮಸಮುದ್ರದಿಂದ ದೆಹಲಿಗೆ ತೆರಳುತ್ತಿದ್ದ ಅಡಿಕೆ ಲಾರಿ. ಅಡಿಕೆ ಲಾರಿಯನ್ನು ಹಿಂಬಾಲಿಸಿ ದರೋಡೆ ಮಾಡಿದ್ದರು.</p>
ಜನೇವರಿ 5 ರಂದು ಭೀಮಸಮುದ್ರದಿಂದ ದೆಹಲಿಗೆ ತೆರಳುತ್ತಿದ್ದ ಅಡಿಕೆ ಲಾರಿ. ಅಡಿಕೆ ಲಾರಿಯನ್ನು ಹಿಂಬಾಲಿಸಿ ದರೋಡೆ ಮಾಡಿದ್ದರು.
Latest Videos