MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • 'ಘರ್ ವಾಪಸಿ' ಹಿಂದು ಧರ್ಮಕ್ಕೆ ಮರಳಿ ಬಂದ ಉತ್ತರ ಕನ್ನಡದ ಕುಟುಂಬಗಳು

'ಘರ್ ವಾಪಸಿ' ಹಿಂದು ಧರ್ಮಕ್ಕೆ ಮರಳಿ ಬಂದ ಉತ್ತರ ಕನ್ನಡದ ಕುಟುಂಬಗಳು

ಉತ್ತರಕನ್ನಡ(ಡಿ. 02) ಬಿಜೆಪಿಯ ‘ಘರ್ ವಾಪಸಿ’ ಮೂಲಕ  5 ಕುಟುಂಬಗಳು ಸ್ವಧರ್ಮಕ್ಕೆ ಮರಳಿವೆ. ಹಲವಾರು ಕಾರಣಗಳಿಗಾಗಿ ಮಾತೃ ಧರ್ಮದಿಂದ ಬೇರೆ ಧರ್ಮಗಳಿಗೆ ಮತಾಂತರವಾಗಿದ್ದ 5 ಕುಟುಂಬ ಮರಳಿ ಹಿಂದೂ ಧರ್ಮಕ್ಕೆ ಬಂದಿದ್ದಾರೆ. ಘರ್ ವಾಪಸಿ ಕಾರ್ಯಕ್ರಮದ ಮೂಲಕ  ಸ್ವಧರ್ಮಕ್ಕೆ ಬಿಜೆಪಿ ಮುಖಂಡರು ಅವರನ್ನು ಬರಮಾಡಿಕೊಂಡಿದ್ದಾರೆ. 

1 Min read
Author : Suvarna News
| Updated : Dec 03 2020, 09:51 AM IST
Share this Photo Gallery
  • FB
  • TW
  • Linkdin
  • Whatsapp
15
<p>ಹಳಿಯಾಳ ಪಟ್ಟಣದ ಶ್ರೀಗಣೇಶ ಕಲ್ಯಾಣ ಮಂಟಪದಲ್ಲಿ ನಡೆದ “ಘರ್ ವಾಪಸಿ” ಕಾರ್ಯಕ್ರಮ ನಡೆಯಿತು. ತಾಲೂಕಿನ ಗ್ರಾಮಾಂತರ ಭಾಗದ ರವಿ ಹಂಚಿನಮನಿ, ರಮೇಶ ಮೇತ್ರಿ, ಈರಪ್ಪಾ ಮೇತ್ರಿ ಸೇರಿದಂತೆ 5 ಕುಟುಂಬದ 23 ಸದಸ್ಯರು ಮತ್ತೆ ಹಿಂದೂ ಧರ್ಮಕ್ಕೆ ವಾಪಸ್ ಆದರು.</p>

<p>ಹಳಿಯಾಳ ಪಟ್ಟಣದ ಶ್ರೀಗಣೇಶ ಕಲ್ಯಾಣ ಮಂಟಪದಲ್ಲಿ ನಡೆದ “ಘರ್ ವಾಪಸಿ” ಕಾರ್ಯಕ್ರಮ ನಡೆಯಿತು. ತಾಲೂಕಿನ ಗ್ರಾಮಾಂತರ ಭಾಗದ ರವಿ ಹಂಚಿನಮನಿ, ರಮೇಶ ಮೇತ್ರಿ, ಈರಪ್ಪಾ ಮೇತ್ರಿ ಸೇರಿದಂತೆ 5 ಕುಟುಂಬದ 23 ಸದಸ್ಯರು ಮತ್ತೆ ಹಿಂದೂ ಧರ್ಮಕ್ಕೆ ವಾಪಸ್ ಆದರು.</p>

ಹಳಿಯಾಳ ಪಟ್ಟಣದ ಶ್ರೀಗಣೇಶ ಕಲ್ಯಾಣ ಮಂಟಪದಲ್ಲಿ ನಡೆದ “ಘರ್ ವಾಪಸಿ” ಕಾರ್ಯಕ್ರಮ ನಡೆಯಿತು. ತಾಲೂಕಿನ ಗ್ರಾಮಾಂತರ ಭಾಗದ ರವಿ ಹಂಚಿನಮನಿ, ರಮೇಶ ಮೇತ್ರಿ, ಈರಪ್ಪಾ ಮೇತ್ರಿ ಸೇರಿದಂತೆ 5 ಕುಟುಂಬದ 23 ಸದಸ್ಯರು ಮತ್ತೆ ಹಿಂದೂ ಧರ್ಮಕ್ಕೆ ವಾಪಸ್ ಆದರು.

25
<p>ಮಾಜಿ ಶಾಸಕ ಸುನೀಲ್ ಹೆಗಡೆ &nbsp;ನೇತೃತ್ವದಲ್ಲಿ ತಾಲೂಕು ಬಿಜೆಪಿ ಘಟಕದ ನಾಯಕರ ಯಶಸ್ವಿ ಮನವೊಲಿಕೆಯ ಕಾರಣ 23 ಮಂದಿ ಮಾತೃ ಧರ್ಮಕ್ಕೆ ಸೇರ್ಪಡೆಯಾದರು.</p>

<p>ಮಾಜಿ ಶಾಸಕ ಸುನೀಲ್ ಹೆಗಡೆ &nbsp;ನೇತೃತ್ವದಲ್ಲಿ ತಾಲೂಕು ಬಿಜೆಪಿ ಘಟಕದ ನಾಯಕರ ಯಶಸ್ವಿ ಮನವೊಲಿಕೆಯ ಕಾರಣ 23 ಮಂದಿ ಮಾತೃ ಧರ್ಮಕ್ಕೆ ಸೇರ್ಪಡೆಯಾದರು.</p>

ಮಾಜಿ ಶಾಸಕ ಸುನೀಲ್ ಹೆಗಡೆ  ನೇತೃತ್ವದಲ್ಲಿ ತಾಲೂಕು ಬಿಜೆಪಿ ಘಟಕದ ನಾಯಕರ ಯಶಸ್ವಿ ಮನವೊಲಿಕೆಯ ಕಾರಣ 23 ಮಂದಿ ಮಾತೃ ಧರ್ಮಕ್ಕೆ ಸೇರ್ಪಡೆಯಾದರು.

35
<p>ಹಳಿಯಾಳ ಪಟ್ಟಣದ ಕಲ್ಯಾಣ ಮಂಟಪದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಹಿಂದೂ ಪದ್ದತಿಯಂತೆ ವಿಧಿ ವಿಧಾನಗಳ ಬಳಿಕ ಸ್ವಧರ್ಮಕ್ಕೆ ಸ್ವಾಗತ&nbsp;&nbsp;ಕೋರಲಾಯಿತು.</p><p>&nbsp;</p>

<p>ಹಳಿಯಾಳ ಪಟ್ಟಣದ ಕಲ್ಯಾಣ ಮಂಟಪದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಹಿಂದೂ ಪದ್ದತಿಯಂತೆ ವಿಧಿ ವಿಧಾನಗಳ ಬಳಿಕ ಸ್ವಧರ್ಮಕ್ಕೆ ಸ್ವಾಗತ&nbsp;&nbsp;ಕೋರಲಾಯಿತು.</p><p>&nbsp;</p>

ಹಳಿಯಾಳ ಪಟ್ಟಣದ ಕಲ್ಯಾಣ ಮಂಟಪದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಹಿಂದೂ ಪದ್ದತಿಯಂತೆ ವಿಧಿ ವಿಧಾನಗಳ ಬಳಿಕ ಸ್ವಧರ್ಮಕ್ಕೆ ಸ್ವಾಗತ  ಕೋರಲಾಯಿತು.

 

45
<p>ಹಳಿಯಾಳ ಪಟ್ಟಣದ ಕಲ್ಯಾಣ ಮಂಟಪದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಹಿಂದೂ ಪದ್ದತಿಯಂತೆ ವಿಧಿ ವಿಧಾನಗಳ ಬಳಿಕ ಸ್ವಧರ್ಮಕ್ಕೆ ಸ್ವಾಗತ&nbsp;&nbsp;ಕೋರಲಾಯಿತು.</p>

<p>ಹಳಿಯಾಳ ಪಟ್ಟಣದ ಕಲ್ಯಾಣ ಮಂಟಪದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಹಿಂದೂ ಪದ್ದತಿಯಂತೆ ವಿಧಿ ವಿಧಾನಗಳ ಬಳಿಕ ಸ್ವಧರ್ಮಕ್ಕೆ ಸ್ವಾಗತ&nbsp;&nbsp;ಕೋರಲಾಯಿತು.</p>

ಹಳಿಯಾಳ ಪಟ್ಟಣದ ಕಲ್ಯಾಣ ಮಂಟಪದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಹಿಂದೂ ಪದ್ದತಿಯಂತೆ ವಿಧಿ ವಿಧಾನಗಳ ಬಳಿಕ ಸ್ವಧರ್ಮಕ್ಕೆ ಸ್ವಾಗತ  ಕೋರಲಾಯಿತು.

55
<p>ಸಂಸದ ಅನಂತಕುಮಾರ ಹೆಗಡೆ, ಮಾಜಿ ಶಾಸಕ ಸುನೀಲ್ ಹೆಗಡೆ, ಮುಖಂಡ ಮಂಗೇಶ್ ದೇಶಪಾಂಡೆ ಅವರಿಂದ&nbsp;&nbsp;ಕುಟುಂಬದವರು ಕೇಸರಿ ಧ್ವಜ ಸ್ವೀಕಾರ ಮಾಡಿದರು.‘ಘರ್&nbsp; ವಾಪಸಿ’ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆಯನ್ನು ಸಂಸದ ಅನಂತಕುಮಾರ ಹೆಗಡೆ&nbsp;&nbsp;&nbsp;ನೀಡಿದ್ದು ಮತಾಂತರವಾದವರನ್ನು ಮನವೊಲಿಸಿ ಮರಳಿ ಮಾತೃ ಧರ್ಮಕ್ಕೆ ಕರೆ ತರುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.</p>

<p>ಸಂಸದ ಅನಂತಕುಮಾರ ಹೆಗಡೆ, ಮಾಜಿ ಶಾಸಕ ಸುನೀಲ್ ಹೆಗಡೆ, ಮುಖಂಡ ಮಂಗೇಶ್ ದೇಶಪಾಂಡೆ ಅವರಿಂದ&nbsp;&nbsp;ಕುಟುಂಬದವರು ಕೇಸರಿ ಧ್ವಜ ಸ್ವೀಕಾರ ಮಾಡಿದರು.‘ಘರ್&nbsp; ವಾಪಸಿ’ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆಯನ್ನು ಸಂಸದ ಅನಂತಕುಮಾರ ಹೆಗಡೆ&nbsp;&nbsp;&nbsp;ನೀಡಿದ್ದು ಮತಾಂತರವಾದವರನ್ನು ಮನವೊಲಿಸಿ ಮರಳಿ ಮಾತೃ ಧರ್ಮಕ್ಕೆ ಕರೆ ತರುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.</p>

ಸಂಸದ ಅನಂತಕುಮಾರ ಹೆಗಡೆ, ಮಾಜಿ ಶಾಸಕ ಸುನೀಲ್ ಹೆಗಡೆ, ಮುಖಂಡ ಮಂಗೇಶ್ ದೇಶಪಾಂಡೆ ಅವರಿಂದ  ಕುಟುಂಬದವರು ಕೇಸರಿ ಧ್ವಜ ಸ್ವೀಕಾರ ಮಾಡಿದರು.‘ಘರ್  ವಾಪಸಿ’ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆಯನ್ನು ಸಂಸದ ಅನಂತಕುಮಾರ ಹೆಗಡೆ   ನೀಡಿದ್ದು ಮತಾಂತರವಾದವರನ್ನು ಮನವೊಲಿಸಿ ಮರಳಿ ಮಾತೃ ಧರ್ಮಕ್ಕೆ ಕರೆ ತರುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

About the Author

SN
Suvarna News

Latest Videos
Recommended Stories
Recommended image1
ಧಾರವಾಡ: ಹೂತಿದ್ದ ಶವ ಹೊರಕ್ಕೆ, ಹೃದಯಾಘಾತವಲ್ಲ, ಹತ್ಯೆ? ಬಾಬಾಜಾನ್ ನಿಗೂಢ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
Recommended image2
ಮೆಡಿಕಲ್ ವಿದ್ಯಾರ್ಥಿನಿಯೊಂದಿಗೆ ಉಪನ್ಯಾಸಕ ಪರಾರಿ! 11 ದಿನ ಕಳೆದರೂ ಸಿಗದ ಸುಳಿವು; ಪೋಷಕರ ಕಣ್ಣೀರು
Recommended image3
ರೇಷ್ಮೆ ಸೀರೆ ಸಿಕ್ಕವರು ಫುಲ್ ಖುಷ್, ಸಿಗದವರು ನಿರಾಸೆ: Mysore Silk ಕಾರ್ಖಾನೆ ಮುಂದೆ ಹೈಡ್ರಾಮಾ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved