MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಉಳಿದಿದ್ದು ಬರಿ ಕಣ್ಣೀರು..ಪೋಟೋ ಇಟ್ಟು ಶ್ರದ್ಧಾಂಜಲಿ ಸಲ್ಲಿಸಿ ಮನವಿ ಮಾಡಿಕೊಂಡ್ರು!

ಉಳಿದಿದ್ದು ಬರಿ ಕಣ್ಣೀರು..ಪೋಟೋ ಇಟ್ಟು ಶ್ರದ್ಧಾಂಜಲಿ ಸಲ್ಲಿಸಿ ಮನವಿ ಮಾಡಿಕೊಂಡ್ರು!

ಧಾರವಾಢ(ಫೆ. 06) ಜನವರಿ 15 ರಂದು ಧಾರವಾಡ ತಾಲೂಕಿನ ಇಟಿಗಟ್ಟಿ ಗ್ರಾಮದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 10 ಮಹಿಳೆಯರು ಮೃತಪಟ್ಟಿದ್ದರು. ಒಟ್ಟಾಗಿ ಗೋವಾಕ್ಕೆ ಹೊರಟಿದ್ದ ಬಾಲ್ಯ ಗೆಳತಿಯರೆಲ್ಲ ಮಸಣ ಸೇರಿದ್ದರು.  ರಸ್ತೆ ಅಗಲವಾಗಿ ಇಲ್ಲದಿರುವುದೆ ದುರ್ಘಟನೆಗೆ ಕಾರಣ ಎಂದು ಹೇಳಿರುವ ಕುಟುಂಬಸ್ಥರು ವಿಭಿನ್ನವಾಗಿ ಪ್ರತಿಭಟನೆ ಮಾಡಿದ್ದಾರೆ.

1 Min read
Suvarna News
Published : Feb 06 2021, 05:28 PM IST
Share this Photo Gallery
  • FB
  • TW
  • Linkdin
  • Whatsapp
17
<p>ಹುಬ್ಬಳ್ಳಿದ ಧಾರವಾಡವರೆಗೆ 28 ಕೀ ಮೀ ರಸ್ತೆ ಕೇವಲ ಒನ್ ವೇ ಇರುವ ಹಿನ್ನಲೆಯಿಂದ ಭೀಕರ ಅಪಘಾತದಲ ನಡಿದಿದೆ ಎಂಬುದು ಆರೋಪ.</p>

<p>ಹುಬ್ಬಳ್ಳಿದ ಧಾರವಾಡವರೆಗೆ 28 ಕೀ ಮೀ ರಸ್ತೆ ಕೇವಲ ಒನ್ ವೇ ಇರುವ ಹಿನ್ನಲೆಯಿಂದ ಭೀಕರ ಅಪಘಾತದಲ ನಡಿದಿದೆ ಎಂಬುದು ಆರೋಪ.</p>

ಹುಬ್ಬಳ್ಳಿದ ಧಾರವಾಡವರೆಗೆ 28 ಕೀ ಮೀ ರಸ್ತೆ ಕೇವಲ ಒನ್ ವೇ ಇರುವ ಹಿನ್ನಲೆಯಿಂದ ಭೀಕರ ಅಪಘಾತದಲ ನಡಿದಿದೆ ಎಂಬುದು ಆರೋಪ.

27
<p>&nbsp;ರಸ್ತೆ ಅಗಲೀಕರಣಕ್ಕೆ ಒತ್ತಾಯಿಸಿ ಮೃತರ ಕುಟುಂಬಸ್ಥರು ದುರ್ಮರಣಕ್ಕೆ ಗುರಿಯಾದವರ ಪೋಟೋ ಇಟ್ಟು ಹೂವು ಹಾಕಿ ರಸ್ತೆಯಲ್ಲಿಯೇ ಮೌನ ಪ್ರತಿಭಟನೆ ನಡೆಸಿದರು.</p>

<p>&nbsp;ರಸ್ತೆ ಅಗಲೀಕರಣಕ್ಕೆ ಒತ್ತಾಯಿಸಿ ಮೃತರ ಕುಟುಂಬಸ್ಥರು ದುರ್ಮರಣಕ್ಕೆ ಗುರಿಯಾದವರ ಪೋಟೋ ಇಟ್ಟು ಹೂವು ಹಾಕಿ ರಸ್ತೆಯಲ್ಲಿಯೇ ಮೌನ ಪ್ರತಿಭಟನೆ ನಡೆಸಿದರು.</p>

 ರಸ್ತೆ ಅಗಲೀಕರಣಕ್ಕೆ ಒತ್ತಾಯಿಸಿ ಮೃತರ ಕುಟುಂಬಸ್ಥರು ದುರ್ಮರಣಕ್ಕೆ ಗುರಿಯಾದವರ ಪೋಟೋ ಇಟ್ಟು ಹೂವು ಹಾಕಿ ರಸ್ತೆಯಲ್ಲಿಯೇ ಮೌನ ಪ್ರತಿಭಟನೆ ನಡೆಸಿದರು.

37
<p>ಈ ಘಟನೆಗೆ ಇಡಿ ರಾಜ್ಯವೇ ತಲ್ಲಣಗೊಂಡಿತ್ತು, ಕುಟುಂಬಸ್ಥರು ಬಳಿಕ ಮಾತನಾಡಿ ನಮ್ಮ ಕುಟುಂಬಗಳಿಗೆ ಆಗದ ಪರಿಸ್ಥಿತಿ ಬೇರೆ ಯಾರಿಗೂ ಆಗಬಾರದು ಎಂದು ಕಣ್ಣೀರಿಟ್ಟಿರು.</p>

<p>ಈ ಘಟನೆಗೆ ಇಡಿ ರಾಜ್ಯವೇ ತಲ್ಲಣಗೊಂಡಿತ್ತು, ಕುಟುಂಬಸ್ಥರು ಬಳಿಕ ಮಾತನಾಡಿ ನಮ್ಮ ಕುಟುಂಬಗಳಿಗೆ ಆಗದ ಪರಿಸ್ಥಿತಿ ಬೇರೆ ಯಾರಿಗೂ ಆಗಬಾರದು ಎಂದು ಕಣ್ಣೀರಿಟ್ಟಿರು.</p>

ಈ ಘಟನೆಗೆ ಇಡಿ ರಾಜ್ಯವೇ ತಲ್ಲಣಗೊಂಡಿತ್ತು, ಕುಟುಂಬಸ್ಥರು ಬಳಿಕ ಮಾತನಾಡಿ ನಮ್ಮ ಕುಟುಂಬಗಳಿಗೆ ಆಗದ ಪರಿಸ್ಥಿತಿ ಬೇರೆ ಯಾರಿಗೂ ಆಗಬಾರದು ಎಂದು ಕಣ್ಣೀರಿಟ್ಟಿರು.

47
<p>ಸ್ಥಳಿಯ ಜನಪ್ರತಿನಿಧಿಗಳ ಗಮನ ಹರಿಸಿ ಆದಷ್ಟು ಬೇಗ ಈ ರಸ್ತೆಯನ್ನ ಅಗಲೀಕರಣ ಮಾಡಿ ಮುಂದೆ ಆಗುವ ಅನಾಹುತಗಳನ್ನ ತಪ್ಪಿಸಬೇಕು ಎಂದು ಒತ್ತಾಯ ಮಾಡಿದರು.</p>

<p>ಸ್ಥಳಿಯ ಜನಪ್ರತಿನಿಧಿಗಳ ಗಮನ ಹರಿಸಿ ಆದಷ್ಟು ಬೇಗ ಈ ರಸ್ತೆಯನ್ನ ಅಗಲೀಕರಣ ಮಾಡಿ ಮುಂದೆ ಆಗುವ ಅನಾಹುತಗಳನ್ನ ತಪ್ಪಿಸಬೇಕು ಎಂದು ಒತ್ತಾಯ ಮಾಡಿದರು.</p>

ಸ್ಥಳಿಯ ಜನಪ್ರತಿನಿಧಿಗಳ ಗಮನ ಹರಿಸಿ ಆದಷ್ಟು ಬೇಗ ಈ ರಸ್ತೆಯನ್ನ ಅಗಲೀಕರಣ ಮಾಡಿ ಮುಂದೆ ಆಗುವ ಅನಾಹುತಗಳನ್ನ ತಪ್ಪಿಸಬೇಕು ಎಂದು ಒತ್ತಾಯ ಮಾಡಿದರು.

57
<p>ಈ ಹೆದ್ದಾರಿಯನ್ನ ನಿರ್ವಹಣೆ ಮಾಡುತ್ತಿರುವ ಅಶೋಕ್ ಖೇಣಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು.</p>

<p>ಈ ಹೆದ್ದಾರಿಯನ್ನ ನಿರ್ವಹಣೆ ಮಾಡುತ್ತಿರುವ ಅಶೋಕ್ ಖೇಣಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು.</p>

ಈ ಹೆದ್ದಾರಿಯನ್ನ ನಿರ್ವಹಣೆ ಮಾಡುತ್ತಿರುವ ಅಶೋಕ್ ಖೇಣಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು.

67
<p>ರಸ್ತೆ ಅಗಲೀಕರಣ ಮಾಡಿ ಎಂದು ಮನವಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದರು.</p>

<p>ರಸ್ತೆ ಅಗಲೀಕರಣ ಮಾಡಿ ಎಂದು ಮನವಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದರು.</p>

ರಸ್ತೆ ಅಗಲೀಕರಣ ಮಾಡಿ ಎಂದು ಮನವಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದರು.

77
<p>ತಮ್ಮಕುಟುಂಬಕ್ಕೆ ಬಂದ ಸ್ಥಿತಿ ಯಾರಿಗೂ ಬರಬಾರದು ಎಂಬ ಕಾಳಜಿಯಿಂದ ಇಂಥದ್ದೊಂದು ಪ್ರತಿಭಟನೆ ದಾಖಲು ಮಾಡಿದ್ದಾರೆ.</p>

<p>ತಮ್ಮಕುಟುಂಬಕ್ಕೆ ಬಂದ ಸ್ಥಿತಿ ಯಾರಿಗೂ ಬರಬಾರದು ಎಂಬ ಕಾಳಜಿಯಿಂದ ಇಂಥದ್ದೊಂದು ಪ್ರತಿಭಟನೆ ದಾಖಲು ಮಾಡಿದ್ದಾರೆ.</p>

ತಮ್ಮಕುಟುಂಬಕ್ಕೆ ಬಂದ ಸ್ಥಿತಿ ಯಾರಿಗೂ ಬರಬಾರದು ಎಂಬ ಕಾಳಜಿಯಿಂದ ಇಂಥದ್ದೊಂದು ಪ್ರತಿಭಟನೆ ದಾಖಲು ಮಾಡಿದ್ದಾರೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved