ಉಳಿದಿದ್ದು ಬರಿ ಕಣ್ಣೀರು..ಪೋಟೋ ಇಟ್ಟು ಶ್ರದ್ಧಾಂಜಲಿ ಸಲ್ಲಿಸಿ ಮನವಿ ಮಾಡಿಕೊಂಡ್ರು!
ಧಾರವಾಢ(ಫೆ. 06) ಜನವರಿ 15 ರಂದು ಧಾರವಾಡ ತಾಲೂಕಿನ ಇಟಿಗಟ್ಟಿ ಗ್ರಾಮದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 10 ಮಹಿಳೆಯರು ಮೃತಪಟ್ಟಿದ್ದರು. ಒಟ್ಟಾಗಿ ಗೋವಾಕ್ಕೆ ಹೊರಟಿದ್ದ ಬಾಲ್ಯ ಗೆಳತಿಯರೆಲ್ಲ ಮಸಣ ಸೇರಿದ್ದರು. ರಸ್ತೆ ಅಗಲವಾಗಿ ಇಲ್ಲದಿರುವುದೆ ದುರ್ಘಟನೆಗೆ ಕಾರಣ ಎಂದು ಹೇಳಿರುವ ಕುಟುಂಬಸ್ಥರು ವಿಭಿನ್ನವಾಗಿ ಪ್ರತಿಭಟನೆ ಮಾಡಿದ್ದಾರೆ.
17

<p>ಹುಬ್ಬಳ್ಳಿದ ಧಾರವಾಡವರೆಗೆ 28 ಕೀ ಮೀ ರಸ್ತೆ ಕೇವಲ ಒನ್ ವೇ ಇರುವ ಹಿನ್ನಲೆಯಿಂದ ಭೀಕರ ಅಪಘಾತದಲ ನಡಿದಿದೆ ಎಂಬುದು ಆರೋಪ.</p>
ಹುಬ್ಬಳ್ಳಿದ ಧಾರವಾಡವರೆಗೆ 28 ಕೀ ಮೀ ರಸ್ತೆ ಕೇವಲ ಒನ್ ವೇ ಇರುವ ಹಿನ್ನಲೆಯಿಂದ ಭೀಕರ ಅಪಘಾತದಲ ನಡಿದಿದೆ ಎಂಬುದು ಆರೋಪ.
27
<p> ರಸ್ತೆ ಅಗಲೀಕರಣಕ್ಕೆ ಒತ್ತಾಯಿಸಿ ಮೃತರ ಕುಟುಂಬಸ್ಥರು ದುರ್ಮರಣಕ್ಕೆ ಗುರಿಯಾದವರ ಪೋಟೋ ಇಟ್ಟು ಹೂವು ಹಾಕಿ ರಸ್ತೆಯಲ್ಲಿಯೇ ಮೌನ ಪ್ರತಿಭಟನೆ ನಡೆಸಿದರು.</p>
ರಸ್ತೆ ಅಗಲೀಕರಣಕ್ಕೆ ಒತ್ತಾಯಿಸಿ ಮೃತರ ಕುಟುಂಬಸ್ಥರು ದುರ್ಮರಣಕ್ಕೆ ಗುರಿಯಾದವರ ಪೋಟೋ ಇಟ್ಟು ಹೂವು ಹಾಕಿ ರಸ್ತೆಯಲ್ಲಿಯೇ ಮೌನ ಪ್ರತಿಭಟನೆ ನಡೆಸಿದರು.
37
<p>ಈ ಘಟನೆಗೆ ಇಡಿ ರಾಜ್ಯವೇ ತಲ್ಲಣಗೊಂಡಿತ್ತು, ಕುಟುಂಬಸ್ಥರು ಬಳಿಕ ಮಾತನಾಡಿ ನಮ್ಮ ಕುಟುಂಬಗಳಿಗೆ ಆಗದ ಪರಿಸ್ಥಿತಿ ಬೇರೆ ಯಾರಿಗೂ ಆಗಬಾರದು ಎಂದು ಕಣ್ಣೀರಿಟ್ಟಿರು.</p>
ಈ ಘಟನೆಗೆ ಇಡಿ ರಾಜ್ಯವೇ ತಲ್ಲಣಗೊಂಡಿತ್ತು, ಕುಟುಂಬಸ್ಥರು ಬಳಿಕ ಮಾತನಾಡಿ ನಮ್ಮ ಕುಟುಂಬಗಳಿಗೆ ಆಗದ ಪರಿಸ್ಥಿತಿ ಬೇರೆ ಯಾರಿಗೂ ಆಗಬಾರದು ಎಂದು ಕಣ್ಣೀರಿಟ್ಟಿರು.
47
<p>ಸ್ಥಳಿಯ ಜನಪ್ರತಿನಿಧಿಗಳ ಗಮನ ಹರಿಸಿ ಆದಷ್ಟು ಬೇಗ ಈ ರಸ್ತೆಯನ್ನ ಅಗಲೀಕರಣ ಮಾಡಿ ಮುಂದೆ ಆಗುವ ಅನಾಹುತಗಳನ್ನ ತಪ್ಪಿಸಬೇಕು ಎಂದು ಒತ್ತಾಯ ಮಾಡಿದರು.</p>
ಸ್ಥಳಿಯ ಜನಪ್ರತಿನಿಧಿಗಳ ಗಮನ ಹರಿಸಿ ಆದಷ್ಟು ಬೇಗ ಈ ರಸ್ತೆಯನ್ನ ಅಗಲೀಕರಣ ಮಾಡಿ ಮುಂದೆ ಆಗುವ ಅನಾಹುತಗಳನ್ನ ತಪ್ಪಿಸಬೇಕು ಎಂದು ಒತ್ತಾಯ ಮಾಡಿದರು.
57
<p>ಈ ಹೆದ್ದಾರಿಯನ್ನ ನಿರ್ವಹಣೆ ಮಾಡುತ್ತಿರುವ ಅಶೋಕ್ ಖೇಣಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು.</p>
ಈ ಹೆದ್ದಾರಿಯನ್ನ ನಿರ್ವಹಣೆ ಮಾಡುತ್ತಿರುವ ಅಶೋಕ್ ಖೇಣಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು.
67
<p>ರಸ್ತೆ ಅಗಲೀಕರಣ ಮಾಡಿ ಎಂದು ಮನವಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದರು.</p>
ರಸ್ತೆ ಅಗಲೀಕರಣ ಮಾಡಿ ಎಂದು ಮನವಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದರು.
77
<p>ತಮ್ಮಕುಟುಂಬಕ್ಕೆ ಬಂದ ಸ್ಥಿತಿ ಯಾರಿಗೂ ಬರಬಾರದು ಎಂಬ ಕಾಳಜಿಯಿಂದ ಇಂಥದ್ದೊಂದು ಪ್ರತಿಭಟನೆ ದಾಖಲು ಮಾಡಿದ್ದಾರೆ.</p>
ತಮ್ಮಕುಟುಂಬಕ್ಕೆ ಬಂದ ಸ್ಥಿತಿ ಯಾರಿಗೂ ಬರಬಾರದು ಎಂಬ ಕಾಳಜಿಯಿಂದ ಇಂಥದ್ದೊಂದು ಪ್ರತಿಭಟನೆ ದಾಖಲು ಮಾಡಿದ್ದಾರೆ.
Latest Videos