MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • ತಿಮ್ಮಪ್ಪನ ಭಕ್ತರಿಲ್ಲದೇ ತಿರುಪತಿಯೂ ಬಣ ಬಣ, ಕೊರೋನಾ ಇದು ಏನಣ್ಣ?

ತಿಮ್ಮಪ್ಪನ ಭಕ್ತರಿಲ್ಲದೇ ತಿರುಪತಿಯೂ ಬಣ ಬಣ, ಕೊರೋನಾ ಇದು ಏನಣ್ಣ?

ಏನೇ ಸಮಸ್ಯೆ ಎದುರಾದರೂ ದೇವರು ಕಾಪಾಡುತ್ತಾನೆ ಎಂದು ಮೊರೆ ಹೋಗುವ ಸಂಸ್ಕೃತಿ ಭಾರತೀಯರಿದ್ದು. ದೇವರ ಮುಂದೆ ಸಲ್ಲಿಸುವ ಪ್ರಾರ್ಥನೆಗೆ ಅಂಥ ಶಕ್ತಿ ಇದೆ ಎಂದೇ ಪುರಾತನ ಕಾಲದಿಂದಲೂ ನಂಬಲಾಗಿದೆ. ಆದರೆ, ಇಡೀ ವಿಶ್ವವೇ ಸಾಂಕ್ರಾಮಿಕ ರೋಗದ ಭೀತಿಯಿಂದ ಬಳಲುತ್ತಿದೆ. ಮನಸ್ಸು ಖಾಲಿ ಖಾಲಿ. ಏನೋ ಭಯ, ಆತಂಕ. ದೇವಸ್ಥಾನಕ್ಕಾದರೂ ಹೋಗೋಣ ಅಂದರೆ ಅದೂ ಕ್ಲೋಸ್. ಇಂಥ ಪರಿಸ್ಥಿತಿಯಲ್ಲಿ ಸದಾ ಭಕ್ತರಿಂದ ಗಿಜಿಗುಡುವ ತಿರುಪತಿಯೂ ಇದೀಗ ಬಣಗುಡುತ್ತಿದೆ. ಅಲ್ಲಿ ಹೇಗಿದೆ ನೀವೇ ನೋಡಿ....

1 Min read
Suvarna News | Asianet News
Published : Mar 21 2020, 09:20 PM IST| Updated : Mar 21 2020, 09:33 PM IST
Share this Photo Gallery
  • FB
  • TW
  • Linkdin
  • Whatsapp
113
ಪ್ರತಿ ದಿನ ಸುಮಾರು ಲಕ್ಷ ಭಕ್ತರು ಭೇಟಿ ನೀಡುವ ತಿರುಪತಿಗೂ ಕೊರೋನಾ ಬಿಸಿ ತಟ್ಟಿದೆ.

ಪ್ರತಿ ದಿನ ಸುಮಾರು ಲಕ್ಷ ಭಕ್ತರು ಭೇಟಿ ನೀಡುವ ತಿರುಪತಿಗೂ ಕೊರೋನಾ ಬಿಸಿ ತಟ್ಟಿದೆ.

ಪ್ರತಿ ದಿನ ಸುಮಾರು ಲಕ್ಷ ಭಕ್ತರು ಭೇಟಿ ನೀಡುವ ತಿರುಪತಿಗೂ ಕೊರೋನಾ ಬಿಸಿ ತಟ್ಟಿದೆ.
213
ಸೋಂಕು ಹರಡುವ ನಿಟ್ಟಿನಲ್ಲಿ ಮಾ.31ರವರೆಗೆ ದೇವಸ್ಥಾನಕ್ಕೆ ಬೀಗ ಜಡಿಯಲಾಗಿದೆ.

ಸೋಂಕು ಹರಡುವ ನಿಟ್ಟಿನಲ್ಲಿ ಮಾ.31ರವರೆಗೆ ದೇವಸ್ಥಾನಕ್ಕೆ ಬೀಗ ಜಡಿಯಲಾಗಿದೆ.

ಸೋಂಕು ಹರಡುವ ನಿಟ್ಟಿನಲ್ಲಿ ಮಾ.31ರವರೆಗೆ ದೇವಸ್ಥಾನಕ್ಕೆ ಬೀಗ ಜಡಿಯಲಾಗಿದೆ.
313
ವೆಂಕಟೇಶ್ವರ ದೇವಾಲಯ ಸೇರಿ ಆಂಧ್ರ ಹಾಗೂ ಕರ್ನಾಟಕದ ಬಹುತೇಕ ಎಲ್ಲಾ ದೇವಾಲಯಗಳೂ ಬಂದ್ ಆಗಿವೆ.

ವೆಂಕಟೇಶ್ವರ ದೇವಾಲಯ ಸೇರಿ ಆಂಧ್ರ ಹಾಗೂ ಕರ್ನಾಟಕದ ಬಹುತೇಕ ಎಲ್ಲಾ ದೇವಾಲಯಗಳೂ ಬಂದ್ ಆಗಿವೆ.

ವೆಂಕಟೇಶ್ವರ ದೇವಾಲಯ ಸೇರಿ ಆಂಧ್ರ ಹಾಗೂ ಕರ್ನಾಟಕದ ಬಹುತೇಕ ಎಲ್ಲಾ ದೇವಾಲಯಗಳೂ ಬಂದ್ ಆಗಿವೆ.
413
ಭಕ್ತರಿಗೆ ಪ್ರವೇಶ ನಿಷೇಧಿಸಿದ್ದರೂ, ಪೂಜೆ ಪುನಸ್ಕಾರಗಳು ಎಂದಿನಂತೆಯೇ ನಡೆಯುತ್ತಿವೆ.

ಭಕ್ತರಿಗೆ ಪ್ರವೇಶ ನಿಷೇಧಿಸಿದ್ದರೂ, ಪೂಜೆ ಪುನಸ್ಕಾರಗಳು ಎಂದಿನಂತೆಯೇ ನಡೆಯುತ್ತಿವೆ.

ಭಕ್ತರಿಗೆ ಪ್ರವೇಶ ನಿಷೇಧಿಸಿದ್ದರೂ, ಪೂಜೆ ಪುನಸ್ಕಾರಗಳು ಎಂದಿನಂತೆಯೇ ನಡೆಯುತ್ತಿವೆ.
513
ಕಾಲಿಡಲೂ ಜಾಗವಿರೋಲ್ಲ ತಿರುಪತಿಯಲ್ಲಿ. ಇದೀಗ ಪಿನ್ ಡ್ರಾಪ್ ಸೈಲೆನ್ಸ್.

ಕಾಲಿಡಲೂ ಜಾಗವಿರೋಲ್ಲ ತಿರುಪತಿಯಲ್ಲಿ. ಇದೀಗ ಪಿನ್ ಡ್ರಾಪ್ ಸೈಲೆನ್ಸ್.

ಕಾಲಿಡಲೂ ಜಾಗವಿರೋಲ್ಲ ತಿರುಪತಿಯಲ್ಲಿ. ಇದೀಗ ಪಿನ್ ಡ್ರಾಪ್ ಸೈಲೆನ್ಸ್.
613
ಹಬ್ಬದ ದಿನಗಳಲ್ಲಿ ತಿಮ್ಮಪ್ಪನ ದರ್ಶನ ಪಡೆಯಲು 5 ಲಕ್ಷಕ್ಕೂ ಹೆಚ್ಚು ಮಂದಿ ಸೇರುವುದೂ ಇದೆ.

ಹಬ್ಬದ ದಿನಗಳಲ್ಲಿ ತಿಮ್ಮಪ್ಪನ ದರ್ಶನ ಪಡೆಯಲು 5 ಲಕ್ಷಕ್ಕೂ ಹೆಚ್ಚು ಮಂದಿ ಸೇರುವುದೂ ಇದೆ.

ಹಬ್ಬದ ದಿನಗಳಲ್ಲಿ ತಿಮ್ಮಪ್ಪನ ದರ್ಶನ ಪಡೆಯಲು 5 ಲಕ್ಷಕ್ಕೂ ಹೆಚ್ಚು ಮಂದಿ ಸೇರುವುದೂ ಇದೆ.
713
2018ರಲ್ಲಿ ದೇವಸ್ಥಾನದ ಸ್ವಚ್ಛತಾ ಕಾರ್ಯಕ್ಕಾಗಿ ಆರು ದಿನ ಮುಚ್ಚಲಾಗಿತ್ತು.

2018ರಲ್ಲಿ ದೇವಸ್ಥಾನದ ಸ್ವಚ್ಛತಾ ಕಾರ್ಯಕ್ಕಾಗಿ ಆರು ದಿನ ಮುಚ್ಚಲಾಗಿತ್ತು.

2018ರಲ್ಲಿ ದೇವಸ್ಥಾನದ ಸ್ವಚ್ಛತಾ ಕಾರ್ಯಕ್ಕಾಗಿ ಆರು ದಿನ ಮುಚ್ಚಲಾಗಿತ್ತು.
813
ಇದೀಗ ಕೊರೋನಾ ಕಾರಣದಿಂದ ಎರಡನೇ ಬಾರಿ ಮುಚ್ಚಲಾಗಿದೆ.

ಇದೀಗ ಕೊರೋನಾ ಕಾರಣದಿಂದ ಎರಡನೇ ಬಾರಿ ಮುಚ್ಚಲಾಗಿದೆ.

ಇದೀಗ ಕೊರೋನಾ ಕಾರಣದಿಂದ ಎರಡನೇ ಬಾರಿ ಮುಚ್ಚಲಾಗಿದೆ.
913
ಜನ ಸಂದಣಿ ಸೇರುವ ಎಲ್ಲ ಪ್ರದೇಶಗಳನ್ನೂ ದೇಶದೆಲ್ಲೆಡೆ ಮುಚ್ಚಲಾಗಿವೆ.

ಜನ ಸಂದಣಿ ಸೇರುವ ಎಲ್ಲ ಪ್ರದೇಶಗಳನ್ನೂ ದೇಶದೆಲ್ಲೆಡೆ ಮುಚ್ಚಲಾಗಿವೆ.

ಜನ ಸಂದಣಿ ಸೇರುವ ಎಲ್ಲ ಪ್ರದೇಶಗಳನ್ನೂ ದೇಶದೆಲ್ಲೆಡೆ ಮುಚ್ಚಲಾಗಿವೆ.
1013
ತಿರುಪತಿಗೆ ಹೋಗುವ ರಸ್ತೆಗಳೂ ಫುಲ್ ಖಾಲಿ ಖಾಲಿ.

ತಿರುಪತಿಗೆ ಹೋಗುವ ರಸ್ತೆಗಳೂ ಫುಲ್ ಖಾಲಿ ಖಾಲಿ.

ತಿರುಪತಿಗೆ ಹೋಗುವ ರಸ್ತೆಗಳೂ ಫುಲ್ ಖಾಲಿ ಖಾಲಿ.
1113
ಕೊರೋನಾಗೆ ಯಾವುದೇ ಔಷಧ ಇಲ್ಲ. ಸಾಮಾಜಿಕ ನಿರ್ಬಂಧನೆಯೇ ದೊಡ್ಡ ಪರಿಹಾರ.

ಕೊರೋನಾಗೆ ಯಾವುದೇ ಔಷಧ ಇಲ್ಲ. ಸಾಮಾಜಿಕ ನಿರ್ಬಂಧನೆಯೇ ದೊಡ್ಡ ಪರಿಹಾರ.

ಕೊರೋನಾಗೆ ಯಾವುದೇ ಔಷಧ ಇಲ್ಲ. ಸಾಮಾಜಿಕ ನಿರ್ಬಂಧನೆಯೇ ದೊಡ್ಡ ಪರಿಹಾರ.
1213
ನಾಲ್ಕು ಜನ ಸೇರುವಲ್ಲಿ ಹೋಗಬಾರದು. ಮನೆಯಲ್ಲಿರುವುದೇ ಸೇಫ್.

ನಾಲ್ಕು ಜನ ಸೇರುವಲ್ಲಿ ಹೋಗಬಾರದು. ಮನೆಯಲ್ಲಿರುವುದೇ ಸೇಫ್.

ನಾಲ್ಕು ಜನ ಸೇರುವಲ್ಲಿ ಹೋಗಬಾರದು. ಮನೆಯಲ್ಲಿರುವುದೇ ಸೇಫ್.
1313
ಒಟ್ಟಿನಲ್ಲಿ ಈ ತಿಮ್ಮಪ್ಪನೇ ನಮ್ಮನ್ನು ಕಾಪಾಡಬೇಕು.

ಒಟ್ಟಿನಲ್ಲಿ ಈ ತಿಮ್ಮಪ್ಪನೇ ನಮ್ಮನ್ನು ಕಾಪಾಡಬೇಕು.

ಒಟ್ಟಿನಲ್ಲಿ ಈ ತಿಮ್ಮಪ್ಪನೇ ನಮ್ಮನ್ನು ಕಾಪಾಡಬೇಕು.

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved