ನಿರ್ಭಯಾ ದೋಷಿಗಳನ್ನು ಗಲ್ಲಿಗೇರಿಸಿದ ದಿಟ್ಟ ವಕೀಲೆ ಸೀಮಾ ಈಗ ಖುಷ್ ಹುಯಿ
ಇಡೀ ದೇಶವೇ ಕಾಯುತ್ತಿದ್ದ ದಿನ ಕಡೆಗೂ ಬಂದಿದೆ. ಅಮಾನವೀಯವಾಗಿ ಅತ್ಯಾಚಾರವೆಸಗಿ ನಿರ್ಭಯಾ ಎಂಬ ಯುವತಿಯನ್ನು ಕೊಂದ ಕೀಚಕರಿಗೆ ಗಲ್ಲಾಗಿದೆ. ಅಬ್ಬಾ, ಭಾರತೀಯ ಹೆಣ್ಣು ಮಕ್ಕಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇಂಥ ಸೂಕ್ಷ್ಮ ನಿರ್ಭಯಾ ಪ್ರಕರಣದಲ್ಲಿ ಸಂತ್ರಸ್ತೆ ಪರ ಹೋರಾಡಿ, ದಿಟ್ಟತನ ತೋರಿದ ನಿರ್ಭಯಾ ವಕೀಲೆ ಸೀಮಾ ಸಮೃದ್ಧಿ ಖುಷ್ವಾ ಬಗ್ಗೆ ಒಂದಿಷ್ಟು...
114

ದಿಲ್ಲಿಯಲ್ಲಿ 23 ವರ್ಷದ ಯುವತಿಯನ್ನು ಚಲಿಸುವ ಬಸ್ಲಲ್ಲೇ ಗ್ಯಾಂಗ್ ರೇಪ್ ಮಾಡಿ, ಕೊಂದ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು.
ದಿಲ್ಲಿಯಲ್ಲಿ 23 ವರ್ಷದ ಯುವತಿಯನ್ನು ಚಲಿಸುವ ಬಸ್ಲಲ್ಲೇ ಗ್ಯಾಂಗ್ ರೇಪ್ ಮಾಡಿ, ಕೊಂದ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು.
214
ಕೃತ್ಯವೆಸಗಿದ ಆರು ಆರೋಪಿಗಳಲ್ಲಿ ಒಬ್ಬ ಅಪ್ರಾಪ್ತನೆಂದು ಕುಣಿಕೆಯಿಂದ ತಪ್ಪಿಸಿಕೊಂಡ. ಇನ್ನೊಬ್ಬ ಜೈಲಲ್ಲೇ ಆತ್ಮಹತ್ಯೆ ಮಾಡಿಕೊಂಡ.
ಕೃತ್ಯವೆಸಗಿದ ಆರು ಆರೋಪಿಗಳಲ್ಲಿ ಒಬ್ಬ ಅಪ್ರಾಪ್ತನೆಂದು ಕುಣಿಕೆಯಿಂದ ತಪ್ಪಿಸಿಕೊಂಡ. ಇನ್ನೊಬ್ಬ ಜೈಲಲ್ಲೇ ಆತ್ಮಹತ್ಯೆ ಮಾಡಿಕೊಂಡ.
314
ಉಳಿದ ನಾಲ್ವರು ಗಲ್ಲಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಶತಾಯ ಗತಾಯ ಯತ್ನಿಸಿದರೂ, ಬಿಡಲಿಲ್ಲ ವಕೀಲೆ ಸೀಮಾ.
ಉಳಿದ ನಾಲ್ವರು ಗಲ್ಲಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಶತಾಯ ಗತಾಯ ಯತ್ನಿಸಿದರೂ, ಬಿಡಲಿಲ್ಲ ವಕೀಲೆ ಸೀಮಾ.
414
2014ರಲ್ಲಿ ದಿಲ್ಲಿ ವಿವಿಯದ ಕಾನೂನು ಪದವೀಧರೆ.
2014ರಲ್ಲಿ ದಿಲ್ಲಿ ವಿವಿಯದ ಕಾನೂನು ಪದವೀಧರೆ.
514
ಐಎಎಸ್ ಓದುವ ಹಂಬಲವಿರುವ ಈ ವಕೀಲೆ, ಅದಕ್ಕೆ ತಕ್ಕ ತಯಾರಿಯನ್ನೂ ಮಾಡಿಕೊಳ್ಳುತ್ತಿದ್ದಾರೆ.
ಐಎಎಸ್ ಓದುವ ಹಂಬಲವಿರುವ ಈ ವಕೀಲೆ, ಅದಕ್ಕೆ ತಕ್ಕ ತಯಾರಿಯನ್ನೂ ಮಾಡಿಕೊಳ್ಳುತ್ತಿದ್ದಾರೆ.
614
ಉತ್ತರ ಪ್ರದೇಶದ ಇಟಾವಾದವರು.
ಉತ್ತರ ಪ್ರದೇಶದ ಇಟಾವಾದವರು.
714
ನಿರ್ಭಯಾ ಹೆಸರಲ್ಲಿ ಟ್ರಸ್ಟ್ವೊಂದನ್ನು ಆರಂಭಿಸುತ್ತಿದ್ದಾರೆ.
ನಿರ್ಭಯಾ ಹೆಸರಲ್ಲಿ ಟ್ರಸ್ಟ್ವೊಂದನ್ನು ಆರಂಭಿಸುತ್ತಿದ್ದಾರೆ.
814
ಹೆಣ್ಣು ಸಂಕುಲಕ್ಕೇ ಅವಮಾನವಾಗುವಂಥ ಹೇಳಕೆಗಳನ್ನು ನೀಡಿದ್ದರು ಸಿಂಗ್.
ಹೆಣ್ಣು ಸಂಕುಲಕ್ಕೇ ಅವಮಾನವಾಗುವಂಥ ಹೇಳಕೆಗಳನ್ನು ನೀಡಿದ್ದರು ಸಿಂಗ್.
914
ಡೆತ್ ವಾರೆಂಟ್ ನಾಲ್ಕಾರು ಬಾರಿ ವಿವಿಧ ಕಾರಣಗಳಿಂದ ಕ್ಯಾನ್ಸಲ್ ಆಗಿತ್ತು.
ಡೆತ್ ವಾರೆಂಟ್ ನಾಲ್ಕಾರು ಬಾರಿ ವಿವಿಧ ಕಾರಣಗಳಿಂದ ಕ್ಯಾನ್ಸಲ್ ಆಗಿತ್ತು.
1014
ಎಂಥ ಪರಿಸ್ಥಿತಿಗೂ ಜಗ್ಗಲಿಲ್ಲ ಸೀಮಾ.
ಎಂಥ ಪರಿಸ್ಥಿತಿಗೂ ಜಗ್ಗಲಿಲ್ಲ ಸೀಮಾ.
1114
ನಿಂಗ್ಯಾಕೆ ಉಸಾಬರಿ, ಸುಮ್ಮನಾಗು ಎಂದರೂ ಕೇಳಿಸಿಕೊಳ್ಳಲಿಲ್ಲ.
ನಿಂಗ್ಯಾಕೆ ಉಸಾಬರಿ, ಸುಮ್ಮನಾಗು ಎಂದರೂ ಕೇಳಿಸಿಕೊಳ್ಳಲಿಲ್ಲ.
1214
ಪದೆ ಪದೇ ಡೆತ್ ವಾರೆಂಟ್ ಕ್ಯಾನ್ಸಲ್ ಆದಾಗ ಇನ್ನು ನ್ಯಾಯ ಸಿಗೋದು ಡೌಟ್ ಎಂದೆನಿಸಿತ್ತು.
ಪದೆ ಪದೇ ಡೆತ್ ವಾರೆಂಟ್ ಕ್ಯಾನ್ಸಲ್ ಆದಾಗ ಇನ್ನು ನ್ಯಾಯ ಸಿಗೋದು ಡೌಟ್ ಎಂದೆನಿಸಿತ್ತು.
1314
ಆದರೆ, ಎದೆ ಗುಂದಲಿಲ್ಲ ಸೀಮಾ.
ಆದರೆ, ಎದೆ ಗುಂದಲಿಲ್ಲ ಸೀಮಾ.
1414
ಭಾರತೀಯ ಹೆಣ್ಣು ಮಕ್ಕಳ ಮನೋ ಬಲ ಹೆಚ್ಚಿಸಿದ ಸೀಮಾಗೆ ಅಭಿನಂದನೆಗಳು. ಇಂಥವರ ಸಂಖ್ಯೆ ವೃದ್ಧಿಸಲಿ.
ಭಾರತೀಯ ಹೆಣ್ಣು ಮಕ್ಕಳ ಮನೋ ಬಲ ಹೆಚ್ಚಿಸಿದ ಸೀಮಾಗೆ ಅಭಿನಂದನೆಗಳು. ಇಂಥವರ ಸಂಖ್ಯೆ ವೃದ್ಧಿಸಲಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ
Latest Videos