ಫ್ರಂಟ್ಲೈನ್ ಕಾರ್ಯಕರ್ತರ ನೆರವಿಗೆ ಬಂದ ಇಶಾ..! ಆಹಾರ, ಪಾನೀಯ ಪೋರೈಕೆ
ಇಶಾ ಫೌಂಡೇಷನ್ನಿಂದ ಮುಂಚೂಣಿ ಕಾರ್ಯಕರ್ತರಿಗೆ ನೆರವು | ಆಹಾರ, ಪಾನೀಯ, ಔಷಧ, ಆಕ್ಸಿಜನ್ ಸೇರಿ ಹಲವು ರೀತಿಯ ಸಹಾಯ

<p>ಕೊರೋನಾ ಎರಡನೇ ಅಲೆ ಭಾರತದಲ್ಲಿ ಕೆಟ್ಟ ಪರಿಣಾಮ ಬೀರುತ್ತಿದೆ. ವೈದ್ಯರು, ಪೊಲೀಸರು, ಪತ್ರಕರ್ತರೂ, ಇತರ ಸಿಬ್ಬಂದಿ ಕೊರೋನಾ ವಿರುದ್ಧ ಹೋರಾಡುತ್ತಿದ್ದಾರೆ.</p>
ಕೊರೋನಾ ಎರಡನೇ ಅಲೆ ಭಾರತದಲ್ಲಿ ಕೆಟ್ಟ ಪರಿಣಾಮ ಬೀರುತ್ತಿದೆ. ವೈದ್ಯರು, ಪೊಲೀಸರು, ಪತ್ರಕರ್ತರೂ, ಇತರ ಸಿಬ್ಬಂದಿ ಕೊರೋನಾ ವಿರುದ್ಧ ಹೋರಾಡುತ್ತಿದ್ದಾರೆ.
<p>ಇದೀಗ ಇಶಾ ಫೌಂಡೇಷನ್ ಫ್ರಂಟ್ಲೈನ್ ಕಾರ್ಯಕರ್ತರಿಗೆ ನೆರವಾಗುವಲ್ಲಿ ಕೆಲಸ ಮಾಡುತ್ತಿದೆ.<br />ರೆಡಿ ಫುಡ್ ಮತ್ತು ಪಾನೀಯಗಳನ್ನು ಮುಂಚೂಣಿ ಕಾರ್ಯಕರ್ತರಿಗೆ ವಿತರಿಸಲಾಗುತ್ತಿದೆ.</p>
ಇದೀಗ ಇಶಾ ಫೌಂಡೇಷನ್ ಫ್ರಂಟ್ಲೈನ್ ಕಾರ್ಯಕರ್ತರಿಗೆ ನೆರವಾಗುವಲ್ಲಿ ಕೆಲಸ ಮಾಡುತ್ತಿದೆ.
ರೆಡಿ ಫುಡ್ ಮತ್ತು ಪಾನೀಯಗಳನ್ನು ಮುಂಚೂಣಿ ಕಾರ್ಯಕರ್ತರಿಗೆ ವಿತರಿಸಲಾಗುತ್ತಿದೆ.
<p>#IshaCOVIDAction ಯೋಜನೆಯ ಭಾಗವಾಗಿ ಸದ್ಗುರು ಅವರ ಇಶಾ ಫೌಂಡೇಷನ್ ಸ್ವಯಂಸೇವಕರು ಕರ್ನಾಟಕದಲ್ಲಿ ಫ್ರಂಟ್ಲೈನ್ ಕಾರ್ಯಕರ್ತರಿಗೆ ನೆರವಾಗುತ್ತಿದ್ದಾರೆ.</p>
#IshaCOVIDAction ಯೋಜನೆಯ ಭಾಗವಾಗಿ ಸದ್ಗುರು ಅವರ ಇಶಾ ಫೌಂಡೇಷನ್ ಸ್ವಯಂಸೇವಕರು ಕರ್ನಾಟಕದಲ್ಲಿ ಫ್ರಂಟ್ಲೈನ್ ಕಾರ್ಯಕರ್ತರಿಗೆ ನೆರವಾಗುತ್ತಿದ್ದಾರೆ.
<p>ಕೊರೋನಾ ವಿರುದ್ಧ ಹೋರಾಡಲು ಈ ಮೂಲಕ ಫ್ರಂಟ್ಲೈನ್ ಕಾರ್ಯಕರ್ತರ ಜೊತೆ ಕೈ ಜೋಡಿಸಿದ್ದಾರೆ ಇಶಾ ಫೌಂಡೇಷನ್ ಸ್ವಯಂಸೇವಕರು.</p>
ಕೊರೋನಾ ವಿರುದ್ಧ ಹೋರಾಡಲು ಈ ಮೂಲಕ ಫ್ರಂಟ್ಲೈನ್ ಕಾರ್ಯಕರ್ತರ ಜೊತೆ ಕೈ ಜೋಡಿಸಿದ್ದಾರೆ ಇಶಾ ಫೌಂಡೇಷನ್ ಸ್ವಯಂಸೇವಕರು.
<p>ಮೇ 1ರಿಂದ ಸಾವಿರದಷ್ಟು ರೆಡಿ ಟು ಈಟ್ ಆಹಾರ ಪೊಟ್ಟಣಗಳು ಮತ್ತು ಪಾನೀಯಗಳನ್ನು ವೈದ್ಯರು, ವೈದ್ಯಕೀಯ ಸಿಬ್ಬಂದಿ, ಮೆಡಿಕಲ್ ಸ್ಟಾಫ್ ಮತ್ತು ರೋಗಿಗಳಿಗೆ ವಿತರಿಸಲಾಗುತ್ತಿದೆ. </p>
ಮೇ 1ರಿಂದ ಸಾವಿರದಷ್ಟು ರೆಡಿ ಟು ಈಟ್ ಆಹಾರ ಪೊಟ್ಟಣಗಳು ಮತ್ತು ಪಾನೀಯಗಳನ್ನು ವೈದ್ಯರು, ವೈದ್ಯಕೀಯ ಸಿಬ್ಬಂದಿ, ಮೆಡಿಕಲ್ ಸ್ಟಾಫ್ ಮತ್ತು ರೋಗಿಗಳಿಗೆ ವಿತರಿಸಲಾಗುತ್ತಿದೆ.
<p>ಬೆಂಗಳೂರಿನ 11 ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಸೇವೆಯನ್ನು ಒದಗಿಸಲಾಗುತ್ತಿದೆ. ಕರ್ತವ್ಯದಲ್ಲಿರುವ ಪೊಲೀಸರಿಗೆ ಆಹಾರವನ್ನು ಒದಗಿಸಲಾಗುತ್ತಿದೆ.</p>
ಬೆಂಗಳೂರಿನ 11 ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಸೇವೆಯನ್ನು ಒದಗಿಸಲಾಗುತ್ತಿದೆ. ಕರ್ತವ್ಯದಲ್ಲಿರುವ ಪೊಲೀಸರಿಗೆ ಆಹಾರವನ್ನು ಒದಗಿಸಲಾಗುತ್ತಿದೆ.
<p>ಮೈಸೂರು, ತುಮಕೂರು, ಚಿಕ್ಕಬಳ್ಳಾಪುರ, ಕೊಡಗು, ಮಂಡ್ಯ, ಕೋಲಾರ ಸೇರಿ ಕರ್ನಾಟಕ ಇತರ ಜಿಲ್ಲೆಗಳಿಗೂ ಇಶಾ ಈ ಸೇವೆಯನ್ನು ವಿಸ್ತರಿಸಿದೆ.</p>
ಮೈಸೂರು, ತುಮಕೂರು, ಚಿಕ್ಕಬಳ್ಳಾಪುರ, ಕೊಡಗು, ಮಂಡ್ಯ, ಕೋಲಾರ ಸೇರಿ ಕರ್ನಾಟಕ ಇತರ ಜಿಲ್ಲೆಗಳಿಗೂ ಇಶಾ ಈ ಸೇವೆಯನ್ನು ವಿಸ್ತರಿಸಿದೆ.
<p>400ಕ್ಕೂ ಹೆಚ್ಚು ಇಶಾ ಫೌಂಡೇಷನ್ ಸ್ವಯಂಸೇವಕರು ಬೆಂಗಳೂರು ನಾಗರಿಕ ಸಮಿತಿ, ಬಿಬಿಎಂಪಿ ಹಾಗೂ ರಾಜ್ಯ ಆರೋಗ್ಯ ಇಲಾಖೆಯನ್ನು ಬೆಂಬಲಿಸುತ್ತಿದೆ.</p>
400ಕ್ಕೂ ಹೆಚ್ಚು ಇಶಾ ಫೌಂಡೇಷನ್ ಸ್ವಯಂಸೇವಕರು ಬೆಂಗಳೂರು ನಾಗರಿಕ ಸಮಿತಿ, ಬಿಬಿಎಂಪಿ ಹಾಗೂ ರಾಜ್ಯ ಆರೋಗ್ಯ ಇಲಾಖೆಯನ್ನು ಬೆಂಬಲಿಸುತ್ತಿದೆ.
<p>ಅಧಿಕಾರಿಗಳೊಂದಿಗೆ ಸೇರಿ ಸ್ವಯಂ ಸೇವಕರು ಸೋಂಕಿತರು ಮತ್ತ ಅವರ ಕುಟುಂಬಕ್ಕೆ ಆಕ್ಸಿಜನ್, ತುರ್ತು ಔಷಧ, ಬೆಡ್, ಸಮಾಲೋಚನೆ ಸೇವೆಯನ್ನು ಒದಗಿಸುತ್ತಿದ್ದಾರೆ.</p>
ಅಧಿಕಾರಿಗಳೊಂದಿಗೆ ಸೇರಿ ಸ್ವಯಂ ಸೇವಕರು ಸೋಂಕಿತರು ಮತ್ತ ಅವರ ಕುಟುಂಬಕ್ಕೆ ಆಕ್ಸಿಜನ್, ತುರ್ತು ಔಷಧ, ಬೆಡ್, ಸಮಾಲೋಚನೆ ಸೇವೆಯನ್ನು ಒದಗಿಸುತ್ತಿದ್ದಾರೆ.
<p>ಥರ್ಮೋಮೀಟರ್, ಮೆಡಿಕೇಷನ್, ಸಪ್ಲಿಮೆಂಟ್ ಒಳಗೊಂಡ ಕೊರೋನಾ ಕೇರ್ ಕಿಟ್ಗಳನ್ನೂ ಒದಗಿಸಲಾಗುತ್ತಿದೆ.</p>
ಥರ್ಮೋಮೀಟರ್, ಮೆಡಿಕೇಷನ್, ಸಪ್ಲಿಮೆಂಟ್ ಒಳಗೊಂಡ ಕೊರೋನಾ ಕೇರ್ ಕಿಟ್ಗಳನ್ನೂ ಒದಗಿಸಲಾಗುತ್ತಿದೆ.
<p>ಕರ್ನಾಟಕದಲ್ಲಿ ಇಶಾ ಕಾರ್ಯಕರ್ತರು ಪೊಲೀಸ್, ರೋಗಿಗಳು, ಸರ್ಕಾರಿ ಆಸ್ಪತ್ರೆ ಸೇರಿ ಮುಂಚೂಣಿ ಕಾರ್ಯಕರ್ತರನ್ನು ಬೆಂಬಲಿಸುತ್ತಿದ್ದಾರೆ. ನೀವೆಲ್ಲಿದ್ದರೂ, ನಿಮಗೇನು ಮಾಡಲು ಸಾಧ್ಯವೋ ಆ ಮೂಲಕ ಆಡಳಿತಕ್ಕೆ ಸಹಕಾರ ನೀಡಿ. ಕೊರೋನಾ ಸೋಲಿಸುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ ಎಂದು ಸದ್ಗುರು ಟ್ವೀಟ್ ಮಾಡಿದ್ದಾರೆ.</p>
ಕರ್ನಾಟಕದಲ್ಲಿ ಇಶಾ ಕಾರ್ಯಕರ್ತರು ಪೊಲೀಸ್, ರೋಗಿಗಳು, ಸರ್ಕಾರಿ ಆಸ್ಪತ್ರೆ ಸೇರಿ ಮುಂಚೂಣಿ ಕಾರ್ಯಕರ್ತರನ್ನು ಬೆಂಬಲಿಸುತ್ತಿದ್ದಾರೆ. ನೀವೆಲ್ಲಿದ್ದರೂ, ನಿಮಗೇನು ಮಾಡಲು ಸಾಧ್ಯವೋ ಆ ಮೂಲಕ ಆಡಳಿತಕ್ಕೆ ಸಹಕಾರ ನೀಡಿ. ಕೊರೋನಾ ಸೋಲಿಸುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ ಎಂದು ಸದ್ಗುರು ಟ್ವೀಟ್ ಮಾಡಿದ್ದಾರೆ.
<p>ಈಗಿನ ಪರಿಸ್ಥಿತಿಯಲ್ಲಿ ನಾವೆಲ್ಲರೂ ನಮಗಾದಷ್ಟು ಕೆಲಸ ಮಾಡಬೇಕಿದೆ. ದೇಶದ ಕಠಿಣ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ನಮ್ಮ ಕೈಲಾದಷ್ಟು ಮಾಡಬೇಕಾಗಿದೆ. ನಮ್ಮ ಚಟುವಟಿಕೆಯ ಕ್ಷೇತ್ರ ಅಥವಾ ಸ್ವಭಾವ ಏನೇ ಇರಲಿ ನಾವೆಲ್ಲರೂ ನಮ್ಮ ಪ್ರಯತ್ನವನ್ನು ಮಾಡಬಹುದು ಎಂದಿದ್ದಾರೆ.</p>
ಈಗಿನ ಪರಿಸ್ಥಿತಿಯಲ್ಲಿ ನಾವೆಲ್ಲರೂ ನಮಗಾದಷ್ಟು ಕೆಲಸ ಮಾಡಬೇಕಿದೆ. ದೇಶದ ಕಠಿಣ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ನಮ್ಮ ಕೈಲಾದಷ್ಟು ಮಾಡಬೇಕಾಗಿದೆ. ನಮ್ಮ ಚಟುವಟಿಕೆಯ ಕ್ಷೇತ್ರ ಅಥವಾ ಸ್ವಭಾವ ಏನೇ ಇರಲಿ ನಾವೆಲ್ಲರೂ ನಮ್ಮ ಪ್ರಯತ್ನವನ್ನು ಮಾಡಬಹುದು ಎಂದಿದ್ದಾರೆ.