ಇತಿಹಾಸದಲ್ಲೇ ಮೊದಲ ಬಾರಿ ಭಕ್ತರಿಲ್ಲದೆ ಪುರಿ ಜಗನ್ನಾಥ ರಥ ಯಾತ್ರೆ: ಇಲ್ಲಿವೆ ಫೋಟೋಸ್
ಸುಪ್ರೀಂ ಕೋರ್ಟ್ ಹೊಸ ಆದೇಶ ನೀಡಿ ಪುರಿ ಜಗನ್ನಾಥ ರಥ ಯಾತ್ರೆ ಆಯೋಜಿಸಲು ಅನುಮತಿ ನೀಡಿದೆ. ಇಂದು ರಥ ಯಾತ್ರೆ ನಡೆಯುತ್ತಿದ್ದು, ಚರಿತ್ರೆಯಲ್ಲಿ ಇದೇ ಮೊದಲ ಬಾರಿಗೆ ಭಕ್ತರಿಲ್ಲದೆ ರಥ ಯಾತ್ರೆ ನಡೆದಿದೆ. ಇಲ್ಲಿವೆ ಫೋಟೋಸ್

<p>ಚರಿತ್ರೆಯಲ್ಲಿ ಇದೇ ಮೊದಲ ಬಾರಿಗೆ ಭಕ್ತರಿಲ್ಲದೇ ಪುರಿಯ ಜಗನ್ನಾಥ ದೇವಾಲಯದ ರಥ ಯಾತ್ರೆ ನಡೆದಿದೆ.</p>
ಚರಿತ್ರೆಯಲ್ಲಿ ಇದೇ ಮೊದಲ ಬಾರಿಗೆ ಭಕ್ತರಿಲ್ಲದೇ ಪುರಿಯ ಜಗನ್ನಾಥ ದೇವಾಲಯದ ರಥ ಯಾತ್ರೆ ನಡೆದಿದೆ.
<p>ಪುರೋಹಿತರೂ, ದೇವಲಾಯದ ಪರಿಚಾರಕರೂ ಮಾತ್ರ ಸಂಪೂರ್ಣ ಭದ್ರತೆಯಲ್ಲಿ ರಥ ಯಾತ್ರೆ ನಡೆಸಿದ್ದಾರೆ.</p>
ಪುರೋಹಿತರೂ, ದೇವಲಾಯದ ಪರಿಚಾರಕರೂ ಮಾತ್ರ ಸಂಪೂರ್ಣ ಭದ್ರತೆಯಲ್ಲಿ ರಥ ಯಾತ್ರೆ ನಡೆಸಿದ್ದಾರೆ.
<p>ರಥ ಯಾತ್ರೆಯನ್ನು ಯಾವುದೇ ಕಾರಣಕ್ಕೂ ನಡೆಸಬಾರದು ಎಂದಿದ್ದ ಸುಪ್ರೀಂ ಕೋರ್ಟ್ ನಿನ್ನೆಯಷ್ಟೇ ಷರತ್ತು ಬದ್ಧ ಆಚರಣೆಗೆ ಅನುಮತಿ ನೀಡಿತ್ತು.</p>
ರಥ ಯಾತ್ರೆಯನ್ನು ಯಾವುದೇ ಕಾರಣಕ್ಕೂ ನಡೆಸಬಾರದು ಎಂದಿದ್ದ ಸುಪ್ರೀಂ ಕೋರ್ಟ್ ನಿನ್ನೆಯಷ್ಟೇ ಷರತ್ತು ಬದ್ಧ ಆಚರಣೆಗೆ ಅನುಮತಿ ನೀಡಿತ್ತು.
<p>ಸಂಪೂರ್ಣ ಭದ್ರತೆಯೊಂದಿಗೆ, ಅಗತ್ಯ ಪುರೋಹಿತರ ಸಮ್ಮುಖದಲ್ಲಿ 7 ದಿನದ ರಥ ಯಾಥ್ರೆ ನಡೆಸಲು ಸಪ್ರೀಂ ಅನುಮತಿ ನೀಡಿತ್ತು.</p>
ಸಂಪೂರ್ಣ ಭದ್ರತೆಯೊಂದಿಗೆ, ಅಗತ್ಯ ಪುರೋಹಿತರ ಸಮ್ಮುಖದಲ್ಲಿ 7 ದಿನದ ರಥ ಯಾಥ್ರೆ ನಡೆಸಲು ಸಪ್ರೀಂ ಅನುಮತಿ ನೀಡಿತ್ತು.
<p>ಪ್ರತಿ ವರ್ಷ ಭಕ್ತ ಜನ ಸಾಗರದಿಂದ ತುಂಬಿ ಹೋಗುತ್ತಿದ್ದ ರಥ ಯಾತ್ರೆ ಆಚರಣೆ ಮಂಗಳವಾರ ಬೆಳಗ್ಗೆ ಆರಂಭವಾಗಿದೆ.</p>
ಪ್ರತಿ ವರ್ಷ ಭಕ್ತ ಜನ ಸಾಗರದಿಂದ ತುಂಬಿ ಹೋಗುತ್ತಿದ್ದ ರಥ ಯಾತ್ರೆ ಆಚರಣೆ ಮಂಗಳವಾರ ಬೆಳಗ್ಗೆ ಆರಂಭವಾಗಿದೆ.
<p>ದೇವಾಲಯದ ರಥ ಯಾತ್ರೆ ಆಚರಣೆ ಆರಂಭವಾಗುವ ಮುನ್ನ ಸಂಪೂರ್ಣ ದೇವಾಲಯ ಸ್ಯಾನಿಟೈಸ್ ಮಾಡಲಾಗಿತ್ತು.</p>
ದೇವಾಲಯದ ರಥ ಯಾತ್ರೆ ಆಚರಣೆ ಆರಂಭವಾಗುವ ಮುನ್ನ ಸಂಪೂರ್ಣ ದೇವಾಲಯ ಸ್ಯಾನಿಟೈಸ್ ಮಾಡಲಾಗಿತ್ತು.
<p>ಪುರೋಹಿತರು ಬಾಲಭದ್ರ ದೇವರ ಮೂರ್ತಿಯನ್ನು ರಥದಲ್ಲಿಟ್ಟಿದ್ದಾರೆ. ರಥ ಯಾತ್ರೆ ಆಚರಣೆ ನಡೆಸುವ ಪುರೋಹಿತರು ಮಾತ್ರ ಇದ್ದು, ಹಲವು ಸಂಗೀತೋಪಕರಣಗಳನ್ನು ನುಡಿಸಿ, ಸಂಪ್ರದಾಯದಂತೆ ರಥದೊಮದಿಗೆ ಹೆಜ್ಜೆ ಹಾಕಿದ್ದಾರೆ.</p>
ಪುರೋಹಿತರು ಬಾಲಭದ್ರ ದೇವರ ಮೂರ್ತಿಯನ್ನು ರಥದಲ್ಲಿಟ್ಟಿದ್ದಾರೆ. ರಥ ಯಾತ್ರೆ ಆಚರಣೆ ನಡೆಸುವ ಪುರೋಹಿತರು ಮಾತ್ರ ಇದ್ದು, ಹಲವು ಸಂಗೀತೋಪಕರಣಗಳನ್ನು ನುಡಿಸಿ, ಸಂಪ್ರದಾಯದಂತೆ ರಥದೊಮದಿಗೆ ಹೆಜ್ಜೆ ಹಾಕಿದ್ದಾರೆ.
<p>ಪುರಿಯ ಮಹಾರಾಜ ಗಜಪತಿ ಮಹಾರಾಜ ದಿವ್ಯಸಿಂಗ್ ದೇವ್ ಚಿನ್ನದ ಹಿಡಿಯುಳ್ಳ ಪೊರಕೆಯಿಂದ ರಥ ಶುಚಿಗೊಳಿಸಿದ್ದಾರೆ.</p>
ಪುರಿಯ ಮಹಾರಾಜ ಗಜಪತಿ ಮಹಾರಾಜ ದಿವ್ಯಸಿಂಗ್ ದೇವ್ ಚಿನ್ನದ ಹಿಡಿಯುಳ್ಳ ಪೊರಕೆಯಿಂದ ರಥ ಶುಚಿಗೊಳಿಸಿದ್ದಾರೆ.
<p>ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಟ್ವೀಟ್ ಮಾಡಿ ಜಗನ್ನಾಥ ರಥ ಯಾತ್ರೆಯ ದಿನ ಭಕ್ತರಿಗೆ ಶುಭಾಶಯಗಳು. ಈ ಆಚರಣೆ ಜನರಿಗೆ ಖುಷಿ, ಆರೋಗ್ಯ, ಸೌಭಾಗ್ಯ ತಂದು ಕೊಡಲಿ. ಜೈ ಜಗನ್ನಾಥ್ ಎಂದು ಶುಭಾಶಯ ತಿಳಿಸಿದ್ದಾರೆ.</p>
ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಟ್ವೀಟ್ ಮಾಡಿ ಜಗನ್ನಾಥ ರಥ ಯಾತ್ರೆಯ ದಿನ ಭಕ್ತರಿಗೆ ಶುಭಾಶಯಗಳು. ಈ ಆಚರಣೆ ಜನರಿಗೆ ಖುಷಿ, ಆರೋಗ್ಯ, ಸೌಭಾಗ್ಯ ತಂದು ಕೊಡಲಿ. ಜೈ ಜಗನ್ನಾಥ್ ಎಂದು ಶುಭಾಶಯ ತಿಳಿಸಿದ್ದಾರೆ.
<p>ಜಗನ್ನಾಥ ರಥ ಯಾತ್ರೆಗೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್, ಕೇವಲ ಆಯೋಜಕರು, ಆಡಳಿತ ಮಂಡಳಿ ಸದಸ್ಯರು ರಥ ಯಾತ್ರೆ ಆಯೋಜನೆ ಮಾಡಬೇಕು. ಇನ್ನು ಸಾರ್ವಜನಿಕರಿಗೆ ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.</p>
ಜಗನ್ನಾಥ ರಥ ಯಾತ್ರೆಗೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್, ಕೇವಲ ಆಯೋಜಕರು, ಆಡಳಿತ ಮಂಡಳಿ ಸದಸ್ಯರು ರಥ ಯಾತ್ರೆ ಆಯೋಜನೆ ಮಾಡಬೇಕು. ಇನ್ನು ಸಾರ್ವಜನಿಕರಿಗೆ ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
<p>ರಥಾ ಯಾತ್ರೆ ರದ್ದು ಮಾಡಿದ ಬೆನ್ನಲ್ಲೇ ಒಡಿಶಾ ಸರ್ಕಾರ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಇದರ ವಿಚಾರಣೆಯನ್ನು ಕೋರ್ಟ್ ಇಂದು(ಜೂ.22) ನಡೆಸಿ ಹೊಸ ಆದೇಶ ನೀಡಿದೆ.</p>
ರಥಾ ಯಾತ್ರೆ ರದ್ದು ಮಾಡಿದ ಬೆನ್ನಲ್ಲೇ ಒಡಿಶಾ ಸರ್ಕಾರ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಇದರ ವಿಚಾರಣೆಯನ್ನು ಕೋರ್ಟ್ ಇಂದು(ಜೂ.22) ನಡೆಸಿ ಹೊಸ ಆದೇಶ ನೀಡಿದೆ.
<p>ಎಲ್ಲಾ ರೀತಿ ಮುಂಜಾಗ್ರತ ಕ್ರಮದ ಮೂಲಕ ರಥ ಯಾತ್ರೆ ನಡೆಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿತ್ತು. ಹೀಗಾಗಿ ಸುಪ್ರೀಂ ಕೋರ್ಟ್ ಸಾರ್ವಜನಿಕರ ಪ್ರವೇಶಕ ನಿರಾಕರಿಸಿ ಅನುಮತಿ ನೀಡಿದೆ. ಇದೀಗ ಒಡಿಶಾ ಸರ್ಕಾರ ರಥ ಯಾತ್ರೆ ದಿನ ಕರ್ಫ್ಯೂ ವಿಧಿಸಿದೆ.</p>
ಎಲ್ಲಾ ರೀತಿ ಮುಂಜಾಗ್ರತ ಕ್ರಮದ ಮೂಲಕ ರಥ ಯಾತ್ರೆ ನಡೆಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿತ್ತು. ಹೀಗಾಗಿ ಸುಪ್ರೀಂ ಕೋರ್ಟ್ ಸಾರ್ವಜನಿಕರ ಪ್ರವೇಶಕ ನಿರಾಕರಿಸಿ ಅನುಮತಿ ನೀಡಿದೆ. ಇದೀಗ ಒಡಿಶಾ ಸರ್ಕಾರ ರಥ ಯಾತ್ರೆ ದಿನ ಕರ್ಫ್ಯೂ ವಿಧಿಸಿದೆ.
<p>ಗಿಜಿಗಿಡುತ್ತಿದ್ದ ರಥ ಯಾಥ್ರೆಯಲ್ಲಿ ಇಂದು ಭದ್ರತಾ ಸಿಬ್ಬಂದಿ, ಪುರೋಹಿತರಷ್ಟೇ ಇದ್ದರು</p>
ಗಿಜಿಗಿಡುತ್ತಿದ್ದ ರಥ ಯಾಥ್ರೆಯಲ್ಲಿ ಇಂದು ಭದ್ರತಾ ಸಿಬ್ಬಂದಿ, ಪುರೋಹಿತರಷ್ಟೇ ಇದ್ದರು
<p>ಭಕ್ತಾದಿಗಳು ದೂರದರ್ಶನದ ಮೂಲಕವೇ ರಥ ಯಾಥ್ರೆ ಕಣ್ತುಂಬಿಕೊಂಡರು</p>
ಭಕ್ತಾದಿಗಳು ದೂರದರ್ಶನದ ಮೂಲಕವೇ ರಥ ಯಾಥ್ರೆ ಕಣ್ತುಂಬಿಕೊಂಡರು