ಯೂತ್ ಕಾಂಗ್ರೆಸ್ನಿಂದ ಹರಿದ್ವಾರದಲ್ಲಿ 500 ಅನಾಥ ಅಸ್ಥಿ ವಿಸರ್ಜನೆ
ಕೊರೋನಾ ಸಂದರ್ಭದಲ್ಲಿ ಅನೇಕರು ಅನಾಥರಂತೆ ಪ್ರಾಣ ಕಳೆದುಕೊಂಡರು. ಸಂಬಂಧಿಗಳು ಅಸ್ಥಿ ಪಡೆಯಲು ಬಾರದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಅನಾಥ ಶವಗಳಿಗೆ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಮುಕ್ತಿ ಕಾಣಿಸಿದ್ದಾರೆ.

<p>ಯೂತ್ ಕಾಂಗ್ರೆಸ್ನಿಂದ ಅನಾಥ ಅಸ್ಥಿಗಳಿಗೆ ಮೋಕ್ಷ</p><p> </p>
ಯೂತ್ ಕಾಂಗ್ರೆಸ್ನಿಂದ ಅನಾಥ ಅಸ್ಥಿಗಳಿಗೆ ಮೋಕ್ಷ
<p>ಗಂಗಾ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಿದ ಯೂತ್ ಕಾಂಗ್ರೆಸ್ ಕಾರ್ಯಕರ್ತರು</p>
ಗಂಗಾ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಿದ ಯೂತ್ ಕಾಂಗ್ರೆಸ್ ಕಾರ್ಯಕರ್ತರು
<p>500ಕ್ಕೂ ಹೆಚ್ಚು ಅನಾಥ ಅಸ್ಥಿಗಳ ವಿಸರ್ಜನೆ ಮಾಡಿದ ಕೈ ಕಾರ್ಯಕರ್ತರು</p>
500ಕ್ಕೂ ಹೆಚ್ಚು ಅನಾಥ ಅಸ್ಥಿಗಳ ವಿಸರ್ಜನೆ ಮಾಡಿದ ಕೈ ಕಾರ್ಯಕರ್ತರು
<p>ಕೊರೋನಾ ಕಾಲದಲ್ಲಿ ಅನಾಥವಾಗಿದ್ದ ಸಾವಿರಾರು ಶವಗಳು</p>
ಕೊರೋನಾ ಕಾಲದಲ್ಲಿ ಅನಾಥವಾಗಿದ್ದ ಸಾವಿರಾರು ಶವಗಳು
<p>ಸಂಬಂಧಿಗಳು ಬಾರದೆ ಅನಾಥವಾಗಿದ್ದ ಅಸ್ಥಿಗಳಿಗೆ ಮೋಕ್ಷ</p>
ಸಂಬಂಧಿಗಳು ಬಾರದೆ ಅನಾಥವಾಗಿದ್ದ ಅಸ್ಥಿಗಳಿಗೆ ಮೋಕ್ಷ
<p>ರಾಜ್ಯದಲ್ಲಿಯೂ ಸಾವಿರಾರು ಅನಾಥ ಅಸ್ಥಿ ವಿಸರ್ಜನೆ</p>
ರಾಜ್ಯದಲ್ಲಿಯೂ ಸಾವಿರಾರು ಅನಾಥ ಅಸ್ಥಿ ವಿಸರ್ಜನೆ
<p>ಸಂಬಂಧಿಗಳ ಅಸ್ಥಿ ಪಡೆಯಲು ಬಾರದ ಹಿನ್ನೆಲೆ ಅನಾಥವಾಗಿದ್ದ ಅಸ್ಥಿಗಳು</p>
ಸಂಬಂಧಿಗಳ ಅಸ್ಥಿ ಪಡೆಯಲು ಬಾರದ ಹಿನ್ನೆಲೆ ಅನಾಥವಾಗಿದ್ದ ಅಸ್ಥಿಗಳು
<p>ನಿಗಮ್ ಬೋದ್ ಘಾಟ್ನಲ್ಲಿ ಅಂತ್ಯಕ್ರಿಯೆ ನಡೆಸಿ ಗಂಗೆಯಲ್ಲಿ ಅಸ್ಥಿ ವಿಸರ್ಜನೆ</p>
ನಿಗಮ್ ಬೋದ್ ಘಾಟ್ನಲ್ಲಿ ಅಂತ್ಯಕ್ರಿಯೆ ನಡೆಸಿ ಗಂಗೆಯಲ್ಲಿ ಅಸ್ಥಿ ವಿಸರ್ಜನೆ
<p>ಹರಿದ್ವಾರದಲ್ಲಿ ಅಸ್ಥಿ ವಿಸರ್ಜನೆ ಮಾಡಿ ಮೋಕ್ಷ ನೀಡಿದ ಕೈ ಮುಖಂಡರು</p>
ಹರಿದ್ವಾರದಲ್ಲಿ ಅಸ್ಥಿ ವಿಸರ್ಜನೆ ಮಾಡಿ ಮೋಕ್ಷ ನೀಡಿದ ಕೈ ಮುಖಂಡರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ