ಯೂತ್ ಕಾಂಗ್ರೆಸ್ನಿಂದ ಹರಿದ್ವಾರದಲ್ಲಿ 500 ಅನಾಥ ಅಸ್ಥಿ ವಿಸರ್ಜನೆ
ಕೊರೋನಾ ಸಂದರ್ಭದಲ್ಲಿ ಅನೇಕರು ಅನಾಥರಂತೆ ಪ್ರಾಣ ಕಳೆದುಕೊಂಡರು. ಸಂಬಂಧಿಗಳು ಅಸ್ಥಿ ಪಡೆಯಲು ಬಾರದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಅನಾಥ ಶವಗಳಿಗೆ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಮುಕ್ತಿ ಕಾಣಿಸಿದ್ದಾರೆ.
19

<p>ಯೂತ್ ಕಾಂಗ್ರೆಸ್ನಿಂದ ಅನಾಥ ಅಸ್ಥಿಗಳಿಗೆ ಮೋಕ್ಷ</p><p> </p>
ಯೂತ್ ಕಾಂಗ್ರೆಸ್ನಿಂದ ಅನಾಥ ಅಸ್ಥಿಗಳಿಗೆ ಮೋಕ್ಷ
29
<p>ಗಂಗಾ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಿದ ಯೂತ್ ಕಾಂಗ್ರೆಸ್ ಕಾರ್ಯಕರ್ತರು</p>
ಗಂಗಾ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಿದ ಯೂತ್ ಕಾಂಗ್ರೆಸ್ ಕಾರ್ಯಕರ್ತರು
39
<p>500ಕ್ಕೂ ಹೆಚ್ಚು ಅನಾಥ ಅಸ್ಥಿಗಳ ವಿಸರ್ಜನೆ ಮಾಡಿದ ಕೈ ಕಾರ್ಯಕರ್ತರು</p>
500ಕ್ಕೂ ಹೆಚ್ಚು ಅನಾಥ ಅಸ್ಥಿಗಳ ವಿಸರ್ಜನೆ ಮಾಡಿದ ಕೈ ಕಾರ್ಯಕರ್ತರು
49
<p>ಕೊರೋನಾ ಕಾಲದಲ್ಲಿ ಅನಾಥವಾಗಿದ್ದ ಸಾವಿರಾರು ಶವಗಳು</p>
ಕೊರೋನಾ ಕಾಲದಲ್ಲಿ ಅನಾಥವಾಗಿದ್ದ ಸಾವಿರಾರು ಶವಗಳು
59
<p>ಸಂಬಂಧಿಗಳು ಬಾರದೆ ಅನಾಥವಾಗಿದ್ದ ಅಸ್ಥಿಗಳಿಗೆ ಮೋಕ್ಷ</p>
ಸಂಬಂಧಿಗಳು ಬಾರದೆ ಅನಾಥವಾಗಿದ್ದ ಅಸ್ಥಿಗಳಿಗೆ ಮೋಕ್ಷ
69
<p>ರಾಜ್ಯದಲ್ಲಿಯೂ ಸಾವಿರಾರು ಅನಾಥ ಅಸ್ಥಿ ವಿಸರ್ಜನೆ</p>
ರಾಜ್ಯದಲ್ಲಿಯೂ ಸಾವಿರಾರು ಅನಾಥ ಅಸ್ಥಿ ವಿಸರ್ಜನೆ
79
<p>ಸಂಬಂಧಿಗಳ ಅಸ್ಥಿ ಪಡೆಯಲು ಬಾರದ ಹಿನ್ನೆಲೆ ಅನಾಥವಾಗಿದ್ದ ಅಸ್ಥಿಗಳು</p>
ಸಂಬಂಧಿಗಳ ಅಸ್ಥಿ ಪಡೆಯಲು ಬಾರದ ಹಿನ್ನೆಲೆ ಅನಾಥವಾಗಿದ್ದ ಅಸ್ಥಿಗಳು
89
<p>ನಿಗಮ್ ಬೋದ್ ಘಾಟ್ನಲ್ಲಿ ಅಂತ್ಯಕ್ರಿಯೆ ನಡೆಸಿ ಗಂಗೆಯಲ್ಲಿ ಅಸ್ಥಿ ವಿಸರ್ಜನೆ</p>
ನಿಗಮ್ ಬೋದ್ ಘಾಟ್ನಲ್ಲಿ ಅಂತ್ಯಕ್ರಿಯೆ ನಡೆಸಿ ಗಂಗೆಯಲ್ಲಿ ಅಸ್ಥಿ ವಿಸರ್ಜನೆ
99
<p>ಹರಿದ್ವಾರದಲ್ಲಿ ಅಸ್ಥಿ ವಿಸರ್ಜನೆ ಮಾಡಿ ಮೋಕ್ಷ ನೀಡಿದ ಕೈ ಮುಖಂಡರು</p>
ಹರಿದ್ವಾರದಲ್ಲಿ ಅಸ್ಥಿ ವಿಸರ್ಜನೆ ಮಾಡಿ ಮೋಕ್ಷ ನೀಡಿದ ಕೈ ಮುಖಂಡರು
Latest Videos