- Home
- News
- India News
- 1.5 ವರ್ಷ ಕೃಷಿ ಕಾಯ್ದೆ ತಡೆ ಹಿಡಿಯುವ ಪ್ರಸ್ತಾಪಕ್ಕೆ ರೈತರು ನಕಾರ; 11ನೇ ಸುತ್ತಿನ ಸಭೆ ಪ್ರಮುಖಾಂಶ!
1.5 ವರ್ಷ ಕೃಷಿ ಕಾಯ್ದೆ ತಡೆ ಹಿಡಿಯುವ ಪ್ರಸ್ತಾಪಕ್ಕೆ ರೈತರು ನಕಾರ; 11ನೇ ಸುತ್ತಿನ ಸಭೆ ಪ್ರಮುಖಾಂಶ!
ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ಹಾಗೂ ರೈತರ ಪ್ರತಿಭಟನೆ ಎಲ್ಲಿಗೆ ತಲುಪುತ್ತೆ ಅನ್ನೋ ಆತಂಕ ಇದೀಗ ಆರಂಭವಾಗತೊಡಗಿದೆ. ರೈತರ ಪ್ರತಿಭಟನೆ ಎರಡು ತಿಂಗಳು ಪೂರೈಸುತ್ತಿದೆ. ಇತ್ತ ಕೇಂದ್ರ ಸರ್ಕಾರ ರೈತರೊಂದಿಗೆ 11ನೇ ಸುತ್ತಿನ ಮಾತುಕತೆಯೂ ಮುಗಿಸಿದೆ. ಇಂದು(ಜ.22) ನಡೆದ ಮಾತುಕತೆಯ ಪ್ರಮುಖ ಅಂಶ ಇಲ್ಲಿದೆ.

<p>ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗೆ ಅಂತ್ಯ ಹಾಡಲು ಕೇಂದ್ರ ಸರ್ಕಾರ ರೈತ ಸಂಘಟೆಗಳ ಮುಖಂಡರ ಜೊತೆಗೆ 11ನೇ ಸುತ್ತಿನ ಮಾತುಕತೆ ನಡೆಸಿತು.</p>
ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗೆ ಅಂತ್ಯ ಹಾಡಲು ಕೇಂದ್ರ ಸರ್ಕಾರ ರೈತ ಸಂಘಟೆಗಳ ಮುಖಂಡರ ಜೊತೆಗೆ 11ನೇ ಸುತ್ತಿನ ಮಾತುಕತೆ ನಡೆಸಿತು.
<p>ಕಳೆದ 10 ಸುತ್ತಿನ ಮಾತುಕತೆಗಳಂತೆ 11ನೇ ಸುತ್ತಿನ ಸಭೆಯೂ ವಿಫಲಗೊಂಡಿದೆ. ರೈತ ಸಂಘಟನೆಗಳ ಬೇಡಿಕೆ ಒಂದೇ ಮಸೂದೆಯಲ್ಲಿ ಏನಿದೆಯೂ ಇಲ್ವೋ, ಮಸೂದೆಯನ್ನೇ ಹಿಂಪಡೆಯಿರಿ ಎಂದು ಮತ್ತೆ ಪಟ್ಟು ಹಿಡಿದಿದ್ದಾರೆ. </p>
ಕಳೆದ 10 ಸುತ್ತಿನ ಮಾತುಕತೆಗಳಂತೆ 11ನೇ ಸುತ್ತಿನ ಸಭೆಯೂ ವಿಫಲಗೊಂಡಿದೆ. ರೈತ ಸಂಘಟನೆಗಳ ಬೇಡಿಕೆ ಒಂದೇ ಮಸೂದೆಯಲ್ಲಿ ಏನಿದೆಯೂ ಇಲ್ವೋ, ಮಸೂದೆಯನ್ನೇ ಹಿಂಪಡೆಯಿರಿ ಎಂದು ಮತ್ತೆ ಪಟ್ಟು ಹಿಡಿದಿದ್ದಾರೆ.
<p>ದೆಹಲಿ ವಿಜ್ಞಾನ ಭವನದಲ್ಲಿ ನಡೆದ ಸಭೆಯಲ್ಲಿ 41 ರೈತ ಸಂಘಟನೆಗಳ ಮುಖಂಡರು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈಲ್ವೇ ಸಚಿವ ಪಿಯೂಷ್ ಗೋಯೆಲ್ ಹಾಗೂ ವಾಣಿಜ್ಯ ಸಚಿವ ಸೋಮ್ ಪ್ರಕಾಶ್ ಪಾಲ್ಗೊಂಡಿದ್ದರು.</p>
ದೆಹಲಿ ವಿಜ್ಞಾನ ಭವನದಲ್ಲಿ ನಡೆದ ಸಭೆಯಲ್ಲಿ 41 ರೈತ ಸಂಘಟನೆಗಳ ಮುಖಂಡರು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈಲ್ವೇ ಸಚಿವ ಪಿಯೂಷ್ ಗೋಯೆಲ್ ಹಾಗೂ ವಾಣಿಜ್ಯ ಸಚಿವ ಸೋಮ್ ಪ್ರಕಾಶ್ ಪಾಲ್ಗೊಂಡಿದ್ದರು.
<p>ಕೇಂದ್ರ ಸರ್ಕಾರ ಇತ್ತೀಗೆ ಘೋಷಣೆ ಮಾಡಿದಂತೆ ಒಂದೂವರೆ ವರ್ಷ ಕೃಷಿ ಕಾಯ್ದೆ ತಡೆಹಿಡಿಯಲು ಬದ್ಧ ಎಂದು ಮತ್ತೆ ಪುನರುಚ್ಚರಿಸಿತು. ಆದರೆ ರೈತರು ಒಂದೂವರೆ ವರ್ಷದ ಆಫ್ ಬೇಡ ಮಸೂದೆ ಹಿಂಪಡೆಯಿರಿ ಎಂದು ಹೇಳಿದೆ.</p>
ಕೇಂದ್ರ ಸರ್ಕಾರ ಇತ್ತೀಗೆ ಘೋಷಣೆ ಮಾಡಿದಂತೆ ಒಂದೂವರೆ ವರ್ಷ ಕೃಷಿ ಕಾಯ್ದೆ ತಡೆಹಿಡಿಯಲು ಬದ್ಧ ಎಂದು ಮತ್ತೆ ಪುನರುಚ್ಚರಿಸಿತು. ಆದರೆ ರೈತರು ಒಂದೂವರೆ ವರ್ಷದ ಆಫ್ ಬೇಡ ಮಸೂದೆ ಹಿಂಪಡೆಯಿರಿ ಎಂದು ಹೇಳಿದೆ.
<p>ಮಸೂದೆಯಲ್ಲಿನ ಒಂದೊಂದೆ ಅಂಶಗಳನ್ನು ಚರ್ಚಿಸಲು ಸಿದ್ಧ. ಅದರಲ್ಲಿ ಯಾವುದಾದರು ತಿದ್ದುಪಡಿ ಅಗತ್ಯವಿದ್ದರೆ ಹೇಳಿ, ಅದನ್ನು ಮಾಡಲು ಸಿದ್ದ, ಸಂಪೂರ್ಣ ಮಸೂದೆಯಲ್ಲಿ ಇರುವ ತಪ್ಪೇನು ಎಂದು ಕೇಂದ್ರ ರೈತರನ್ನು ಕೇಳಿದೆ.</p>
ಮಸೂದೆಯಲ್ಲಿನ ಒಂದೊಂದೆ ಅಂಶಗಳನ್ನು ಚರ್ಚಿಸಲು ಸಿದ್ಧ. ಅದರಲ್ಲಿ ಯಾವುದಾದರು ತಿದ್ದುಪಡಿ ಅಗತ್ಯವಿದ್ದರೆ ಹೇಳಿ, ಅದನ್ನು ಮಾಡಲು ಸಿದ್ದ, ಸಂಪೂರ್ಣ ಮಸೂದೆಯಲ್ಲಿ ಇರುವ ತಪ್ಪೇನು ಎಂದು ಕೇಂದ್ರ ರೈತರನ್ನು ಕೇಳಿದೆ.
<p>ಇದಕ್ಕೆ ರೈತ ಸಂಘಟನೆಗಳ ಮುಖಂಡರು, ಕಾಯ್ದೆಯಲ್ಲಿ ಯಾವ ಅಂಶ ಮಾರಕ ಎಂಬುದನ್ನು ಸ್ಪಷ್ಟಪಡಿಸಲು ನಿರಾಕರಿಸಿದ್ದಾರೆ. ಆದರೆ ಈ ಕಾಯ್ದೆ ಕಾರ್ಪೋರೆಟ್ ಕಂಪನಿಗಳ ಪರವಾಗಿದೆ ಎಂದಷ್ಟೇ ಹೇಳಿದ್ದಾರೆ. ಆದರೆ ಯಾವ ಅಂಶ ಕಾರ್ಪೋರೇಟ್ ಕಂಪನಿಗಳಿಗೆ ಪೂರಕವಾಗಿದೆ ಎಂದರೆ ಉತ್ತರ, ಕಾಯ್ದೆ ಹಿಂಪಡೆಯಿರಿ ಎಂದು ರೈತರು ಹೇಳಿದ್ದಾರೆ.</p>
ಇದಕ್ಕೆ ರೈತ ಸಂಘಟನೆಗಳ ಮುಖಂಡರು, ಕಾಯ್ದೆಯಲ್ಲಿ ಯಾವ ಅಂಶ ಮಾರಕ ಎಂಬುದನ್ನು ಸ್ಪಷ್ಟಪಡಿಸಲು ನಿರಾಕರಿಸಿದ್ದಾರೆ. ಆದರೆ ಈ ಕಾಯ್ದೆ ಕಾರ್ಪೋರೆಟ್ ಕಂಪನಿಗಳ ಪರವಾಗಿದೆ ಎಂದಷ್ಟೇ ಹೇಳಿದ್ದಾರೆ. ಆದರೆ ಯಾವ ಅಂಶ ಕಾರ್ಪೋರೇಟ್ ಕಂಪನಿಗಳಿಗೆ ಪೂರಕವಾಗಿದೆ ಎಂದರೆ ಉತ್ತರ, ಕಾಯ್ದೆ ಹಿಂಪಡೆಯಿರಿ ಎಂದು ರೈತರು ಹೇಳಿದ್ದಾರೆ.
<p>ಒಂದೂವರೆ ವರ್ಷ ಕಾಯ್ದೆ ತಡೆ ಹಿಡಿಯುವ ಪ್ರಸ್ತಾಪಕ್ಕೆ ಒಪ್ಪಿಕೊಳ್ಳಲು ರೈತರು ತಯಾರಿಲ್ಲ. ಇದೀಗ ಕೇಂದ್ರ ಪ್ರಸ್ತಾಪ ಒಪ್ಪಿದರೆ ಮುಂದಿನ ಮಾತುಕತೆಗೆ ದಿನಾಂಕ ನಿಗದಿ ಮಾಡಲಾಗುವುದು ಎಂದಿದೆ. </p>
ಒಂದೂವರೆ ವರ್ಷ ಕಾಯ್ದೆ ತಡೆ ಹಿಡಿಯುವ ಪ್ರಸ್ತಾಪಕ್ಕೆ ಒಪ್ಪಿಕೊಳ್ಳಲು ರೈತರು ತಯಾರಿಲ್ಲ. ಇದೀಗ ಕೇಂದ್ರ ಪ್ರಸ್ತಾಪ ಒಪ್ಪಿದರೆ ಮುಂದಿನ ಮಾತುಕತೆಗೆ ದಿನಾಂಕ ನಿಗದಿ ಮಾಡಲಾಗುವುದು ಎಂದಿದೆ.
<p>11 ಸುತ್ತಿನ ಮಾತುಕತೆ ಬಳಿಕ ರೈತರು ಇದೀಗ ಕೇಂದ್ರದ ಕಾಯ್ದೆ ತಡೆ ಹಿಡಿಯುವ ಪ್ರಸ್ತಾಪ ಒಪ್ಪಿಕೊಂಡರೆ ಮಾತ್ರ ಮುಂದಿನ ಮಾತುಕತೆ ನಡೆಯಲಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ರೈತರು ಒಪ್ಪಿಕೊಳ್ಳುವಂತೆ ಕಾಣುತ್ತಿಲ್ಲ.</p>
11 ಸುತ್ತಿನ ಮಾತುಕತೆ ಬಳಿಕ ರೈತರು ಇದೀಗ ಕೇಂದ್ರದ ಕಾಯ್ದೆ ತಡೆ ಹಿಡಿಯುವ ಪ್ರಸ್ತಾಪ ಒಪ್ಪಿಕೊಂಡರೆ ಮಾತ್ರ ಮುಂದಿನ ಮಾತುಕತೆ ನಡೆಯಲಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ರೈತರು ಒಪ್ಪಿಕೊಳ್ಳುವಂತೆ ಕಾಣುತ್ತಿಲ್ಲ.