ಬಜೆಟ್ ಬಿಡಿ, ಫೆ. 1 ರಿಂದ ಇವೆಲ್ಲ ಬದಲಾಗಿದೆ...ಒಮ್ಮೆ ನೋಡಿ!
ನವದೆಹಲಿ (ಜ. 31) ಫೆಬ್ರವರಿ 1 ಎಲ್ಲರ ಗಮನ ಕೇಂದ್ರ ಬಜೆಟ್ ಮೇಲೆ ನೆಟ್ಟಿದೆ. ಆದರೆ ಇದರ ಜತೆಗೆ ಇನ್ನೊಂದಿಷ್ಟು ಬದಲಾವಣೆಗೂ ನಾವೆಲ್ಲ ತೆರೆದುಕೊಳ್ಳಬೇಕಿದೆ. ಡಿಸೆಂಬರ್ ನಲ್ಲಿ ಎರಡು ಸಾರಿ ಏರಿಕೆಯಾಗಿದ್ದ ಸಿಲಿಂಡರ್ ದರ ಫೆ. 1 ರಂದು ಮತ್ತೆ ಏರಿಕೆಯಾಗುವ ಲಕ್ಷಣ ಇದೆ. ಮಾರ್ಕೆಟಿಂಗ್ ಕಂಪನಿಗಳು ನೀ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿವೆ.

<p>ಗ್ಯಾಸ್ ಸಿಲಿಂಡರ್ ದರ; ಡಿಸೆಂಬರ್ ನಲ್ಲಿ ಎರಡು ಸಾರಿ ಏರಿಕೆಯಾಗಿದ್ದ ಸಿಲಿಂಡರ್ ದರ ಫೆ. 1 ರಂದು ಮತ್ತೆ ಏರಿಕೆಯಾಗುವ ಲಕ್ಷಣ ಇದೆ. ಮಾರ್ಕೆಟಿಂಗ್ ಕಂಪನಿಗಳು ನೀ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿವೆ.</p>
ಗ್ಯಾಸ್ ಸಿಲಿಂಡರ್ ದರ; ಡಿಸೆಂಬರ್ ನಲ್ಲಿ ಎರಡು ಸಾರಿ ಏರಿಕೆಯಾಗಿದ್ದ ಸಿಲಿಂಡರ್ ದರ ಫೆ. 1 ರಂದು ಮತ್ತೆ ಏರಿಕೆಯಾಗುವ ಲಕ್ಷಣ ಇದೆ. ಮಾರ್ಕೆಟಿಂಗ್ ಕಂಪನಿಗಳು ನೀ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿವೆ.
<p>ಎಟಿಎಂ ವಿತ್ ಡ್ರಾ: ಪಂಜಾಬ್ ನ್ಯಾಶನಲ್ ಬ್ಯಾಂಕ್ ಗ್ರಾಹಕರು ಬೇರೆ ಬ್ಯಾಂಕ್ ಎಟಿಎಂನಿಂದ ಹಣ ಡ್ರಾ ಮಾಡಿಕೊಳ್ಳುವ ಅವಕಾಶ ಕಳೆದುಕೊಳ್ಳಲಿದ್ದಾರೆ. ಎಟಿಎಂ ವಂಚನೆ ತಡೆಯಲು ಇಂಥ ಕ್ರಮ ತೆಗೆದುಕೊಂಡಿದ್ದೇವೆ ಎಂದು ಬ್ಯಾಂಕ್ ಹೇಳಿದೆ.</p>
ಎಟಿಎಂ ವಿತ್ ಡ್ರಾ: ಪಂಜಾಬ್ ನ್ಯಾಶನಲ್ ಬ್ಯಾಂಕ್ ಗ್ರಾಹಕರು ಬೇರೆ ಬ್ಯಾಂಕ್ ಎಟಿಎಂನಿಂದ ಹಣ ಡ್ರಾ ಮಾಡಿಕೊಳ್ಳುವ ಅವಕಾಶ ಕಳೆದುಕೊಳ್ಳಲಿದ್ದಾರೆ. ಎಟಿಎಂ ವಂಚನೆ ತಡೆಯಲು ಇಂಥ ಕ್ರಮ ತೆಗೆದುಕೊಂಡಿದ್ದೇವೆ ಎಂದು ಬ್ಯಾಂಕ್ ಹೇಳಿದೆ.
<p>ಐಆರ್ಸಿಟಿಸಿ ಇ ಕ್ಯಾಟರಿಂಗ್: ಭಾರತೀಯ ರೈಲ್ವೆ ನೀಡಿಕೊಂಡು ಬಂದಿದ್ದ ಇ- ಕ್ಯಾಟರಿಂಗ್ ಸೇವೆ ಬಂದ್ ಆಗಲಿದೆ. ದೇಶದಲ್ಲಿ ಗುರುತು ಮಾಡಿರುವ ದೆಹಲಿ, ಲಕ್ನೋ, ಪಾಟ್ನಾಸ, ಸೂರತ್, ಅಹಮದಾಬಾದ್, ಪುಣೆ, ಹೌರಾತ್, ಉಜ್ಜಯನಿ ಸೇರಿ 62 ನಿಲ್ದಾಣಗಳಲ್ಲಿ ಮಾತ್ರ ಇ ಕ್ಯಾಟರಿಂಗ್ ಸೇವೆ ಲಭ್ಯ ಇರಲಿದೆ.</p>
ಐಆರ್ಸಿಟಿಸಿ ಇ ಕ್ಯಾಟರಿಂಗ್: ಭಾರತೀಯ ರೈಲ್ವೆ ನೀಡಿಕೊಂಡು ಬಂದಿದ್ದ ಇ- ಕ್ಯಾಟರಿಂಗ್ ಸೇವೆ ಬಂದ್ ಆಗಲಿದೆ. ದೇಶದಲ್ಲಿ ಗುರುತು ಮಾಡಿರುವ ದೆಹಲಿ, ಲಕ್ನೋ, ಪಾಟ್ನಾಸ, ಸೂರತ್, ಅಹಮದಾಬಾದ್, ಪುಣೆ, ಹೌರಾತ್, ಉಜ್ಜಯನಿ ಸೇರಿ 62 ನಿಲ್ದಾಣಗಳಲ್ಲಿ ಮಾತ್ರ ಇ ಕ್ಯಾಟರಿಂಗ್ ಸೇವೆ ಲಭ್ಯ ಇರಲಿದೆ.
<p>ಬಜೆಟ್; ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಪರವಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ.</p>
ಬಜೆಟ್; ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಪರವಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ.
<p>ಕೊರೋನಾ ಸಡಿಲಿಕೆ; ಕೊರೋನಾ ನಿಯಮಗಳಲ್ಲಿಯೂ ಮಹತ್ವದ ಸಡಿಲಿಕೆ ಸಿಕ್ಕಿದ್ದು ಸಿನಿಮಾ ಮಂದಿರಗಳಲ್ಲಿ ಶೇ. 100 ಹಾಜರಿಗೆ ಅವಕಾಶ ಮಾಡಿಕೊಡಲಾಗಿದೆ. ಈಜುಕೊಳ, ಕ್ರೀಡಾ ನಿಯಮದಲ್ಲಿಯೂ ಸಡಿಲಿಕೆ ಆಗಿದೆ.</p>
ಕೊರೋನಾ ಸಡಿಲಿಕೆ; ಕೊರೋನಾ ನಿಯಮಗಳಲ್ಲಿಯೂ ಮಹತ್ವದ ಸಡಿಲಿಕೆ ಸಿಕ್ಕಿದ್ದು ಸಿನಿಮಾ ಮಂದಿರಗಳಲ್ಲಿ ಶೇ. 100 ಹಾಜರಿಗೆ ಅವಕಾಶ ಮಾಡಿಕೊಡಲಾಗಿದೆ. ಈಜುಕೊಳ, ಕ್ರೀಡಾ ನಿಯಮದಲ್ಲಿಯೂ ಸಡಿಲಿಕೆ ಆಗಿದೆ.
<p>ಸ್ಪೈಸ್ ಜೆಟ್; ಸ್ಪೈಸ್ ಜೆಟ್; ಡೊಮೆಸ್ಟಿಕ್ ಸೇವೆಯನ್ನು ಆರಂಭಿಸಲಿದ್ದು ಈಗಾಗಲೇ 20 ರೂಟ್ ಗಳನ್ನು ಲೆಕ್ಕಕ್ಕೆ ತೆಗೆದುಕೊಂಡಿದೆ. ಡೆಹರಾಡೂನ್, ಅಮೃತಸರ, ಉದಯಪುರ, ದೆಹಲಿ ಮತ್ತಿತರ ನಗರಗಳಿಗೆ ಲಾಭ ಸಿಗಲಿದೆ. </p>
ಸ್ಪೈಸ್ ಜೆಟ್; ಸ್ಪೈಸ್ ಜೆಟ್; ಡೊಮೆಸ್ಟಿಕ್ ಸೇವೆಯನ್ನು ಆರಂಭಿಸಲಿದ್ದು ಈಗಾಗಲೇ 20 ರೂಟ್ ಗಳನ್ನು ಲೆಕ್ಕಕ್ಕೆ ತೆಗೆದುಕೊಂಡಿದೆ. ಡೆಹರಾಡೂನ್, ಅಮೃತಸರ, ಉದಯಪುರ, ದೆಹಲಿ ಮತ್ತಿತರ ನಗರಗಳಿಗೆ ಲಾಭ ಸಿಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ