MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • ಮೊದಲ ಬಾರಿ ತಮಗೇ ತಾವು ಕರ್ಫ್ಯೂ ಹಾಕಿಕೊಂಡ ಜನ, ಫೋಟೋಗಳಲ್ಲಿ ನೋಡಿ ಬಂದ್ ಸ್ಥಿತಿ!

ಮೊದಲ ಬಾರಿ ತಮಗೇ ತಾವು ಕರ್ಫ್ಯೂ ಹಾಕಿಕೊಂಡ ಜನ, ಫೋಟೋಗಳಲ್ಲಿ ನೋಡಿ ಬಂದ್ ಸ್ಥಿತಿ!

ಕೊರೋನಾ ವೈರಸ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮನವಿ ಮೇರೆಗೆ ಇಂದು ಅಂದರೆ ಮಾರ್ಚ್ 22 ರಂದು ಬೆಳಗ್ಗೆ ಏಳು ಗಂಟೆಯಿಂದ ಜನತಾ ಕರ್ಫ್ಯೂ ಹೇರಲಾಗಿದೆ. ಈ ನಿಟ್ಟಿನಲ್ಲಿ ರಾತ್ರಿ 9 ಗಂಟೆವರೆಗೆ ಜನರು ತಮ್ಮ ಮನೆಗಳಲ್ಲೇ ಉಳಿದುಕೊಳ್ಳಲಿದ್ದಾರೆ. ಅಲ್ಲದೇ ಸಂಜೆ 5 ಗಂಟೆಗೆ ತಮ್ಮ ಮನೆ ಬಾಲ್ಕನಿಗಳಲ್ಲಿ ನಿಂತು ಚಪ್ಪಾಳೆ, ಗಂಟೆ ಬಾರಿಸಿ ಕೊರೋನಾ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಸಿಬ್ಬಂದಿ, ರಕ್ಷಣಾ ಸಿಬ್ಬಂದಿ ಹಾಗೂ ಮಾಧ್ಯಮ ಸಿಬಬ್ಬಂದಿಗಳಿಗೆ ಧನ್ಯವಾದ ತಿಳಿಸಲಿದ್ದಾರೆ. ಇನ್ನು ಪಿಎಂ ಮೋದಿಯ ಈ ಮನವಿ ಯಶಸ್ವಿಯಾಗಿಸಲು ಅನೆಕ ರಾಜ್ಯಗಳು ಅಡ್ವಯ್ಸರಿ ಜಾರಿಗೊಳಿಸಿದ್ದರೆ, ಇನ್ನು ಕೆಲವೆಡೆ ಜನರೇ ಖುದ್ದು ಮನೆಯಲ್ಲಿ ಉಳಿದುಕೊಂಡಿದ್ದಾರೆ. ಇಲ್ಲಿವೆ ನೋಡಿ ದೇಶದ ವಿವಿಧ ಕಡೆ ಕಂಡು ಬಂದ ದೃಶ್ಯಗಳು

2 Min read
Suvarna News
Published : Mar 22 2020, 03:36 PM IST
Share this Photo Gallery
  • FB
  • TW
  • Linkdin
  • Whatsapp
115
ಜನತಾ ಕರ್ಫ್ಯೂನಿಂದಾಗಿ ಎಲ್ಲೆಡೆ ಮೌನ ಮನೆ ಮಾಡಿದೆ. ಹೀಗಿರುವಾಗ ರೈಲು ನಿಲ್ದಾಣವೊಂದರಲ್ಲಿ ಕಂಡು ಬಂದ ದೃಶ್ಯ.

ಜನತಾ ಕರ್ಫ್ಯೂನಿಂದಾಗಿ ಎಲ್ಲೆಡೆ ಮೌನ ಮನೆ ಮಾಡಿದೆ. ಹೀಗಿರುವಾಗ ರೈಲು ನಿಲ್ದಾಣವೊಂದರಲ್ಲಿ ಕಂಡು ಬಂದ ದೃಶ್ಯ.

ಜನತಾ ಕರ್ಫ್ಯೂನಿಂದಾಗಿ ಎಲ್ಲೆಡೆ ಮೌನ ಮನೆ ಮಾಡಿದೆ. ಹೀಗಿರುವಾಗ ರೈಲು ನಿಲ್ದಾಣವೊಂದರಲ್ಲಿ ಕಂಡು ಬಂದ ದೃಶ್ಯ.
215
ಕೊರೋನಾದಿಂದಾಗಿ ಸರಿಸುಮಾರು ಎಲ್ಲಾ ಸ್ಥಳಗಳನ್ನು ಲಾಕ್ ಡಡೌನ್ ಮಾಡಲಾಗಿದೆ. ದೆಹಲಿ ಸರ್ಕಾರ ಪ್ರವಾಸೀ ಸ್ಥಳಗಳನ್ನೂ ಬಂದ್ ಮಾಡಿದೆ. ಜನತಾ ಕರ್ಫ್ಯೂ ದಿನ ಯಾವೊಬ್ಬ ವ್ಯಕ್ತಿಯೂ ಕಂಡು ಬಂದಿಲ್ಲ.

ಕೊರೋನಾದಿಂದಾಗಿ ಸರಿಸುಮಾರು ಎಲ್ಲಾ ಸ್ಥಳಗಳನ್ನು ಲಾಕ್ ಡಡೌನ್ ಮಾಡಲಾಗಿದೆ. ದೆಹಲಿ ಸರ್ಕಾರ ಪ್ರವಾಸೀ ಸ್ಥಳಗಳನ್ನೂ ಬಂದ್ ಮಾಡಿದೆ. ಜನತಾ ಕರ್ಫ್ಯೂ ದಿನ ಯಾವೊಬ್ಬ ವ್ಯಕ್ತಿಯೂ ಕಂಡು ಬಂದಿಲ್ಲ.

ಕೊರೋನಾದಿಂದಾಗಿ ಸರಿಸುಮಾರು ಎಲ್ಲಾ ಸ್ಥಳಗಳನ್ನು ಲಾಕ್ ಡಡೌನ್ ಮಾಡಲಾಗಿದೆ. ದೆಹಲಿ ಸರ್ಕಾರ ಪ್ರವಾಸೀ ಸ್ಥಳಗಳನ್ನೂ ಬಂದ್ ಮಾಡಿದೆ. ಜನತಾ ಕರ್ಫ್ಯೂ ದಿನ ಯಾವೊಬ್ಬ ವ್ಯಕ್ತಿಯೂ ಕಂಡು ಬಂದಿಲ್ಲ.
315
ಕರ್ಫ್ಯೂನಿಂದಾಗಿ ರಸ್ತೆಗಳೆಲ್ಲಾ ಖಾಲಿ ಖಾಲಿಯಾಗಿವೆ. ಜನರು ಕೊರೋನಾ ನಿಯಂತ್ರಿಸುವ ನಿಟ್ಟಿನಲಲ್ಲಿ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಹೀಗಾಗಿ ದೆಹಲಿಯ ಅತ್ಯಂತ ಜನಸಂದಣಿಯಿಂದ ಕೂಡಿರುತ್ತಿದ್ದ ರಸ್ತೆ ಖಾಲಿ ಖಾಲಿಯಾಗಿದೆ.

ಕರ್ಫ್ಯೂನಿಂದಾಗಿ ರಸ್ತೆಗಳೆಲ್ಲಾ ಖಾಲಿ ಖಾಲಿಯಾಗಿವೆ. ಜನರು ಕೊರೋನಾ ನಿಯಂತ್ರಿಸುವ ನಿಟ್ಟಿನಲಲ್ಲಿ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಹೀಗಾಗಿ ದೆಹಲಿಯ ಅತ್ಯಂತ ಜನಸಂದಣಿಯಿಂದ ಕೂಡಿರುತ್ತಿದ್ದ ರಸ್ತೆ ಖಾಲಿ ಖಾಲಿಯಾಗಿದೆ.

ಕರ್ಫ್ಯೂನಿಂದಾಗಿ ರಸ್ತೆಗಳೆಲ್ಲಾ ಖಾಲಿ ಖಾಲಿಯಾಗಿವೆ. ಜನರು ಕೊರೋನಾ ನಿಯಂತ್ರಿಸುವ ನಿಟ್ಟಿನಲಲ್ಲಿ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಹೀಗಾಗಿ ದೆಹಲಿಯ ಅತ್ಯಂತ ಜನಸಂದಣಿಯಿಂದ ಕೂಡಿರುತ್ತಿದ್ದ ರಸ್ತೆ ಖಾಲಿ ಖಾಲಿಯಾಗಿದೆ.
415
ಇದೇ ಕಾರಣದಿಂದ ಚರ್ಚ್ ಗಳಲ್ಲೂ ಇಂದು ಪೂಜೆ, ಪ್ರಾರ್ಥನೆ ಸ್ಥಗಿತಗೊಳಿಸಲಾಗಿದ್ದು, ಜನರಲ್ಲಿ ಆಗಮಿಸದಂತೆ ಮನವಿ ಮಾಡಲಾಗಿದೆ. ಗೋವಾದ ಚರ್ಚ್ ಒಂದರ ದೃಶ್ಯ.

ಇದೇ ಕಾರಣದಿಂದ ಚರ್ಚ್ ಗಳಲ್ಲೂ ಇಂದು ಪೂಜೆ, ಪ್ರಾರ್ಥನೆ ಸ್ಥಗಿತಗೊಳಿಸಲಾಗಿದ್ದು, ಜನರಲ್ಲಿ ಆಗಮಿಸದಂತೆ ಮನವಿ ಮಾಡಲಾಗಿದೆ. ಗೋವಾದ ಚರ್ಚ್ ಒಂದರ ದೃಶ್ಯ.

ಇದೇ ಕಾರಣದಿಂದ ಚರ್ಚ್ ಗಳಲ್ಲೂ ಇಂದು ಪೂಜೆ, ಪ್ರಾರ್ಥನೆ ಸ್ಥಗಿತಗೊಳಿಸಲಾಗಿದ್ದು, ಜನರಲ್ಲಿ ಆಗಮಿಸದಂತೆ ಮನವಿ ಮಾಡಲಾಗಿದೆ. ಗೋವಾದ ಚರ್ಚ್ ಒಂದರ ದೃಶ್ಯ.
515
ಜನತಾ ಕರ್ಫ್ಯೂನಿಂದಾಗಿ ನಿರ್ಜನ ವಾತಾವರಣವಿದೆ. ಇಲ್ಲವಾದಲ್ಲಿ ದೆಹಲಿಯ ಈ ಜಮಾ ಮಸೀದಿ ಜನರಿಂದ ತುಂಬಿ ತುಳುಕಾಡುತ್ತಿತ್ತು.

ಜನತಾ ಕರ್ಫ್ಯೂನಿಂದಾಗಿ ನಿರ್ಜನ ವಾತಾವರಣವಿದೆ. ಇಲ್ಲವಾದಲ್ಲಿ ದೆಹಲಿಯ ಈ ಜಮಾ ಮಸೀದಿ ಜನರಿಂದ ತುಂಬಿ ತುಳುಕಾಡುತ್ತಿತ್ತು.

ಜನತಾ ಕರ್ಫ್ಯೂನಿಂದಾಗಿ ನಿರ್ಜನ ವಾತಾವರಣವಿದೆ. ಇಲ್ಲವಾದಲ್ಲಿ ದೆಹಲಿಯ ಈ ಜಮಾ ಮಸೀದಿ ಜನರಿಂದ ತುಂಬಿ ತುಳುಕಾಡುತ್ತಿತ್ತು.
615
ಪಿಎಂ ಮೋದದಿ ಮನವಿ ಬೆನ್ನಲ್ಲೇ ಭಾರತೀಯ ರೈಲ್ವೇ ಇಲಾಖೆಯೂ ರೈಲು ಓಡಿಸದಿರಲು ನಿರ್ರಧರಿಸಿದೆ. ಹೀಗಾಗಿ ರೈಲು ನಿಲ್ದಾಣ ಜನರಿಲ್ಲದೇ ಬಿಕೋ ಎನಿಸಿದೆ.

ಪಿಎಂ ಮೋದದಿ ಮನವಿ ಬೆನ್ನಲ್ಲೇ ಭಾರತೀಯ ರೈಲ್ವೇ ಇಲಾಖೆಯೂ ರೈಲು ಓಡಿಸದಿರಲು ನಿರ್ರಧರಿಸಿದೆ. ಹೀಗಾಗಿ ರೈಲು ನಿಲ್ದಾಣ ಜನರಿಲ್ಲದೇ ಬಿಕೋ ಎನಿಸಿದೆ.

ಪಿಎಂ ಮೋದದಿ ಮನವಿ ಬೆನ್ನಲ್ಲೇ ಭಾರತೀಯ ರೈಲ್ವೇ ಇಲಾಖೆಯೂ ರೈಲು ಓಡಿಸದಿರಲು ನಿರ್ರಧರಿಸಿದೆ. ಹೀಗಾಗಿ ರೈಲು ನಿಲ್ದಾಣ ಜನರಿಲ್ಲದೇ ಬಿಕೋ ಎನಿಸಿದೆ.
715
ಮುಂಬೈನ ಲೋಕಲ್ ರೈಲು ನಿಲ್ದಾಣ ಜನರಿಂದ ತುಂಬಿರುತ್ತದೆ. ಆದರೆ ಇಲ್ಲಿ ಇಲ್ಲೂ ಜನರಿಲ್ಲದೆ ಖಾಲಿ ಖಾಲಿಯಾಗಿದೆ.

ಮುಂಬೈನ ಲೋಕಲ್ ರೈಲು ನಿಲ್ದಾಣ ಜನರಿಂದ ತುಂಬಿರುತ್ತದೆ. ಆದರೆ ಇಲ್ಲಿ ಇಲ್ಲೂ ಜನರಿಲ್ಲದೆ ಖಾಲಿ ಖಾಲಿಯಾಗಿದೆ.

ಮುಂಬೈನ ಲೋಕಲ್ ರೈಲು ನಿಲ್ದಾಣ ಜನರಿಂದ ತುಂಬಿರುತ್ತದೆ. ಆದರೆ ಇಲ್ಲಿ ಇಲ್ಲೂ ಜನರಿಲ್ಲದೆ ಖಾಲಿ ಖಾಲಿಯಾಗಿದೆ.
815
ದೇಶದ ಬಹುತೇಕ ಎಲ್ಲಾ ರಸ್ತೆ, ಅಂಗಡಿ ಮುಂಗಟ್ಟು ಮುಚ್ಚಲಾಗಿದೆ. ಹೀಗಿರುವಾಗ ಅಂಗಡಿಯಯೊಂದರ ಹೊರಗೆ ಆರಾಮಾಗಿ ಕುಳಿತುಕೊಂಡು ನಿದ್ದೆದೂಗುತ್ತಿರುವ ವ್ಯಕ್ತಿ.

ದೇಶದ ಬಹುತೇಕ ಎಲ್ಲಾ ರಸ್ತೆ, ಅಂಗಡಿ ಮುಂಗಟ್ಟು ಮುಚ್ಚಲಾಗಿದೆ. ಹೀಗಿರುವಾಗ ಅಂಗಡಿಯಯೊಂದರ ಹೊರಗೆ ಆರಾಮಾಗಿ ಕುಳಿತುಕೊಂಡು ನಿದ್ದೆದೂಗುತ್ತಿರುವ ವ್ಯಕ್ತಿ.

ದೇಶದ ಬಹುತೇಕ ಎಲ್ಲಾ ರಸ್ತೆ, ಅಂಗಡಿ ಮುಂಗಟ್ಟು ಮುಚ್ಚಲಾಗಿದೆ. ಹೀಗಿರುವಾಗ ಅಂಗಡಿಯಯೊಂದರ ಹೊರಗೆ ಆರಾಮಾಗಿ ಕುಳಿತುಕೊಂಡು ನಿದ್ದೆದೂಗುತ್ತಿರುವ ವ್ಯಕ್ತಿ.
915
ಇಂದು ಅನೇಕ ಮಂದಿ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಹೀಗಿರುವಾಗ ಆಗೊಬ್ಬ, ಈಗೊಬ್ಬ ಎಂದು ಆಗಮಿಸುವವರಲ್ಲೂ ಪೊಲೀಸರು ಹೊರ ಬರದಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ದೆಹಲಿ ಪೊಲೀಸರು ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದು, ಹೊರಗೆ ಬರುತ್ತಿರುವ ಜನರಿಗೆ ಗುಲಾಬಿ ಹೂವು ನೀಡಿ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಇಂದು ಅನೇಕ ಮಂದಿ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಹೀಗಿರುವಾಗ ಆಗೊಬ್ಬ, ಈಗೊಬ್ಬ ಎಂದು ಆಗಮಿಸುವವರಲ್ಲೂ ಪೊಲೀಸರು ಹೊರ ಬರದಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ದೆಹಲಿ ಪೊಲೀಸರು ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದು, ಹೊರಗೆ ಬರುತ್ತಿರುವ ಜನರಿಗೆ ಗುಲಾಬಿ ಹೂವು ನೀಡಿ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಇಂದು ಅನೇಕ ಮಂದಿ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಹೀಗಿರುವಾಗ ಆಗೊಬ್ಬ, ಈಗೊಬ್ಬ ಎಂದು ಆಗಮಿಸುವವರಲ್ಲೂ ಪೊಲೀಸರು ಹೊರ ಬರದಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ದೆಹಲಿ ಪೊಲೀಸರು ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದು, ಹೊರಗೆ ಬರುತ್ತಿರುವ ಜನರಿಗೆ ಗುಲಾಬಿ ಹೂವು ನೀಡಿ ಮನವಿ ಮಾಡಿಕೊಳ್ಳುತ್ತಿದ್ದಾರೆ.
1015
ಜನರಿಂದ ತುಂಬಿರುತ್ತಿದ್ದ ಮಹಾರಾಷ್ಟ್ರದ ನಾಗ್ಪುರದ ಈ ರಸ್ತೆ ಮರಳುಗಾಡಿನಂತೆ ಕಂಡು ಬಂದಿದೆ. ಇನ್ನು ಜನರು ಖುದ್ದು ತಮ್ಮ ಮೇಲೆ ತಾವೇ ಕರ್ಫ್ಯೂ ಹೇರಿಕೊಂಡಿದ್ದು ಭಾರತದಲ್ಲಿ ಇದೇ ಮೊದಲು.

ಜನರಿಂದ ತುಂಬಿರುತ್ತಿದ್ದ ಮಹಾರಾಷ್ಟ್ರದ ನಾಗ್ಪುರದ ಈ ರಸ್ತೆ ಮರಳುಗಾಡಿನಂತೆ ಕಂಡು ಬಂದಿದೆ. ಇನ್ನು ಜನರು ಖುದ್ದು ತಮ್ಮ ಮೇಲೆ ತಾವೇ ಕರ್ಫ್ಯೂ ಹೇರಿಕೊಂಡಿದ್ದು ಭಾರತದಲ್ಲಿ ಇದೇ ಮೊದಲು.

ಜನರಿಂದ ತುಂಬಿರುತ್ತಿದ್ದ ಮಹಾರಾಷ್ಟ್ರದ ನಾಗ್ಪುರದ ಈ ರಸ್ತೆ ಮರಳುಗಾಡಿನಂತೆ ಕಂಡು ಬಂದಿದೆ. ಇನ್ನು ಜನರು ಖುದ್ದು ತಮ್ಮ ಮೇಲೆ ತಾವೇ ಕರ್ಫ್ಯೂ ಹೇರಿಕೊಂಡಿದ್ದು ಭಾರತದಲ್ಲಿ ಇದೇ ಮೊದಲು.
1115
ಕೇರಳದ ಸಮುದ್ರ ತಟದ ಈ ದೃಶ್ಯ ಕರ್ಫ್ಯೂ ಬಳಿಕದ ಸ್ಥಿತಿ ವರ್ಣಿಸುತ್ತವೆ. ಜನತಾ ಕರ್ಫ್ಯೂನಿಂದಾಗಿ ಜನರು ಅನಾವಶ್ಯಕವಾಗಿ ಮನೆಯಿ<ದ ಹೊರ ಬರುತ್ತಿಲ್ಲ.

ಕೇರಳದ ಸಮುದ್ರ ತಟದ ಈ ದೃಶ್ಯ ಕರ್ಫ್ಯೂ ಬಳಿಕದ ಸ್ಥಿತಿ ವರ್ಣಿಸುತ್ತವೆ. ಜನತಾ ಕರ್ಫ್ಯೂನಿಂದಾಗಿ ಜನರು ಅನಾವಶ್ಯಕವಾಗಿ ಮನೆಯಿ<ದ ಹೊರ ಬರುತ್ತಿಲ್ಲ.

ಕೇರಳದ ಸಮುದ್ರ ತಟದ ಈ ದೃಶ್ಯ ಕರ್ಫ್ಯೂ ಬಳಿಕದ ಸ್ಥಿತಿ ವರ್ಣಿಸುತ್ತವೆ. ಜನತಾ ಕರ್ಫ್ಯೂನಿಂದಾಗಿ ಜನರು ಅನಾವಶ್ಯಕವಾಗಿ ಮನೆಯಿ<ದ ಹೊರ ಬರುತ್ತಿಲ್ಲ.
1215
ಸಿಕ್ಕೀಂನ ಈ ಚಿತ್ರ ಕೊರೋನಾ ವಿರುದ್ಧದ ಸಮರದಲ್ಲಿ ಎಲ್ಲರೂ ಒಗ್ಗಟ್ಟಿನಿಂದಿದ್ದೇವೆ ಎಂಬುವುದನ್ನು ಸಾರಿ ಹೇಳುತ್ತದೆ. ಪರಸ್ಪರ ದೂರವಿರುವುದರಿಂದಷ್ಟೇ ಈ ಮಾರಕ ರೋಗವನ್ನು ದೂರ ಓಡಿಸಬಹುದು ಎಂದು ಇದು ತಿಳಿಸಿಕೊಟ್ಟಿದೆ.

ಸಿಕ್ಕೀಂನ ಈ ಚಿತ್ರ ಕೊರೋನಾ ವಿರುದ್ಧದ ಸಮರದಲ್ಲಿ ಎಲ್ಲರೂ ಒಗ್ಗಟ್ಟಿನಿಂದಿದ್ದೇವೆ ಎಂಬುವುದನ್ನು ಸಾರಿ ಹೇಳುತ್ತದೆ. ಪರಸ್ಪರ ದೂರವಿರುವುದರಿಂದಷ್ಟೇ ಈ ಮಾರಕ ರೋಗವನ್ನು ದೂರ ಓಡಿಸಬಹುದು ಎಂದು ಇದು ತಿಳಿಸಿಕೊಟ್ಟಿದೆ.

ಸಿಕ್ಕೀಂನ ಈ ಚಿತ್ರ ಕೊರೋನಾ ವಿರುದ್ಧದ ಸಮರದಲ್ಲಿ ಎಲ್ಲರೂ ಒಗ್ಗಟ್ಟಿನಿಂದಿದ್ದೇವೆ ಎಂಬುವುದನ್ನು ಸಾರಿ ಹೇಳುತ್ತದೆ. ಪರಸ್ಪರ ದೂರವಿರುವುದರಿಂದಷ್ಟೇ ಈ ಮಾರಕ ರೋಗವನ್ನು ದೂರ ಓಡಿಸಬಹುದು ಎಂದು ಇದು ತಿಳಿಸಿಕೊಟ್ಟಿದೆ.
1315
ಜನತಾ ಕರ್ಫ್ಯೂ ಪರಿಣಾಮ ಜಮ್ಮು ಕಾಶ್ಮೀರದಲ್ಲೂ ಕಂಡು ಬಂದಿದೆ.

ಜನತಾ ಕರ್ಫ್ಯೂ ಪರಿಣಾಮ ಜಮ್ಮು ಕಾಶ್ಮೀರದಲ್ಲೂ ಕಂಡು ಬಂದಿದೆ.

ಜನತಾ ಕರ್ಫ್ಯೂ ಪರಿಣಾಮ ಜಮ್ಮು ಕಾಶ್ಮೀರದಲ್ಲೂ ಕಂಡು ಬಂದಿದೆ.
1415
ಮುಂಬೈ ಸಮುದ್ರ ತೀರದ ದೃಶ್ಯ.

ಮುಂಬೈ ಸಮುದ್ರ ತೀರದ ದೃಶ್ಯ.

ಮುಂಬೈ ಸಮುದ್ರ ತೀರದ ದೃಶ್ಯ.
1515
ದೆಹಲಿಯ ರಸ್ತೆಗಳಲ್ಲಿ ಯಾವತ್ತೂ ಜನರು ಕಂಡು ಬರುತ್ತಿದ್ದರು, ಆದರೆ ಇಂದು ಇಲ್ಲೆಲ್ಲಾ ಪಕ್ಷಗಳದ್ದೇ ಸಾಮ್ರಾಜ್ಯ.

ದೆಹಲಿಯ ರಸ್ತೆಗಳಲ್ಲಿ ಯಾವತ್ತೂ ಜನರು ಕಂಡು ಬರುತ್ತಿದ್ದರು, ಆದರೆ ಇಂದು ಇಲ್ಲೆಲ್ಲಾ ಪಕ್ಷಗಳದ್ದೇ ಸಾಮ್ರಾಜ್ಯ.

ದೆಹಲಿಯ ರಸ್ತೆಗಳಲ್ಲಿ ಯಾವತ್ತೂ ಜನರು ಕಂಡು ಬರುತ್ತಿದ್ದರು, ಆದರೆ ಇಂದು ಇಲ್ಲೆಲ್ಲಾ ಪಕ್ಷಗಳದ್ದೇ ಸಾಮ್ರಾಜ್ಯ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SN
Suvarna News

Latest Videos
Recommended Stories
Recommended image1
COVID-19 Vaccine: ಯುವಕರ ಹೃದಯಾಘಾತಕ್ಕೆ ಕೊರೊನಾ ಲಸಿಕೆ ಕಾರಣನಾ? AIIMS ವರದಿ ಬಹಿರಂಗ
Recommended image2
PM Modi: ಮತ್ತೆ ದಕ್ಷಿಣದತ್ತ ಮುಖ ಮಾಡಿದ ಪ್ರಧಾನಿ: ರಾಜಕೀಯ ಮಹತ್ವ ಪಡೆದ ಮೋದಿ ನಡೆ
Recommended image3
Delhi Air Quality: ನಿಬಂಧನೆಗಳು ಜಾರಿಯಲ್ಲಿದ್ರೂ ಪಾತಾಳಕ್ಕೆ ಕುಸಿದ ದೆಹಲಿ ವಾಯುಗುಣಮಟ್ಟ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved