23 ದಿನದ ರೈತ ಪ್ರತಿಭಟನೆಯಲ್ಲಿ 24 ಮಂದಿ ಸಾವು; ಪರಿಹಾರಕ್ಕೆ ಆಗ್ರಹಿಸಿದ ಸಂಘಟನೆ!
First Published Dec 18, 2020, 6:10 PM IST
ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಕಳೆದ 23 ದಿನಗಳಿಂದ ನಡೆಯುತ್ತಿದೆ. ಈ ಪ್ರತಿಭಟನೆ ನಡುವ ಭಾರತ್ ಬಂದ್, ಹೆದ್ದಾರಿ ಬಂದ್ ಸೇರಿದಂತೆ ಹಲವು ಉಗ್ರ ರೂಪದ ಹೋರಾಟವನ್ನು ರೈತ ಸಂಘಟನೆಗಳು ಆಯೋಜಿಸಿತ್ತು. ಇದೀಗ ಪ್ರತಿಭಟನಾ ನಿರತ ರೈತರು ಹೊಸ ಅಂಕಿ ಅಂಶ ತೆರೆದಿಟ್ಟಿದ್ದಾರೆ. ಕಳೆದ 23 ದಿನದ ಹೋರಾಟದಲ್ಲಿ 24 ರೈತರು ಸಾವನ್ನಪ್ಪಿರುವ ಕುರಿತು ಮಾಹಿತಿ ನೀಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?