MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ದೇವರ ಪಾದ ಸೇರೋ ಈ ಹೂವು ರೋಗ ನಿವಾರಿಸುವ ಆಯುರ್ವೇದ ಔಷಧವೂ ಹೌದು

ದೇವರ ಪಾದ ಸೇರೋ ಈ ಹೂವು ರೋಗ ನಿವಾರಿಸುವ ಆಯುರ್ವೇದ ಔಷಧವೂ ಹೌದು

ಭಾರತೀಯ ಆಯುರ್ವೇದದಲ್ಲಿ ಬಹಳ ಹಿಂದೆಯೇ ವಿವಿಧ ಹೂವುಗಳನ್ನು ಬಳಸಲಾಗಿದೆ. ಕೆಲವು ಬಗೆಯ ಹೂವುಗಳು ರೋಗಗಳನ್ನು ಗುಣಪಡಿಸಲು ಸಮರ್ಥವಾಗಿವೆ ಎಂದು ಹೇಳಲಾಗುತ್ತದೆ. ಈ ಹೂವುಗಳನ್ನು ಔಷಧಿಗಳಾಗಿ ಬಳಸಲಾಗುತ್ತದೆ. ಹೂವುಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದು, ಸುತ್ತಲಿನ ಸೌಂದರ್ಯಕ್ಕೆ ಇವು ಸೇರ್ಪಡೆಗೊಳ್ಳುತ್ತವೆ ಮಾತ್ರವಲ್ಲ, ಪೌಷ್ಟಿಕಾಂಶ ಮತ್ತು ಔಷಧೀಯ ಬಳಕೆಗೂ ಇವುಗಳನ್ನು ಉಪಯೋಗಿಸಲಾಗುತ್ತದೆ. ಸುಂದರವಾಗಿ ಕಾಣುವ ಅನೇಕ ಹೂವುಗಳು ಚರ್ಮದ ಸಮಸ್ಯೆ ಸೇರಿ ವಿವಿಧ ಸೋಂಕುಗಳನ್ನು ಗುಣಪಡಿಸುವ ಶಕ್ತಿ ಹೊಂದಿವೆ.

2 Min read
Suvarna News | Asianet News
Published : Jun 05 2021, 04:07 PM IST
Share this Photo Gallery
  • FB
  • TW
  • Linkdin
  • Whatsapp
110
<p><span style="font size:14px;"><span style="line height:107%"><span style="font family:Calibri,sans serif"><span lang="BN"><span style="line height:107%"><span style="font family:&quot;Vrinda&quot;,sans serif">ಮಲ್ಲಿಗೆ , ಗುಲಾಬಿ&nbsp;ಮತ್ತು ಕೇಸರಿ ಹೂವುಗಳನ್ನು ಔಷಧೀಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಅವುಗಳನ್ನು ದಳಗಳಾಗಿ ಅಥವಾ ರಸ ಮತ್ತು ಕಷಾಯ&nbsp;ರೂಪದಲ್ಲಿಯೂ ಸೇವಿಸಬಹುದು. ಇದನ್ನು ಕಷಾಯವಾಗಿ ದೇಹಕ್ಕೆ ಹಚ್ಚಬಹುದು. ಔಷಧೀಯವಾಗಿ ನಿಮಗೆ ಸಹಾಯ ಮಾಡುವ ಕೆಲವು ವಿಶೇಷ ಹೂವುಗಳ ಬಗ್ಗೆ ತಿಳಿದುಕೊಳ್ಳೋಣ. </span></span></span></span></span></span></p>

<p><span style="font-size:14px;"><span style="line-height:107%"><span style="font-family:Calibri,sans-serif"><span lang="BN"><span style="line-height:107%"><span style="font-family:&quot;Vrinda&quot;,sans-serif">ಮಲ್ಲಿಗೆ , ಗುಲಾಬಿ&nbsp;ಮತ್ತು ಕೇಸರಿ ಹೂವುಗಳನ್ನು ಔಷಧೀಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಅವುಗಳನ್ನು ದಳಗಳಾಗಿ ಅಥವಾ ರಸ ಮತ್ತು ಕಷಾಯ&nbsp;ರೂಪದಲ್ಲಿಯೂ ಸೇವಿಸಬಹುದು. ಇದನ್ನು ಕಷಾಯವಾಗಿ ದೇಹಕ್ಕೆ ಹಚ್ಚಬಹುದು. ಔಷಧೀಯವಾಗಿ ನಿಮಗೆ ಸಹಾಯ ಮಾಡುವ ಕೆಲವು ವಿಶೇಷ ಹೂವುಗಳ ಬಗ್ಗೆ ತಿಳಿದುಕೊಳ್ಳೋಣ. </span></span></span></span></span></span></p>

ಮಲ್ಲಿಗೆ , ಗುಲಾಬಿ ಮತ್ತು ಕೇಸರಿ ಹೂವುಗಳನ್ನು ಔಷಧೀಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಅವುಗಳನ್ನು ದಳಗಳಾಗಿ ಅಥವಾ ರಸ ಮತ್ತು ಕಷಾಯ ರೂಪದಲ್ಲಿಯೂ ಸೇವಿಸಬಹುದು. ಇದನ್ನು ಕಷಾಯವಾಗಿ ದೇಹಕ್ಕೆ ಹಚ್ಚಬಹುದು. ಔಷಧೀಯವಾಗಿ ನಿಮಗೆ ಸಹಾಯ ಮಾಡುವ ಕೆಲವು ವಿಶೇಷ ಹೂವುಗಳ ಬಗ್ಗೆ ತಿಳಿದುಕೊಳ್ಳೋಣ.

210
<p><strong>ಗುಲಾಬಿ</strong><br />ಗುಲಾಬಿ&nbsp;ಟ್ಯಾನಿನ್ಗಳು, ವಿಟಮಿನ್ ಎ, ಬಿ ಮತ್ತು ಸಿ ಇರುತ್ತವೆ. ದೇಹದ ಶಾಖ ಮತ್ತು ತಲೆನೋವು ಕಡಿಮೆ ಮಾಡಲು ಗುಲಾಬಿ ರಸ&nbsp;ಬಳಸಲಾಗುತ್ತದೆ. ದಳಗಳನ್ನು ಮೂತ್ರ ವರ್ಧಕಗಳು ಮತ್ತು ಹೊಟ್ಟೆಯನ್ನು ಸ್ವಚ್ಛಗೊಳಿಸಲು ಬಳಸುವುದರಿಂದ ಒಣಗಿದ ಹೂವುಗಳನ್ನು ಗರ್ಭಿಣಿಯರಿಗೆ ನೀಡಲಾಗುತ್ತದೆ. ಗುಲಾಬಿ ದಳಗಳನ್ನು 'ಮುರಬ್ಬಾ' ನಂತಹ ಸಿಹಿತಿಂಡಿ&nbsp;ತಯಾರಿಸಲು &nbsp;ಬಳಸಲಾಗುತ್ತದೆ ಮತ್ತು ಇದು ಹೊಟ್ಟೆ&nbsp;ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.</p>

<p><strong>ಗುಲಾಬಿ</strong><br />ಗುಲಾಬಿ&nbsp;ಟ್ಯಾನಿನ್ಗಳು, ವಿಟಮಿನ್ ಎ, ಬಿ ಮತ್ತು ಸಿ ಇರುತ್ತವೆ. ದೇಹದ ಶಾಖ ಮತ್ತು ತಲೆನೋವು ಕಡಿಮೆ ಮಾಡಲು ಗುಲಾಬಿ ರಸ&nbsp;ಬಳಸಲಾಗುತ್ತದೆ. ದಳಗಳನ್ನು ಮೂತ್ರ ವರ್ಧಕಗಳು ಮತ್ತು ಹೊಟ್ಟೆಯನ್ನು ಸ್ವಚ್ಛಗೊಳಿಸಲು ಬಳಸುವುದರಿಂದ ಒಣಗಿದ ಹೂವುಗಳನ್ನು ಗರ್ಭಿಣಿಯರಿಗೆ ನೀಡಲಾಗುತ್ತದೆ. ಗುಲಾಬಿ ದಳಗಳನ್ನು 'ಮುರಬ್ಬಾ' ನಂತಹ ಸಿಹಿತಿಂಡಿ&nbsp;ತಯಾರಿಸಲು &nbsp;ಬಳಸಲಾಗುತ್ತದೆ ಮತ್ತು ಇದು ಹೊಟ್ಟೆ&nbsp;ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.</p>

ಗುಲಾಬಿ
ಗುಲಾಬಿ ಟ್ಯಾನಿನ್ಗಳು, ವಿಟಮಿನ್ ಎ, ಬಿ ಮತ್ತು ಸಿ ಇರುತ್ತವೆ. ದೇಹದ ಶಾಖ ಮತ್ತು ತಲೆನೋವು ಕಡಿಮೆ ಮಾಡಲು ಗುಲಾಬಿ ರಸ ಬಳಸಲಾಗುತ್ತದೆ. ದಳಗಳನ್ನು ಮೂತ್ರ ವರ್ಧಕಗಳು ಮತ್ತು ಹೊಟ್ಟೆಯನ್ನು ಸ್ವಚ್ಛಗೊಳಿಸಲು ಬಳಸುವುದರಿಂದ ಒಣಗಿದ ಹೂವುಗಳನ್ನು ಗರ್ಭಿಣಿಯರಿಗೆ ನೀಡಲಾಗುತ್ತದೆ. ಗುಲಾಬಿ ದಳಗಳನ್ನು 'ಮುರಬ್ಬಾ' ನಂತಹ ಸಿಹಿತಿಂಡಿ ತಯಾರಿಸಲು  ಬಳಸಲಾಗುತ್ತದೆ ಮತ್ತು ಇದು ಹೊಟ್ಟೆ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

310
<p>ಗುಲಾಬಿ ದಳಗಳು ಕೆಮ್ಮು, ಆಸ್ತಮಾ, ಬ್ರಾಂಕೈಟಿಸ್ ಮತ್ತು ಅಜೀರ್ಣ ಮತ್ತು ಹೊಟ್ಟೆ ಉಬ್ಬರದಂತಹ ಜೀರ್ಣಕಾರಿ ಸಮಸ್ಯೆಗಳನ್ನು ಗುಣಪಡಿಸಬಹುದು. ರೋಸ್ ವಾಟರ್ ನಿಂದ ಕಣ್ಣಿನ ಕಿರಿಕಿರಿಯನ್ನು ತೆಗೆದುಹಾಕಬಹುದು. ಮಲಬದ್ಧತೆ ಯನ್ನು ಕಡಿಮೆ ಮಾಡಲು ರೋಸ್ ಟೀಯನ್ನು ಸೇವಿಸಬಹುದು.</p>

<p>ಗುಲಾಬಿ ದಳಗಳು ಕೆಮ್ಮು, ಆಸ್ತಮಾ, ಬ್ರಾಂಕೈಟಿಸ್ ಮತ್ತು ಅಜೀರ್ಣ ಮತ್ತು ಹೊಟ್ಟೆ ಉಬ್ಬರದಂತಹ ಜೀರ್ಣಕಾರಿ ಸಮಸ್ಯೆಗಳನ್ನು ಗುಣಪಡಿಸಬಹುದು. ರೋಸ್ ವಾಟರ್ ನಿಂದ ಕಣ್ಣಿನ ಕಿರಿಕಿರಿಯನ್ನು ತೆಗೆದುಹಾಕಬಹುದು. ಮಲಬದ್ಧತೆ ಯನ್ನು ಕಡಿಮೆ ಮಾಡಲು ರೋಸ್ ಟೀಯನ್ನು ಸೇವಿಸಬಹುದು.</p>

ಗುಲಾಬಿ ದಳಗಳು ಕೆಮ್ಮು, ಆಸ್ತಮಾ, ಬ್ರಾಂಕೈಟಿಸ್ ಮತ್ತು ಅಜೀರ್ಣ ಮತ್ತು ಹೊಟ್ಟೆ ಉಬ್ಬರದಂತಹ ಜೀರ್ಣಕಾರಿ ಸಮಸ್ಯೆಗಳನ್ನು ಗುಣಪಡಿಸಬಹುದು. ರೋಸ್ ವಾಟರ್ ನಿಂದ ಕಣ್ಣಿನ ಕಿರಿಕಿರಿಯನ್ನು ತೆಗೆದುಹಾಕಬಹುದು. ಮಲಬದ್ಧತೆ ಯನ್ನು ಕಡಿಮೆ ಮಾಡಲು ರೋಸ್ ಟೀಯನ್ನು ಸೇವಿಸಬಹುದು.

410
<p><strong>ಸಂಪಿಗೆ ಹೂವು&nbsp;</strong><br />ಈ ಸುವಾಸನೆಯುಕ್ತ ಹೂವುಗಳನ್ನು ಚರ್ಮದ ರೋಗಗಳು, ಗಾಯಗಳು ಮತ್ತು ಹುಣ್ಣುಗಳಂಥ ವಿವಿಧ ರೋಗಗಳಿಗೆ ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ. ವಾಕರಿಕೆ, ಜ್ವರ, ತಲೆತಿರುಗುವಿಕೆ, ಕೆಮ್ಮು ಮೊದಲಾದ ಸಮಸ್ಯೆಗೆ ಚಿಕಿತ್ಸೆ ನೀಡಲು ಚಂಪಾ ಹೂವಿನ ಕಷಾಯ ಬಳಸಲಾಗುತ್ತದೆ.</p>

<p><strong>ಸಂಪಿಗೆ ಹೂವು&nbsp;</strong><br />ಈ ಸುವಾಸನೆಯುಕ್ತ ಹೂವುಗಳನ್ನು ಚರ್ಮದ ರೋಗಗಳು, ಗಾಯಗಳು ಮತ್ತು ಹುಣ್ಣುಗಳಂಥ ವಿವಿಧ ರೋಗಗಳಿಗೆ ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ. ವಾಕರಿಕೆ, ಜ್ವರ, ತಲೆತಿರುಗುವಿಕೆ, ಕೆಮ್ಮು ಮೊದಲಾದ ಸಮಸ್ಯೆಗೆ ಚಿಕಿತ್ಸೆ ನೀಡಲು ಚಂಪಾ ಹೂವಿನ ಕಷಾಯ ಬಳಸಲಾಗುತ್ತದೆ.</p>

ಸಂಪಿಗೆ ಹೂವು 
ಈ ಸುವಾಸನೆಯುಕ್ತ ಹೂವುಗಳನ್ನು ಚರ್ಮದ ರೋಗಗಳು, ಗಾಯಗಳು ಮತ್ತು ಹುಣ್ಣುಗಳಂಥ ವಿವಿಧ ರೋಗಗಳಿಗೆ ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ. ವಾಕರಿಕೆ, ಜ್ವರ, ತಲೆತಿರುಗುವಿಕೆ, ಕೆಮ್ಮು ಮೊದಲಾದ ಸಮಸ್ಯೆಗೆ ಚಿಕಿತ್ಸೆ ನೀಡಲು ಚಂಪಾ ಹೂವಿನ ಕಷಾಯ ಬಳಸಲಾಗುತ್ತದೆ.

510
<p><strong>ದಾಸವಾಳ&nbsp;</strong><br />ದಾಸವಾಳ ಹೂವಿನ ದಳ&nbsp;ಮತ್ತು ಎಲೆಗಳು ಕೆಂಪು, ಗುಲಾಬಿ, ಬಿಳಿ, ಹಳದಿ ಮತ್ತು ಕಿತ್ತಳೆ ಬಣ್ಣಗಳಲ್ಲಿ ಕಂಡುಬರುತ್ತವೆ. ಆಯುರ್ವೇದ ಚಹಾ ತಯಾರಿಸುತ್ತಾರೆ ಇದರಿಂದ. ಕೇಶ ರಕ್ಷಣೆಗೆ ಇದಕ್ಕಿಂತ ಒಳ್ಳೆಯ ಮದ್ದು ಮತ್ತೊಂದಿಲ್ಲ.</p>

<p><strong>ದಾಸವಾಳ&nbsp;</strong><br />ದಾಸವಾಳ ಹೂವಿನ ದಳ&nbsp;ಮತ್ತು ಎಲೆಗಳು ಕೆಂಪು, ಗುಲಾಬಿ, ಬಿಳಿ, ಹಳದಿ ಮತ್ತು ಕಿತ್ತಳೆ ಬಣ್ಣಗಳಲ್ಲಿ ಕಂಡುಬರುತ್ತವೆ. ಆಯುರ್ವೇದ ಚಹಾ ತಯಾರಿಸುತ್ತಾರೆ ಇದರಿಂದ. ಕೇಶ ರಕ್ಷಣೆಗೆ ಇದಕ್ಕಿಂತ ಒಳ್ಳೆಯ ಮದ್ದು ಮತ್ತೊಂದಿಲ್ಲ.</p>

ದಾಸವಾಳ 
ದಾಸವಾಳ ಹೂವಿನ ದಳ ಮತ್ತು ಎಲೆಗಳು ಕೆಂಪು, ಗುಲಾಬಿ, ಬಿಳಿ, ಹಳದಿ ಮತ್ತು ಕಿತ್ತಳೆ ಬಣ್ಣಗಳಲ್ಲಿ ಕಂಡುಬರುತ್ತವೆ. ಆಯುರ್ವೇದ ಚಹಾ ತಯಾರಿಸುತ್ತಾರೆ ಇದರಿಂದ. ಕೇಶ ರಕ್ಷಣೆಗೆ ಇದಕ್ಕಿಂತ ಒಳ್ಳೆಯ ಮದ್ದು ಮತ್ತೊಂದಿಲ್ಲ.

610
<p>ದಾಸವಾಳ ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡ ಬಲ್ಲದು. ಇದು ಮಲ ಬದ್ಧತೆ ನಿವಾರಿಸುತ್ತದೆ.&nbsp;ಪೈಲ್ಸ್, ರಕ್ತಸ್ರಾವ ಮತ್ತು ಕೂದಲು ಉದುರುವಿಕೆ, ಅಧಿಕ ರಕ್ತದೊತ್ತಡ, ಕೆಮ್ಮು ಮೊದಲಾದ ಸಮಸ್ಯೆಗಳಿಗೂ ರಾಮಬಾಣ.</p>

<p>ದಾಸವಾಳ ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡ ಬಲ್ಲದು. ಇದು ಮಲ ಬದ್ಧತೆ ನಿವಾರಿಸುತ್ತದೆ.&nbsp;ಪೈಲ್ಸ್, ರಕ್ತಸ್ರಾವ ಮತ್ತು ಕೂದಲು ಉದುರುವಿಕೆ, ಅಧಿಕ ರಕ್ತದೊತ್ತಡ, ಕೆಮ್ಮು ಮೊದಲಾದ ಸಮಸ್ಯೆಗಳಿಗೂ ರಾಮಬಾಣ.</p>

ದಾಸವಾಳ ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡ ಬಲ್ಲದು. ಇದು ಮಲ ಬದ್ಧತೆ ನಿವಾರಿಸುತ್ತದೆ. ಪೈಲ್ಸ್, ರಕ್ತಸ್ರಾವ ಮತ್ತು ಕೂದಲು ಉದುರುವಿಕೆ, ಅಧಿಕ ರಕ್ತದೊತ್ತಡ, ಕೆಮ್ಮು ಮೊದಲಾದ ಸಮಸ್ಯೆಗಳಿಗೂ ರಾಮಬಾಣ.

710
<p><strong>ಕೊನ್ನೆ ಹೂ</strong><br />ಕೊನ್ನೆ ಹೂವನ್ನು&nbsp;ಗೋಲ್ಡನ್ ಶವರ್ ಎನ್ನುತ್ತಾರೆ. ಈ ಮರದಲ್ಲಿ ಬಿಡುವ ಹಳದಿ ಹೂವುಗಳು, ಮರದಿಂದ ಉದ್ದವಾಗಿ ನೇತಾಡುತ್ತಿರುವ ಬಳ್ಳಿಗಳಂತೆ ಕಾಣುತ್ತದೆ. ಇದು ಚರ್ಮ ರೋಗಗಳು, ಹೃದ್ರೋಗಗಳು, ಕಾಮಾಲೆ, ಮಲ ಬದ್ಧತೆ, ಅಜೀರ್ಣ ಮತ್ತು ಕಿವಿ ನೋವಿಗೂ ಉಪಯುಕ್ತ.</p>

<p><strong>ಕೊನ್ನೆ ಹೂ</strong><br />ಕೊನ್ನೆ ಹೂವನ್ನು&nbsp;ಗೋಲ್ಡನ್ ಶವರ್ ಎನ್ನುತ್ತಾರೆ. ಈ ಮರದಲ್ಲಿ ಬಿಡುವ ಹಳದಿ ಹೂವುಗಳು, ಮರದಿಂದ ಉದ್ದವಾಗಿ ನೇತಾಡುತ್ತಿರುವ ಬಳ್ಳಿಗಳಂತೆ ಕಾಣುತ್ತದೆ. ಇದು ಚರ್ಮ ರೋಗಗಳು, ಹೃದ್ರೋಗಗಳು, ಕಾಮಾಲೆ, ಮಲ ಬದ್ಧತೆ, ಅಜೀರ್ಣ ಮತ್ತು ಕಿವಿ ನೋವಿಗೂ ಉಪಯುಕ್ತ.</p>

ಕೊನ್ನೆ ಹೂ
ಕೊನ್ನೆ ಹೂವನ್ನು ಗೋಲ್ಡನ್ ಶವರ್ ಎನ್ನುತ್ತಾರೆ. ಈ ಮರದಲ್ಲಿ ಬಿಡುವ ಹಳದಿ ಹೂವುಗಳು, ಮರದಿಂದ ಉದ್ದವಾಗಿ ನೇತಾಡುತ್ತಿರುವ ಬಳ್ಳಿಗಳಂತೆ ಕಾಣುತ್ತದೆ. ಇದು ಚರ್ಮ ರೋಗಗಳು, ಹೃದ್ರೋಗಗಳು, ಕಾಮಾಲೆ, ಮಲ ಬದ್ಧತೆ, ಅಜೀರ್ಣ ಮತ್ತು ಕಿವಿ ನೋವಿಗೂ ಉಪಯುಕ್ತ.

810
<p><strong>ಕಮಲ</strong><br />ಕಮಲವು ಬಿಳಿ ಅಥವಾ ಗುಲಾಬಿ ಬಣ್ಣದ ದೊಡ್ಡ ಹೂವು. ಕಮಲದ ಹೂವು ಅದ್ಭುತ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಅರ್ಥವನ್ನು ಹೊಂದಿದೆ. ಇದು ತಾಪಮಾನ, ಬಾಯಾರಿಕೆ, ಚರ್ಮದ ಕಾಯಿಲೆ, ಕಿರಿಕಿರಿ, &nbsp;ಮತ್ತು ಬ್ರಾಂಕೈಟಿಸ್ ಸಮಸ್ಯೆಯನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ.</p>

<p><strong>ಕಮಲ</strong><br />ಕಮಲವು ಬಿಳಿ ಅಥವಾ ಗುಲಾಬಿ ಬಣ್ಣದ ದೊಡ್ಡ ಹೂವು. ಕಮಲದ ಹೂವು ಅದ್ಭುತ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಅರ್ಥವನ್ನು ಹೊಂದಿದೆ. ಇದು ತಾಪಮಾನ, ಬಾಯಾರಿಕೆ, ಚರ್ಮದ ಕಾಯಿಲೆ, ಕಿರಿಕಿರಿ, &nbsp;ಮತ್ತು ಬ್ರಾಂಕೈಟಿಸ್ ಸಮಸ್ಯೆಯನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ.</p>

ಕಮಲ
ಕಮಲವು ಬಿಳಿ ಅಥವಾ ಗುಲಾಬಿ ಬಣ್ಣದ ದೊಡ್ಡ ಹೂವು. ಕಮಲದ ಹೂವು ಅದ್ಭುತ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಅರ್ಥವನ್ನು ಹೊಂದಿದೆ. ಇದು ತಾಪಮಾನ, ಬಾಯಾರಿಕೆ, ಚರ್ಮದ ಕಾಯಿಲೆ, ಕಿರಿಕಿರಿ,  ಮತ್ತು ಬ್ರಾಂಕೈಟಿಸ್ ಸಮಸ್ಯೆಯನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ.

910
<p><strong>ಸೇವಂತಿಗೆ</strong><br />ಸೇವಂತಿಗೆ&nbsp;ಅಲಂಕಾರಿಕ ಹಳದಿ ಹೂವುಗಳನ್ನು ಒಳಗೊಂಡಿದೆ. ಈ ಹೂವಿನ ರಸ ಅಥವಾ ಭಟ್ಟಿ ಇಳಿಸುವಿಕೆಯು ತಲೆ ತಿರುಗುವಿಕೆ, ಅಧಿಕ ರಕ್ತದೊತ್ತಡ, ಫ್ಯೂರುಂಕುಲೋಸಿಸ್ ಅನ್ನು ಗುಣಪಡಿಸುತ್ತದೆ. ಇದರ ದಳಗಳಿಂದ ತಯಾರಿಸಿದ ಬಿಸಿ ಚಹಾ ದೇಹದ ನೋವು ಮತ್ತು ಜ್ವರ&nbsp;ಕಡಿಮೆ ಮಾಡಬಲ್ಲದು. ಊದಿಕೊಂಡ ಕಣ್ಣುಗಳನ್ನು ಶಮನಗೊಳಿಸಲು ತಣ್ಣಗಾದ ನಂತರ, ಸೇವಂತಿಗೆ ರಸದಲ್ಲಿ ಹತ್ತಿಪ್ಯಾಡ್ ಅನ್ನು ಅದ್ದಿ ಮತ್ತು ಅದನ್ನು ಕಣ್ಣುಗಳ ಮೇಲೆ ಹಚ್ಚಿ. ಜೀರ್ಣಕಾರಿ ಅಸ್ವಸ್ಥತೆಗಳನ್ನು ಗುಣಪಡಿಸಲು ಸಹ ಇದನ್ನು ಬಳಸಲಾಗುತ್ತದೆ.</p>

<p><strong>ಸೇವಂತಿಗೆ</strong><br />ಸೇವಂತಿಗೆ&nbsp;ಅಲಂಕಾರಿಕ ಹಳದಿ ಹೂವುಗಳನ್ನು ಒಳಗೊಂಡಿದೆ. ಈ ಹೂವಿನ ರಸ ಅಥವಾ ಭಟ್ಟಿ ಇಳಿಸುವಿಕೆಯು ತಲೆ ತಿರುಗುವಿಕೆ, ಅಧಿಕ ರಕ್ತದೊತ್ತಡ, ಫ್ಯೂರುಂಕುಲೋಸಿಸ್ ಅನ್ನು ಗುಣಪಡಿಸುತ್ತದೆ. ಇದರ ದಳಗಳಿಂದ ತಯಾರಿಸಿದ ಬಿಸಿ ಚಹಾ ದೇಹದ ನೋವು ಮತ್ತು ಜ್ವರ&nbsp;ಕಡಿಮೆ ಮಾಡಬಲ್ಲದು. ಊದಿಕೊಂಡ ಕಣ್ಣುಗಳನ್ನು ಶಮನಗೊಳಿಸಲು ತಣ್ಣಗಾದ ನಂತರ, ಸೇವಂತಿಗೆ ರಸದಲ್ಲಿ ಹತ್ತಿಪ್ಯಾಡ್ ಅನ್ನು ಅದ್ದಿ ಮತ್ತು ಅದನ್ನು ಕಣ್ಣುಗಳ ಮೇಲೆ ಹಚ್ಚಿ. ಜೀರ್ಣಕಾರಿ ಅಸ್ವಸ್ಥತೆಗಳನ್ನು ಗುಣಪಡಿಸಲು ಸಹ ಇದನ್ನು ಬಳಸಲಾಗುತ್ತದೆ.</p>

ಸೇವಂತಿಗೆ
ಸೇವಂತಿಗೆ ಅಲಂಕಾರಿಕ ಹಳದಿ ಹೂವುಗಳನ್ನು ಒಳಗೊಂಡಿದೆ. ಈ ಹೂವಿನ ರಸ ಅಥವಾ ಭಟ್ಟಿ ಇಳಿಸುವಿಕೆಯು ತಲೆ ತಿರುಗುವಿಕೆ, ಅಧಿಕ ರಕ್ತದೊತ್ತಡ, ಫ್ಯೂರುಂಕುಲೋಸಿಸ್ ಅನ್ನು ಗುಣಪಡಿಸುತ್ತದೆ. ಇದರ ದಳಗಳಿಂದ ತಯಾರಿಸಿದ ಬಿಸಿ ಚಹಾ ದೇಹದ ನೋವು ಮತ್ತು ಜ್ವರ ಕಡಿಮೆ ಮಾಡಬಲ್ಲದು. ಊದಿಕೊಂಡ ಕಣ್ಣುಗಳನ್ನು ಶಮನಗೊಳಿಸಲು ತಣ್ಣಗಾದ ನಂತರ, ಸೇವಂತಿಗೆ ರಸದಲ್ಲಿ ಹತ್ತಿಪ್ಯಾಡ್ ಅನ್ನು ಅದ್ದಿ ಮತ್ತು ಅದನ್ನು ಕಣ್ಣುಗಳ ಮೇಲೆ ಹಚ್ಚಿ. ಜೀರ್ಣಕಾರಿ ಅಸ್ವಸ್ಥತೆಗಳನ್ನು ಗುಣಪಡಿಸಲು ಸಹ ಇದನ್ನು ಬಳಸಲಾಗುತ್ತದೆ.

1010
<p><strong>ಮಲ್ಲಿಗೆ</strong><br />ಸುವಾಸನೆಯುಕ್ತ ಬಿಳಿ ಹೂವುಗಳಿಂದ ಮಾಡಿದ ಮಲ್ಲಿಗೆ ಚಹಾವನ್ನು ಆತಂಕ, ನಿದ್ರಾಹೀನತೆ ಮತ್ತು ನರವ್ಯೂಹಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಬಹಳ ಹಿಂದಿನಿಂದಲೂ ಬಳಸಲಾಗುತ್ತದೆ. ಇದು ಜೀರ್ಣ ಸಮಸ್ಯೆಗಳು, ಪಿರಿಯಡ್ಸ್ ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ.</p>

<p><strong>ಮಲ್ಲಿಗೆ</strong><br />ಸುವಾಸನೆಯುಕ್ತ ಬಿಳಿ ಹೂವುಗಳಿಂದ ಮಾಡಿದ ಮಲ್ಲಿಗೆ ಚಹಾವನ್ನು ಆತಂಕ, ನಿದ್ರಾಹೀನತೆ ಮತ್ತು ನರವ್ಯೂಹಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಬಹಳ ಹಿಂದಿನಿಂದಲೂ ಬಳಸಲಾಗುತ್ತದೆ. ಇದು ಜೀರ್ಣ ಸಮಸ್ಯೆಗಳು, ಪಿರಿಯಡ್ಸ್ ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ.</p>

ಮಲ್ಲಿಗೆ
ಸುವಾಸನೆಯುಕ್ತ ಬಿಳಿ ಹೂವುಗಳಿಂದ ಮಾಡಿದ ಮಲ್ಲಿಗೆ ಚಹಾವನ್ನು ಆತಂಕ, ನಿದ್ರಾಹೀನತೆ ಮತ್ತು ನರವ್ಯೂಹಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಬಹಳ ಹಿಂದಿನಿಂದಲೂ ಬಳಸಲಾಗುತ್ತದೆ. ಇದು ಜೀರ್ಣ ಸಮಸ್ಯೆಗಳು, ಪಿರಿಯಡ್ಸ್ ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ.

About the Author

SN
Suvarna News
Latest Videos
Recommended Stories
Related Stories
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved