MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಶೀತ, ಕೆಮ್ಮು ನಿವಾರಿಸುತ್ತೆ ವೀಳ್ಯದೆಲೆ... ಬಳಸೋದ್ಹೇಗೆ?

ಶೀತ, ಕೆಮ್ಮು ನಿವಾರಿಸುತ್ತೆ ವೀಳ್ಯದೆಲೆ... ಬಳಸೋದ್ಹೇಗೆ?

ಪ್ರತಿಯೊಬ್ಬರೂ ವೀಳ್ಯದ ಎಲೆ ಅಥವಾ ಪಾನ್ ಬಗ್ಗೆ ತಿಳಿದಿರುತ್ತಾರೆ. ಹೆಚ್ಚಾಗಿ ಅದನ್ನು ಸೇವಿಸುತ್ತಾರೆ. ಇನ್ನು ಪೂಜಾ ಸಮಯದಲ್ಲಿ ಇದನ್ನು ದೇವರ ಪಾದದಲ್ಲಿ ಅರ್ಪಿಸುತ್ತಾರೆ. ಆದರೆ ಆರೋಗ್ಯ ಸಮಸ್ಯೆಯನ್ನು ನಿವಾರಿಸಲು ಎಂದಾದರೂ ವೀಳ್ಯದೆಲೆಗಳನ್ನು ಬಳಸಿದ್ದೀರಾ? ವೀಳ್ಯದ ಎಲೆಯನ್ನು ಅಗಿಯುವುದನ್ನು ಮತ್ತು ದೇವರಿಗೆ ಅರ್ಪಿಸುವುದನ್ನು ಹೊರತುಪಡಿಸಿ, ಆರೋಗ್ಯವನ್ನು ಸುಧಾರಿಸಲು ಸಹ ಇದನ್ನು ಬಳಸಲಾಗುತ್ತದೆ.  

1 Min read
Author : Suvarna News | Asianet News
Published : Apr 30 2021, 01:37 PM IST
Share this Photo Gallery
  • FB
  • TW
  • Linkdin
  • Whatsapp
17
<p>ವೀಳ್ಯದೆಲೆಗಳು&nbsp;ಔಷಧೀಯ ಗುಣಗಳಿಂದ ಸಮೃದ್ಧವಾಗಿವೆ. ಇವುಗಳ ಬಳಕೆ ಮತ್ತು ಸೇವನೆಯು ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಅವುಗಳಿಂದ ಏನೆಲ್ಲಾ ಪ್ರಯೋಜನಗಳಿವೆ?</p>

<p>ವೀಳ್ಯದೆಲೆಗಳು&nbsp;ಔಷಧೀಯ ಗುಣಗಳಿಂದ ಸಮೃದ್ಧವಾಗಿವೆ. ಇವುಗಳ ಬಳಕೆ ಮತ್ತು ಸೇವನೆಯು ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಅವುಗಳಿಂದ ಏನೆಲ್ಲಾ ಪ್ರಯೋಜನಗಳಿವೆ?</p>

ವೀಳ್ಯದೆಲೆಗಳು ಔಷಧೀಯ ಗುಣಗಳಿಂದ ಸಮೃದ್ಧವಾಗಿವೆ. ಇವುಗಳ ಬಳಕೆ ಮತ್ತು ಸೇವನೆಯು ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಅವುಗಳಿಂದ ಏನೆಲ್ಲಾ ಪ್ರಯೋಜನಗಳಿವೆ?

27
<p><strong>ಶೀತಕ್ಕೆ ಮದ್ದು</strong><br />ವೀಳ್ಯದೆಲೆಗಳ ಬಳಕೆ ಶೀತದಿಂದ ಪರಿಹಾರ ನೀಡುತ್ತದೆ. ಇದಕ್ಕಾಗಿ, ಕಾಂಡವನ್ನು ವೀಳ್ಯದೆಲೆಗಳಿಂದ ಬೇರ್ಪಡಿಸಿ. ನಂತರ ಈ ಕಾಂಡಗಳನ್ನು ಕಲ್ಲಿನ ಮೇಲೆ ಪುಡಿಮಾಡಿ ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸಿ. ಇದು ಶೀತ ಮತ್ತು ಶೀತದೊಂದಿಗೆ ಕಫದಿಂದ ಪರಿಹಾರ ನೀಡುತ್ತದೆ.</p>

<p><strong>ಶೀತಕ್ಕೆ ಮದ್ದು</strong><br />ವೀಳ್ಯದೆಲೆಗಳ ಬಳಕೆ ಶೀತದಿಂದ ಪರಿಹಾರ ನೀಡುತ್ತದೆ. ಇದಕ್ಕಾಗಿ, ಕಾಂಡವನ್ನು ವೀಳ್ಯದೆಲೆಗಳಿಂದ ಬೇರ್ಪಡಿಸಿ. ನಂತರ ಈ ಕಾಂಡಗಳನ್ನು ಕಲ್ಲಿನ ಮೇಲೆ ಪುಡಿಮಾಡಿ ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸಿ. ಇದು ಶೀತ ಮತ್ತು ಶೀತದೊಂದಿಗೆ ಕಫದಿಂದ ಪರಿಹಾರ ನೀಡುತ್ತದೆ.</p>

ಶೀತಕ್ಕೆ ಮದ್ದು
ವೀಳ್ಯದೆಲೆಗಳ ಬಳಕೆ ಶೀತದಿಂದ ಪರಿಹಾರ ನೀಡುತ್ತದೆ. ಇದಕ್ಕಾಗಿ, ಕಾಂಡವನ್ನು ವೀಳ್ಯದೆಲೆಗಳಿಂದ ಬೇರ್ಪಡಿಸಿ. ನಂತರ ಈ ಕಾಂಡಗಳನ್ನು ಕಲ್ಲಿನ ಮೇಲೆ ಪುಡಿಮಾಡಿ ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸಿ. ಇದು ಶೀತ ಮತ್ತು ಶೀತದೊಂದಿಗೆ ಕಫದಿಂದ ಪರಿಹಾರ ನೀಡುತ್ತದೆ.

37
<p><strong>ಸ್ತನ&nbsp;ಊತವನ್ನು ನಿವಾರಿಸುತ್ತದೆ</strong><br />ಹೆರಿಗೆ ಬಳಿಕ ನವಜಾತ ಶಿಶುವಿಗೆ ಹಾಲನ್ನು ನೀಡಲು ಸಾಧ್ಯವಾಗದೇ ಅದರಿಂದ ಊತ ಕಾಣಿಸಿಕೊಳ್ಳುತ್ತದೆ. ಊತ ಸಮಸ್ಯೆ ನಿವಾರಿಸಲು&nbsp;ವೀಳ್ಯದ ಎಲೆಗಳನ್ನು ಬಿಸಿ ಮಾಡಿ ಸ್ತನದ ಮೇಲೆ ಕಟ್ಟಬಹುದು. ಇದರಿಂದ ಊತ ಸಮಸ್ಯೆ ನಿವಾರಣೆ ಮಾಡಬಹುದು.&nbsp;</p>

<p><strong>ಸ್ತನ&nbsp;ಊತವನ್ನು ನಿವಾರಿಸುತ್ತದೆ</strong><br />ಹೆರಿಗೆ ಬಳಿಕ ನವಜಾತ ಶಿಶುವಿಗೆ ಹಾಲನ್ನು ನೀಡಲು ಸಾಧ್ಯವಾಗದೇ ಅದರಿಂದ ಊತ ಕಾಣಿಸಿಕೊಳ್ಳುತ್ತದೆ. ಊತ ಸಮಸ್ಯೆ ನಿವಾರಿಸಲು&nbsp;ವೀಳ್ಯದ ಎಲೆಗಳನ್ನು ಬಿಸಿ ಮಾಡಿ ಸ್ತನದ ಮೇಲೆ ಕಟ್ಟಬಹುದು. ಇದರಿಂದ ಊತ ಸಮಸ್ಯೆ ನಿವಾರಣೆ ಮಾಡಬಹುದು.&nbsp;</p>

ಸ್ತನ ಊತವನ್ನು ನಿವಾರಿಸುತ್ತದೆ
ಹೆರಿಗೆ ಬಳಿಕ ನವಜಾತ ಶಿಶುವಿಗೆ ಹಾಲನ್ನು ನೀಡಲು ಸಾಧ್ಯವಾಗದೇ ಅದರಿಂದ ಊತ ಕಾಣಿಸಿಕೊಳ್ಳುತ್ತದೆ. ಊತ ಸಮಸ್ಯೆ ನಿವಾರಿಸಲು ವೀಳ್ಯದ ಎಲೆಗಳನ್ನು ಬಿಸಿ ಮಾಡಿ ಸ್ತನದ ಮೇಲೆ ಕಟ್ಟಬಹುದು. ಇದರಿಂದ ಊತ ಸಮಸ್ಯೆ ನಿವಾರಣೆ ಮಾಡಬಹುದು. 

47
<p><strong>ಗಾಯಕ್ಕೆ ಮದ್ದು</strong><br />ಗಾಯಗಳನ್ನು ಗುಣಪಡಿಸಲು ವೀಳ್ಯದ ಎಲೆಗಳನ್ನು ಸಹ ಬಳಸಬಹುದು. ಗಾಯದ ಸಂದರ್ಭದಲ್ಲಿ, ಗಾಯದ ಮೇಲೆ ವೀಳ್ಯದ ಎಲೆಗಳನ್ನು ಹಾಕಿ ಮತ್ತು ಬಟ್ಟೆಯ ಸಹಾಯದಿಂದ ಅದನ್ನು ಲಘುವಾಗಿ ಕಟ್ಟಿಕೊಳ್ಳಿ. ಗಾಯವನ್ನು ತ್ವರಿತವಾಗಿ ಗುಣಪಡಿಸಲು ಇದು ಸಹಾಯ ಮಾಡುತ್ತದೆ.</p>

<p><strong>ಗಾಯಕ್ಕೆ ಮದ್ದು</strong><br />ಗಾಯಗಳನ್ನು ಗುಣಪಡಿಸಲು ವೀಳ್ಯದ ಎಲೆಗಳನ್ನು ಸಹ ಬಳಸಬಹುದು. ಗಾಯದ ಸಂದರ್ಭದಲ್ಲಿ, ಗಾಯದ ಮೇಲೆ ವೀಳ್ಯದ ಎಲೆಗಳನ್ನು ಹಾಕಿ ಮತ್ತು ಬಟ್ಟೆಯ ಸಹಾಯದಿಂದ ಅದನ್ನು ಲಘುವಾಗಿ ಕಟ್ಟಿಕೊಳ್ಳಿ. ಗಾಯವನ್ನು ತ್ವರಿತವಾಗಿ ಗುಣಪಡಿಸಲು ಇದು ಸಹಾಯ ಮಾಡುತ್ತದೆ.</p>

ಗಾಯಕ್ಕೆ ಮದ್ದು
ಗಾಯಗಳನ್ನು ಗುಣಪಡಿಸಲು ವೀಳ್ಯದ ಎಲೆಗಳನ್ನು ಸಹ ಬಳಸಬಹುದು. ಗಾಯದ ಸಂದರ್ಭದಲ್ಲಿ, ಗಾಯದ ಮೇಲೆ ವೀಳ್ಯದ ಎಲೆಗಳನ್ನು ಹಾಕಿ ಮತ್ತು ಬಟ್ಟೆಯ ಸಹಾಯದಿಂದ ಅದನ್ನು ಲಘುವಾಗಿ ಕಟ್ಟಿಕೊಳ್ಳಿ. ಗಾಯವನ್ನು ತ್ವರಿತವಾಗಿ ಗುಣಪಡಿಸಲು ಇದು ಸಹಾಯ ಮಾಡುತ್ತದೆ.

57
<p><strong>ತಲೆನೋವು ನಿವಾರಿಸಿ</strong><br />ತಲೆನೋವು ನಿವಾರಿಸಲು ವೀಳ್ಯದ ಎಲೆಗಳನ್ನು ಸಹ ಬಳಸಲಾಗುತ್ತದೆ. ನೋವಿನಿಂದ ಪರಿಹಾರ ಪಡೆಯಲು, ಬಟ್ಟೆಯ ಸಹಾಯದಿಂದ ಕೆಲವು ಸಮಯದವರೆಗೆ ಕೆಲವು ವೀಳ್ಯದ ಎಲೆಗಳನ್ನು ಕಿವಿಯ ಸುತ್ತಲೂ ಕಟ್ಟಬೇಕು. ಇದು ತಲೆನೋವಿನಲ್ಲಿ ಪರಿಹಾರ ನೀಡುತ್ತದೆ.</p>

<p><strong>ತಲೆನೋವು ನಿವಾರಿಸಿ</strong><br />ತಲೆನೋವು ನಿವಾರಿಸಲು ವೀಳ್ಯದ ಎಲೆಗಳನ್ನು ಸಹ ಬಳಸಲಾಗುತ್ತದೆ. ನೋವಿನಿಂದ ಪರಿಹಾರ ಪಡೆಯಲು, ಬಟ್ಟೆಯ ಸಹಾಯದಿಂದ ಕೆಲವು ಸಮಯದವರೆಗೆ ಕೆಲವು ವೀಳ್ಯದ ಎಲೆಗಳನ್ನು ಕಿವಿಯ ಸುತ್ತಲೂ ಕಟ್ಟಬೇಕು. ಇದು ತಲೆನೋವಿನಲ್ಲಿ ಪರಿಹಾರ ನೀಡುತ್ತದೆ.</p>

ತಲೆನೋವು ನಿವಾರಿಸಿ
ತಲೆನೋವು ನಿವಾರಿಸಲು ವೀಳ್ಯದ ಎಲೆಗಳನ್ನು ಸಹ ಬಳಸಲಾಗುತ್ತದೆ. ನೋವಿನಿಂದ ಪರಿಹಾರ ಪಡೆಯಲು, ಬಟ್ಟೆಯ ಸಹಾಯದಿಂದ ಕೆಲವು ಸಮಯದವರೆಗೆ ಕೆಲವು ವೀಳ್ಯದ ಎಲೆಗಳನ್ನು ಕಿವಿಯ ಸುತ್ತಲೂ ಕಟ್ಟಬೇಕು. ಇದು ತಲೆನೋವಿನಲ್ಲಿ ಪರಿಹಾರ ನೀಡುತ್ತದೆ.

67
<p><strong>ಮಕ್ಕಳ ಶೀತ</strong><br />ಮಕ್ಕಳಲ್ಲಿ ಉಂಟಾಗುವ ಶೀತವನ್ನು ಗುಣಪಡಿಸಲು ವೀಳ್ಯದ ಎಲೆಗಳನ್ನು ಬಳಸಬಹುದು. ಚಿಕಿತ್ಸೆಗಾಗಿ, ವೀಳ್ಯದ ಎಲೆಗಳನ್ನು ಬಿಸಿ ಮಾಡಿ ಅದಕ್ಕೆ ಕ್ಯಾಸ್ಟರ್ ಆಯಿಲ್ ಹಚ್ಚಿ, ನಂತರ ಈ ಎಲೆಗಳನ್ನು ಮಗುವಿನ ಎದೆಯ ಮೇಲೆ ಕಟ್ಟಿಕೊಳ್ಳಿ. ಇದು ಶೀತವನ್ನು ಗುಣಪಡಿಸಲು ಸಹಾಯ ಮಾಡುತ್ತದೆ.</p>

<p><strong>ಮಕ್ಕಳ ಶೀತ</strong><br />ಮಕ್ಕಳಲ್ಲಿ ಉಂಟಾಗುವ ಶೀತವನ್ನು ಗುಣಪಡಿಸಲು ವೀಳ್ಯದ ಎಲೆಗಳನ್ನು ಬಳಸಬಹುದು. ಚಿಕಿತ್ಸೆಗಾಗಿ, ವೀಳ್ಯದ ಎಲೆಗಳನ್ನು ಬಿಸಿ ಮಾಡಿ ಅದಕ್ಕೆ ಕ್ಯಾಸ್ಟರ್ ಆಯಿಲ್ ಹಚ್ಚಿ, ನಂತರ ಈ ಎಲೆಗಳನ್ನು ಮಗುವಿನ ಎದೆಯ ಮೇಲೆ ಕಟ್ಟಿಕೊಳ್ಳಿ. ಇದು ಶೀತವನ್ನು ಗುಣಪಡಿಸಲು ಸಹಾಯ ಮಾಡುತ್ತದೆ.</p>

ಮಕ್ಕಳ ಶೀತ
ಮಕ್ಕಳಲ್ಲಿ ಉಂಟಾಗುವ ಶೀತವನ್ನು ಗುಣಪಡಿಸಲು ವೀಳ್ಯದ ಎಲೆಗಳನ್ನು ಬಳಸಬಹುದು. ಚಿಕಿತ್ಸೆಗಾಗಿ, ವೀಳ್ಯದ ಎಲೆಗಳನ್ನು ಬಿಸಿ ಮಾಡಿ ಅದಕ್ಕೆ ಕ್ಯಾಸ್ಟರ್ ಆಯಿಲ್ ಹಚ್ಚಿ, ನಂತರ ಈ ಎಲೆಗಳನ್ನು ಮಗುವಿನ ಎದೆಯ ಮೇಲೆ ಕಟ್ಟಿಕೊಳ್ಳಿ. ಇದು ಶೀತವನ್ನು ಗುಣಪಡಿಸಲು ಸಹಾಯ ಮಾಡುತ್ತದೆ.

77
<p><strong>ಕೆಮ್ಮಿಗೂ ಮದ್ದು</strong><br />ಒಣ ಕೆಮ್ಮನ್ನು ಗುಣಪಡಿಸಲು ವೀಳ್ಯದೆಲೆಯ ಸಹಾಯವನ್ನು ತೆಗೆದುಕೊಳ್ಳಬಹುದು. ಇದಕ್ಕಾಗಿ, ಕೆಲವು ವೀಳ್ಯದ ಎಲೆಗಳನ್ನು ಪುಡಿಮಾಡಿ ಮತ್ತು ಅದರಿಂದ ರಸವನ್ನು ಹೊರತೆಗೆಯಿರಿ. ಈ ರಸದಲ್ಲಿ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಸೇವಿಸುವುದರಿಂದ ಕೆಮ್ಮಿನ ಸಮಸ್ಯೆ ನಿವಾರಣೆಯಾಗುತ್ತದೆ.</p>

<p><strong>ಕೆಮ್ಮಿಗೂ ಮದ್ದು</strong><br />ಒಣ ಕೆಮ್ಮನ್ನು ಗುಣಪಡಿಸಲು ವೀಳ್ಯದೆಲೆಯ ಸಹಾಯವನ್ನು ತೆಗೆದುಕೊಳ್ಳಬಹುದು. ಇದಕ್ಕಾಗಿ, ಕೆಲವು ವೀಳ್ಯದ ಎಲೆಗಳನ್ನು ಪುಡಿಮಾಡಿ ಮತ್ತು ಅದರಿಂದ ರಸವನ್ನು ಹೊರತೆಗೆಯಿರಿ. ಈ ರಸದಲ್ಲಿ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಸೇವಿಸುವುದರಿಂದ ಕೆಮ್ಮಿನ ಸಮಸ್ಯೆ ನಿವಾರಣೆಯಾಗುತ್ತದೆ.</p>

ಕೆಮ್ಮಿಗೂ ಮದ್ದು
ಒಣ ಕೆಮ್ಮನ್ನು ಗುಣಪಡಿಸಲು ವೀಳ್ಯದೆಲೆಯ ಸಹಾಯವನ್ನು ತೆಗೆದುಕೊಳ್ಳಬಹುದು. ಇದಕ್ಕಾಗಿ, ಕೆಲವು ವೀಳ್ಯದ ಎಲೆಗಳನ್ನು ಪುಡಿಮಾಡಿ ಮತ್ತು ಅದರಿಂದ ರಸವನ್ನು ಹೊರತೆಗೆಯಿರಿ. ಈ ರಸದಲ್ಲಿ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಸೇವಿಸುವುದರಿಂದ ಕೆಮ್ಮಿನ ಸಮಸ್ಯೆ ನಿವಾರಣೆಯಾಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
ಲೈಂಗಿಕ ರೋಗವಿದ್ರೆ ಬಣ್ಣ ಬದಲಿಸುತ್ತೆ ಈ ಕಾ0ಡೋಮ್, ವಿದ್ಯಾರ್ಥಿಗಳ ಆವಿಷ್ಕಾರಕ್ಕೆ ದಂಗಾದ ಜಗತ್ತು
Recommended image2
ಪುರುಷರೇ ಎಚ್ಚರ, ಹೃದಯಾಘಾತದ ಲಕ್ಷಣಗಳು ಇವು
Recommended image3
ಮನಿ ಪ್ಲಾಂಟ್ ನಿಂದ ದುಡ್ಡು ಬರುತ್ತೋ ಬಿಡುತ್ತೋ ಬಿಟ್ಟಾಕಿ, ಮಲಗುವ ಕೋಣೆಯಲ್ಲಿ 5 ಅಡಿ ದೂರದಲ್ಲಿಟ್ರೆ ಮಾತ್ರ....!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved