ಹೋಳಿ ಹಬ್ಬದಂದು ಈ ಕೆಲಸ ಮಾಡಿದರೆ ಆರ್ಥಿಕ ಸಮಸ್ಯೆಗಳಿರೋಲ್ಲ!
ಈ ವರ್ಷದ ಬಣ್ಣಗಳ ಹಬ್ಬವಾದ ಹೋಳಿ ಮಾರ್ಚ್ 29 ಸೋಮವಾರ ಬರುತ್ತದೆ. ಒಂದು ದಿನ ಮೊದಲು ಅಂದರೆ ಮಾರ್ಚ್ 28ರ ಭಾನುವಾರ ರಾತ್ರಿ ಹೋಳಿಕಾ ದಹನವು ನಡೆಯಲಿದೆ. ಹಿಂದೂ ಧರ್ಮದಲ್ಲಿ ಪ್ರತಿಯೊಂದೂ ಹಬ್ಬಕ್ಕೂ ವಿಶೇಷ ಮಹತ್ವವಿದೆ ಮತ್ತು ಜ್ಯೋತಿಷ್ಯಶಾಸ್ತ್ರದಲ್ಲಿ ಕೆಲವೊಂದು ಕ್ರಮಗಳನ್ನು ಅನುಸರಿಸಲಾಗಿದೆ. ಅವುಗಳನ್ನು ಅಳವಡಿಸಿಕೊಳ್ಳುವ ಮೂಲಕ, ವ್ಯಕ್ತಿಯು ತನ್ನ ಸಮಸ್ಯೆಗಳಿಂದ ಸ್ವಲ್ಪ ಮಟ್ಟಿಗೆ ಹೊರ ಬರಬಹುದು ಎಂದು ನಂಬಲಾಗಿದೆ. ಇಲ್ಲಿ ಹೋಳಿ ದಿನ ಮಾಡಬಹುದಾದ ಕೆಲವೊಂದು ಕ್ರಮಗಳನ್ನು ನೀಡಲಾಗಿದೆ, ಅವುಗಳ ಬಗ್ಗೆ ತಿಳಿಯಿರಿ...

<p>ಹೋಳಿಕಾ ದಹನದ ದಿನ, ಬಟಾಣಿ, ಗೋಧಿ ಮತ್ತು ಕಡಲೆಯನ್ನು ಬೆಂಕಿಯಲ್ಲಿ ಸುರಿದರೆ ಹಣದ ಅಡಚಣೆಯನ್ನು ನಿವಾರಿಸಬಹುದು.</p>
ಹೋಳಿಕಾ ದಹನದ ದಿನ, ಬಟಾಣಿ, ಗೋಧಿ ಮತ್ತು ಕಡಲೆಯನ್ನು ಬೆಂಕಿಯಲ್ಲಿ ಸುರಿದರೆ ಹಣದ ಅಡಚಣೆಯನ್ನು ನಿವಾರಿಸಬಹುದು.
<p>ಹೋಳಿಯ ದಿನ ಶ್ರೀಯಂತ್ರವನ್ನು ಅಂಗಡಿ ಅಥವಾ ಮನೆಯ ಲಾಕರ್ನಲ್ಲಿ ಇಡುವುದರಿಂದ ಸಂಪತ್ತು ಹೆಚ್ಚುತ್ತದೆ.</p>
ಹೋಳಿಯ ದಿನ ಶ್ರೀಯಂತ್ರವನ್ನು ಅಂಗಡಿ ಅಥವಾ ಮನೆಯ ಲಾಕರ್ನಲ್ಲಿ ಇಡುವುದರಿಂದ ಸಂಪತ್ತು ಹೆಚ್ಚುತ್ತದೆ.
<p>ಹೋಳಿ ದಿನ, ಶುದ್ಧವಾದ ಸ್ಥಳದಲ್ಲಿ ಅಥವಾ ಮನೆಯ ಪೂಜಾ ಸ್ಥಳದಲ್ಲಿ ಏಳು ಮುತ್ತುಗಳ ಶಂಖವನ್ನಿಟ್ಟರೆ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಮತ್ತು ಆರೋಗ್ಯವೂ ಸುಧಾರಿಸುತ್ತದೆ.</p>
ಹೋಳಿ ದಿನ, ಶುದ್ಧವಾದ ಸ್ಥಳದಲ್ಲಿ ಅಥವಾ ಮನೆಯ ಪೂಜಾ ಸ್ಥಳದಲ್ಲಿ ಏಳು ಮುತ್ತುಗಳ ಶಂಖವನ್ನಿಟ್ಟರೆ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಮತ್ತು ಆರೋಗ್ಯವೂ ಸುಧಾರಿಸುತ್ತದೆ.
<p>ಹೋಳಿಯ ರಾತ್ರಿ, ಅಶ್ವಥ ಮರದ ಕೆಳಗೆ ತುಪ್ಪದ ದೀಪವನ್ನು ಉರಿಸಿ ಏಳು ಬಾರಿ ಪ್ರದಕ್ಷಿಣೆ ಹಾಕುವುದರಿಂದ ಎಲ್ಲಾ ರೀತಿಯ ಆರ್ಥಿಕ ಬಿಕ್ಕಟ್ಟುಗಳು ನಿರಣೆಯಾಗುತ್ತದೆ.</p>
ಹೋಳಿಯ ರಾತ್ರಿ, ಅಶ್ವಥ ಮರದ ಕೆಳಗೆ ತುಪ್ಪದ ದೀಪವನ್ನು ಉರಿಸಿ ಏಳು ಬಾರಿ ಪ್ರದಕ್ಷಿಣೆ ಹಾಕುವುದರಿಂದ ಎಲ್ಲಾ ರೀತಿಯ ಆರ್ಥಿಕ ಬಿಕ್ಕಟ್ಟುಗಳು ನಿರಣೆಯಾಗುತ್ತದೆ.
<p>ಸಾಲದಿಂದ ಮುಕ್ತರಬೇಕಾದರೆ ಅಥವಾ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕೆಂದರೆ ಹೋಳಿಕಾ ದಹನದ ರಾತ್ರಿ ಶಿವಲಿಂಗದ ಮೇಲೆ 21 ಗೋಮ್ತಿ ಚಕ್ರವನ್ನು ಅರ್ಪಿಸಿ. ನಂತರ ಹೋಳಿಯ ಮುಂಜಾನೆ ಅವುಗಳನ್ನು ತೆಗೆದುಕೊಂಡು ವಾಲ್ಟ್ ಅಥವಾ ಲಾಕರ್ನಲ್ಲಿ ಇರಿಸಿ.<br /> </p>
ಸಾಲದಿಂದ ಮುಕ್ತರಬೇಕಾದರೆ ಅಥವಾ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕೆಂದರೆ ಹೋಳಿಕಾ ದಹನದ ರಾತ್ರಿ ಶಿವಲಿಂಗದ ಮೇಲೆ 21 ಗೋಮ್ತಿ ಚಕ್ರವನ್ನು ಅರ್ಪಿಸಿ. ನಂತರ ಹೋಳಿಯ ಮುಂಜಾನೆ ಅವುಗಳನ್ನು ತೆಗೆದುಕೊಂಡು ವಾಲ್ಟ್ ಅಥವಾ ಲಾಕರ್ನಲ್ಲಿ ಇರಿಸಿ.
<p>ಹೋಳಿ ದಿನ ಒಂದು ಕಣ್ಣಿನ ತೆಂಗಿನಕಾಯಿಯನ್ನು ಪೂಜಿಸಿದಲ್ಲಿ ಮನೆಯಲ್ಲಿ ಲಕ್ಷ್ಮಿ ದೇವಿಯ ಅನುಗ್ರಹವಾಗಿ, ಹಣದ ಸಮಸ್ಯೆ ದೂರವಾಗುತ್ತದೆ.</p>
ಹೋಳಿ ದಿನ ಒಂದು ಕಣ್ಣಿನ ತೆಂಗಿನಕಾಯಿಯನ್ನು ಪೂಜಿಸಿದಲ್ಲಿ ಮನೆಯಲ್ಲಿ ಲಕ್ಷ್ಮಿ ದೇವಿಯ ಅನುಗ್ರಹವಾಗಿ, ಹಣದ ಸಮಸ್ಯೆ ದೂರವಾಗುತ್ತದೆ.
<p>ಹೋಳಿಕಾವನ್ನು ದಹನದ ಸಮಯದಲ್ಲಿ ಬೆಂಕಿಯಲ್ಲಿ ಸುರಿಯುವುದು ಮತ್ತು ಲಕ್ಷ್ಮಿತಾಯಿಯನ್ನು ನೆನೆಯುವುದು ಜೀವನದಲ್ಲಿ ಹಣದ ತೊಂದರೆಯನ್ನು ನಿವಾರಿಸುತ್ತದೆ. ಶುಭ ಹಾರೈಕೆಗಳು ಕೂಡ ಹೆಚ್ಚಾಗುತ್ತವೆ.</p>
ಹೋಳಿಕಾವನ್ನು ದಹನದ ಸಮಯದಲ್ಲಿ ಬೆಂಕಿಯಲ್ಲಿ ಸುರಿಯುವುದು ಮತ್ತು ಲಕ್ಷ್ಮಿತಾಯಿಯನ್ನು ನೆನೆಯುವುದು ಜೀವನದಲ್ಲಿ ಹಣದ ತೊಂದರೆಯನ್ನು ನಿವಾರಿಸುತ್ತದೆ. ಶುಭ ಹಾರೈಕೆಗಳು ಕೂಡ ಹೆಚ್ಚಾಗುತ್ತವೆ.