MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಶಿವರಾತ್ರಿಯ ದಿನ ಈ ವಸ್ತುಗಳನ್ನು ಶಿವನಿಗೆ ಅರ್ಪಿಸಬೇಡಿ

ಶಿವರಾತ್ರಿಯ ದಿನ ಈ ವಸ್ತುಗಳನ್ನು ಶಿವನಿಗೆ ಅರ್ಪಿಸಬೇಡಿ

ಈ ವರ್ಷ ಮಾರ್ಚ್ 11 ರಂದು ಮಹಾ ಶಿವರಾತ್ರಿ ಆಚರಿಸಲಾಗುತ್ತದೆ.  ಭಕ್ತರು ಉಪವಾಸವಿದ್ದು ಶಿವನನ್ನು ಆರಾಧಿಸುತ್ತಾರೆ. ಶಿವನ ನೆಚ್ಚಿನ ಸಸ್ಯ ಬಿಲ್ವ ಪತ್ರೆ ಎಂದು ಅನೇಕರಿಗೆ ತಿಳಿದಿರುತ್ತದೆ, ಮತ್ತು ಭಂಗ್, ಧತೂರ, ಹಾಲು, ಗಂಧ ಮತ್ತು ಬೂದಿ ಸಹ ಶಿವ ಇಷ್ಟ ಪಡುತ್ತಾರೆ. ಆದರೆ,  ತಿಳಿದುಕೊಳ್ಳಲೇಬೇಕಾದ ಕೆಲವು ಸಂಗತಿಗಳಿವೆ. ಅಂದರೆ ಶಿವನಿಗೆ ಇಷ್ಟವಾಗದ ಕೆಲವು ಸಂಗತಿಗಳಿವೆ. ಅವುಗಳ ಬಗ್ಗೆ ಗಮನ ಹರಿಸಬೇಕು ಮತ್ತು ಶಿವನಿಗೆ ಅದನ್ನು ಅರ್ಪಿಸಬಾರದು. ಅಂತಹ ವಸ್ತುಗಳು ಯಾವುವು ನೋಡೋಣ... 

1 Min read
Suvarna News | Asianet News
Published : Mar 07 2021, 03:44 PM IST| Updated : Mar 07 2021, 04:04 PM IST
Share this Photo Gallery
  • FB
  • TW
  • Linkdin
  • Whatsapp
18
<p style="text align: justify;"><strong>ತುಳಸಿ ಎಲೆಗಳು:&nbsp;</strong>ತುಳಸಿ ಎಲೆಯನ್ನು ಲಕ್ಷ್ಮಿ ಎಂದೂ ಕರೆಯುತ್ತಾರೆ. ಆದ್ದರಿಂದ ಶಿವಲಿಂಗದ ಮೇಲೆ ನೈವೇದ್ಯವಾಗಿ ಈ ಎಲೆಯನ್ನು ಹಾಕಬಾರದು. ಲಕ್ಷ್ಮೀ ದೇವಿಯು ವಿಷ್ಣುವಿನ ಪತ್ನಿ. ಹಾಗಾಗಿ, ಬೇರೆ ಯಾವ ದೇವರನ್ನು ಕೂಡ ಅರ್ಪಿಸಲು ಸಾಧ್ಯವಿಲ್ಲ.</p>

<p style="text-align: justify;"><strong>ತುಳಸಿ ಎಲೆಗಳು:&nbsp;</strong>ತುಳಸಿ ಎಲೆಯನ್ನು ಲಕ್ಷ್ಮಿ ಎಂದೂ ಕರೆಯುತ್ತಾರೆ. ಆದ್ದರಿಂದ ಶಿವಲಿಂಗದ ಮೇಲೆ ನೈವೇದ್ಯವಾಗಿ ಈ ಎಲೆಯನ್ನು ಹಾಕಬಾರದು. ಲಕ್ಷ್ಮೀ ದೇವಿಯು ವಿಷ್ಣುವಿನ ಪತ್ನಿ. ಹಾಗಾಗಿ, ಬೇರೆ ಯಾವ ದೇವರನ್ನು ಕೂಡ ಅರ್ಪಿಸಲು ಸಾಧ್ಯವಿಲ್ಲ.</p>

ತುಳಸಿ ಎಲೆಗಳು: ತುಳಸಿ ಎಲೆಯನ್ನು ಲಕ್ಷ್ಮಿ ಎಂದೂ ಕರೆಯುತ್ತಾರೆ. ಆದ್ದರಿಂದ ಶಿವಲಿಂಗದ ಮೇಲೆ ನೈವೇದ್ಯವಾಗಿ ಈ ಎಲೆಯನ್ನು ಹಾಕಬಾರದು. ಲಕ್ಷ್ಮೀ ದೇವಿಯು ವಿಷ್ಣುವಿನ ಪತ್ನಿ. ಹಾಗಾಗಿ, ಬೇರೆ ಯಾವ ದೇವರನ್ನು ಕೂಡ ಅರ್ಪಿಸಲು ಸಾಧ್ಯವಿಲ್ಲ.

28
<p style="text-align: justify;"><strong>ಸಂಪಿಗೆ ಹೂವು :&nbsp;</strong>ಶಿವನಿಗೆ ಬಿಳಿ ಹೂವುಗಳನ್ನು ಹೆಚ್ಚಾಗಿ ಅರ್ಪಿಸಲಾಗುತ್ತದೆ. ಆದರೆ ಸಂಪಿಗೆ ಹೂವನ್ನು &nbsp;ಶಾಪಗ್ರಸ್ತ ಎಂದು ಹೇಳಲಾಗುತ್ತದೆ ಮತ್ತು ಶಿವನ ಪೂಜೆಯ ಸಮಯದಲ್ಲಿ &nbsp;ಇದನ್ನು ಅರ್ಪಿಸಬಾರದು ಎಂದು ಹೇಳಲಾಗುತ್ತದೆ.</p>

<p style="text-align: justify;"><strong>ಸಂಪಿಗೆ ಹೂವು :&nbsp;</strong>ಶಿವನಿಗೆ ಬಿಳಿ ಹೂವುಗಳನ್ನು ಹೆಚ್ಚಾಗಿ ಅರ್ಪಿಸಲಾಗುತ್ತದೆ. ಆದರೆ ಸಂಪಿಗೆ ಹೂವನ್ನು &nbsp;ಶಾಪಗ್ರಸ್ತ ಎಂದು ಹೇಳಲಾಗುತ್ತದೆ ಮತ್ತು ಶಿವನ ಪೂಜೆಯ ಸಮಯದಲ್ಲಿ &nbsp;ಇದನ್ನು ಅರ್ಪಿಸಬಾರದು ಎಂದು ಹೇಳಲಾಗುತ್ತದೆ.</p>

ಸಂಪಿಗೆ ಹೂವು : ಶಿವನಿಗೆ ಬಿಳಿ ಹೂವುಗಳನ್ನು ಹೆಚ್ಚಾಗಿ ಅರ್ಪಿಸಲಾಗುತ್ತದೆ. ಆದರೆ ಸಂಪಿಗೆ ಹೂವನ್ನು  ಶಾಪಗ್ರಸ್ತ ಎಂದು ಹೇಳಲಾಗುತ್ತದೆ ಮತ್ತು ಶಿವನ ಪೂಜೆಯ ಸಮಯದಲ್ಲಿ  ಇದನ್ನು ಅರ್ಪಿಸಬಾರದು ಎಂದು ಹೇಳಲಾಗುತ್ತದೆ.

38
<p><strong>ಎಳನೀರು:&nbsp;</strong>ದೇವರಿಗೆ ತೆಂಗಿನಕಾಯಿಯನ್ನು ಅರ್ಪಿಸಬಹುದು ಆದರೆ ಎಳನೀರು ಅರ್ಪಿಸಬೇಡಿ. ಹೌದು, ಇದು ಸ್ವಲ್ಪ ವಿಚಿತ್ರವಾಗಿ ಕಂಡರೂ, ಶಿವರಾತ್ರಿಯ ದಿನ ಶಿವನಿಗೆ ಎಳನೀರು ಅರ್ಪಿಸುವುದು ಸರಿಯಲ್ಲ. ದೇವತೆಗಳಿಗೆ ಅರ್ಪಿಸಿದ ನಂತರ ಎಳನೀರನ್ನು ಸೇವಿಸುವುದು ಕಡ್ಡಾಯವೆಂದು ಪರಿಗಣಿಸಲಾಗುವುದು, ಆದ್ದರಿಂದ ಇದನ್ನು ಶಿವನಿಗೆ ಅರ್ಪಿಸಲಾಗುವುದಿಲ್ಲ.</p>

<p><strong>ಎಳನೀರು:&nbsp;</strong>ದೇವರಿಗೆ ತೆಂಗಿನಕಾಯಿಯನ್ನು ಅರ್ಪಿಸಬಹುದು ಆದರೆ ಎಳನೀರು ಅರ್ಪಿಸಬೇಡಿ. ಹೌದು, ಇದು ಸ್ವಲ್ಪ ವಿಚಿತ್ರವಾಗಿ ಕಂಡರೂ, ಶಿವರಾತ್ರಿಯ ದಿನ ಶಿವನಿಗೆ ಎಳನೀರು ಅರ್ಪಿಸುವುದು ಸರಿಯಲ್ಲ. ದೇವತೆಗಳಿಗೆ ಅರ್ಪಿಸಿದ ನಂತರ ಎಳನೀರನ್ನು ಸೇವಿಸುವುದು ಕಡ್ಡಾಯವೆಂದು ಪರಿಗಣಿಸಲಾಗುವುದು, ಆದ್ದರಿಂದ ಇದನ್ನು ಶಿವನಿಗೆ ಅರ್ಪಿಸಲಾಗುವುದಿಲ್ಲ.</p>

ಎಳನೀರು: ದೇವರಿಗೆ ತೆಂಗಿನಕಾಯಿಯನ್ನು ಅರ್ಪಿಸಬಹುದು ಆದರೆ ಎಳನೀರು ಅರ್ಪಿಸಬೇಡಿ. ಹೌದು, ಇದು ಸ್ವಲ್ಪ ವಿಚಿತ್ರವಾಗಿ ಕಂಡರೂ, ಶಿವರಾತ್ರಿಯ ದಿನ ಶಿವನಿಗೆ ಎಳನೀರು ಅರ್ಪಿಸುವುದು ಸರಿಯಲ್ಲ. ದೇವತೆಗಳಿಗೆ ಅರ್ಪಿಸಿದ ನಂತರ ಎಳನೀರನ್ನು ಸೇವಿಸುವುದು ಕಡ್ಡಾಯವೆಂದು ಪರಿಗಣಿಸಲಾಗುವುದು, ಆದ್ದರಿಂದ ಇದನ್ನು ಶಿವನಿಗೆ ಅರ್ಪಿಸಲಾಗುವುದಿಲ್ಲ.

48
<p style="text-align: justify;"><strong>ಕೇಸರಿ ಅಥವಾ ಕುಂಕುಮ:&nbsp;</strong>ಶಿವಲಿಂಗಕ್ಕೆ ಕೇಸರಿ, ಕುಂಕುಮ ವನ್ನು ಅರ್ಪಿಸಬೇಡಿ. ಶಿವರಾತ್ರಿಯ ದಿನ ಮಾತ್ರವಲ್ಲ, ಸಾಮಾನ್ಯವಾಗಿ ಇದನ್ನು ಅರ್ಪಿಸಬೇಡಿ. ಕಾರಣವೇನೆಂದರೆ, ಭಗವಾನ್ ಶಿವನು ವಿರಕ್ತ, ವಿರಕ್ತರು ಹಣೆಗೆ ಬೂದಿಯನ್ನು ಹಾಕುತ್ತಾರೆ. ಶಿವ ಭಸ್ಮವನ್ನು ಹಾಕುತ್ತಾನೆ, ಕುಂಕುಮ ಹಾಕುವುದಿಲ್ಲ ಎಂಬುದು ಸಾರ್ವತ್ರಿಕ ಸತ್ಯ.</p>

<p style="text-align: justify;"><strong>ಕೇಸರಿ ಅಥವಾ ಕುಂಕುಮ:&nbsp;</strong>ಶಿವಲಿಂಗಕ್ಕೆ ಕೇಸರಿ, ಕುಂಕುಮ ವನ್ನು ಅರ್ಪಿಸಬೇಡಿ. ಶಿವರಾತ್ರಿಯ ದಿನ ಮಾತ್ರವಲ್ಲ, ಸಾಮಾನ್ಯವಾಗಿ ಇದನ್ನು ಅರ್ಪಿಸಬೇಡಿ. ಕಾರಣವೇನೆಂದರೆ, ಭಗವಾನ್ ಶಿವನು ವಿರಕ್ತ, ವಿರಕ್ತರು ಹಣೆಗೆ ಬೂದಿಯನ್ನು ಹಾಕುತ್ತಾರೆ. ಶಿವ ಭಸ್ಮವನ್ನು ಹಾಕುತ್ತಾನೆ, ಕುಂಕುಮ ಹಾಕುವುದಿಲ್ಲ ಎಂಬುದು ಸಾರ್ವತ್ರಿಕ ಸತ್ಯ.</p>

ಕೇಸರಿ ಅಥವಾ ಕುಂಕುಮ: ಶಿವಲಿಂಗಕ್ಕೆ ಕೇಸರಿ, ಕುಂಕುಮ ವನ್ನು ಅರ್ಪಿಸಬೇಡಿ. ಶಿವರಾತ್ರಿಯ ದಿನ ಮಾತ್ರವಲ್ಲ, ಸಾಮಾನ್ಯವಾಗಿ ಇದನ್ನು ಅರ್ಪಿಸಬೇಡಿ. ಕಾರಣವೇನೆಂದರೆ, ಭಗವಾನ್ ಶಿವನು ವಿರಕ್ತ, ವಿರಕ್ತರು ಹಣೆಗೆ ಬೂದಿಯನ್ನು ಹಾಕುತ್ತಾರೆ. ಶಿವ ಭಸ್ಮವನ್ನು ಹಾಕುತ್ತಾನೆ, ಕುಂಕುಮ ಹಾಕುವುದಿಲ್ಲ ಎಂಬುದು ಸಾರ್ವತ್ರಿಕ ಸತ್ಯ.

58
<p style="text-align: justify;"><strong>ಹಾಳಾದ ಬಿಲ್ವಪತ್ರೆ :&nbsp;</strong>ಬಿಲ್ವಪತ್ರೆ ಅತ್ಯಂತ ಪವಿತ್ರ ವೃಕ್ಷಗಳಲ್ಲಿ ಒಂದಾಗಿದೆ. ಇದು ಔಷಧೀಯ ಗುಣಗಳನ್ನು ಹೊಂದಿದ್ದು, ಇದು ತಂಪಾಗಿಸುವ ಗುಣ ಹೊಂದಿದೆ. ಬಿಲ್ವಪತ್ರೆ ಶಿವನಿಗೆ ಪ್ರಿಯ. ಆದರೆ ಅದನ್ನು ನೈವೇದ್ಯವಾಗಿ ನೀಡುವಾಗ &nbsp;ಕತ್ತರಿಸಬಾರದು ಅಥವಾ ಕೀಟ ತಿಂದ ಎಲೆಗಳನ್ನು ಸಮರ್ಪಿಸುವಂತಿಲ್ಲ.&nbsp;</p>

<p style="text-align: justify;"><strong>ಹಾಳಾದ ಬಿಲ್ವಪತ್ರೆ :&nbsp;</strong>ಬಿಲ್ವಪತ್ರೆ ಅತ್ಯಂತ ಪವಿತ್ರ ವೃಕ್ಷಗಳಲ್ಲಿ ಒಂದಾಗಿದೆ. ಇದು ಔಷಧೀಯ ಗುಣಗಳನ್ನು ಹೊಂದಿದ್ದು, ಇದು ತಂಪಾಗಿಸುವ ಗುಣ ಹೊಂದಿದೆ. ಬಿಲ್ವಪತ್ರೆ ಶಿವನಿಗೆ ಪ್ರಿಯ. ಆದರೆ ಅದನ್ನು ನೈವೇದ್ಯವಾಗಿ ನೀಡುವಾಗ &nbsp;ಕತ್ತರಿಸಬಾರದು ಅಥವಾ ಕೀಟ ತಿಂದ ಎಲೆಗಳನ್ನು ಸಮರ್ಪಿಸುವಂತಿಲ್ಲ.&nbsp;</p>

ಹಾಳಾದ ಬಿಲ್ವಪತ್ರೆ : ಬಿಲ್ವಪತ್ರೆ ಅತ್ಯಂತ ಪವಿತ್ರ ವೃಕ್ಷಗಳಲ್ಲಿ ಒಂದಾಗಿದೆ. ಇದು ಔಷಧೀಯ ಗುಣಗಳನ್ನು ಹೊಂದಿದ್ದು, ಇದು ತಂಪಾಗಿಸುವ ಗುಣ ಹೊಂದಿದೆ. ಬಿಲ್ವಪತ್ರೆ ಶಿವನಿಗೆ ಪ್ರಿಯ. ಆದರೆ ಅದನ್ನು ನೈವೇದ್ಯವಾಗಿ ನೀಡುವಾಗ  ಕತ್ತರಿಸಬಾರದು ಅಥವಾ ಕೀಟ ತಿಂದ ಎಲೆಗಳನ್ನು ಸಮರ್ಪಿಸುವಂತಿಲ್ಲ. 

68
<p><strong>ಕಂಚಿನ ಮಡಕೆ:&nbsp;</strong>ಶಿವಲಿಂಗಕ್ಕೆ ಹಾಲು ಅಥವಾ ಮೊಸರನ್ನು ಅರ್ಪಿಸುವಾಗ ಕಂಚಿನ ಪಾತ್ರೆಗಳಿಂದ ದೂರವಿರಿ. ಅದು ಯಾವಾಗಲೂ ತಾಮ್ರದ ಪಾತ್ರೆಯಲ್ಲಿರಬೇಕು.&nbsp;</p>

<p><strong>ಕಂಚಿನ ಮಡಕೆ:&nbsp;</strong>ಶಿವಲಿಂಗಕ್ಕೆ ಹಾಲು ಅಥವಾ ಮೊಸರನ್ನು ಅರ್ಪಿಸುವಾಗ ಕಂಚಿನ ಪಾತ್ರೆಗಳಿಂದ ದೂರವಿರಿ. ಅದು ಯಾವಾಗಲೂ ತಾಮ್ರದ ಪಾತ್ರೆಯಲ್ಲಿರಬೇಕು.&nbsp;</p>

ಕಂಚಿನ ಮಡಕೆ: ಶಿವಲಿಂಗಕ್ಕೆ ಹಾಲು ಅಥವಾ ಮೊಸರನ್ನು ಅರ್ಪಿಸುವಾಗ ಕಂಚಿನ ಪಾತ್ರೆಗಳಿಂದ ದೂರವಿರಿ. ಅದು ಯಾವಾಗಲೂ ತಾಮ್ರದ ಪಾತ್ರೆಯಲ್ಲಿರಬೇಕು. 

78
<p style="text-align: justify;"><strong>ಶಿವಲಿಂಗದ ಪ್ರದಕ್ಷಿಣೆ:&nbsp;</strong>ಶಿವಪುರಾಣದ ಪ್ರಕಾರ, ನೀವು ಶಿವಲಿಂಗದ ಸಂಪೂರ್ಣ ಸುತ್ತುಗಳನ್ನು ಎಂದಿಗೂ ತೆಗೆದುಕೊಳ್ಳಬಾರದು. ಯಾವಾಗಲೂ ಅರ್ಧ ಸುತ್ತು ತೆಗೆದುಕೊಂಡು ನೀವು ಪ್ರಾರಂಭಿಸಿದ ಸ್ಥಳಕ್ಕೆ ಯಾವಾಗಲೂ ಹಿಂದಿರುಗಿ. ನೀವು ಪೂರ್ಣ ಸುತ್ತನ್ನು ತೆಗೆದುಕೊಂಡಲ್ಲಿ ಅದನ್ನು ದೂಷಿಸಲಾಗುತ್ತದೆ.</p>

<p style="text-align: justify;"><strong>ಶಿವಲಿಂಗದ ಪ್ರದಕ್ಷಿಣೆ:&nbsp;</strong>ಶಿವಪುರಾಣದ ಪ್ರಕಾರ, ನೀವು ಶಿವಲಿಂಗದ ಸಂಪೂರ್ಣ ಸುತ್ತುಗಳನ್ನು ಎಂದಿಗೂ ತೆಗೆದುಕೊಳ್ಳಬಾರದು. ಯಾವಾಗಲೂ ಅರ್ಧ ಸುತ್ತು ತೆಗೆದುಕೊಂಡು ನೀವು ಪ್ರಾರಂಭಿಸಿದ ಸ್ಥಳಕ್ಕೆ ಯಾವಾಗಲೂ ಹಿಂದಿರುಗಿ. ನೀವು ಪೂರ್ಣ ಸುತ್ತನ್ನು ತೆಗೆದುಕೊಂಡಲ್ಲಿ ಅದನ್ನು ದೂಷಿಸಲಾಗುತ್ತದೆ.</p>

ಶಿವಲಿಂಗದ ಪ್ರದಕ್ಷಿಣೆ: ಶಿವಪುರಾಣದ ಪ್ರಕಾರ, ನೀವು ಶಿವಲಿಂಗದ ಸಂಪೂರ್ಣ ಸುತ್ತುಗಳನ್ನು ಎಂದಿಗೂ ತೆಗೆದುಕೊಳ್ಳಬಾರದು. ಯಾವಾಗಲೂ ಅರ್ಧ ಸುತ್ತು ತೆಗೆದುಕೊಂಡು ನೀವು ಪ್ರಾರಂಭಿಸಿದ ಸ್ಥಳಕ್ಕೆ ಯಾವಾಗಲೂ ಹಿಂದಿರುಗಿ. ನೀವು ಪೂರ್ಣ ಸುತ್ತನ್ನು ತೆಗೆದುಕೊಂಡಲ್ಲಿ ಅದನ್ನು ದೂಷಿಸಲಾಗುತ್ತದೆ.

88
<p><strong>ಅರಿಶಿನ:&nbsp;</strong>ಹೆಚ್ಚಿನ ಹಿಂದೂ ದೇವರುಗಳಿಗೆ ಅರ್ಪಿಸಲಾದ ಅರಿಶಿನವನ್ನು ಶಿವನಿಗೆ ಎಂದಿಗೂ ಅರ್ಪಿಸಬಾರದು. ಈ ಪದಾರ್ಥವನ್ನು ಸೌಂದರ್ಯ ಹೆಚ್ಚಿಸಲು ಬಳಕೆ ಮಾಡಲಾಗುತ್ತದೆ. ಆದರೆ ಶಿವನು &nbsp;ಸಂತನಾಗಿರುವುದರಿಂದ ಲೌಕಿಕ ಸುಖಗಳನ್ನು ಶಿವ ಬಹಳ ಹಿಂದೆಯೇ ಬಿಟ್ಟಿದ್ದರಿಂದ ಅರಿಶಿನವನ್ನು ನೀಡಬಾರದು.&nbsp;</p>

<p><strong>ಅರಿಶಿನ:&nbsp;</strong>ಹೆಚ್ಚಿನ ಹಿಂದೂ ದೇವರುಗಳಿಗೆ ಅರ್ಪಿಸಲಾದ ಅರಿಶಿನವನ್ನು ಶಿವನಿಗೆ ಎಂದಿಗೂ ಅರ್ಪಿಸಬಾರದು. ಈ ಪದಾರ್ಥವನ್ನು ಸೌಂದರ್ಯ ಹೆಚ್ಚಿಸಲು ಬಳಕೆ ಮಾಡಲಾಗುತ್ತದೆ. ಆದರೆ ಶಿವನು &nbsp;ಸಂತನಾಗಿರುವುದರಿಂದ ಲೌಕಿಕ ಸುಖಗಳನ್ನು ಶಿವ ಬಹಳ ಹಿಂದೆಯೇ ಬಿಟ್ಟಿದ್ದರಿಂದ ಅರಿಶಿನವನ್ನು ನೀಡಬಾರದು.&nbsp;</p>

ಅರಿಶಿನ: ಹೆಚ್ಚಿನ ಹಿಂದೂ ದೇವರುಗಳಿಗೆ ಅರ್ಪಿಸಲಾದ ಅರಿಶಿನವನ್ನು ಶಿವನಿಗೆ ಎಂದಿಗೂ ಅರ್ಪಿಸಬಾರದು. ಈ ಪದಾರ್ಥವನ್ನು ಸೌಂದರ್ಯ ಹೆಚ್ಚಿಸಲು ಬಳಕೆ ಮಾಡಲಾಗುತ್ತದೆ. ಆದರೆ ಶಿವನು  ಸಂತನಾಗಿರುವುದರಿಂದ ಲೌಕಿಕ ಸುಖಗಳನ್ನು ಶಿವ ಬಹಳ ಹಿಂದೆಯೇ ಬಿಟ್ಟಿದ್ದರಿಂದ ಅರಿಶಿನವನ್ನು ನೀಡಬಾರದು. 

About the Author

SN
Suvarna News

Latest Videos
Recommended Stories
Recommended image1
ಲಕ್ಷ್ಮಿ ಪೂಜೆ ಫಲಕ್ಕೆ ಅಡ್ಡಿಯಾಗುತ್ತೆ ಶುಕ್ರವಾರ ಮಾಡುವ ಈ ತಪ್ಪು
Recommended image2
ಇಂದು ಶುಕ್ರವಾರ ಈ ರಾಶಿಗೆ ಶುಭ, ಅದೃಷ್ಟ
Recommended image3
ಕುಮಾರ ಪರ್ವತ ಯಾತ್ರೆ, ಬೆಟ್ಟದ ತುದಿಯಲ್ಲಿರುವ ದೇವರ ಪಾದಕ್ಕೆ ಸಂಪ್ರದಾಯದಂತೆ ವಿಶೇಷ ಪೂಜೆ ಸಂಪನ್ನ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved