MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Education
  • ಗಾಲಿಕುರ್ಚಿಯಲ್ಲಿದ್ದರೆ ಏನಾತು? ಆಕ್ಸ್‌ ಫರ್ಡ್ ಗೆ ಹೊರಟ ಪ್ರತಿಷ್ಠಾಗೆ ಅಭಿನಂದನೆ ಹೇಳಿ!

ಗಾಲಿಕುರ್ಚಿಯಲ್ಲಿದ್ದರೆ ಏನಾತು? ಆಕ್ಸ್‌ ಫರ್ಡ್ ಗೆ ಹೊರಟ ಪ್ರತಿಷ್ಠಾಗೆ ಅಭಿನಂದನೆ ಹೇಳಿ!

ಈಕೆಯ ಹೆಸರು ಪ್ರತಿಷ್ಥಾ ದೇವೇಶ್ವರ, ಪ್ರತಿಭೆಗೆ ಯಾವ ಅಡ್ಡಿ ಇಲ್ಲ. ದೆಹಲಿ ವಿಶ್ವವಿದ್ಯಾಲಯದ ಫೈನಲ್  ವರ್ಷದ ವಿದ್ಯಾರ್ಥಿನಿ ಆಕ್ಸ್ ಫರ್ಡ್ ನಲ್ಲಿ ಅಧ್ಯಯನ ಮಾಡುವ ಅವಕಾಶ  ಪಡೆದುಕೊಂಡಿದ್ದಾರೆ.  ವೀಲ್ ಚೇರ್ ನಲ್ಲಿ ಅಧ್ಯಯನ ಮಾಡುವ ಭಾರತದ ಪ್ರಥಮ ಲೇಡಿ ಎಂಬ ಶ್ರೇಯಕ್ಕೂ ಪಾತ್ರವಾಗಿದ್ದಾರೆ.

1 Min read
Suvarna News
Published : Jul 21 2020, 10:30 PM IST
Share this Photo Gallery
  • FB
  • TW
  • Linkdin
  • Whatsapp
116
<p>ಪ್ರತಿಷ್ಥಾ ದೇವೇಶ್ವರ ಪಂಜಾಬ್ ನ ಹೋಶಿಯಾರ್‌ ಪುರ್ ನವರು.</p>

<p>ಪ್ರತಿಷ್ಥಾ ದೇವೇಶ್ವರ ಪಂಜಾಬ್ ನ ಹೋಶಿಯಾರ್‌ ಪುರ್ ನವರು.</p>

ಪ್ರತಿಷ್ಥಾ ದೇವೇಶ್ವರ ಪಂಜಾಬ್ ನ ಹೋಶಿಯಾರ್‌ ಪುರ್ ನವರು.

216
<p>ಜುಲೈ 15 ರಂದು ಆಕ್ಸ್ ಫರ್ಡ್ ನಿಂದ ಬಂದಿರುವ ಸರ್ಟಿಫಿಕೇಟ್ ಆಫರ್ ನ್ನು ಶೇರ್ ಮಾಡಿದ್ದಾರೆ.</p>

<p>ಜುಲೈ 15 ರಂದು ಆಕ್ಸ್ ಫರ್ಡ್ ನಿಂದ ಬಂದಿರುವ ಸರ್ಟಿಫಿಕೇಟ್ ಆಫರ್ ನ್ನು ಶೇರ್ ಮಾಡಿದ್ದಾರೆ.</p>

ಜುಲೈ 15 ರಂದು ಆಕ್ಸ್ ಫರ್ಡ್ ನಿಂದ ಬಂದಿರುವ ಸರ್ಟಿಫಿಕೇಟ್ ಆಫರ್ ನ್ನು ಶೇರ್ ಮಾಡಿದ್ದಾರೆ.

316
<p>ಆಕ್ಸ್ ಫರ್ಡ್ ನಲ್ಲಿ ಅಧ್ಯಯನ ಮಾಡಲು ಅವಕಾಶ ಸಿಕ್ಕಿರುವುದನ್ನು ಹಂಚಿಕೊಳ್ಳಲು ಸಂತಸವಾಗುತ್ತಿದೆ ಎಂದು ತಿಳಿಸಿದ್ದಾರೆ.</p>

<p>ಆಕ್ಸ್ ಫರ್ಡ್ ನಲ್ಲಿ ಅಧ್ಯಯನ ಮಾಡಲು ಅವಕಾಶ ಸಿಕ್ಕಿರುವುದನ್ನು ಹಂಚಿಕೊಳ್ಳಲು ಸಂತಸವಾಗುತ್ತಿದೆ ಎಂದು ತಿಳಿಸಿದ್ದಾರೆ.</p>

ಆಕ್ಸ್ ಫರ್ಡ್ ನಲ್ಲಿ ಅಧ್ಯಯನ ಮಾಡಲು ಅವಕಾಶ ಸಿಕ್ಕಿರುವುದನ್ನು ಹಂಚಿಕೊಳ್ಳಲು ಸಂತಸವಾಗುತ್ತಿದೆ ಎಂದು ತಿಳಿಸಿದ್ದಾರೆ.

416
<p>ಆಸ್ಪತ್ರೆಯ ಐಸಿಯು ನಿಂಧ ಆಕ್ಸ್ ಫರ್ಡ್ ವರೆಗಿನ ಪಯಣ ಇದು ಎಂದು ಹೇಳಿದ್ದಾರೆ.</p>

<p>ಆಸ್ಪತ್ರೆಯ ಐಸಿಯು ನಿಂಧ ಆಕ್ಸ್ ಫರ್ಡ್ ವರೆಗಿನ ಪಯಣ ಇದು ಎಂದು ಹೇಳಿದ್ದಾರೆ.</p>

ಆಸ್ಪತ್ರೆಯ ಐಸಿಯು ನಿಂಧ ಆಕ್ಸ್ ಫರ್ಡ್ ವರೆಗಿನ ಪಯಣ ಇದು ಎಂದು ಹೇಳಿದ್ದಾರೆ.

516
<p>ದೆಹಲಿ ಯುನಿವರ್ಸಿಟಿಯ ಶ್ರೀರಾಮ್ ಮಹಿಳಾ ಕಾಲೇಜಿನ ಎಲ್ಲರ ಸಹಕಾರಕ್ಕೆ ಧನ್ಯವಾದ ಎಂದು ತಿಳಿಸಿದ್ದಾರೆ.</p>

<p>ದೆಹಲಿ ಯುನಿವರ್ಸಿಟಿಯ ಶ್ರೀರಾಮ್ ಮಹಿಳಾ ಕಾಲೇಜಿನ ಎಲ್ಲರ ಸಹಕಾರಕ್ಕೆ ಧನ್ಯವಾದ ಎಂದು ತಿಳಿಸಿದ್ದಾರೆ.</p>

ದೆಹಲಿ ಯುನಿವರ್ಸಿಟಿಯ ಶ್ರೀರಾಮ್ ಮಹಿಳಾ ಕಾಲೇಜಿನ ಎಲ್ಲರ ಸಹಕಾರಕ್ಕೆ ಧನ್ಯವಾದ ಎಂದು ತಿಳಿಸಿದ್ದಾರೆ.

616
<p>ಪ್ರತಿಷ್ಠಾ ಅವರು ಬರೆದಿರುವ ಶಬ್ದಗಳಲ್ಲೇ ಗೊತ್ತಾಗುತ್ತದೆ ಅವರ ಜೀವನ ನಾವು ತಿಳಿದುಕೊಂಡ ಹಾಗೆ ಹೂವಿನ ಹಾದಿಯಾಗಿರಲಿಲ್ಲ.</p>

<p>ಪ್ರತಿಷ್ಠಾ ಅವರು ಬರೆದಿರುವ ಶಬ್ದಗಳಲ್ಲೇ ಗೊತ್ತಾಗುತ್ತದೆ ಅವರ ಜೀವನ ನಾವು ತಿಳಿದುಕೊಂಡ ಹಾಗೆ ಹೂವಿನ ಹಾದಿಯಾಗಿರಲಿಲ್ಲ.</p>

ಪ್ರತಿಷ್ಠಾ ಅವರು ಬರೆದಿರುವ ಶಬ್ದಗಳಲ್ಲೇ ಗೊತ್ತಾಗುತ್ತದೆ ಅವರ ಜೀವನ ನಾವು ತಿಳಿದುಕೊಂಡ ಹಾಗೆ ಹೂವಿನ ಹಾದಿಯಾಗಿರಲಿಲ್ಲ.

716
<p>ಹೋಶಿರಾಪುರ್ ನಿಂದ ಚಂಡಿಘಡಕ್ಕೆ ಆಗಮಿಸುತ್ತಿದ್ದ ಪ್ರತಿಷ್ಠಾ ತಮ್ಮ 13 ನೇ ವಯಸ್ಸಿನಲ್ಲಿ ಭೀಕರ ಕಾರು ಅಪಘಾತಕ್ಕೆ ತುತ್ತಾಗಿದ್ದರು.</p>

<p>ಹೋಶಿರಾಪುರ್ ನಿಂದ ಚಂಡಿಘಡಕ್ಕೆ ಆಗಮಿಸುತ್ತಿದ್ದ ಪ್ರತಿಷ್ಠಾ ತಮ್ಮ 13 ನೇ ವಯಸ್ಸಿನಲ್ಲಿ ಭೀಕರ ಕಾರು ಅಪಘಾತಕ್ಕೆ ತುತ್ತಾಗಿದ್ದರು.</p>

ಹೋಶಿರಾಪುರ್ ನಿಂದ ಚಂಡಿಘಡಕ್ಕೆ ಆಗಮಿಸುತ್ತಿದ್ದ ಪ್ರತಿಷ್ಠಾ ತಮ್ಮ 13 ನೇ ವಯಸ್ಸಿನಲ್ಲಿ ಭೀಕರ ಕಾರು ಅಪಘಾತಕ್ಕೆ ತುತ್ತಾಗಿದ್ದರು.

816
<p>ಅಪಘಾತದ ಪರಿಣಾಮ ಬೆನ್ನು ಮಳೆಗೆ ಏಟಾಗಿ ಎದ್ದು ಓಡಾಡಲು ಆಗದ ಸ್ಥಿತಿ ನಿರ್ಮಾಣ ಆಗಿತ್ತು.</p>

<p>ಅಪಘಾತದ ಪರಿಣಾಮ ಬೆನ್ನು ಮಳೆಗೆ ಏಟಾಗಿ ಎದ್ದು ಓಡಾಡಲು ಆಗದ ಸ್ಥಿತಿ ನಿರ್ಮಾಣ ಆಗಿತ್ತು.</p>

ಅಪಘಾತದ ಪರಿಣಾಮ ಬೆನ್ನು ಮಳೆಗೆ ಏಟಾಗಿ ಎದ್ದು ಓಡಾಡಲು ಆಗದ ಸ್ಥಿತಿ ನಿರ್ಮಾಣ ಆಗಿತ್ತು.

916
<p>ಮನೆಯಲ್ಲಿಯೇ ಕುಳಿತು 12 ನೇ ಕ್ಲಾಸ್ ವರೆಗೆ ಅಧ್ಯಯನ ಮಾಡಿದರು. ಮನೆಯ ನಾಲ್ಕು ಗೋಡೆ ಮಧ್ಯೆ ಕಲಿಯಲು ಸಾಧ್ಯವಿಲ್ಲ ಎಂದು ತಮ್ಮ ತಂದೆತಾಯಿ ಬಳಿ ಹೇಳಿಕೊಳ್ಳುತ್ತಾರೆ.</p>

<p>ಮನೆಯಲ್ಲಿಯೇ ಕುಳಿತು 12 ನೇ ಕ್ಲಾಸ್ ವರೆಗೆ ಅಧ್ಯಯನ ಮಾಡಿದರು. ಮನೆಯ ನಾಲ್ಕು ಗೋಡೆ ಮಧ್ಯೆ ಕಲಿಯಲು ಸಾಧ್ಯವಿಲ್ಲ ಎಂದು ತಮ್ಮ ತಂದೆತಾಯಿ ಬಳಿ ಹೇಳಿಕೊಳ್ಳುತ್ತಾರೆ.</p>

ಮನೆಯಲ್ಲಿಯೇ ಕುಳಿತು 12 ನೇ ಕ್ಲಾಸ್ ವರೆಗೆ ಅಧ್ಯಯನ ಮಾಡಿದರು. ಮನೆಯ ನಾಲ್ಕು ಗೋಡೆ ಮಧ್ಯೆ ಕಲಿಯಲು ಸಾಧ್ಯವಿಲ್ಲ ಎಂದು ತಮ್ಮ ತಂದೆತಾಯಿ ಬಳಿ ಹೇಳಿಕೊಳ್ಳುತ್ತಾರೆ.

1016
<p>ಶ್ರೀರಾಮ್ ಮಹಿಳಾ ಕಾಲೇಜಿಗೆ ಅರ್ಜಿ ಹಾಕಿ ಅಡ್ಮಿಷನ್ ಪಡೆದುಕೊಳ್ಳುತ್ತಾರೆ.</p>

<p>ಶ್ರೀರಾಮ್ ಮಹಿಳಾ ಕಾಲೇಜಿಗೆ ಅರ್ಜಿ ಹಾಕಿ ಅಡ್ಮಿಷನ್ ಪಡೆದುಕೊಳ್ಳುತ್ತಾರೆ.</p>

ಶ್ರೀರಾಮ್ ಮಹಿಳಾ ಕಾಲೇಜಿಗೆ ಅರ್ಜಿ ಹಾಕಿ ಅಡ್ಮಿಷನ್ ಪಡೆದುಕೊಳ್ಳುತ್ತಾರೆ.

1116
<p>ಈ ಸ್ಥಿತಿಯಲ್ಲಿ ಪ್ರತಿಷ್ಠಾ ಅವರನ್ನು ದೆಹಲಿಗೆ ಕಳುಹಿಸಬೇಡಿ ಎಂದು &nbsp;ವಿದ್ಯಾರ್ಥಿನಿಯ ಕುಟುಂಬಕ್ಕೆ ಸಲಹೆಯನ್ನು ನೀಡಲಾಗುತ್ತದೆ.</p>

<p>ಈ ಸ್ಥಿತಿಯಲ್ಲಿ ಪ್ರತಿಷ್ಠಾ ಅವರನ್ನು ದೆಹಲಿಗೆ ಕಳುಹಿಸಬೇಡಿ ಎಂದು &nbsp;ವಿದ್ಯಾರ್ಥಿನಿಯ ಕುಟುಂಬಕ್ಕೆ ಸಲಹೆಯನ್ನು ನೀಡಲಾಗುತ್ತದೆ.</p>

ಈ ಸ್ಥಿತಿಯಲ್ಲಿ ಪ್ರತಿಷ್ಠಾ ಅವರನ್ನು ದೆಹಲಿಗೆ ಕಳುಹಿಸಬೇಡಿ ಎಂದು  ವಿದ್ಯಾರ್ಥಿನಿಯ ಕುಟುಂಬಕ್ಕೆ ಸಲಹೆಯನ್ನು ನೀಡಲಾಗುತ್ತದೆ.

1216
<p>ಆದರೆ ಪ್ರತಿಷ್ಠಾ ಎಲ್ಲರ ನಿರೀಕ್ಷೆಗೆ ಮೀರಿ ಸಾಧನೆ ಮಾಡುತ್ತಾರೆ.</p>

<p>ಆದರೆ ಪ್ರತಿಷ್ಠಾ ಎಲ್ಲರ ನಿರೀಕ್ಷೆಗೆ ಮೀರಿ ಸಾಧನೆ ಮಾಡುತ್ತಾರೆ.</p>

ಆದರೆ ಪ್ರತಿಷ್ಠಾ ಎಲ್ಲರ ನಿರೀಕ್ಷೆಗೆ ಮೀರಿ ಸಾಧನೆ ಮಾಡುತ್ತಾರೆ.

1316
<p>ಪ್ರತಿಷ್ಥಾ ದೇವೇಶ್ವರ</p>

<p>ಪ್ರತಿಷ್ಥಾ ದೇವೇಶ್ವರ</p>

ಪ್ರತಿಷ್ಥಾ ದೇವೇಶ್ವರ

1416
<p>ಪ್ರತಿಷ್ಥಾ ದೇವೇಶ್ವರ</p>

<p>ಪ್ರತಿಷ್ಥಾ ದೇವೇಶ್ವರ</p>

ಪ್ರತಿಷ್ಥಾ ದೇವೇಶ್ವರ

1516
<p>ಪ್ರತಿಷ್ಥಾ ದೇವೇಶ್ವರ</p>

<p>ಪ್ರತಿಷ್ಥಾ ದೇವೇಶ್ವರ</p>

ಪ್ರತಿಷ್ಥಾ ದೇವೇಶ್ವರ

1616
<p>ಸಾಮಾಜಿಕ ಜಾಲತಾಣದಲ್ಲಿ ಪ್ರತಿಷ್ಠಾ ಅವರ ಸಾಧನೆಗೆ ಅಭಿನಂದನೆಗಳು ಹರಿದು ಬಂದಿದೆ.&nbsp;</p>

<p>ಸಾಮಾಜಿಕ ಜಾಲತಾಣದಲ್ಲಿ ಪ್ರತಿಷ್ಠಾ ಅವರ ಸಾಧನೆಗೆ ಅಭಿನಂದನೆಗಳು ಹರಿದು ಬಂದಿದೆ.&nbsp;</p>

ಸಾಮಾಜಿಕ ಜಾಲತಾಣದಲ್ಲಿ ಪ್ರತಿಷ್ಠಾ ಅವರ ಸಾಧನೆಗೆ ಅಭಿನಂದನೆಗಳು ಹರಿದು ಬಂದಿದೆ. 

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved