ವಿಜಯಪುರ; ಠಾಣೆಯಲ್ಲೇ PSI ಬರ್ತಡೆ, ಕೊರೋನಾ ನಿಯಮ ಕೇಳೋರಿಲ್ಲ!
ವಿಜಯಪುರ(ಜೂ. 06) ಕೋವಿಡ್ ನಿಯಮ ಉಲ್ಲಂಘಿಸಿದ ಪಿಎಸ್ಐ ಕೊರೋನಾ ಮರೆತು ಠಾಣೆಯಲ್ಲೆ ಜನ್ಮದಿನ ಆಚರಣೆ ಮಾಡಿಕೊಂಡಿದ್ದಾರೆ. ಚಡಚಣ ಪಿಎಸ್ಐ ಮಲ್ಲು ಸತೀಶ್ ಗೌಡರ್ ರಿಂದ ಕೊರೋನಾ ನಿಯಮ ಉಲ್ಲಂಘನೆಯಾಗಿದೆ.
14

<p>ಠಾಣೆಗೆ ಬಂದು ಕೇಕ್ ಕಟ್ ಮಾಡಿ ಪಿಎಸ್ಐಗೆ ಅಭಿಮಾನಿಗಳು ಶುಭಕೋರಿದ್ದಾರೆ.</p>
ಠಾಣೆಗೆ ಬಂದು ಕೇಕ್ ಕಟ್ ಮಾಡಿ ಪಿಎಸ್ಐಗೆ ಅಭಿಮಾನಿಗಳು ಶುಭಕೋರಿದ್ದಾರೆ.
Add Asianetnews Kannada as a Preferred Source

24
<p>ಮಾಸ್ಕ್ ಇಲ್ಲ, ಸೋಶಿಯಲ್ ಡಿಸ್ಟೆನ್ಸ್ ಮಾತನ್ನು ಇಲ್ಲಿ ಕೇಳಲೇಬೇಡಿ</p>
ಮಾಸ್ಕ್ ಇಲ್ಲ, ಸೋಶಿಯಲ್ ಡಿಸ್ಟೆನ್ಸ್ ಮಾತನ್ನು ಇಲ್ಲಿ ಕೇಳಲೇಬೇಡಿ
34
<p>ಕೊರೊನಾ ಸಮಯದಲ್ಲಿ ನಿಯಮ ಉಲ್ಲಂಘನೆ ಮಾಡಿರುವ ಆರೋಪ ಕೇಳಿಬಂದಿದೆ</p>
ಕೊರೊನಾ ಸಮಯದಲ್ಲಿ ನಿಯಮ ಉಲ್ಲಂಘನೆ ಮಾಡಿರುವ ಆರೋಪ ಕೇಳಿಬಂದಿದೆ
44
<p>ಸೋಶಿಯಲ್ ಮೀಡಿಯಾದಲ್ಲಿಯೂ ಅನೇಕರು ಪೋಟೋ ಹಂಚಿಕೊಂಡಿದ್ದಾರೆ.</p>
ಸೋಶಿಯಲ್ ಮೀಡಿಯಾದಲ್ಲಿಯೂ ಅನೇಕರು ಪೋಟೋ ಹಂಚಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ
Latest Videos