MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • Crime
  • ಲಕ್ಷಲಕ್ಷಗಟ್ಟಲೇ ಹಣ ಪಡೆದು ಪರಾರಿಯಾದ ವಿಜಯಲಕ್ಷ್ಮೀ ಅಸಲಿ ಅವತಾರ!

ಲಕ್ಷಲಕ್ಷಗಟ್ಟಲೇ ಹಣ ಪಡೆದು ಪರಾರಿಯಾದ ವಿಜಯಲಕ್ಷ್ಮೀ ಅಸಲಿ ಅವತಾರ!

ಸಿನಿಮಾ ಮಾಡಿಕೊಡುತ್ತೇನೆ ಎಂದು ಹಲವು ನಿರ್ಮಾಪಕರಿಂದ ಹಣ ಪಡೆದು ಇದೀಗ ನಿರ್ದೇಶಕನೊಂದಿಗೆ ಪರಾರಿಯಾಗಿರುವ ನಟಿ ಕತೆ ಇಲ್ಲಿದೆ. ನಟಿ ಏನೋ ತನ್ನ ಬಾಯ್ ಫ್ರೆಂಡ್ ಜತೆ ಓಡಿಹೋದರು. ಆದರೆ ಆಕೆಯ ಕುಟುಂಬದ ಪರಿಸ್ಥಿತಿ...

1 Min read
Suvarna News
Published : Jan 08 2020, 07:45 PM IST| Updated : Jan 14 2020, 07:09 PM IST
Share this Photo Gallery
  • FB
  • TW
  • Linkdin
  • Whatsapp
111
ಹಲವು ನಿರ್ಮಾಪಕರಿಂದ ಅಡ್ವಾನ್ಸ್ ಪಡೆದು ನಿರ್ದೇಶಕನೊಂದಿಗೆ ನಟಿ ಪರಾರಿ

ಹಲವು ನಿರ್ಮಾಪಕರಿಂದ ಅಡ್ವಾನ್ಸ್ ಪಡೆದು ನಿರ್ದೇಶಕನೊಂದಿಗೆ ನಟಿ ಪರಾರಿ

ಹಲವು ನಿರ್ಮಾಪಕರಿಂದ ಅಡ್ವಾನ್ಸ್ ಪಡೆದು ನಿರ್ದೇಶಕನೊಂದಿಗೆ ನಟಿ ಪರಾರಿ
211
ನಿರ್ದೇಶಕ ಆಂಜನಪ್ಪ

ನಿರ್ದೇಶಕ ಆಂಜನಪ್ಪ

ನಿರ್ದೇಶಕ ಆಂಜನಪ್ಪ
311
ಮರ್ಯಾದೆಗೆ ಹೆದರಿ ತಾಯಿ,ಅಜ್ಜಿಯಿಂದ ಆತ್ಮಹತ್ಯೆ ಯತ್ನ

ಮರ್ಯಾದೆಗೆ ಹೆದರಿ ತಾಯಿ,ಅಜ್ಜಿಯಿಂದ ಆತ್ಮಹತ್ಯೆ ಯತ್ನ

ಮರ್ಯಾದೆಗೆ ಹೆದರಿ ತಾಯಿ,ಅಜ್ಜಿಯಿಂದ ಆತ್ಮಹತ್ಯೆ ಯತ್ನ
411
ಚಿಂತಾಜನಕ ಸ್ಥಿತಿಯಲ್ಲಿರುವ ತಾಯಿ ಮೃತ ಅಜ್ಜಿಯ ಮುಖ ನೋಡಲು ಬರದ ನಟಿಮಣಿ ಮೊಮ್ಮಗಳು.

ಚಿಂತಾಜನಕ ಸ್ಥಿತಿಯಲ್ಲಿರುವ ತಾಯಿ ಮೃತ ಅಜ್ಜಿಯ ಮುಖ ನೋಡಲು ಬರದ ನಟಿಮಣಿ ಮೊಮ್ಮಗಳು.

ಚಿಂತಾಜನಕ ಸ್ಥಿತಿಯಲ್ಲಿರುವ ತಾಯಿ ಮೃತ ಅಜ್ಜಿಯ ಮುಖ ನೋಡಲು ಬರದ ನಟಿಮಣಿ ಮೊಮ್ಮಗಳು.
511
ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮೆಳ್ಳಹಳ್ಳಿ ಗ್ರಾಮದ ನಟಿ.

ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮೆಳ್ಳಹಳ್ಳಿ ಗ್ರಾಮದ ನಟಿ.

ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮೆಳ್ಳಹಳ್ಳಿ ಗ್ರಾಮದ ನಟಿ.
611
ವಿಜಯಲಕ್ಷ್ಮಿ(25) ನಿರ್ದೇಶಕ ಆಂಜನಪ್ಪ ಜೊತೆಗೆ ಎಸ್ಕೇಪ್ .

ವಿಜಯಲಕ್ಷ್ಮಿ(25) ನಿರ್ದೇಶಕ ಆಂಜನಪ್ಪ ಜೊತೆಗೆ ಎಸ್ಕೇಪ್ .

ವಿಜಯಲಕ್ಷ್ಮಿ(25) ನಿರ್ದೇಶಕ ಆಂಜನಪ್ಪ ಜೊತೆಗೆ ಎಸ್ಕೇಪ್ .
711
"ತುಂಗಾಭದ್ರ" ಸಿನಿಮಾ ಶೂಟಿಂಗ್ ವೇಳೆ ನಿರ್ದೇಶಕ ಆಂಜನಪ್ಪ ಜೊತೆ ಪ್ರೀತಿಗೆ ಬಿದ್ದಿದ್ದ ವಿಜಯಲಕ್ಷ್ಮಿ

"ತುಂಗಾಭದ್ರ" ಸಿನಿಮಾ ಶೂಟಿಂಗ್ ವೇಳೆ ನಿರ್ದೇಶಕ ಆಂಜನಪ್ಪ ಜೊತೆ ಪ್ರೀತಿಗೆ ಬಿದ್ದಿದ್ದ ವಿಜಯಲಕ್ಷ್ಮಿ

"ತುಂಗಾಭದ್ರ" ಸಿನಿಮಾ ಶೂಟಿಂಗ್ ವೇಳೆ ನಿರ್ದೇಶಕ ಆಂಜನಪ್ಪ ಜೊತೆ ಪ್ರೀತಿಗೆ ಬಿದ್ದಿದ್ದ ವಿಜಯಲಕ್ಷ್ಮಿ
811
10ದಿನಗಳ ಕಾಲ ರಾಯಚೂರಿನಲ್ಲಿ "ತುಂಗಭದ್ರಾ" ಸಿನೆಮಾ ಶೂಟಿಂಗ್ ನಡೆದಿತ್ತು.

10ದಿನಗಳ ಕಾಲ ರಾಯಚೂರಿನಲ್ಲಿ "ತುಂಗಭದ್ರಾ" ಸಿನೆಮಾ ಶೂಟಿಂಗ್ ನಡೆದಿತ್ತು.

10ದಿನಗಳ ಕಾಲ ರಾಯಚೂರಿನಲ್ಲಿ "ತುಂಗಭದ್ರಾ" ಸಿನೆಮಾ ಶೂಟಿಂಗ್ ನಡೆದಿತ್ತು.
911
ಶಿವರಾಜ್‌ಕುಮಾರ್ ನಟನೆಯ ಆಯುಷ್ಮಾನ್ಭವ, ಮಯೂರ್ ಪಟೇಲ್ ಅಭಿನಯದ ರಾಜೀವ ಸೇರಿದಂತೆ ಸುಮಾರು 16ಸಿನೆಮಾಗಳಲ್ಲಿ ವಿಜಯಲಕ್ಷ್ಮಿ ನಟನೆ.

ಶಿವರಾಜ್‌ಕುಮಾರ್ ನಟನೆಯ ಆಯುಷ್ಮಾನ್ಭವ, ಮಯೂರ್ ಪಟೇಲ್ ಅಭಿನಯದ ರಾಜೀವ ಸೇರಿದಂತೆ ಸುಮಾರು 16ಸಿನೆಮಾಗಳಲ್ಲಿ ವಿಜಯಲಕ್ಷ್ಮಿ ನಟನೆ.

ಶಿವರಾಜ್‌ಕುಮಾರ್ ನಟನೆಯ ಆಯುಷ್ಮಾನ್ಭವ, ಮಯೂರ್ ಪಟೇಲ್ ಅಭಿನಯದ ರಾಜೀವ ಸೇರಿದಂತೆ ಸುಮಾರು 16ಸಿನೆಮಾಗಳಲ್ಲಿ ವಿಜಯಲಕ್ಷ್ಮಿ ನಟನೆ.
1011
ಪ್ರೇಮಮಹಲ್,ಜವಾರಿಲವ್, ಪ್ರೊಡಲ್ಷನ್ ನಂ1 ಚಿತ್ರಗಳ ನಿರ್ಮಾಪಕರ ಬಳಿ ಅಡ್ವಾನ್ಸ್ ಪಡೆದು ಪಂಗನಾಮ

ಪ್ರೇಮಮಹಲ್,ಜವಾರಿಲವ್, ಪ್ರೊಡಲ್ಷನ್ ನಂ1 ಚಿತ್ರಗಳ ನಿರ್ಮಾಪಕರ ಬಳಿ ಅಡ್ವಾನ್ಸ್ ಪಡೆದು ಪಂಗನಾಮ

ಪ್ರೇಮಮಹಲ್,ಜವಾರಿಲವ್, ಪ್ರೊಡಲ್ಷನ್ ನಂ1 ಚಿತ್ರಗಳ ನಿರ್ಮಾಪಕರ ಬಳಿ ಅಡ್ವಾನ್ಸ್ ಪಡೆದು ಪಂಗನಾಮ
1111
ಪ್ರೋಡಕ್ಷನ್ ನಂಬರ್ 1 ಚಿತ್ರದಲ್ಲಿಯೂ ನಟಿಸುತ್ತಿದ್ದರು.

ಪ್ರೋಡಕ್ಷನ್ ನಂಬರ್ 1 ಚಿತ್ರದಲ್ಲಿಯೂ ನಟಿಸುತ್ತಿದ್ದರು.

ಪ್ರೋಡಕ್ಷನ್ ನಂಬರ್ 1 ಚಿತ್ರದಲ್ಲಿಯೂ ನಟಿಸುತ್ತಿದ್ದರು.

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved