ಬೆಂಗಳೂರು; ಕೊನೆ ಕ್ಷಣ ಕೈಕೊಟ್ಟ ಡ್ರಿಲ್ಲಿಂಗ್ ಮೆಷಿನ್, ಭಾರೀ ದರೋಡೆ ಸಂಚು ವಿಫಲ
ಬೆಂಗಳೂರು(ಆ. 06) ಕೊನೆ ಕ್ಷಣದಲ್ಲಿ ಪ್ಲಾನ್ ಕೈಕೊಟ್ಟಿದ್ದರಿಂದ ಗೋಲ್ಡ್ ಲೋನ್ ಶಾಪ್ ಕಳ್ಳತನ ಮಾಡುವ ಸ್ಕೆಚ್ ವಿಫಲವಾಗಿದೆ. ಡ್ರಿಲ್ಲಿಂಗ್ ಮೆಷಿನ್ ಕೈಕೊಟ್ಟ ಕಾರಣ ಮಣಪುರಂ ಲೋನ್ ಗೋಲ್ಡ್ ಶಾಪ್ ನಲ್ಲಿ ನಡೆಯಬೇಕಿದ್ದ ದರೋಡೆ ವಿಫಲವಾಗಿದ್ದು ಜಸ್ಟ್ ಬಚಾವ್ ಆಗಿದೆ.

<p>ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡ ಗೊಲ್ಲರಹಟ್ಟಿ ಬಳಿ ಘಟನೆ ನಡೆದಿದ್ದು ಕಳ್ಳರ ಕೈಚಳಕ ಸಾಧ್ಯವಾಗಿಲ್ಲ.</p>
ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡ ಗೊಲ್ಲರಹಟ್ಟಿ ಬಳಿ ಘಟನೆ ನಡೆದಿದ್ದು ಕಳ್ಳರ ಕೈಚಳಕ ಸಾಧ್ಯವಾಗಿಲ್ಲ.
<p>ಭಾನುವಾರ ರಾತ್ರಿ ಬೈಕ್ ನಲ್ಲಿ ಬಂದಿದ್ದ ದರೋಡೆಕೋರರು ಮಣಪ್ಪುರಂ ಕಚೇರಿಯ ಮೇಲ್ಭಾಗದ ಬಿಲ್ಡಿಂಗ್ ಎರಡನೇ ಮಹಡಿಯ ಕಾಂಕ್ರಿಟ್ ಕೊರೆದು ಒಳ ನುಗ್ಗಲು ಪ್ರಯತ್ನಿಸಿದ್ದಾರೆ. </p>
ಭಾನುವಾರ ರಾತ್ರಿ ಬೈಕ್ ನಲ್ಲಿ ಬಂದಿದ್ದ ದರೋಡೆಕೋರರು ಮಣಪ್ಪುರಂ ಕಚೇರಿಯ ಮೇಲ್ಭಾಗದ ಬಿಲ್ಡಿಂಗ್ ಎರಡನೇ ಮಹಡಿಯ ಕಾಂಕ್ರಿಟ್ ಕೊರೆದು ಒಳ ನುಗ್ಗಲು ಪ್ರಯತ್ನಿಸಿದ್ದಾರೆ.
<p>ಮಣಪ್ಪುರಂ ಸ್ಟ್ರಾಂಗ್ ರೂಂ ಕಾಂಕ್ರಿಟ್ ಬಿಲ್ಡಿಂಗ್ ಮೇಲ್ಭಾಗದ ಛಾವಣಿಗೆ ಡ್ರಿಲ್ಲಿಂಗ್ ಮಾಡುವಾಗ ಡ್ರಿಲ್ಲಿಂಗ್ ಮೆಷಿನ್ ಕೈಕೊಟ್ಟಿದೆ. </p>
ಮಣಪ್ಪುರಂ ಸ್ಟ್ರಾಂಗ್ ರೂಂ ಕಾಂಕ್ರಿಟ್ ಬಿಲ್ಡಿಂಗ್ ಮೇಲ್ಭಾಗದ ಛಾವಣಿಗೆ ಡ್ರಿಲ್ಲಿಂಗ್ ಮಾಡುವಾಗ ಡ್ರಿಲ್ಲಿಂಗ್ ಮೆಷಿನ್ ಕೈಕೊಟ್ಟಿದೆ.
<p>ಇದಕ್ಕೆ ತೃಪ್ತರಾಗದ ದರೋಡೆಕೋರರು ಅದರ ಬಳಿಕ ಕಂಪ್ಯೂಟರ್ ಶಾಪ್ ನಲ್ಲಿದ್ದ ಎರಡು ಸಾವಿರ ಹಣ, ಸಿಸಿ ಕ್ಯಾಮಾರಾ, ಡಿವಿಆರ್ ಎತ್ತಿಕೊಂಡು ಪರಠಾರಿಯಾಗಿದ್ದಾರೆ.</p>
ಇದಕ್ಕೆ ತೃಪ್ತರಾಗದ ದರೋಡೆಕೋರರು ಅದರ ಬಳಿಕ ಕಂಪ್ಯೂಟರ್ ಶಾಪ್ ನಲ್ಲಿದ್ದ ಎರಡು ಸಾವಿರ ಹಣ, ಸಿಸಿ ಕ್ಯಾಮಾರಾ, ಡಿವಿಆರ್ ಎತ್ತಿಕೊಂಡು ಪರಠಾರಿಯಾಗಿದ್ದಾರೆ.
<p>ಘಟನೆ ಸಂಬಂದ ಕಂಪ್ಯೂಟರ್ ಟ್ರೈನಿಂಗ್ ಸೆಂಟರ್ ಮಾಲೀಕ ರಮೇಶ್ ಎಂಬುವರಿಂದ ದೂರು ನೀಡಿದ್ದಾರೆ.</p>
ಘಟನೆ ಸಂಬಂದ ಕಂಪ್ಯೂಟರ್ ಟ್ರೈನಿಂಗ್ ಸೆಂಟರ್ ಮಾಲೀಕ ರಮೇಶ್ ಎಂಬುವರಿಂದ ದೂರು ನೀಡಿದ್ದಾರೆ.
<p>ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>
ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ