ಐಕ್ಯತಾ ದೀಪ ಬೆಳಗಿ ಧನ್ಯವಾದ ಅರ್ಪಿಸಿದ ಟೀಮ್ ಇಂಡಿಯಾ ಬಾಯ್ಸ್
ಪ್ರಧಾನಿ ನರೇಂದ್ರ ಮೋದಿಯವರ ಮನವಿ ಮೇರೆಗೆ ದೇಶದ ಕ್ರೀಡಾಳುಗಳು ಭಾನುವಾರ ರಾತ್ರಿ 9 ಗಂಟೆಗೆ ತಮ್ಮ ಕುಟುಂಬಗಳೊಂದಿಗೆ ದೀಪ ಬೆಳಗಿಸಿ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮೋದಿಯವರಿಗೆ ಧನ್ಯವಾದ ಅರ್ಪಿಸಿ'ಕರೋನಾ ವಿರುದ್ಧದ ಯುದ್ಧದಲ್ಲಿ ಹೋರಾಡಿದ ಎಲ್ಲ ಆರೋಗ್ಯ ಕಾರ್ಯಕರ್ತರಿಗೆ ನಾವು ಧನ್ಯವಾದ ಅರ್ಪಿಸುತ್ತೇವೆ. ಈ ಸನ್ನಿವೇಶದಲ್ಲಿ ನಾವೆಲ್ಲರೂ ಒಟ್ಟಾಗಿರುತ್ತೇವೆ. ಪೊಲೀಸ್, ಭದ್ರತೆ ಮತ್ತು ರಾಜ್ಯ ಸರ್ಕಾರಕ್ಕಾಗಿ ಕೆಲಸ ಮಾಡುವ ಪ್ರತಿಯೊಬ್ಬ ನಾಯಕನಿಗೂ ನಾವು ವಂದಿಸುತ್ತೇನೆ. ದೇಶವನ್ನು ಒಂದುಗೂಡಿಸಿದ ಪ್ರಧಾನಿಗೆ ಧನ್ಯವಾದಗಳು'. ಎಂದಿದ್ದಾರೆ.
ವಿರೇಂದ್ರ ಸೆಹ್ವಾಗ್.
ಸುರೇಶ್ ರೈನಾ.
ವಿರಾಟ್ ಕೊಹ್ಲಿ
ಕನ್ನಡಿಗ ಕೆ.ಎಲ್. ರಾಹುಲ್.
ಸಂಜು ಸ್ಯಾಮ್ಸನ್.
ಕೋಚ್ ರವಿ ಶಾಸ್ತ್ರಿ.
ಮಯಾಂಕ್ ಆಗರ್ವಾಲ್.
ಸಚಿನ ತೆಂಡೂಲ್ಕರ್.
ಹರ್ಭಜನ್ ಸಿಂಗ್