ಕೊರೋನಾ ಭೀತಿ: ಕುಂದಾಪುರ ಸ್ತಬ್ಧ..! ಇಲ್ಲಿವೆ ಫೋಟೋಸ್
ಕೊರೋನಾ ವೈರಸ್ ಹರಡುವುದನ್ನು ತಡೆಯಲು ಪ್ರಧಾನಿ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂ ಕುಂದಾಪುರದಲ್ಲಿ ಯಶಸ್ವಿಯಾಗಿದೆ. ಜನರು ಸ್ವಯಂಪ್ರೇರಿತಾಗಿ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಇಲ್ಲಿವೆ ಶ್ರೀಕಾಂತ ಹೆಮ್ಮಾಡಿ ಅವರು ಕ್ಷಿಕ್ಕಿಸಿದ ಫೋಟೋಸ್
113

ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿರುವ ಕುಂದಾಪುರ ಶಾಸ್ತ್ರೀ ವೃತ್ತದ ಪ್ರಮುಖ ರಸ್ತೆ
ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿರುವ ಕುಂದಾಪುರ ಶಾಸ್ತ್ರೀ ವೃತ್ತದ ಪ್ರಮುಖ ರಸ್ತೆ
213
ಬಸ್ ಸಂಚಾರ ಇಲ್ಲದೇ ತಮ್ಮ ಮನೆಯಿಂದ ಬರುವ ವಾಃನಗಳಿಗೆ ಕಾಯುತ್ತಿರುವ ಪ್ರಯಾಣಿಕರು
ಬಸ್ ಸಂಚಾರ ಇಲ್ಲದೇ ತಮ್ಮ ಮನೆಯಿಂದ ಬರುವ ವಾಃನಗಳಿಗೆ ಕಾಯುತ್ತಿರುವ ಪ್ರಯಾಣಿಕರು
313
ಕುಂದಾಪುರದ ಮೀನು ಮಾರುಕಟ್ಟೆ ಬಂದ್
ಕುಂದಾಪುರದ ಮೀನು ಮಾರುಕಟ್ಟೆ ಬಂದ್
413
ಕುಂದಾಪುರ ಕೆಎಸ್ಆರ್ಟಿಸಿ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸುತ್ತಿರುವ ಸಿಬ್ಬಂದಿ
ಕುಂದಾಪುರ ಕೆಎಸ್ಆರ್ಟಿಸಿ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸುತ್ತಿರುವ ಸಿಬ್ಬಂದಿ
513
ನಗರದ ಪ್ರಮುಖ ರಸ್ತೆ ಖಾಲಿ ಖಾಲಿ
ನಗರದ ಪ್ರಮುಖ ರಸ್ತೆ ಖಾಲಿ ಖಾಲಿ
613
ಸಂಚಾರಿ ಠಾಣೆಯ ಎದುರು ಕೊರೋನಾ ವೈರಸ್ ಜನಜಾಗೃತಿಯ ಪೋಸ್ಟರ್ ಅಂಟಿಸುತ್ತಿರುವ ಮಹಿಳಾ ಪೊಲೀಸ್ ಸಿಬ್ಬಂದಿ
ಸಂಚಾರಿ ಠಾಣೆಯ ಎದುರು ಕೊರೋನಾ ವೈರಸ್ ಜನಜಾಗೃತಿಯ ಪೋಸ್ಟರ್ ಅಂಟಿಸುತ್ತಿರುವ ಮಹಿಳಾ ಪೊಲೀಸ್ ಸಿಬ್ಬಂದಿ
713
ಕೊರೋನಾ ಜನಜಾಗೃತಿ ಸಂದೇಶವನ್ನು ಪಾಲಿಸುತ್ತಿರುವ ಟ್ರಾಫಿಕ್ ಪಿಎಸ್ಐ ಹಾಗೂ ಸಿಬ್ಬಂದಿಗಳು
ಕೊರೋನಾ ಜನಜಾಗೃತಿ ಸಂದೇಶವನ್ನು ಪಾಲಿಸುತ್ತಿರುವ ಟ್ರಾಫಿಕ್ ಪಿಎಸ್ಐ ಹಾಗೂ ಸಿಬ್ಬಂದಿಗಳು
813
Kundapura Curfew
Kundapura Curfew
913
ತಲ್ಲುರು ಪೆಟ್ರೋಲ್ ಬಂಕ್ ಎದುರು ನಿಂತ ಲಾರಿಗಳು
ತಲ್ಲುರು ಪೆಟ್ರೋಲ್ ಬಂಕ್ ಎದುರು ನಿಂತ ಲಾರಿಗಳು
1013
ಮರವಂತೆ ಬೀಚ್ ಸಮೀಪದ ರಾ.ಹೆದ್ದಾರಿ ಬದಿಯಲ್ಲಿ ಸಾಲುನಿಂತ ಲಾರಿಗಳು
ಮರವಂತೆ ಬೀಚ್ ಸಮೀಪದ ರಾ.ಹೆದ್ದಾರಿ ಬದಿಯಲ್ಲಿ ಸಾಲುನಿಂತ ಲಾರಿಗಳು
1113
ಮರವಂತೆಯಲ್ಲಿ ನಾಡದೋಣಿ
ಮರವಂತೆಯಲ್ಲಿ ನಾಡದೋಣಿ
1213
ಗಂಗೊಳ್ಳಿಯ ಮೀನುಗಾರಿಕಾ ಬಂದರು
ಗಂಗೊಳ್ಳಿಯ ಮೀನುಗಾರಿಕಾ ಬಂದರು
1313
ಬೋಟ್ನಲ್ಲೇ ಊಡ ತಯಾರಿಸುತ್ತಿರುವ ಮೀನುಗಾರ
ಬೋಟ್ನಲ್ಲೇ ಊಡ ತಯಾರಿಸುತ್ತಿರುವ ಮೀನುಗಾರ
Latest Videos