MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Coronavirus
  • Coronavirus Karnataka
  • 'ನನ್ನನ್ನು ಕ್ಷಮಿಸಿ': ಲಾಕ್‌ಡೌನ್‌ ಉಲ್ಲಂಘಿಸಿದವರ ಕೈಯಲ್ಲೇನಿದೆ ನೋಡಿ..!

'ನನ್ನನ್ನು ಕ್ಷಮಿಸಿ': ಲಾಕ್‌ಡೌನ್‌ ಉಲ್ಲಂಘಿಸಿದವರ ಕೈಯಲ್ಲೇನಿದೆ ನೋಡಿ..!

ಹಲವು ವಿನೂತನ ಕಾರ್ಯಕ್ರಮಗಳ ಮೂಲಕವೇ ಫೇಮಸ್ ಆಗಿರುವ ಮಂಗಳೂರಿನ ಪೊಲೀಸ್ ಆಯುಕ್ತ ಐಪಿಎಸ್ ಹರ್ಷ ಅವರು ಲಾಕ್‌ಡೌನ್‌ ಆದೇಶ ಉಲ್ಲಂಘಿಸಿದವರಿಗೆ ಏನ್ ಮಾಡಿದ್ದಾರೆ ಗೊತ್ತಾ..? ಇಲ್ಲಿವೆ ನೋಡಿ ಫೋಟೋಸ್

1 Min read
Suvarna News | Asianet News
Published : Mar 28 2020, 12:40 PM IST
Share this Photo Gallery
  • FB
  • TW
  • Linkdin
  • Whatsapp
16
ದಕ್ಷ ಐಪಿಎಸ್ ಆಫೀಸರ್ ಪೊಲೀಸ್ ಆಯುಕ್ತ ಹರ್ಷ. ಪೊಲೀಸ್ ಬೀಟ್ ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳನ್ನು ಅವರು ಮಂಗಳೂರಿನಲ್ಲಿ ಆರಂಭಿಸಿದ್ದಾರೆ.

ದಕ್ಷ ಐಪಿಎಸ್ ಆಫೀಸರ್ ಪೊಲೀಸ್ ಆಯುಕ್ತ ಹರ್ಷ. ಪೊಲೀಸ್ ಬೀಟ್ ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳನ್ನು ಅವರು ಮಂಗಳೂರಿನಲ್ಲಿ ಆರಂಭಿಸಿದ್ದಾರೆ.

ದಕ್ಷ ಐಪಿಎಸ್ ಆಫೀಸರ್ ಪೊಲೀಸ್ ಆಯುಕ್ತ ಹರ್ಷ. ಪೊಲೀಸ್ ಬೀಟ್ ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳನ್ನು ಅವರು ಮಂಗಳೂರಿನಲ್ಲಿ ಆರಂಭಿಸಿದ್ದಾರೆ.
26
ಲಾಕ್‌ಡೌನ್ ಆದೇಶ ಉಲ್ಲಂಘಿಸಿ ರಸ್ತೆಗಿಳಿದವರ ಕೈಗೆ ಪ್ಲಕಾರ್ಡ್ ಕೊಟ್ಟು ಫೋಟೋ ತೆಗೆಯುವುದು

ಲಾಕ್‌ಡೌನ್ ಆದೇಶ ಉಲ್ಲಂಘಿಸಿ ರಸ್ತೆಗಿಳಿದವರ ಕೈಗೆ ಪ್ಲಕಾರ್ಡ್ ಕೊಟ್ಟು ಫೋಟೋ ತೆಗೆಯುವುದು

ಲಾಕ್‌ಡೌನ್ ಆದೇಶ ಉಲ್ಲಂಘಿಸಿ ರಸ್ತೆಗಿಳಿದವರ ಕೈಗೆ ಪ್ಲಕಾರ್ಡ್ ಕೊಟ್ಟು ಫೋಟೋ ತೆಗೆಯುವುದು
36
ಲಾಕ್‌ಡೌನ್‌ ನಡುವೆ ರಸ್ತೆಗಿಳಿದ ಸವಾರನ ಕೈಯಲ್ಲಿ 'ನನ್ನನ್ನು ಕ್ಷಮಿಸಿ' ಪ್ಲಕಾರ್ಡ್

ಲಾಕ್‌ಡೌನ್‌ ನಡುವೆ ರಸ್ತೆಗಿಳಿದ ಸವಾರನ ಕೈಯಲ್ಲಿ 'ನನ್ನನ್ನು ಕ್ಷಮಿಸಿ' ಪ್ಲಕಾರ್ಡ್

ಲಾಕ್‌ಡೌನ್‌ ನಡುವೆ ರಸ್ತೆಗಿಳಿದ ಸವಾರನ ಕೈಯಲ್ಲಿ 'ನನ್ನನ್ನು ಕ್ಷಮಿಸಿ' ಪ್ಲಕಾರ್ಡ್
46
ಲಾಕ್‌ಡೌನ್‌ ಉಲ್ಲಂಘಿಸಿದವರಿಗೆ ರಾಜ್ಯದ ಹಲವೆಡೆ ಲಾಠಿ ಚಾರ್ಜ್ ಮಾಡುವುದು, ಬಸ್ಕಿ ಹೊಡೆಸುವುದು ನಡೆಯುತ್ತಿದೆ.

ಲಾಕ್‌ಡೌನ್‌ ಉಲ್ಲಂಘಿಸಿದವರಿಗೆ ರಾಜ್ಯದ ಹಲವೆಡೆ ಲಾಠಿ ಚಾರ್ಜ್ ಮಾಡುವುದು, ಬಸ್ಕಿ ಹೊಡೆಸುವುದು ನಡೆಯುತ್ತಿದೆ.

ಲಾಕ್‌ಡೌನ್‌ ಉಲ್ಲಂಘಿಸಿದವರಿಗೆ ರಾಜ್ಯದ ಹಲವೆಡೆ ಲಾಠಿ ಚಾರ್ಜ್ ಮಾಡುವುದು, ಬಸ್ಕಿ ಹೊಡೆಸುವುದು ನಡೆಯುತ್ತಿದೆ.
56
ಲಾಕ್‌ಡೌನ್ ಉಲ್ಲಂಘಿಸಿದವರಿಗೆ ನೋವು ಕೊಡದೆ ಪ್ಲಕಾರ್ಡ್ ಕೊಟ್ಟು ಜನರೇ ತಮ್ಮ ನಡೆಗೆ ನಾಚಿಗೆ ಪಡುವಂತೆ ಮಾಡಿದೆ ಮಂಗಳೂರು ಕಮಿಷನರ್ ಹರ್ಷ ಅವರ ಐಡಿಯಾ

ಲಾಕ್‌ಡೌನ್ ಉಲ್ಲಂಘಿಸಿದವರಿಗೆ ನೋವು ಕೊಡದೆ ಪ್ಲಕಾರ್ಡ್ ಕೊಟ್ಟು ಜನರೇ ತಮ್ಮ ನಡೆಗೆ ನಾಚಿಗೆ ಪಡುವಂತೆ ಮಾಡಿದೆ ಮಂಗಳೂರು ಕಮಿಷನರ್ ಹರ್ಷ ಅವರ ಐಡಿಯಾ

ಲಾಕ್‌ಡೌನ್ ಉಲ್ಲಂಘಿಸಿದವರಿಗೆ ನೋವು ಕೊಡದೆ ಪ್ಲಕಾರ್ಡ್ ಕೊಟ್ಟು ಜನರೇ ತಮ್ಮ ನಡೆಗೆ ನಾಚಿಗೆ ಪಡುವಂತೆ ಮಾಡಿದೆ ಮಂಗಳೂರು ಕಮಿಷನರ್ ಹರ್ಷ ಅವರ ಐಡಿಯಾ
66
ಕಾಸರಗೋಡು ಭಾಗದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಿದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಲಾಕ್‌ಡೌನ್‌ ಇನ್ನಷ್ಟು ಬಿಗಿ ಮಾಡಿ ಆದೇಶ ನೀಡಲಾಗಿದೆ.

ಕಾಸರಗೋಡು ಭಾಗದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಿದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಲಾಕ್‌ಡೌನ್‌ ಇನ್ನಷ್ಟು ಬಿಗಿ ಮಾಡಿ ಆದೇಶ ನೀಡಲಾಗಿದೆ.

ಕಾಸರಗೋಡು ಭಾಗದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಿದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಲಾಕ್‌ಡೌನ್‌ ಇನ್ನಷ್ಟು ಬಿಗಿ ಮಾಡಿ ಆದೇಶ ನೀಡಲಾಗಿದೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved