MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Coronavirus
  • Coronavirus Karnataka
  • ಚಿತ್ರಗಳು: ಇದಪ್ಪಾ ಓರ್ವ ಜನಪ್ರತಿನಿಧಿಯ ಕೆಲ್ಸ ಅಂದ್ರೆ, ಗ್ರೇಟ್ ಗೌಡ್ರೇ..!

ಚಿತ್ರಗಳು: ಇದಪ್ಪಾ ಓರ್ವ ಜನಪ್ರತಿನಿಧಿಯ ಕೆಲ್ಸ ಅಂದ್ರೆ, ಗ್ರೇಟ್ ಗೌಡ್ರೇ..!

ಎಲೆಕ್ಷನ್ ಇದ್ದಾಗ ಮತದಾನದ ದಿನ ಬಂದು ವೋಟು ಮಾಡಿ, ನಾವು ವಾಹನ ಕಳುಹಿಸಿಕೊಡುತ್ತೇವೆ, ನಂತರ ನಾವೇ ನಿಮ್ಮನ್ನು ಅದೇ ವಾಹನದಲ್ಲಿ ಬಿಟ್ಟು ಬರ್ತೇವೆ ಅಂತ ಕೈಕಾಲು ಹಿಡಿಯುವ ಜನಪ್ರತಿನಿಧಿಗಳು. ಆದ್ರೆ, ತನ್ನ ಮತದಾರನಿಗೆ ಕಷ್ಟ ಬಂದಾಗ ಕ್ಯಾರೇ ಎನ್ನದವರು ಹೆಚ್ಚು. ಇದೀಗ ಕೊರೋನಾ ಮಾಹಾಮಾರಿಯಿಂದ ಹಲವು ಬಡ, ನಿರ್ಗತಿಕ ಜನರು ಊಟ ಇಲ್ಲದೇ ಸಂಕಷ್ಟದಲ್ಲಿದ್ದಾರೆ.ಕೆಲ ರಾಜಕಾರಣಿಗಳು ಮಾತ್ರ ತಮಗೆ ಕೊರೋನಾ ಬಂದು ಬಿಡ್ತೋ ಎನ್ನುವ ರೀತಿಯಲ್ಲಿ  ಮನೆಯೊಳಗೆ ಬೆಚ್ಚಗೆ ಮಲಗಿದ್ದಾರೆ. ಮತ್ತೊಂದೆಡೆ ಕೃಷ್ಣಬೈರೇಗೌಡ್ರು ತಮ್ಮ ವಾಹನದಲ್ಲಿ ತಿರುಗಾಡಿ ಬಡವರ ಸಂಕಷ್ಟವನ್ನು ಪರಿಹರಿಸುವ ಕೆಲಸ ಮಾಡುತ್ತಿದ್ದಾರೆ.

1 Min read
Suvarna News
Published : Apr 02 2020, 09:02 PM IST| Updated : Apr 02 2020, 09:06 PM IST
Share this Photo Gallery
  • FB
  • TW
  • Linkdin
  • Whatsapp
17
ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿದ್ದ ಬಡ, ನಿರ್ಗತಿಕರ ನೆರವಿಗೆ ಕೃಷ್ಣಬೈರೇಗೌಡ್ರು

ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿದ್ದ ಬಡ, ನಿರ್ಗತಿಕರ ನೆರವಿಗೆ ಕೃಷ್ಣಬೈರೇಗೌಡ್ರು

ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿದ್ದ ಬಡ, ನಿರ್ಗತಿಕರ ನೆರವಿಗೆ ಕೃಷ್ಣಬೈರೇಗೌಡ್ರು
27
ತಮ್ಮ ವಾಹನದಲ್ಲಿ ಊಟ ಸಾಮಾಗ್ರಿಗಳನ್ನು ತಂದು ಹಂಚುತ್ತಿರುವ ಕೃಷ್ಣ ಬೈರೆಗೌಡ

ತಮ್ಮ ವಾಹನದಲ್ಲಿ ಊಟ ಸಾಮಾಗ್ರಿಗಳನ್ನು ತಂದು ಹಂಚುತ್ತಿರುವ ಕೃಷ್ಣ ಬೈರೆಗೌಡ

ತಮ್ಮ ವಾಹನದಲ್ಲಿ ಊಟ ಸಾಮಾಗ್ರಿಗಳನ್ನು ತಂದು ಹಂಚುತ್ತಿರುವ ಕೃಷ್ಣ ಬೈರೆಗೌಡ
37
ಓರ್ವ ಪುಟ್ಟ ಮಗುವಿಗೆ ಆಹಾರ ಪೊಟ್ಟಣ ನೀಡುತ್ತುರುವ ದೃಶ್ಯ

ಓರ್ವ ಪುಟ್ಟ ಮಗುವಿಗೆ ಆಹಾರ ಪೊಟ್ಟಣ ನೀಡುತ್ತುರುವ ದೃಶ್ಯ

ಓರ್ವ ಪುಟ್ಟ ಮಗುವಿಗೆ ಆಹಾರ ಪೊಟ್ಟಣ ನೀಡುತ್ತುರುವ ದೃಶ್ಯ
47
250 Kg ಅಕ್ಕಿ, 50 Kg ಬೇಳೆ, 20 Kg ಉಪ್ಪು, 50 Kg ಸಕ್ಕರೆ ವಿತರಣೆ

250 Kg ಅಕ್ಕಿ, 50 Kg ಬೇಳೆ, 20 Kg ಉಪ್ಪು, 50 Kg ಸಕ್ಕರೆ ವಿತರಣೆ

250 Kg ಅಕ್ಕಿ, 50 Kg ಬೇಳೆ, 20 Kg ಉಪ್ಪು, 50 Kg ಸಕ್ಕರೆ ವಿತರಣೆ
57
ಆಹಾರ ಸಾಮಾಗ್ರಿ ಜತೆಗೆ ಸ್ವಲ್ಪ ನಗದು ಹಣ ಸಹ ಕೊಟ್ಟ ಕೃಷ್ಣ ಬೈರೇಗೌಡ

ಆಹಾರ ಸಾಮಾಗ್ರಿ ಜತೆಗೆ ಸ್ವಲ್ಪ ನಗದು ಹಣ ಸಹ ಕೊಟ್ಟ ಕೃಷ್ಣ ಬೈರೇಗೌಡ

ಆಹಾರ ಸಾಮಾಗ್ರಿ ಜತೆಗೆ ಸ್ವಲ್ಪ ನಗದು ಹಣ ಸಹ ಕೊಟ್ಟ ಕೃಷ್ಣ ಬೈರೇಗೌಡ
67
ಬ್ಯಾಟರಾಯನಪುರ ಕ್ಷೇತ್ರದಲ್ಲಿ ಬರುವ ಎಲ್ಲಾ ಸ್ಲಂಗಳನ್ನು ಸುತ್ತಾಡಿ ಬಡವರಿಗೆ ಧಾನ

ಬ್ಯಾಟರಾಯನಪುರ ಕ್ಷೇತ್ರದಲ್ಲಿ ಬರುವ ಎಲ್ಲಾ ಸ್ಲಂಗಳನ್ನು ಸುತ್ತಾಡಿ ಬಡವರಿಗೆ ಧಾನ

ಬ್ಯಾಟರಾಯನಪುರ ಕ್ಷೇತ್ರದಲ್ಲಿ ಬರುವ ಎಲ್ಲಾ ಸ್ಲಂಗಳನ್ನು ಸುತ್ತಾಡಿ ಬಡವರಿಗೆ ಧಾನ
77
ಪೂರ್ತಿ ಬಡವರಿಗೆ ನಗದು ಹಣ ಕೊಟ್ಟ ಕೃಷ್ಣಬೈರೇಗೌಡ

ಪೂರ್ತಿ ಬಡವರಿಗೆ ನಗದು ಹಣ ಕೊಟ್ಟ ಕೃಷ್ಣಬೈರೇಗೌಡ

ಪೂರ್ತಿ ಬಡವರಿಗೆ ನಗದು ಹಣ ಕೊಟ್ಟ ಕೃಷ್ಣಬೈರೇಗೌಡ

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved