MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Coronavirus
  • Coronavirus Karnataka
  • ಮಾನವೀಯತೆ ಮೆರೆದ ಪೊಲೀಸರು, ಹಸಿದವರಿಗೆ ಊಟ ವಿತರಣೆ

ಮಾನವೀಯತೆ ಮೆರೆದ ಪೊಲೀಸರು, ಹಸಿದವರಿಗೆ ಊಟ ವಿತರಣೆ

ಕೊರೋನಾ ವೈರಸ್ ವಿಪರೀತವಾಗಿ ಪಸರಿಸುತ್ತಿರುವ ಹಿನ್ನೆಲೆಯಲ್ಲಿ ಇದೀಗ ಭಾರತವೇ ಮುಂದಿನ 21 ದಿನಗಳವರೆಗೆ ಲಾಕ್‌ಡೌನ್ ಆಗಲಿದೆ. ಈಗಾಗಲೇ ಕರ್ನಾಟಕ ಸಂಪೂರ್ಣ ಸ್ಥಗಿತಗೊಂಡಿದೆ. ಈ ಸಂದರ್ಭದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಿಕೊಳ್ಳುವ ಪೊಲೀಸರು ಜನ ಜಾಗೃತಿ ಮೂಡಿಸುವುದಲ್ಲದೇ, ಹಸಿದ ಜೀವಗಳಿಗೆ ಖುದ್ದು ಆಹಾರ ಪೂರೈಸಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. 

1 Min read
Suvarna News | Asianet News
Published : Mar 24 2020, 08:39 PM IST| Updated : Mar 24 2020, 08:46 PM IST
Share this Photo Gallery
  • FB
  • TW
  • Linkdin
  • Whatsapp
16
ಇಡೀ ದೇಶವೇ ಲಾಕ್ ಡೌನ್ ಆಗುತ್ತಿದ್ದು, ಬೀದಿ ಬದಿಯಲ್ಲಿ ವಾಸಿಸುತ್ತಿರುವ ಬಡವರ ಹಸಿವು ನೀಗುವುದೇ ದೊಡ್ಡ ಸಲವಾಗಿದೆ.

ಇಡೀ ದೇಶವೇ ಲಾಕ್ ಡೌನ್ ಆಗುತ್ತಿದ್ದು, ಬೀದಿ ಬದಿಯಲ್ಲಿ ವಾಸಿಸುತ್ತಿರುವ ಬಡವರ ಹಸಿವು ನೀಗುವುದೇ ದೊಡ್ಡ ಸಲವಾಗಿದೆ.

ಇಡೀ ದೇಶವೇ ಲಾಕ್ ಡೌನ್ ಆಗುತ್ತಿದ್ದು, ಬೀದಿ ಬದಿಯಲ್ಲಿ ವಾಸಿಸುತ್ತಿರುವ ಬಡವರ ಹಸಿವು ನೀಗುವುದೇ ದೊಡ್ಡ ಸಲವಾಗಿದೆ.
26
ಹಸಿದವರ ಸಂಕಟ ಅರಿತ ಪೊಲೀಸರು ತಮ್ಮ ವಾಹನದಲ್ಲಿಯೇ ಆಹಾರ ವಿತರಿಸಿದ್ದಾರೆ.

ಹಸಿದವರ ಸಂಕಟ ಅರಿತ ಪೊಲೀಸರು ತಮ್ಮ ವಾಹನದಲ್ಲಿಯೇ ಆಹಾರ ವಿತರಿಸಿದ್ದಾರೆ.

ಹಸಿದವರ ಸಂಕಟ ಅರಿತ ಪೊಲೀಸರು ತಮ್ಮ ವಾಹನದಲ್ಲಿಯೇ ಆಹಾರ ವಿತರಿಸಿದ್ದಾರೆ.
36
ಇಂಥ ಕಾರ್ಯಕ್ಕೆ ಮುಂದಾಗುವುದು ಸದ್ಯದ ಪರಿಸ್ಥಿತಿಯಲ್ಲಿ ಅನಿವಾರ್ಯ.

ಇಂಥ ಕಾರ್ಯಕ್ಕೆ ಮುಂದಾಗುವುದು ಸದ್ಯದ ಪರಿಸ್ಥಿತಿಯಲ್ಲಿ ಅನಿವಾರ್ಯ.

ಇಂಥ ಕಾರ್ಯಕ್ಕೆ ಮುಂದಾಗುವುದು ಸದ್ಯದ ಪರಿಸ್ಥಿತಿಯಲ್ಲಿ ಅನಿವಾರ್ಯ.
46
ದೇಶದ ಕೆಲವೆಡೆ ಹಲವು ಎನ್‌ಜಿಒಗಳು ಹಸಿದವರ ಹೊಟ್ಟೆ ತುಂಬಿಸುವ ಕಾರ್ಯಕ್ಕೆ ಮುದಾಗಿವೆ.

ದೇಶದ ಕೆಲವೆಡೆ ಹಲವು ಎನ್‌ಜಿಒಗಳು ಹಸಿದವರ ಹೊಟ್ಟೆ ತುಂಬಿಸುವ ಕಾರ್ಯಕ್ಕೆ ಮುದಾಗಿವೆ.

ದೇಶದ ಕೆಲವೆಡೆ ಹಲವು ಎನ್‌ಜಿಒಗಳು ಹಸಿದವರ ಹೊಟ್ಟೆ ತುಂಬಿಸುವ ಕಾರ್ಯಕ್ಕೆ ಮುದಾಗಿವೆ.
56
ಮಾನವೀಯತೆ ಮೆರೆಯುತ್ತಿರುವ ಪೊಲೀಸರು ಆಟೋ ಮೂಲಕ ರೋಗದ ಬಗ್ಗೆಯೂ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ.

ಮಾನವೀಯತೆ ಮೆರೆಯುತ್ತಿರುವ ಪೊಲೀಸರು ಆಟೋ ಮೂಲಕ ರೋಗದ ಬಗ್ಗೆಯೂ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ.

ಮಾನವೀಯತೆ ಮೆರೆಯುತ್ತಿರುವ ಪೊಲೀಸರು ಆಟೋ ಮೂಲಕ ರೋಗದ ಬಗ್ಗೆಯೂ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ.
66
ವೈದ್ಯರು, ವೈದ್ಯರಿಗೆ ಚಪ್ಪಾಳೆ ಮೂಲಕ ನೈತಿಕ ಬೆಂಬಲ ನೀಡಿ, ಎಂದು ಪ್ರಧಾನಿ ಮೋದಿ ನೀಡಿದ ಕರೆಗೆ ವ್ಯಾಪಕ ಬೆಂಬಲವೂ ವ್ಯಕ್ತವಾಗಿತ್ತು.

ವೈದ್ಯರು, ವೈದ್ಯರಿಗೆ ಚಪ್ಪಾಳೆ ಮೂಲಕ ನೈತಿಕ ಬೆಂಬಲ ನೀಡಿ, ಎಂದು ಪ್ರಧಾನಿ ಮೋದಿ ನೀಡಿದ ಕರೆಗೆ ವ್ಯಾಪಕ ಬೆಂಬಲವೂ ವ್ಯಕ್ತವಾಗಿತ್ತು.

ವೈದ್ಯರು, ವೈದ್ಯರಿಗೆ ಚಪ್ಪಾಳೆ ಮೂಲಕ ನೈತಿಕ ಬೆಂಬಲ ನೀಡಿ, ಎಂದು ಪ್ರಧಾನಿ ಮೋದಿ ನೀಡಿದ ಕರೆಗೆ ವ್ಯಾಪಕ ಬೆಂಬಲವೂ ವ್ಯಕ್ತವಾಗಿತ್ತು.

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved