MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • Bengaluru Urban
  • ಹಸಿದ ಹೊಟ್ಟೆಗೆ ಅನ್ನ ನೀಡುವ ಯುವ ರಾಜಕಾರಣಿ ರಂಜಿತ್ ಕಾರ್ಯಕ್ಕೆ ಶ್ಲಾಘನೆ!

ಹಸಿದ ಹೊಟ್ಟೆಗೆ ಅನ್ನ ನೀಡುವ ಯುವ ರಾಜಕಾರಣಿ ರಂಜಿತ್ ಕಾರ್ಯಕ್ಕೆ ಶ್ಲಾಘನೆ!

ಬೆಂಗಳೂರು ಸೌತ್‌ ಜೋನ್‌ ಯೂತ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಂಜಿತ್‌ ರಾಜು ಹಾಗೂ ತಂಡದವರು ಕೊರೋನಾ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ನಿರ್ಗತಿಕರಿಗೆ ದಿನದಲ್ಲಿ ಎರಡು ಹೊತ್ತು ಆಹಾರ ಹಾಗೂ ಫುಡ್‌ ಕಿಟ್ ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಈ ಯುವ ರಾಜಕಾರಣಿ ಕಾರ್ಯಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.  

1 Min read
Vaishnavi Chandrashekar | Asianet News
Published : May 01 2020, 03:37 PM IST
Share this Photo Gallery
  • FB
  • TW
  • Linkdin
  • Whatsapp
110
<p>ಬೆಂಗಳೂರು ಸೌತ್‌ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಹಾಗೂ ಮಾನವಹಕ್ಕು ರಾಜ್ಯ ಪ್ರಧಾನ ಕಾರ್ಯದರ್ಶಿ ರಂಜಿತ್‌ ರಾಜು</p>

<p>ಬೆಂಗಳೂರು ಸೌತ್‌ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಹಾಗೂ ಮಾನವಹಕ್ಕು ರಾಜ್ಯ ಪ್ರಧಾನ ಕಾರ್ಯದರ್ಶಿ ರಂಜಿತ್‌ ರಾಜು</p>

ಬೆಂಗಳೂರು ಸೌತ್‌ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಹಾಗೂ ಮಾನವಹಕ್ಕು ರಾಜ್ಯ ಪ್ರಧಾನ ಕಾರ್ಯದರ್ಶಿ ರಂಜಿತ್‌ ರಾಜು

210
<p>8 ವರ್ಷಗಳಿಂದ ಸೌತ್ ಕಾಂಗ್ರೆಸ್‌ ಉತ್ತರಹಳ್ಳಿ ಬ್ಲಾಕ್ ಪ್ರೆಸಿಡೆಂಟ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.</p>

<p>8 ವರ್ಷಗಳಿಂದ ಸೌತ್ ಕಾಂಗ್ರೆಸ್‌ ಉತ್ತರಹಳ್ಳಿ ಬ್ಲಾಕ್ ಪ್ರೆಸಿಡೆಂಟ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.</p>

8 ವರ್ಷಗಳಿಂದ ಸೌತ್ ಕಾಂಗ್ರೆಸ್‌ ಉತ್ತರಹಳ್ಳಿ ಬ್ಲಾಕ್ ಪ್ರೆಸಿಡೆಂಟ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

310
<p>ಲಾಕ್‌ಡೌನ್‌ ಆದ ಪ್ರಾರಂಭದಿಂದಲೂ ಅಗತ್ಯ ಇರುವವರಿಗೆ ಆಹಾರ ಹಾಗೂ ಫುಡ್‌ ಕಿಟ್‌ ವಿತರಿಸುತ್ತಿದ್ದಾರೆ.</p>

<p>ಲಾಕ್‌ಡೌನ್‌ ಆದ ಪ್ರಾರಂಭದಿಂದಲೂ ಅಗತ್ಯ ಇರುವವರಿಗೆ ಆಹಾರ ಹಾಗೂ ಫುಡ್‌ ಕಿಟ್‌ ವಿತರಿಸುತ್ತಿದ್ದಾರೆ.</p>

ಲಾಕ್‌ಡೌನ್‌ ಆದ ಪ್ರಾರಂಭದಿಂದಲೂ ಅಗತ್ಯ ಇರುವವರಿಗೆ ಆಹಾರ ಹಾಗೂ ಫುಡ್‌ ಕಿಟ್‌ ವಿತರಿಸುತ್ತಿದ್ದಾರೆ.

410
<p>ಬೆಳಗ್ಗೆ 1000 ಜನರಿಗೆ ಹಾಗೂ ರಾತ್ರಿ 1000 ಜನರಿಗೆ ಆಹಾರ ನೀಡುತ್ತಾರೆ.</p>

<p>ಬೆಳಗ್ಗೆ 1000 ಜನರಿಗೆ ಹಾಗೂ ರಾತ್ರಿ 1000 ಜನರಿಗೆ ಆಹಾರ ನೀಡುತ್ತಾರೆ.</p>

ಬೆಳಗ್ಗೆ 1000 ಜನರಿಗೆ ಹಾಗೂ ರಾತ್ರಿ 1000 ಜನರಿಗೆ ಆಹಾರ ನೀಡುತ್ತಾರೆ.

510
<p>ಪ್ರಮುಖವಾಗಿ ಉತ್ತರಹಳ್ಳಿ 184 ವಾರ್ಡ್‌ ಹಾಗೂ ಬೆಂಗಳೂರು ದಕ್ಷಿಣ ವಿಭಾಗದ ನಿರ್ಗತಿಕರಿಗೆ ಆಹಾರ ನೀಡುತ್ತಾರೆ.</p>

<p>ಪ್ರಮುಖವಾಗಿ ಉತ್ತರಹಳ್ಳಿ 184 ವಾರ್ಡ್‌ ಹಾಗೂ ಬೆಂಗಳೂರು ದಕ್ಷಿಣ ವಿಭಾಗದ ನಿರ್ಗತಿಕರಿಗೆ ಆಹಾರ ನೀಡುತ್ತಾರೆ.</p>

ಪ್ರಮುಖವಾಗಿ ಉತ್ತರಹಳ್ಳಿ 184 ವಾರ್ಡ್‌ ಹಾಗೂ ಬೆಂಗಳೂರು ದಕ್ಷಿಣ ವಿಭಾಗದ ನಿರ್ಗತಿಕರಿಗೆ ಆಹಾರ ನೀಡುತ್ತಾರೆ.

610
<p>ತಮ್ಮ ಸ್ವಂತ ಹಣ ಹಾಗೂ ರಾಜು ಕ್ಷತ್ರಿಯಾ ಸಂಘದೊಂದಿಗೆ ಕೈ ಜೋಡಿಸಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ.</p>

<p>ತಮ್ಮ ಸ್ವಂತ ಹಣ ಹಾಗೂ ರಾಜು ಕ್ಷತ್ರಿಯಾ ಸಂಘದೊಂದಿಗೆ ಕೈ ಜೋಡಿಸಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ.</p>

ತಮ್ಮ ಸ್ವಂತ ಹಣ ಹಾಗೂ ರಾಜು ಕ್ಷತ್ರಿಯಾ ಸಂಘದೊಂದಿಗೆ ಕೈ ಜೋಡಿಸಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ.

710
<p>ಅನೇಕ ಸಮಾಜ ಕಾರ್ಯಗಳಲ್ಲಿ ತೋಡಗಿಸಿಕೊಂಡು, ಉತ್ತರಹಳ್ಳಿಯಲ್ಲಿ ರಂಜಿತ್ ಹೆಸರುವಾಸಿ.</p>

<p>ಅನೇಕ ಸಮಾಜ ಕಾರ್ಯಗಳಲ್ಲಿ ತೋಡಗಿಸಿಕೊಂಡು, ಉತ್ತರಹಳ್ಳಿಯಲ್ಲಿ ರಂಜಿತ್ ಹೆಸರುವಾಸಿ.</p>

ಅನೇಕ ಸಮಾಜ ಕಾರ್ಯಗಳಲ್ಲಿ ತೋಡಗಿಸಿಕೊಂಡು, ಉತ್ತರಹಳ್ಳಿಯಲ್ಲಿ ರಂಜಿತ್ ಹೆಸರುವಾಸಿ.

810
<p>&nbsp;ರಿಲೀಫ್‌ ಫಂಡ್‌ಗೆಂದು ತಂಡದಿಂದ 1 ಲಕ್ಷ ರೂ. ನೀಡಿದ್ದಾರೆ.</p>

<p>&nbsp;ರಿಲೀಫ್‌ ಫಂಡ್‌ಗೆಂದು ತಂಡದಿಂದ 1 ಲಕ್ಷ ರೂ. ನೀಡಿದ್ದಾರೆ.</p>

 ರಿಲೀಫ್‌ ಫಂಡ್‌ಗೆಂದು ತಂಡದಿಂದ 1 ಲಕ್ಷ ರೂ. ನೀಡಿದ್ದಾರೆ.

910
<p>ದಿನಕ್ಕೆ 50 ಮಂದಿ ತಂಡವಾಗಿ ರಚಿಸಿಕೊಂಡು, ರಂಜಿತ್ ನೇತೃತ್ವದಲ್ಲಿ ಆಹಾರ ವಿತರಿಸುತ್ತಾರೆ.</p>

<p>ದಿನಕ್ಕೆ 50 ಮಂದಿ ತಂಡವಾಗಿ ರಚಿಸಿಕೊಂಡು, ರಂಜಿತ್ ನೇತೃತ್ವದಲ್ಲಿ ಆಹಾರ ವಿತರಿಸುತ್ತಾರೆ.</p>

ದಿನಕ್ಕೆ 50 ಮಂದಿ ತಂಡವಾಗಿ ರಚಿಸಿಕೊಂಡು, ರಂಜಿತ್ ನೇತೃತ್ವದಲ್ಲಿ ಆಹಾರ ವಿತರಿಸುತ್ತಾರೆ.

1010
<p>ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಇಂಥ ಕೆಲಸ ಮಾಡುತ್ತಿರುವುದಾಗಿ ಹೇಳುತ್ತಾರೆ ರಂಜಿತ್.</p>

<p>ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಇಂಥ ಕೆಲಸ ಮಾಡುತ್ತಿರುವುದಾಗಿ ಹೇಳುತ್ತಾರೆ ರಂಜಿತ್.</p>

ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಇಂಥ ಕೆಲಸ ಮಾಡುತ್ತಿರುವುದಾಗಿ ಹೇಳುತ್ತಾರೆ ರಂಜಿತ್.

About the Author

VC
Vaishnavi Chandrashekar
6 ವರ್ಷಗಳ ಹಿಂದೆ ಸುವರ್ಣ ನ್ಯೂಸಲ್ಲಿ ಕೆಲಸ ಆರಂಭ. ಹಿರಿಯ ಉಪ ಸಂಪಾದಕಿ. ಕಥೆ, ಕವನ ಓದೋದು ಇಷ್ಟ. ಸೋಷಿಯಲ್ ಮೀಡಿಯಾ ತುಂಬಾ ಇಷ್ಟ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರು. ಸಿಲಿಕಾನ್ ಸಿಟಿ ಬಗ್ಗೆ ವಿಪರೀತ ಅಭಿಮಾನ, ಹೆಮ್ಮೆ. ಲೈಫ್‌ಸ್ಟೈಲ್ ಸುದ್ದಿ ಮೊದಲ ಆಯ್ಕೆ ಆಗಿತ್ತು. ಆದರೀಗ ಸಿನಿಮಾ, ಸೀರಿಯಲ್ ಕಡೆ ಹೆಚ್ಚು ಫೋಕಸ್ ಮಾಡುತ್ತೇನೆ. ಸುದ್ದಿಯ ಎಳೆ ಸಿಕ್ಕರೂ ಡೆವಲಪ್ ಮಾಡೋದು ಗೊತ್ತು. ಗಾಸಿಪ್ ಸಿಕ್ರಂತೂ ಖುಷಿಯೋ ಖುಷಿ. ಕೆಲವು ಸುದ್ದಿಗಳು ನಾನು ಬರೆದ ಮೇಲೆಯೇ ಗಾಸಿಪ್ ಆಗೋದೂ ಇದೆ.

Latest Videos
Recommended Stories
Recommended image1
Bengaluru: ಕಂಡೋರ ಹೆಂಡ್ತಿಯನ್ನು ಪಟಾಯಿಸಿದ ಪೊಲೀಸಪ್ಪ; ಇದು ರೀಲ್ಸ್ ಅಂಟಿಯ ಮೋಹದ ಕಥೆ
Recommended image2
ಗ್ರ್ಯಾಮಿ ಪ್ರಶಸ್ತಿ ವಿಜೇತ ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಬೆಂಗಳೂರು ಮನೆಯಿಂದ ಡೆಲಿವರಿ ಬಾಯ್ಸ್ ಕಳ್ಳತನ!
Recommended image3
ನನಗೆ ಎಚ್ಚರಿಕೆ ಕೊಡೋ ಮುನ್ನ ಹುಷಾರ್, ಕಾಮನ್‌ಸೆನ್ಸ್ ಇಟ್ಟುಕೊಂಡು ಡೀಲ್ ಮಾಡಿ, ಪತ್ರ ಬರೆದವನಿಗೆ ಡಿಕೆಶಿ ವಾರ್ನಿಂಗ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved