MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • ಯಾವುದೇ ಕಾರಣಕ್ಕೂ ಈ ಒಂದು ಬೆರಳಿಗೆ ಚಿನ್ನದ ಉಂಗುರ ಹಾಕ್ಬೇಡಿ: 21 ದಿನ ನೀವೇ ಟೆಸ್ಟ್​ ಮಾಡಿ ನೋಡಿ!

ಯಾವುದೇ ಕಾರಣಕ್ಕೂ ಈ ಒಂದು ಬೆರಳಿಗೆ ಚಿನ್ನದ ಉಂಗುರ ಹಾಕ್ಬೇಡಿ: 21 ದಿನ ನೀವೇ ಟೆಸ್ಟ್​ ಮಾಡಿ ನೋಡಿ!

ಜ್ಯೋತಿಷ ಶಾಸ್ತ್ರದ ಪ್ರಕಾರ, ಒಂದು ಬೆರಳು ಶನಿ ಮಹಾತ್ಮನಿಗೆ ಸಂಬಂಧಿಸಿದ್ದಾಗಿದ್ದು, ಈ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸುವುದರಿಂದ ಕೆಲಸ ಕಾರ್ಯಗಳಲ್ಲಿ ವಿಳಂಬ, ನಿರಾಸೆ ಮತ್ತು ನಿಧಾನಗತಿಯ ಪ್ರಗತಿ ಉಂಟಾಗಬಹುದು.  21 ದಿನಗಳ ಕಾಲ ಉಂಗುರವನ್ನು ತೆಗೆದು ವ್ಯತ್ಯಾಸವನ್ನು ಗಮನಿಸಿ ಎನ್ನುತ್ತಾರೆ ಅವರು.

1 Min read
Author : Suchethana D
Published : Mar 09 2026, 09:55 PM IST
Share this Photo Gallery
  • FB
  • TW
  • Linkdin
  • Whatsapp
16
ಜ್ಯೋತಿಷಕ್ಕೆ ಮಹತ್ವ
Image Credit : Asianet News

ಜ್ಯೋತಿಷಕ್ಕೆ ಮಹತ್ವ

ಜ್ಯೋತಿಷ ಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ (Numerology) ಇವುಗಳಿಗೆ ಭಾರತದಲ್ಲಿ ಬಹುದೊಡ್ಡ ಮಹತ್ವವನ್ನೇ ನೀಡಲಾಗಿದೆ. ಆದರೆ ಇದರ ಹೆಸರಿನಲ್ಲಿ ವಂಚನೆ ಮಾಡುವ ದೊಡ್ಡ ವರ್ಗವೇ ಹುಟ್ಟಿಕೊಂಡಿದೆ. ಆದರೆ ನಿಖರವಾಗಿ ಇಂಥದ್ದೇ ದಿನ ಇದೇ ರೀತಿ ನಡೆಯುತ್ತದೆ ಎಂದು ಹೇಳುವ ಕಾಲಜ್ಞಾನಿಗಳೂ ನಮ್ಮ ಭಾರತದಲ್ಲಿಯೇ ಇದ್ದರು, ಈಗಲೂ ಇದ್ದಾರೆ. ಅಷ್ಟೊಂದು ಮಹತ್ವ ಈ ಶಾಸ್ತ್ರಕ್ಕೆ ಇದೆ.

26
ಒಂದೊಂದರ ಸಂಕೇತ
Image Credit : Getty

ಒಂದೊಂದರ ಸಂಕೇತ

ದೇಹದ ಒಂದೊಂದು ಅಂಗಗಳು ಜ್ಯೋತಿಷ ಶಾಸ್ತ್ರದ ಪ್ರಕಾರ ಒಂದೊಂದರ ಸಂಕೇತವಾಗಿದೆ. ಅದರಲ್ಲಿಯೂ ನಮ್ಮ ಅಂಗೈನಲ್ಲಿ ಇಡೀ ಶರೀರದ ಪಾತ್ರವೇ ಇದೆ. ಒಂದು ಕೈಯಲ್ಲಿ ಇರುವ ಐದು ಬೆರಳುಗಳಲ್ಲಿ ಪ್ರತಿಯೊಂದು ಬೆರಳಿಗೂ ಅದರದ್ದೇ ಆದ ವಿಶೇಷತೆ ಇದೆ. ಒಂದೊಂದು ಬೆರಳುಗಳನ್ನು ಒಂದೊಂದು ಗ್ರಹಕ್ಕೂ ಹೋಲಿಸಲಾಗುತ್ತದೆ.

Related Articles

Related image1
ಫೋನ್​ ನಂಬರ್​ನಲ್ಲಿದೆ ನಿಮ್ಮ ವ್ಯಕ್ತಿತ್ವದ ಗುಟ್ಟು: ಕೊನೆಯ ಸಂಖ್ಯೆ ಯಾವುದಿದ್ದರೆ ಏನು ಸ್ವಭಾವ? ಡಿಟೇಲ್ಸ್​ ಇಲ್ಲಿದೆ
Related image2
ಗಾಂಧಿ ಕುಟುಂಬಕ್ಕೆ ಗೋಪಾಷ್ಟಮಿ ಶಾಪ! ಇಂದಿರಾ, ರಾಜೀವ್​, ಸಂಜಯ್ ಸತ್ತಿದ್ದು ಇದೇ ದಿನ- ಜ್ಯೋತಿಷಿ ಹೇಳಿದ್ದೇನು?
36
ಚಿನ್ನದ ಉಂಗುರ
Image Credit : social media

ಚಿನ್ನದ ಉಂಗುರ

ಬಹುತೇಕ ಮಂದಿ ಬೆರಳುಗಳಿಗೆ ಬೆಳ್ಳಿ, ಚಿನ್ನದ, ವಜ್ರದ ಉಂಗುರಗಳನ್ನು ಧರಿಸುತ್ತಾರೆ. ಅದರಲ್ಲಿಯೂ ಹೆಚ್ಚಾಗಿ ಜನರು ಧರಿಸುವುದು ಚಿನ್ನದ ಉಂಗುರ. ಆದರೆ ಒಂದು ಬೆರಳಿಗೆ ಮಾತ್ರ ಚಿನ್ನದ ಉಂಗುರವನ್ನು ಧರಿಸಲೇಬಾರದು. ಇದರಿಂದ ತುಂಬಾ ನಷ್ಟ ಎನ್ನುತ್ತಾರೆ ಖ್ಯಾತ ಸಂಖ್ಯಾಶಾಸ್ತ್ರಜ್ಞರಾಗಿರುವ ಅರವಿಂದ ರತನ್​

46
ಯಾವ ಬೆರಳಿಗೆ ನಿಷಿದ್ಧ?
Image Credit : SOCIAL MEDIA

ಯಾವ ಬೆರಳಿಗೆ ನಿಷಿದ್ಧ?

ಅವರು ಹೇಳುವ ಪ್ರಕಾರ, ನೀವು ಯಾವುದೇ ಬೆರಳುಗಳಿಗೆ ಚಿನ್ನದ ಉಂಗುರ ಹಾಕಿಕೊಳ್ಳಿ. ಆದರೆ ಮಧ್ಯದ ಬೆರಳು, ಅದು ಬಲಗೈ ಆಗಿರಬಹುದು ಅಥವಾ ಎಡಗೈ ಆಗಿರಬಹುದು. ಚಿನ್ನದ ಉಂಗುರ ಧರಿಸಲೇಬೇಡಿ ಎನ್ನುತ್ತಾರೆ.

56
ಶನಿ ಮಹಾತ್ಮನ ರೂಲಿಂಗ್​
Image Credit : Asianet News

ಶನಿ ಮಹಾತ್ಮನ ರೂಲಿಂಗ್​

ಮಧ್ಯದ ಬೆರಳು ಶನಿ ಮಹಾತ್ಮನಿಗೆ ರೂಲಿಂಗ್ ಆಗಿದೆ. ಈ ಬೆರಳಿಗೆ ಚಿನ್ನದ ಉಂಗುರ ಹಾಕಿಕೊಂಡರೆ, ನಿಮ್ಮ ಕೆಲಸ ಕಾರ್ಯಗಳಲ್ಲಿ ವಿಳಂಬ, ತುಂಬಾ ನಿರಾಸೆ ಉಳಿದವರಿಗಿಂತಲೂ ಜಾಸ್ತಿ ಇರುತ್ತದೆ, ಪ್ರಗತಿ ತುಂಬಾ ನಿಧಾನವಾಗಿ ಆಗುತ್ತದೆ ಎನ್ನುವುದು ಅರವಿಂದ ಅವರ ಮಾತು.

66
21 ದಿನ ಬಿಟ್ಟು ನೋಡಿ
Image Credit : pinterest

21 ದಿನ ಬಿಟ್ಟು ನೋಡಿ

ಒಂದು ವೇಳೆ ನಿಮಗೆ ಈ ಸಮಸ್ಯೆ ಇದ್ದು, ನೀವೇನಾದರೂ ಮಧ್ಯದ ಬೆರಳಿಗೆ ಚಿನ್ನದ ಉಂಗುರ ಹಾಕಿಕೊಳ್ಳುತ್ತಿದ್ದರೆ, 21 ದಿನ ಅದನ್ನು ತೆಗೆದು ಅಥವಾ ಬೇರೆ ಬೆರಳಿಗೆ ಹಾಕಿ ವ್ಯತ್ಯಾಸ ನೋಡಿ ಎಂದಿದ್ದಾರೆ ಅರವಿಂದ್​ ಅವರು.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಜ್ಯೋತಿಷ್ಯ
ಚಿನ್ನ
ಚಿನ್ನಾಭರಣಗಳು
ಜೀವನಶೈಲಿ
ಫ್ಯಾಷನ್

Latest Videos
Recommended Stories
Recommended image1
ಅದೃಷ್ಠ ತಾನಾಗಿಯೇ ಒಲಿದು ಬರುವ ನಾಲ್ಕು ಡೇಟ್ ಆಫ್ ಬರ್ತ್, ಇವರು ಮುಟ್ಟಿದ್ದೆಲ್ಲಾ ಚಿನ್ನ
Recommended image2
ಈ ದಿನ ಜನಿಸಿದವರು ಹುಟ್ಟು ನಾಯಕರು… ತಮ್ಮ ಪರಿಶ್ರಮದಿಂದಲೇ ಆಗ್ತಾರೆ IAS, IPS ಆಫೀಸರ್
Recommended image3
ಏಪ್ರಿಲ್ 30 ದಿನ 4 ರಾಶಿಗೆ ಅದೃಷ್ಟದ ಸಮಯ, ಬುಧನಿಂದ ಮುಂದಿನ ತಿಂಗಳು ಲೈಫ್‌ ಜಿಂಗಾಲಾಲಾ
Related Stories
Recommended image1
ಫೋನ್​ ನಂಬರ್​ನಲ್ಲಿದೆ ನಿಮ್ಮ ವ್ಯಕ್ತಿತ್ವದ ಗುಟ್ಟು: ಕೊನೆಯ ಸಂಖ್ಯೆ ಯಾವುದಿದ್ದರೆ ಏನು ಸ್ವಭಾವ? ಡಿಟೇಲ್ಸ್​ ಇಲ್ಲಿದೆ
Recommended image2
ಗಾಂಧಿ ಕುಟುಂಬಕ್ಕೆ ಗೋಪಾಷ್ಟಮಿ ಶಾಪ! ಇಂದಿರಾ, ರಾಜೀವ್​, ಸಂಜಯ್ ಸತ್ತಿದ್ದು ಇದೇ ದಿನ- ಜ್ಯೋತಿಷಿ ಹೇಳಿದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved