ನಾಗಪಂಚಮಿ ಹಬ್ಬದ ದಿನವೇ ಶಿವನ ದೇವಾಲಯದ ಆವರಣದಲ್ಲಿ ನಾಗರಹಾವು ಪ್ರತ್ಯಕ್ಷವಾದ ಘಟನೆ ನಡೆದಿದೆ.ನಗರದ ಪುರಾತನ ದೇವಾಲಯ ಮುಕ್ತನಾಥೇಶ್ವರ ಶಿವನ ದೇವಾಲಯದಲ್ಲಿ ಪ್ರತ್ಯಕ್ಷವಾದ ನಾಗರಹಾವು. ಈ ವೇಳೆ ದೇವಸ್ಥಾನಕ್ಕೆ ನಾಗಪಂಚಮಿ ಪೂಜೆ ಸಲ್ಲಿಸಲು ಬಂದಿದ್ದ ಭಕ್ತರು. ನಾಗನ ದರ್ಶನಕ್ಕೆ ಮುಗಿಬಿದ್ದ ಭಕ್ತರು. ನಾಗದೇವನ ಕಂಡು ಕೈಮುಗಿದರು. ಉರಗ ರಕ್ಷಕ ಸ್ನೇಕ್ ಅರುಣ್ ರಿಂದ ನಾಗರ ಮರಿ ರಕ್ಷಣೆ
ನೆಲಮಂಗಲ (ಆ.21): ನಾಗಪಂಚಮಿ ಹಬ್ಬದ ದಿನವೇ ಶಿವನ ದೇವಾಲಯದ ಆವರಣದಲ್ಲಿ ನಾಗರಹಾವು ಪ್ರತ್ಯಕ್ಷವಾದ ಘಟನೆ ನಡೆದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ನಗರದ ಪುರಾತನ ದೇವಾಲಯ ಮುಕ್ತನಾಥೇಶ್ವರ ಶಿವನ ದೇವಾಲಯದಲ್ಲಿ ಪ್ರತ್ಯಕ್ಷವಾದ ನಾಗರಹಾವು. ಈ ವೇಳೆ ದೇವಸ್ಥಾನಕ್ಕೆ ನಾಗಪಂಚಮಿ ಪೂಜೆ ಸಲ್ಲಿಸಲು ಬಂದಿದ್ದ ಭಕ್ತರು. ನಾಗನ ದರ್ಶನಕ್ಕೆ ಮುಗಿಬಿದ್ದ ಭಕ್ತರು. ನಾಗದೇವನ ಕಂಡು ಕೈಮುಗಿದರು. ಉರಗ ರಕ್ಷಕ ಸ್ನೇಕ್ ಅರುಣ್ ರಿಂದ ನಾಗರ ಮರಿ ರಕ್ಷಣೆ
ರಾಜ್ಯಾದ್ಯಂತ ನಾಗರಪಂಚಮಿ ಸಗಡರ: ಈ ಹಬ್ಬದ ಮಹತ್ವ ಏನು ಗೊತ್ತಾ?
ಮುಕ್ತನಾಥೇಶ್ವರ ದೇವಾಲಯ ಚೋಳರ ಕಾಲದಲ್ಲಿ ನಿರ್ಮಾಣವಾಗಿದ್ದು, ಸುಮಾರು 800 ವರ್ಷದ ಹಳೆಯ ದೇವಾಲಯವಾಗಿದೆ.
ನಾಗರ ಪಂಚಮಿ ಧಾರ್ಮಿಕವಾಗಿ ಮತ್ತು ಪರಸ್ಪರ ಬಾಂಧವ್ಯ ಬೆಸೆಯುವ ಹಬ್ಬವಾಗಿದೆ. ನಾಗ ದೇವತೆ ಆರಾಧನೆಯೊಂದಿಗೆ ನಿಸರ್ಗದ ಪ್ರಾಣಿ, ಪಕ್ಷಿ ಸಂಕುಲವನ್ನು ಆರಾಧಿಸುವುದೇ ಹಬ್ಬದ ಉದ್ದೇಶವಾಗಿದೆ. ನಮ್ಮ ಸುತ್ತಲು ಇರುವ ಪರಿಸರವನ್ನು ಪ್ರೀತಿಸಿ, ಪೋಷಿಸುವ ವೈಜ್ಞಾನಿಕ ಸತ್ಯ ಈ ಹಬ್ಬದಲ್ಲಿ ಅಡಗಿದೆ.
